ಬೂದಿ ಮುಚ್ಚಿದ ಕೆಂಡ, ಜಿ.ಶಿವಮೂರ್ತಿ ನಿರ್ದೇಶನ ಮತ್ತು ಆರ್.ಪ್ರಭಾಕರ್ ನಾಯ್ಡು ನಿರ್ಮಾಪಣ ಮಾಡಿರುವ ೧೯೮೨ರ ಕನ್ನಡ ಚಲನಚ್ರಿತ್ರ.
ಈ ಚಿತ್ರಕ್ಕೆ ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀನಾಥ್, ಶಕ್ತಿಪ್ರಸಾದ್ ಮತ್ತು ರೂಪಾದೇವಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಬೂದಿ ಮುಚ್ಚಿದ ಕೆಂಡ | |
---|---|
ಬೂದಿ ಮುಚ್ಚಿದ ಕೆಂಡ | |
ನಿರ್ದೇಶನ | ಜಿ.ಶಿವಮೂರ್ತಿ |
ನಿರ್ಮಾಪಕ | ಆರ್.ಪ್ರಭಾಕರ್ ನಾಯ್ಡು |
ಪಾತ್ರವರ್ಗ | ಶ್ರೀನಾಥ್ , ರೂಪಾದೇವಿ, ಶಕ್ತಿಪ್ರಸಾದ್, ಚಂದ್ರಶೇಖರ್ (ಕೆನಡಾ ಚಂದ್ರು, ರತ್ನಾಕರ್ |
ಸಂಗೀತ | ಜಿ.ಕೆ.ವೆಂಕಟೇಶ್ |
ಬಿಡುಗಡೆಯಾಗಿದ್ದು | ೧೯೮೨ |
ಚಿತ್ರ ನಿರ್ಮಾಣ ಸಂಸ್ಥೆ | ಸಪ್ತಗಿರಿ ಕ್ರಿಯೇಷನ್ಸ್ |
This article uses material from the Wikipedia ಕನ್ನಡ article ಬೂದಿ ಮುಚ್ಚಿದ ಕೆಂಡ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.