ವಿ. ಮುನಿವೆಂಕಟಪ್ಪ

ಡಾ.ವಿ.ಮುನಿವೆಂಕಟಪ್ಪ ಕನ್ನಡದ ಕವಿ, ವಿಮರ್ಶಕ, ಪ್ರಬುದ್ಧ ಚಿಂತಕ, ಸಂಶೋಧಕ, ಬಂಡಾಯ ಸಾಹಿತಿ, ಹೋರಾಟಗಾರ - ಹೀಗೆ ಬಹುಮುಖ ವ್ಯಕ್ತಿತ್ವವನ್ನು ಹೊಂದಿದವರು.

ಡಾ.ವಿ.ಮುನಿವೆಂಕಟಪ್ಪನವರಿಗೆ ಬರವಣಿಗೆ ಬಂಡೇಳುವ ಪ್ರಮುಖ ಅಸ್ತ್ರವಾಯಿತು.

ಜನನ/ಜೀವನ

ಇವರು ಕೋಲಾರ ತಾಲ್ಲೋಕಿನ ಯಡಹಳ್ಳಿಯಲ್ಲಿ ೧೯೪೯ ಏಪ್ರಿಲ್ ೧೦ ರಂದು ಬಡ ಕುಟುಂಬವೊಂದರಲ್ಲಿ ಜನಿಸಿದರು. ತಂದೆ ವೆಂಕಟಪ್ಪ, ತಾಯಿ ವೆಂಕಟಗಿರಿಯಮ್ಮ. ವಿಜ್ಞಾನ ಪದವೀಧರರು. ಕಷ್ಟಪಟ್ಟು ಕೃಷಿ ವಿಷಯದಲ್ಲಿ ಎಂ.ಎಸ್ಸಿ ಪದವಿ ಗಳಿಸಿ, ಅನಂತರ ಗಂಭೀರ ಅಧ್ಯಯನ ನಡೆಸಿ ಕೃಷಿ ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿ ಪಡೆದರು. ಬಿ.ಇ.ಡಿ ಸರ್ಕಾರಿ ಅಧಿಕಾರಿಯಾಗಿದ್ದರು. ೧೯೬೮ರಲ್ಲಿ ಡಿ.ತಿಮ್ಮರಾಯಪ್ಪನವರ ನೇತೃತ್ವದಲ್ಲಿ ದಲಿತ ಕ್ರಿಯಾ ಸಮಿತಿ ಮತ್ತು ದಲಿತ ಸಂಘರ್ಷ ಸಮಿತಿಯಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡರು.

ನಿರ್ವಹಿಸಿದ ಕರ್ತವ್ಯಗಳು

  1. ಕರ್ನಾಟಕ ದಲಿತ ಲೇಖಕ-ಕಲಾವಿದರ ಬಳಗದ ಸಂಚಾಲಕರಾಗಿ
  2. ಕರ್ನಾಟಕ ವಿಚಾರವಾದಿ ಒಕ್ಕೂಟದ ಅಧ್ಯಕ್ಷರಾಗಿ
  3. ಮೈಸೂರಿನ ಚೇತನ ಟ್ರಸ್ಟ್ ನ ಅಧ್ಯಕ್ಷರಾಗಿ
  4. ದಲಿತ ಸಾಹಿತ್ಯ ಸಂಘಟನೆಯ ಸಕ್ರಿಯ ಸದಸ್ಯರು
  5. ಬಂಡಾಯ ಸಾಹಿತ್ಯ ಸಂಘಟನೆಯ ಸಕ್ರಿಯ ಸದಸ್ಯರು
  6. ಕರ್ನಾಟಕ ದಲಿತ ಚಳುವಳಿಯ ಸ್ಥಾಪಕ ಸದಸ್ಯರು

ಸಾಹಿತ್ಯ ಸೇವೆ

ಕಾವ್ಯ ಕೃತಿಗಳು

  1. ಕೆಂಡದ ನಡುವೆ -೧೯೮೨
  2. ಸ್ವಾಭಿಮಾನದ ಬೀಡಿಗೆ-೧೯೮೯
  3. ಕಾಡು ಕಣಿವೆಯ ಹಕ್ಕಿ-೨೦೦೦
  4. ಬುದ್ಧ ಮತ್ತು ಅಂಗುಲಿ ಮಾಲ-

ನಾಟಕಗಳು

  1. ಬಾಲಕ ಅಂಬೇಡ್ಕರ್
  2. ಮಹಾಚೇತನ ಅಂಬೇಡ್ಕರ್
  3. ಐಕ್ಯಗೀತೆ

ಸಂಪಾದಿತ ಕೃತಿಗಳು

  1. ದಲಿತ ಚಳುವಳಿ-ಒಂದು ಅವಲೋಕನ-೧೯೯೮
  2. ದಲಿತ ಸಾಹಿತ್ಯ ದರ್ಶನ
  3. ದಲಿತ ಚೇತನ
  4. ಬಹುಜನ ಕಾವ್ಯ
  5. ಮತಾಂತರ ಮತ್ತು ಇತರ ಲೇಖನಗಳು
  6. ದಲಿತ ಸಾಹಿತ್ಯ ಸಂವಾದ
  7. ದಲಿತ ಚಳುವಳಿ ಮತ್ತು ಸಾಹಿತ್ಯ

ಆತ್ಮಕಥೆ

ಅಂತ್ಯಜನ ಅಂತರಂಗ

ಸಂಪುಟಗಳು

ದಲಿತ ಚಳುವಳಿ ಚರಿತ್ರೆ-ಸಂಪುಟ ೧ರಿಂದ ೧೦ರವರೆಗೆ {{colend|2

ಪ್ರಶಸ್ತಿ/ಬಿರುದು/ಗೌರವ ಪುರಸ್ಕಾರ

  1. ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ-೧೯೮೮-ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ, ನವದೆಹಲಿ
  2. ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ-೨೦೦೨-ಕರ್ನಾಟಕ ಸರ್ಕಾರದಿಂದ
  3. ಮೈಸೂರು ರತ್ನ ಪ್ರಶಸ್ತಿ-೨೦೦೩-ಮೈಸೂರು ಸಾಂಸ್ಕೃತಿಕ ಪ್ರತಿಷ್ಠಾನ

ಉಲ್ಲೇಖಗಳು

Tags:

ವಿ. ಮುನಿವೆಂಕಟಪ್ಪ ಜನನಜೀವನವಿ. ಮುನಿವೆಂಕಟಪ್ಪ ನಿರ್ವಹಿಸಿದ ಕರ್ತವ್ಯಗಳುವಿ. ಮುನಿವೆಂಕಟಪ್ಪ ಸಾಹಿತ್ಯ ಸೇವೆವಿ. ಮುನಿವೆಂಕಟಪ್ಪ ಪ್ರಶಸ್ತಿಬಿರುದುಗೌರವ ಪುರಸ್ಕಾರವಿ. ಮುನಿವೆಂಕಟಪ್ಪ ಉಲ್ಲೇಖಗಳುವಿ. ಮುನಿವೆಂಕಟಪ್ಪಬಂಡಾಯ ಸಾಹಿತ್ಯ

🔥 Trending searches on Wiki ಕನ್ನಡ:

ನಾಯಕ (ಜಾತಿ) ವಾಲ್ಮೀಕಿಶಾತವಾಹನರುಐಸಿಐಸಿಐ ಬ್ಯಾಂಕ್ಎರಡನೇ ಮಹಾಯುದ್ಧಅಂಬಿಗರ ಚೌಡಯ್ಯಆಹಾರಆಗಮ ಸಂಧಿಭಾರತದ ಸಂವಿಧಾನಸಿ.ಎಮ್.ಪೂಣಚ್ಚರಾಮಸಿದ್ದರಾಮಯ್ಯಕಾರ್ಲ್ ಮಾರ್ಕ್ಸ್ಸಾಕ್ರಟೀಸ್ಬಾಹುಬಲಿಕುಂಬಳಕಾಯಿಕಲಿಯುಗಪಿ.ಲಂಕೇಶ್ಪರಿಣಾಮಮಲಬದ್ಧತೆಸಾರಾ ಅಬೂಬಕ್ಕರ್ಭಾರತೀಯ ಮೂಲಭೂತ ಹಕ್ಕುಗಳುನಾಲ್ವಡಿ ಕೃಷ್ಣರಾಜ ಒಡೆಯರುಪೆನೆಲೋಪ್ ಫಿಟ್ಜ್‌ಗೆರಾಲ್ಡ್ದಾಸ ಸಾಹಿತ್ಯಕದಂಬ ಮನೆತನಯೋಗ ಮತ್ತು ಅಧ್ಯಾತ್ಮಕೃಷ್ಣಸ್ಮಾರ್ಟ್ ಫೋನ್ಬಿ.ಎಫ್. ಸ್ಕಿನ್ನರ್ರಾಶಿವೇದವ್ಯಾಸಆರೋಗ್ಯಚಂದ್ರಶೇಖರ ಕಂಬಾರಭೂಕಂಪಜ್ಯೋತಿಬಾ ಫುಲೆಛಂದಸ್ಸುಧರ್ಮರಾಯ ಸ್ವಾಮಿ ದೇವಸ್ಥಾನವಿಕಿಪೀಡಿಯಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಕೈವಾರ ತಾತಯ್ಯ ಯೋಗಿನಾರೇಯಣರುವಿಮರ್ಶೆಮಾನವನ ನರವ್ಯೂಹವಿದುರಾಶ್ವತ್ಥಬಿ.ಜಯಶ್ರೀಒಗಟುಹೆಚ್.ಡಿ.ಕುಮಾರಸ್ವಾಮಿಭಾರತದ ಪ್ರಧಾನ ಮಂತ್ರಿಫಿರೋಝ್ ಗಾಂಧಿಕರ್ನಾಟಕದ ಮುಖ್ಯಮಂತ್ರಿಗಳುಮೂಲಧಾತುಸೂರ್ಯ (ದೇವ)ದೇಶಗಳ ವಿಸ್ತೀರ್ಣ ಪಟ್ಟಿದ್ವಿರುಕ್ತಿಕರ್ನಾಟಕ ಐತಿಹಾಸಿಕ ಸ್ಥಳಗಳುಮರಾಠಾ ಸಾಮ್ರಾಜ್ಯಗೊರೂರು ರಾಮಸ್ವಾಮಿ ಅಯ್ಯಂಗಾರ್ಬೆಳಗಾವಿಕಾಮಸೂತ್ರಕರ್ನಾಟಕ ರತ್ನಅವಲುಮ್ ಪೆನ್ ತಾನೆಮೂಲಭೂತ ಕರ್ತವ್ಯಗಳುಕೈಮಗ್ಗಹಾವೇರಿಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಗುರುತ್ವಾಕರ್ಷಣೆಯ ಸಿದ್ಧಾಂತದ ಇತಿಹಾಸಮಾಸಪೆಟ್ರೋಮ್ಯಾಕ್ಸ್ (ಚಲನಚಿತ್ರ)ಕಂಪ್ಯೂಟರ್ಕುಮಾರವ್ಯಾಸಸವರ್ಣದೀರ್ಘ ಸಂಧಿಬಂಗಾರದ ಮನುಷ್ಯ (ಚಲನಚಿತ್ರ)ದ್ವಿಗು ಸಮಾಸಕೈಗಾರಿಕೆಗಳುಓಂ (ಚಲನಚಿತ್ರ)🡆 More