ಕೆ. ಎಸ್. ನಿಸಾರ್ ಅಹಮದ್: ಭಾರತೀಯ ಕವಿ

ಪ್ರೊ.ಕೆ.ಎಸ್.ನಿಸಾರ್ ಅಹಮದ್(5 ಫೆಬ್ರುವರಿ 1936 - 3 ಮೇ 2020) ಕನ್ನಡದ ಪ್ರಮುಖ ಕವಿಯಾಗಿದ್ದರು.

ಅವರ ಪೂರ್ಣ ಹೆಸರು ಕೊಕ್ಕರೆಹೊಸಳ್ಳಿ ಶೇಖ್ ಹೈದರ್ ನಿಸಾರ್ ಅಹಮದ್. ಅವರು ಬರೆದ 'ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ' ಎಂಬ ಪದ್ಯವು ಬಹಳ ಜನಪ್ರಿಯವಾಗಿ ಅವರು ನಿತ್ಯೋತ್ಸವ ಕವಿಯೆಂದೂ ಕರೆಯಲ್ಪಡುತ್ತಿದ್ದರು.

ಪ್ರೊ. ಕೆ. ಎಸ್. ನಿಸಾರ್ ಅಹಮದ್
ಕೆ. ಎಸ್. ನಿಸಾರ್ ಅಹಮದ್: ಜೀವನ, ಸಾಹಿತ್ಯ, ಕೃತಿಗಳು
ಕಾರ್ಯಕ್ರಮವೊಂದರಲ್ಲಿ ನಿಸಾರ್ ಅಹಮದ್
ಜನನ(೧೯೩೬-೦೨-೦೫)೫ ಫೆಬ್ರವರಿ ೧೯೩೬
ದೇವನಹಳ್ಳಿ, ಮೈಸೂರು ಸಂಸ್ಥಾನ, ಬ್ರಿಟಿಷ್ ಇಂಡಿಯಾ
ಮರಣ3 May 2020(2020-05-03) (aged 84)
ಬೆಂಗಳೂರು, yelahanka
ವೃತ್ತಿಸಾಹಿತಿ, ಪ್ರಾಧ್ಯಾಪಕ
ಭಾಷೆಕನ್ನಡ
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಕಾವ್ಯ ಮತ್ತು ವಿಮರ್ಶೆ
ಸಾಹಿತ್ಯ ಚಳುವಳಿನವ್ಯ ಕಾವ್ಯ
ಪ್ರಮುಖ ಕೆಲಸ(ಗಳು)ಮನಸು ಗಾಂಧಿ ಬಜಾರು(1960)
ನಿತ್ಯೋತ್ಸವ
ಪ್ರಮುಖ ಪ್ರಶಸ್ತಿ(ಗಳು)ಪದ್ಮಶ್ರೀ (೨೦೦೮), ರಾಜ್ಯೋತ್ಸವ (೧೯೮೧)

ಪ್ರಭಾವಗಳು

ಜೀವನ

ನಿಸಾರ್ ಅಹಮದ್ ಬೆಂಗಳೂರ ಜಿಲ್ಲೆಯ ದೇವನಹಳ್ಳಿಯಲ್ಲಿ ಫೆಬ್ರುವರಿ ೫,೧೯೩೬ರಲ್ಲಿ ಜನಿಸಿದರು. ೧೯೫೯ರಲ್ಲಿ ಭೂರಚನಶಾಸ್ತ್ರ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ೧೯೯೪ರ ವರೆಗೆ ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗು ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತರು

ಸಾಹಿತ್ಯ

ನಿಸಾರ್ ಅಹಮದ್ ಅವರ ಸಾಹಿತ್ಯಾಸಕ್ತಿ ೧೦ನೇ ವಯಸ್ಸಿನಲ್ಲೇ ಆರಂಭ.'ಜಲಪಾತ'ದ ಬಗ್ಗೆ ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಅಚ್ಚಾಗಿತ್ತು. ಅವರು ಇಲ್ಲಿಯವರೆಗೆ (೨೦೧೮) ೨೧ ಕವನ ಸಂಕಲನಗಳು, ೧೪ ವೈಚಾರಿಕೆ ಕೃತಿಗಳು, ೫ ಮಕ್ಕಳ ಸಾಹಿತ್ಯ ಕೃತಿಗಳು, ೫ ಅನುವಾದ ಕೃತಿಗಳು, ೧೩ ಸಂಪಾದನಾ ಗ್ರಂಥಗಳನ್ನು ಹೊರತಂದಿದ್ದಾರೆ.

  • ಅವುಗಳಲ್ಲಿ ಮನಸು ಗಾಂಧಿಬಜಾರು ಹಾಗೂ ನಿತ್ಯೋತ್ಸವ ಇವು ಪ್ರಸಿದ್ಧ ಕವನ ಸಂಕಲನಗಳಾಗಿವೆ. ನಿಸಾರ್‍ ಅಹಮದ್ ಸಂವೇದನಾಶೀಲ ಹಾಗೂ ಜನಪ್ರಿಯ ಕವಿ.
  • ೧೯೭೮ರಲ್ಲಿ ಇವರ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ ನಿತ್ಯೋತ್ಸವ ಹೊರಬಂದು, ಕನ್ನಡ ಲಘುಸಂಗೀತ (ಸುಗಮ ಸಂಗೀತ) ಕ್ಷೇತ್ರದಲ್ಲಿ ಭರ್ಜರಿ ಯಶಸ್ಸು ಪಡೆಯಿತು. ಇದುವರೆಗೂ (೨೦೧೮) ೧೩ ಧ್ವನಿಸುರುಳಿಗಳ ಮೂಲಕ ಅವರು ರಚಿಸಿದ ಕವನಗಳು,ಗೀತೆಗಳು ಸಂಗೀತದೊಂದಿಗೆ ಪ್ರಚಾರಗೊಂಡಿತು.


  • ಕುರಿಗಳು ಸಾರ್‍ ಕುರಿಗಳು, ರಾಜಕೀಯ ವಿಡಂಬನೆ ಕವನ
  • ಭಾರತವು ನಮ್ಮ ದೇಶ (ಸರ್‍ ಮೊಹಮದ್ ಇಕ್ಬಾಲ್ ಅವರ ಸಾರೆ ಜಹಾಂ ಸೆ ಅಚ್ಚಾ ಕವನದ ಕನ್ನಡ ಭಾಷಾಂತರ)
  • ಬೆಣ್ಣೆ ಕದ್ದ ನಮ್ಮ ಕೃಷ್ಣ ಕವನ ಕವಿಯ ಬಹುಮುಖ ಪ್ರತಿಭೆಗೆ ಸಾಕ್ಷಿಯಾಗಿವೆ.

ಕೃತಿಗಳು

ಕವನ ಸಂಕಲನಗಳು

  • ಮನಸು ಗಾಂಧಿ ಬಜಾರು (೧೯೬೦)
  • ನೆನೆದವರ ಮನದಲ್ಲಿ (೧೯೬೪)
  • ಸುಮುಹೂರ್ತ (೧೯೬೭)
  • ಸಂಜೆ ಐದರ ಮಳೆ (೧೯೭೦)
  • ನಾನೆಂಬ ಪರಕೀಯ (೧೯
  • ನಿತ್ಯೋತ್ಸವ (೧೯೭೬)
  • ಸ್ವಯಂ ಸೇವೆಯ ಗಿಳಿಗಳು (೧೯೭೭)
  • ಅನಾಮಿಕ ಆಂಗ್ಲರು(೧೯೮೨),
  • ಬಹಿರಂತರ (೧೯೯೦)
  • ಸಮಗ್ರ ಕವಿತೆಗಳು (೧೯೯೧)
  • ನವೋಲ್ಲಾಸ (೧೯೯೪)
  • ಆಕಾಶಕ್ಕೆ ಸರಹದ್ದುಗಳಿಲ್ಲ (೧೯೯೮)
  • ಅರವತ್ತೈದರ ಐಸಿರಿ(೨೦೦೧)
  • ಸಮಗ್ರ ಭಾವಗೀತೆಗಳು(೨೦೦೧)
  • ಪ್ರಾತಿನಿಧಿಕ ಕವನಗಳು(೨೦೦೨)
  • ನಿತ್ಯೋತ್ಸವ ಕವಿತೆ

ಗದ್ಯ ಸಾಹಿತ್ಯ

  • ಅಚ್ಚುಮೆಚ್ಚು
  • ಇದು ಬರಿ ಬೆಡಗಲ್ಲೊ ಅಣ್ಣ
  • ಷೇಕ್ಸ್ ಪಿಯರನ ಒಥೆಲ್ಲೊದ ಕನ್ನಡಾನುವಾದ
  • ಅಮ್ಮ ಆಚಾರ ಮತ್ತು ನಾನು' (ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ಕೃತಿಯ ಕನ್ನಡಾನುವಾದ)

ಪ್ರಶಸ್ತಿ ಪುರಸ್ಕಾರಗಳು

ಉಲ್ಲೇಖಗಳು

ಹೊರಸಂಪರ್ಕಕೊಂಡಿಗಳು

Tags:

ಕೆ. ಎಸ್. ನಿಸಾರ್ ಅಹಮದ್ ಜೀವನಕೆ. ಎಸ್. ನಿಸಾರ್ ಅಹಮದ್ ಸಾಹಿತ್ಯಕೆ. ಎಸ್. ನಿಸಾರ್ ಅಹಮದ್ ಕೃತಿಗಳುಕೆ. ಎಸ್. ನಿಸಾರ್ ಅಹಮದ್ ಕವನ ಸಂಕಲನಗಳುಕೆ. ಎಸ್. ನಿಸಾರ್ ಅಹಮದ್ ಪ್ರಶಸ್ತಿ ಪುರಸ್ಕಾರಗಳುಕೆ. ಎಸ್. ನಿಸಾರ್ ಅಹಮದ್ ಉಲ್ಲೇಖಗಳುಕೆ. ಎಸ್. ನಿಸಾರ್ ಅಹಮದ್ ಹೊರಸಂಪರ್ಕಕೊಂಡಿಗಳುಕೆ. ಎಸ್. ನಿಸಾರ್ ಅಹಮದ್ಕನ್ನಡ

🔥 Trending searches on Wiki ಕನ್ನಡ:

ಬ್ರಿಟಿಷ್ ಆಡಳಿತದ ಇತಿಹಾಸಮುಖ್ಯ ಪುಟಪ್ರತಿಧ್ವನಿಮಾರುಕಟ್ಟೆಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಮೊದಲನೇ ಅಮೋಘವರ್ಷಲೋಹಸಂಸ್ಕೃತ ಸಂಧಿರಕ್ತಚಂದನಕರ್ನಾಟಕದ ನದಿಗಳುಹೆಚ್.ಡಿ.ಕುಮಾರಸ್ವಾಮಿಪ್ಲಾಸಿ ಕದನತಾಳೀಕೋಟೆಯ ಯುದ್ಧರತನ್ ನಾವಲ್ ಟಾಟಾಆಮದು ಮತ್ತು ರಫ್ತುಕನ್ನಡ ಕಾಗುಣಿತಆದೇಶ ಸಂಧಿಪೃಥ್ವಿರಾಜ್ ಚೌಹಾಣ್ಕಪ್ಪುನದಿಅಕ್ಬರ್ಸರ್ಪ ಸುತ್ತುಕನ್ನಡ ಸಾಹಿತ್ಯ ಪ್ರಕಾರಗಳುಗೌತಮಿಪುತ್ರ ಶಾತಕರ್ಣಿಸೂರ್ಯವ್ಯೂಹದ ಗ್ರಹಗಳುಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಶ್ಯೆಕ್ಷಣಿಕ ತಂತ್ರಜ್ಞಾನಅರಣ್ಯನಾಶರಷ್ಯಾರವಿಚಂದ್ರನ್ಆಮ್ಲ ಮಳೆಪಂಚ ವಾರ್ಷಿಕ ಯೋಜನೆಗಳುರಾಶಿಮಡಿಲಗಣಕ ಅಥವಾ ಲ್ಯಾಪ್‌ಟಾಪ್ಭಾರತದ ತ್ರಿವರ್ಣ ಧ್ವಜಕೊಪ್ಪಳಬೌದ್ಧ ಧರ್ಮಭಾರತದ ರಾಷ್ಟ್ರಪತಿಗಳ ಪಟ್ಟಿಭಾರತೀಯ ಧರ್ಮಗಳುವ್ಯಾಸರಾಯರುಸಸ್ಯ ಜೀವಕೋಶಎನ್ ಆರ್ ನಾರಾಯಣಮೂರ್ತಿಲಿಯೊನೆಲ್‌ ಮೆಸ್ಸಿಭಾರತದ ಸಂವಿಧಾನಐರ್ಲೆಂಡ್ ಧ್ವಜಎಚ್ ನರಸಿಂಹಯ್ಯಹಾಗಲಕಾಯಿಮಳೆಹೈಡ್ರೊಕ್ಲೋರಿಕ್ ಆಮ್ಲಒನಕೆ ಓಬವ್ವಕಬಡ್ಡಿಉತ್ತರ ಕರ್ನಾಟಕಭರತನಾಟ್ಯಸರ್ವಜ್ಞಭಾರತದಲ್ಲಿನ ಚುನಾವಣೆಗಳುಹಿಂದೂ ಧರ್ಮಪು. ತಿ. ನರಸಿಂಹಾಚಾರ್ಕೆ. ಎಸ್. ನಿಸಾರ್ ಅಹಮದ್ಧೊಂಡಿಯ ವಾಘ್ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಅಂಬಿಗರ ಚೌಡಯ್ಯಹಲ್ಮಿಡಿ ಶಾಸನಬಿ. ಎಂ. ಶ್ರೀಕಂಠಯ್ಯವಿಜಯ ಕರ್ನಾಟಕವಿಜ್ಞಾನರುಕ್ಮಾಬಾಯಿಎಂ. ಎಸ್. ಸ್ವಾಮಿನಾಥನ್ತಲೆಎಮಿನೆಮ್ಬಡತನಗುರುತ್ವಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಹ್ಯಾರಿ ಪಾಟರ್ ಅಂಡ್ ದಿ ಹಾಫ್-ಬ್ಲಡ್ ಪ್ರಿನ್ಸ್ಸ್ವಾತಂತ್ರ್ಯರಾಮಾಯಣ🡆 More