ಹೆಚ್.ಡಿ.ಕುಮಾರಸ್ವಾಮಿ: ಕರ್ನಾಟಕದ ರಾಜಕಾರಣಿ

ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ (ಜನನ: ೧೯ ಡಿಸೆಂಬರ್,೧೯೫೯)ಕರ್ನಾಟಕದ ಒಬ್ಬ ಪ್ರಭಾವಿ ರಾಜಕಾರಣಿ.

ಇವರು ಕರ್ನಾಟಕದ ೧೮ನೆ ಮುಖ್ಯ ಮಂತ್ರಿಯಾಗಿದ್ದರು. ಕುಮಾರಸ್ವಾಮಿ, ಭಾರತದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ತೃತೀಯ ಪುತ್ರ ಹಾಗು ಕರ್ನಾಟಕ ರಾಜ್ಯ ಜನತಾ ದಳ (ಜಾತ್ಯಾತೀತ) ಪಕ್ಷದ ಶಾಸಕಾಂಗ ನಾಯಕ. ಕುಮಾರಸ್ವಾಮಿ ಚಲನಚಿತ್ರ ನಿರ್ಮಾಪಕರೂ ಕೂಡ ಆಗಿದ್ದಾರೆ.

ಹೆಚ್. ಡಿ. ಕುಮಾರಸ್ವಾಮಿ
H. D. Kumaraswamy
ಹೆಚ್.ಡಿ.ಕುಮಾರಸ್ವಾಮಿ: ಕರ್ನಾಟಕದ ರಾಜಕಾರಣಿ
ಅಧಿಕಾರ ಅವಧಿ
೨೩-ಮೇ-೨೦೧೮ – 26 July 2019
ಪೂರ್ವಾಧಿಕಾರಿ ಬಿ.ಎಸ್. ಯಡಿಯೂರಪ್ಪ
ಉತ್ತರಾಧಿಕಾರಿ ಬಿ.ಎಸ್. ಯಡಿಯೂರಪ್ಪ
ವೈಯಕ್ತಿಕ ಮಾಹಿತಿ
ಜನನ (1959-12-16) ೧೬ ಡಿಸೆಂಬರ್ ೧೯೫೯ (ವಯಸ್ಸು ೬೪)
ಹರದನಹಳ್ಳಿ, ಹೊಳೆನರಸೀಪುರ, ಹಾಸನ, ಕರ್ನಾಟಕ
ರಾಜಕೀಯ ಪಕ್ಷ JD(S)
ಸಂಗಾತಿ(ಗಳು) ಅನಿತಾ ಕುಮಾರಸ್ವಾಮಿ
ರಾಧಿಕಾ ಕುಮಾರಸ್ವಾಮಿ
ಮಕ್ಕಳು ನಿಖಿಲ್
ಶಮಿಕಾ
ತಂದೆ/ತಾಯಿ ಹೆಚ್.ಡಿ.ದೇವೇಗೌಡ
ಚೆನ್ನಮ್ಮ
ವಾಸಸ್ಥಾನ ಬೆಂಗಳೂರು, ಭಾರತ
ಅಭ್ಯಸಿಸಿದ ವಿದ್ಯಾಪೀಠ ವಿಜಯಾ ಕಾಲೇಜು, ಬೆಂಗಳೂರು (ಪಿಯುಸಿ)
ನ್ಯಾಶನಲ್ ಕಾಲೇಜು ,ಬೆಂಗಳೂರು (ಬಿಎಸ್ಸಿ)

ಜೀವನ

  • ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿಯವರ ಜನನ ಡಿಸೆಂಬರ್ ೧೯, ೧೯೫೯ರಲ್ಲಾಯಿತು. ರಾಜಕೀಯ ಅನುಭವವಿಲ್ಲದಿದ್ದರೂ ೧೯೯೬ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು.
  • ೧೯೯೮ರಲ್ಲಿ ಕನಕಪುರ ಲೋಕಸಭೆ ಕ್ಷೇತ್ರದಿಂದ ಮತ್ತು ೧೯೯೯ರಲ್ಲಿ ಸಾತನೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡ ಕುಮಾರಸ್ವಾಮಿ, ೨೦೦೪ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾದರು.
  • ಕಾಂಗ್ರೆಸ್ ಮತ್ತು ಜನತಾದಳ(ಎಸ್) ಮೈತ್ರಿಕೂಟದ ಸರ್ಕಾರ ಸ್ಥಾಪನೆಯ ಕಾಲದಲ್ಲಿ ಕುಮಾರಸ್ವಾಮಿ ಜನತಾದಳದ ಕಾರ್ಯಾಧ್ಯಕ್ಷರಾರಾದರು.೨೦೦೫ ಡಿಸೆಂಬರ್ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಜಯದೊಂದಿಗೆ ಬದಲಾದ ರಾಜಕೀಯ ಪರಿಸ್ಥಿತಿ ಹಾಗು ಕಾಂಗ್ರೆಸ್ ಮತ್ತು ಜನತಾದಳದಿಂದ ನಿರ್ಗಮಿಸಿದ್ದರು.
  • ಸಿದ್ದರಾಮಯ್ಯನವರ ನಡುವಿನ ಮೈತ್ರಿಯ ಮಾತುಕತೆಯಿಂದ ಅಸಂತುಷ್ಟರಾದ ಕುಮಾರಸ್ವಾಮಿ ೧೮ ಜನವರಿ, ೨೦೦೬ರೊಂದು, ತಮ್ಮ ತಂದೆ ಎಚ್.ಡಿ.ದೇವೇ ಗೌಡರ ಇಚ್ಚೆಯ ವಿರುದ್ದ, ತಮ್ಮ ಪಕ್ಷದ ೪೬ ಶಾಸಕರೊಡನೆ ರಾಜ್ಯಪಾಲರೊಡನೆ ಕಾಂಗ್ರೆಸ್‌ನ ಧರಂ ಸಿಂಗ್ ನೇತೃತ್ವದ ಸರ್ಕಾರಕ್ಕೆ ಕೊಟ್ಟ ಬೆಂಬಲ ಹಿಂದೆಗೆದುಕೊಂಡರು.
  • ಕುಮಾರಸ್ವಾಮಿ ಫೆಬ್ರುವರಿ ೩, ೨೦೦೬ರೊಂದು ಭಾರತೀಯ ಜನತಾ ಪಕ್ಷದ ಸಹಕಾರದೊಂದಿಗೆ ಸ್ಥಾಪಿಸಲಾದ ನೂತನ ಸರ್ಕಾರದ ನೇತೃತ್ವ ವಹಿಸಿ ಕರ್ನಾಟಕದ ೧೮ನೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ೨೦೦೭ ನವೆಂಬರ್ ೨ ರಂದು ಬಹುಮತ ಕಳೆದುಕೊಂಡರು.

ರಾಜಕೀಯ ಬೆಳವಣಿಗೆ

  1. ೧೯೯೬ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ
  2. ೨೦೦೪ ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆ
  3. ೧೮ನೇ ಮುಖ್ಯಮಂತ್ರಿಯಾಗಿ ಫೆಬ್ರುವರಿ ೩ ರಂದು ಪ್ರಮಾಣ ವಚನ ಸ್ವೀಕರಿಸಿದರು
  4. ೦೩-ಫೆಬ್ರುವರಿ-೨೦೦೬ರಿಂದ ೦೯-ಅಕ್ಟೋಬರ-೨೦೦೭ರ ತನಕ ಮುಖ್ಯಮಂತ್ರಿಯಾಗಿ ಅಧಿಕಾರ.
  5. ೨೫ನೇ ಮುಖ್ಯಮಂತ್ರಿಯಾಗಿ ಮೇ ೨೩ರಂದು ೪.೩೨ ನಿಮಿಷದ ಸುಮಾರಿಗೆ ದೇವರು ಹಾಗೂ ಕನ್ನಡ ನಾಡಿನ ಜನರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು

ಉಲ್ಲೇಖಗಳು





Tags:

ಕರ್ನಾಟಕಕರ್ನಾಟಕದ ಮುಖ್ಯಮಂತ್ರಿಗಳುಜನತಾ ದಳ (ಜಾತ್ಯಾತೀತ)ಭಾರತಹೆಚ್ ಡಿ ದೇವೇಗೌಡ೧೯ ಡಿಸೆಂಬರ್೧೯೫೯

🔥 Trending searches on Wiki ಕನ್ನಡ:

ಖಗೋಳಶಾಸ್ತ್ರಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಕರ್ನಾಟಕದ ಕಲೆ ಮತ್ತು ಸಂಸ್ಕೃತಿಸರಾಸರಿಅಷ್ಟ ಮಠಗಳುಕಲಬುರಗಿಮೊಘಲ್ ಸಾಮ್ರಾಜ್ಯಅವರ್ಗೀಯ ವ್ಯಂಜನಕರ್ನಾಟಕ ಐತಿಹಾಸಿಕ ಸ್ಥಳಗಳುಜೋಗರಾಜಧಾನಿಗಳ ಪಟ್ಟಿಮಾನವನಲ್ಲಿ ನಿರ್ನಾಳ ಗ್ರಂಥಿಗಳುವಸ್ತುಸಂಗ್ರಹಾಲಯಜಶ್ತ್ವ ಸಂಧಿಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ರವಿಚಂದ್ರನ್ಆರತಿದ್ಯುತಿಸಂಶ್ಲೇಷಣೆಶ್ರೀ ರಾಮಾಯಣ ದರ್ಶನಂರೈತ ಚಳುವಳಿಎಂ. ಕೆ. ಇಂದಿರಹಣಕಾಸುಭಾರತದ ಸಂವಿಧಾನ ರಚನಾ ಸಭೆಇಂಡಿಯನ್ ಪ್ರೀಮಿಯರ್ ಲೀಗ್ಚಾಣಕ್ಯಅಡೋಲ್ಫ್ ಹಿಟ್ಲರ್ಕೆ.ಎಲ್.ರಾಹುಲ್ದರ್ಶನ್ ತೂಗುದೀಪ್ಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)ಸುಬ್ರಹ್ಮಣ್ಯ ಧಾರೇಶ್ವರಕರ್ನಾಟಕದ ಜಿಲ್ಲೆಗಳುಸರ್ಪ ಸುತ್ತುದೇವಸ್ಥಾನಸ್ತ್ರೀಬಾಬು ಜಗಜೀವನ ರಾಮ್ಕರ್ಣಬಡತನಪಾಲಕ್ವಾದಿರಾಜರುಆನೆಕೆರೆ (ಚನ್ನರಾಯಪಟ್ಟಣ ತಾಲ್ಲೂಕು)ನಾಯಕ (ಜಾತಿ) ವಾಲ್ಮೀಕಿಶ್ರೀ ರಾಘವೇಂದ್ರ ಸ್ವಾಮಿಗಳುಕನ್ನಡ ಸಂಧಿಆನೆತಾಳಗುಂದ ಶಾಸನಕೆ. ಎಸ್. ನರಸಿಂಹಸ್ವಾಮಿದೇವರ ದಾಸಿಮಯ್ಯಕಾಮಸೂತ್ರಮೌರ್ಯ ಸಾಮ್ರಾಜ್ಯಬಳ್ಳಾರಿರೇಣುಕಅಸ್ಪೃಶ್ಯತೆಯುಗಾದಿದಶಾವತಾರಭಾರತ ರತ್ನರಾಜಕೀಯ ವಿಜ್ಞಾನವಿದ್ಯಾರಣ್ಯಸಂಧಿಛಂದಸ್ಸುಭೀಮಸೇನಮಾನವನ ವಿಕಾಸಶಿರ್ಡಿ ಸಾಯಿ ಬಾಬಾಪಾಕಿಸ್ತಾನಬಿ.ಎಫ್. ಸ್ಕಿನ್ನರ್ಪ್ರೀತಿಕವಿಗಳ ಕಾವ್ಯನಾಮಹಳೆಗನ್ನಡಅ.ನ.ಕೃಷ್ಣರಾಯಕೈವಾರ ತಾತಯ್ಯ ಯೋಗಿನಾರೇಯಣರುಡೊಳ್ಳು ಕುಣಿತಭಾರತೀಯ ಭಾಷೆಗಳುವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುರಾಷ್ಟ್ರೀಯತೆಭಾರತೀಯ ರಿಸರ್ವ್ ಬ್ಯಾಂಕ್ಇಂದಿರಾ ಗಾಂಧಿಬಾದಾಮಿಬಸವೇಶ್ವರಕನಕದಾಸರು🡆 More