ಕೇರಳ: ದಕ್ಷಿಣ ಭಾರತದ ಒಂದು ರಾಜ್ಯ

ಕೇರಳ (ಮಲಯಾಳಂ:കേരളം) - ನೈರುತ್ಯ ಭಾರತದ ಕರಾವಳಿಯಲ್ಲಿರುವ ಒಂದು ರಾಜ್ಯ.

ಇದು ಪೂರ್ವ ಮತ್ತು ಈಶಾನ್ಯಗಳಲ್ಲಿ ತಮಿಳುನಾಡು ಮತ್ತು ಕರ್ನಾಟಕಗಳಿಂದಲೂ, ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದಲೂ ಸುತ್ತುವರಿಯಲ್ಪಟ್ಟಿದೆ. ಇದು ಭಾಷಾ ಸಾಂಸೃತಿಕ ಪ್ರದೇಶವೆಂದು ಕರೆಯಲ್ಪಡುವ ದಕ್ಷಿಣ ಭಾರತದ ರಾಜ್ಯಗಲ್ಲಿ ಒಂದು. ಮಲಯಾಳಂ ಇಲ್ಲಿನ ಪ್ರಧಾನ ಆಡುಭಾಷೆ. ವಿಸ್ತೀರ್ಣದಲ್ಲಿ ೨೧ನೇ ಸ್ಥಾನವನ್ನು ಪಡೆದಿರುವ ಕೇರಳವು ಜನಸಂಖ್ಯೆಯಲ್ಲಿ ೧೨ನೇ ಸ್ಥಾನವನ್ನು ಪಡೆದಿದೆ. ಮಲಯಾಳಂ ಭಾಷೆ ಮಾತನಾಡುವ ಜನರು ವಾಸಿಸುವ (ನಾಗರ ಕೊವಿಲ್, ಕನ್ಯಾಕುಮಾರಿ ತಾಲೂಕುಗಳನ್ನು ಹೊರತುಪಡಿಸಿ ) ತಿರುವಿದಾಕೂಂರು, ಕೊಚ್ಚಿ, ಮಲಬಾರ್, ದಕ್ಷಿಣ ಕನ್ನಡ ಜಿಲ್ಲೆಯಾದ ಕಾಸರಗೋಡು ತಾಲೂಕು ಎಂಬೀ ಪ್ರದೇಶಗಳನ್ನು ಸೇರಿಸಿ ೧೯೫೬ರಲ್ಲಿ ಭಾಷಾವಾರು ಪ್ರಾಂತ್ಯವಾಗಿ ಕೇರಳಂ ರಾಜ್ಯ ರಚನೆಯಾಯಿತು.

ಕೇರಳ
Map of India with the location of ಕೇರಳ highlighted.
Map of India with the location of ಕೇರಳ highlighted.
ರಾಜಧಾನಿ
 - ಸ್ಥಾನ
ತಿರುವನಂತಪುರಂ
 - 8.48° N 76.95° E
ಅತಿ ದೊಡ್ಡ ನಗರ ತಿರುವನಂತಪುರಂ
ಜನಸಂಖ್ಯೆ (2001)
 - ಸಾಂದ್ರತೆ
31,838,619 (12th)
 - 819/km²
ವಿಸ್ತೀರ್ಣ
 - ಜಿಲ್ಲೆಗಳು
38,863 km² (21st)
 - 14
ಸಮಯ ವಲಯ IST (UTC+5:30)
ಸ್ಥಾಪನೆ
 - ರಾಜ್ಯಪಾಲ
 - ಮುಖ್ಯ ಮಂತ್ರಿ
 - ಶಾಸನಸಭೆ (ಸ್ಥಾನಗಳು)
ನವೆಂಬರ್ ೧,೧೯೫೬
 - ಆರೀಫ್ ಮೊಹಮ್ಮದ್ ಖಾನ್
 - ಪಿಣರಾಯಿ ವಿಜಯನ್ (ಸಿಪಿಐ (ಎಂ))
 - Unicameral (141)
ಅಧಿಕೃತ ಭಾಷೆ(ಗಳು) ಮಲಯಾಳಂ
Abbreviation (ISO) IN-KL
ಅಂತರ್ಜಾಲ ತಾಣ: www.kerala.gov.in
ಕೇರಳ: ಸರ್ಕಾರ, ಇವುಗಳನ್ನೂ ನೋಡಿ, ಉಲ್ಲೇಖಗಳು

ಕೇರಳ ರಾಜ್ಯದ ಮುದ್ರೆ
ಕೇರಳ: ಸರ್ಕಾರ, ಇವುಗಳನ್ನೂ ನೋಡಿ, ಉಲ್ಲೇಖಗಳು
ಕೇರಳ

ಸರ್ಕಾರ

  • ರಾಜ್ಯಪಾಲರ ನೇಮಕ
  • ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಳನಿಸ್ವಾಮಿ ಸದಾಶಿವಂ ಅವರನ್ನು ಕೇರಳ ರಾಜ್ಯಪಾಲರನ್ನಾಗಿ ನೇಮಿಸಿದೆ. ಅವರು ದಿ. ೫-೯-೨೦೧೪/5-9-2014ರಂದು ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದರು.(ವಾರದ ಹಿಂದೆ ಕಾಂಗ್ರೆಸ್ ನಾಯಕಿ ದಿಲ್ಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ ಅವರು ಕೇರಳ ರಾಜ್ಯಪಾಲ ಹುದ್ದೆಗೆ ನೀಡಿದ್ದ ರಾಜೀನಾಮೆಯನ್ನು ರಾಷ್ಟ್ರಪತಿ ಭವನ ಅಂಗೀಕರಿಸಿದೆ. ಇವರಿಂದ ತೆರವಾದ ಈ ಸ್ಥಾನಕ್ಕೆ ಸದಾಶಿವಂ ಅವರ ನೇಮಕವಾಗಿದೆ. ಇವರು ಕಳೆದ ಏಪ್ರಿಲ್‌ನಲ್ಲಿ ಸಿಜೆಐ ಹುದ್ದೆಯಿಂದ ನಿವೃತ್ತಿ ಹೊಂದಿದ್ದರು.}
  • ಕೇರಳ ವಿಧಾನಸಭೆಯ ಅವಧಿ ಮೇ ೩೧, ೨೦೧೬ ರಂದು ಮುಕ್ತಾಯಗೊಳ್ಳುತ್ತದೆ. ಮುಂದಿನ ವಿಧಾನಸಭಾ ಚುನಾವಣೆ,೧೬ ಮೇ ೨೦೧೬ ರಂದು ನಡೆಯಲಿದೆ.

೨೦೧೬ ಎಡರಂಗ ಅಧಿಕಾರಕ್ಕೆ

  • ಕೇರಳದ ೧೨ನೇ ಮುಖ್ಯಮಂತ್ರಿಯಾಗಿ ಬಹುಮತ ಪಡೆದ ಎಡರಂಗದ ನಾಯಕ, ಪಿಣರಾಯಿ ವಿಜಯನ್‌ ಅವರು ೨೦೧೬ ಮೇ ೨೪ಮಂಗಳವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಿದರು. ವಿಜಯನ್‌ ಅವರ ಜತೆಗೆ ೧೯ ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ತಿರುವನಂತಪುರದ ಸೆಂಟ್ರಲ್‌ ಸ್ಟೇಡಿಯಂನಲ್ಲಿ ಸಂಜೆ ೪ ಗಂಟೆಗೆ ನಡೆದ ಸಮಾರಂಭದಲ್ಲಿ ಕೇರಳದ ರಾಜ್ಯಪಾಲ ಪಿ. ಸದಾಶಿವಂ ಅವರು ಪ್ರಮಾಣ ವಚನ ಬೋಧಿಸಿದರು.
  • ೧೮ ಸಚಿವರು: ಪಿಣರಾಯಿ ತಮ್ಮ ಸಂಪುಟದಲ್ಲಿ ೧೩ ಮಂದಿ ಹೊಸಬರು ಸೇರಿದಂತೆ ೧೮ ಸಚಿವರಿಗೆ ಸ್ಥಾನ ನೀಡಿದ್ದಾರೆ. ಸಿಪಿಎಂನ ೧೧, ಸಿಪಿಐನ ನಾಲ್ಕು, ಕಾಂಗ್ರೆಸ್‌ (ಸೆಕ್ಯುಲರ್‌), ಜೆಡಿಎಸ್‌ ಮತ್ತು ಎನ್‌ಸಿಪಿಯ ತಲಾ ಒಬ್ಬರು ಇದರಲ್ಲಿ ಸೇರಿದ್ದಾರೆ. ಇಬ್ಬರು ಮಹಿಳೆಯರಿಗೆ ಸಂಪುಟದಲ್ಲಿ ಸ್ಥಾನ ದೊರೆತಿದೆ.
  • ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಕೇರಳ ವಿಧಾನಸಭಾ ಚುನಾವಣೆಯಲ್ಲಿ ೧೪೦ ಸ್ಥಾನಗಳಲ್ಲಿ ೯೧ ಸ್ಥಾನಗಳನ್ನು ಪಡೆದು ಅಧಿಕಾರಕ್ಕೇರಿದೆ.

ಇವುಗಳನ್ನೂ ನೋಡಿ

ಉಲ್ಲೇಖಗಳು

ಬಾಹ್ಯ ಕೊಂಡಿಗಳು

ದಕ್ಷಿಣ ಭಾರತದ ರಾಜ್ಯಗಳು
ಕರ್ನಾಟಕ | ಆಂಧ್ರ ಪ್ರದೇಶ | ತಮಿಳುನಾಡು | ಕೇರಳ | ತೆಲಂಗಾಣ 

Tags:

ಕೇರಳ ಸರ್ಕಾರಕೇರಳ ಇವುಗಳನ್ನೂ ನೋಡಿಕೇರಳ ಉಲ್ಲೇಖಗಳುಕೇರಳ ಬಾಹ್ಯ ಕೊಂಡಿಗಳುಕೇರಳಅರಬ್ಬೀ ಸಮುದ್ರಕನ್ಯಾಕುಮಾರಿಕರ್ನಾಟಕಕಾಸರಗೋಡುತಮಿಳುನಾಡುಮಲಯಾಳಂ

🔥 Trending searches on Wiki ಕನ್ನಡ:

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಅಕ್ಷಾಂಶ ಮತ್ತು ರೇಖಾಂಶಅರವಿಂದ ಘೋಷ್ಸಂಪ್ರದಾಯಅಜಯ್ ಜಡೇಜಾಭಗತ್ ಸಿಂಗ್ಒಲಂಪಿಕ್ ಕ್ರೀಡಾಕೂಟತ್ರಿದೋಷರಾಮನಗರಝಾನ್ಸಿ ರಾಣಿ ಲಕ್ಷ್ಮೀಬಾಯಿಕನ್ನಡದಲ್ಲಿ ಗದ್ಯ ಸಾಹಿತ್ಯಎಡ್ವಿನ್ ಮೊಂಟಾಗುಸಂಸ್ಕೃತಚಾಲುಕ್ಯನಳಂದಕರ್ನಾಟಕದ ತಾಲೂಕುಗಳುಲಿವರ್ ಪೂಲ್ ಫುಟ್ ಬಾಲ್ ಕ್ಲಬ್ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಪಂಪಕವಿಗಳ ಕಾವ್ಯನಾಮಭಾರತ ಸಂವಿಧಾನದ ಪೀಠಿಕೆಓಂ ನಮಃ ಶಿವಾಯಸೇಂಟ್ ಮಾರ್ಕ್ಸ್ ಕ್ಯಾಥೆಡ್ರಲ್ ಚರ್ಚ್ರೇಡಿಯೋಜಾನಪದಗುರು (ಗ್ರಹ)ಯುಗಾದಿಉಡುಪಿ ಜಿಲ್ಲೆನೂಲುಭಾರತೀಯ ಅಂಚೆ ಸೇವೆಹೆಚ್.ಡಿ.ಕುಮಾರಸ್ವಾಮಿತೆಂಗಿನಕಾಯಿ ಮರಭೂಮಿಭಾರತೀಯ ಭೂಸೇನೆಮುಕ್ತಾಯಕ್ಕಕರ್ಕಾಟಕ ರಾಶಿಮೌರ್ಯ ಸಾಮ್ರಾಜ್ಯಕಾವೇರಿ ನದಿಭಾರತೀಯ ಸ್ಟೇಟ್ ಬ್ಯಾಂಕ್ಇಂದಿರಾ ಗಾಂಧಿವರ್ಗೀಯ ವ್ಯಂಜನಹೈನುಗಾರಿಕೆರಾಜಕುಮಾರ (ಚಲನಚಿತ್ರ)ಜೋಗಿ (ಚಲನಚಿತ್ರ)ಅದ್ವೈತವಾರ್ಧಕ ಷಟ್ಪದಿಗೋಲ ಗುಮ್ಮಟಭಾರತದ ಪ್ರಧಾನ ಮಂತ್ರಿಗಳ ಪಟ್ಟಿಋಗ್ವೇದಮಯೂರವರ್ಮಗೊಮ್ಮಟೇಶ್ವರ ಪ್ರತಿಮೆಪಕ್ಷಿವೆಂಕಟೇಶ್ವರ ದೇವಸ್ಥಾನಸಾಲುಮರದ ತಿಮ್ಮಕ್ಕಮಡಿವಾಳ ಮಾಚಿದೇವರಾಜಧಾನಿಗಳ ಪಟ್ಟಿಸಂಗೀತಚಾಣಕ್ಯಪರಿಸರ ರಕ್ಷಣೆಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಮಲ್ಲಿಕಾರ್ಜುನ್ ಖರ್ಗೆಎ.ಎನ್.ಮೂರ್ತಿರಾವ್ಬಿ.ಎಸ್. ಯಡಿಯೂರಪ್ಪಮಾನವನ ನರವ್ಯೂಹತಲಕಾಡುಸಚಿನ್ ತೆಂಡೂಲ್ಕರ್ಕಾಲಾಯ ತಸ್ಮೈ ನಮಃ (ಚಲನಚಿತ್ರ)ಸಂವತ್ಸರಗಳುರವೀಂದ್ರನಾಥ ಠಾಗೋರ್ಸಾರಾ ಅಬೂಬಕ್ಕರ್ಭಾರತದ ಸರ್ವೋಚ್ಛ ನ್ಯಾಯಾಲಯಎಸ್.ಎಲ್. ಭೈರಪ್ಪಹರಿಹರ (ಕವಿ)ಮರಾಠಾ ಸಾಮ್ರಾಜ್ಯಕನಕದಾಸರುಜಯಮಾಲಾಒಗಟು🡆 More