ಒನಕೆ ಓಬವ್ವ

ಒನಕೆ ಓಬವ್ವ ೧೮ನೆಯ ಶತಮಾನದ ಚಿತ್ರದುರ್ಗದ ಕೋಟೆಯ ಪಾಳೆಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಕಹಳೆ ಮದ್ದಹನುಮಪ್ಪನ ಹೆಂಡತಿ.

ಇವರನ್ನು ಕನ್ನಡ ನಾಡಿನ ವೀರವನಿತೆಯರಾದ ಕಿತ್ತೂರು ಚೆನ್ನಮ್ಮ,ರಾಣಿ ಅಬ್ಬಕ್ಕ ರ ಸಾಲಿನಲ್ಲಿ ಪರಿಗಣಿಸಲಾಗುತ್ತದೆ.

ಒನಕೆ ಓಬವ್ವ

ಹೈದರಾಲಿಯು ಚಿತ್ರದುರ್ಗದ ಮೇಲೆ ಹಟಾತ್ತಾಗಿ ಆಕ್ರಮಣ ಮಾಡಿದಾಗ ಓಬವ್ವೆಯು ತನ್ನ ಒನಕೆಯನ್ನು ಅಸ್ತ್ರವಾಗಿ ಇಟ್ಟುಕೊಂಡು ಶತ್ರುಗಳನ್ನು ಎದುರಿಸಿದ್ದಳು.ನೂರಾರು ಶತ್ರು ಸೈನಿಕರನ್ನು ತನ್ನ ಒನಕೆಯಿಂದಲೇ ಕೊಂದು ಕೊನೆಯಲ್ಲಿ ಎದುರಾಳಿಯು ಬೆನ್ನಹಿಂದೆ ಬಂದದ್ದನ್ನು ಗಮನಿಸಲಾಗದೆ ಶತ್ರುವಿನ ಕತ್ತಿಗೆ ಬಲಿಯಾದರು. ಅಂದಿನಿಂದ ಅವರಿಗೆ ಒನಕೆ ಓಬವ್ವ ಎಂದು ಬಿರುದು ಸಿಕ್ಕಿತು.

ಚಿತ್ರದುರ್ಗದಲ್ಲಿನ ಓಬವ್ವ ಸ್ಮರಣೆ

ಒನಕೆ ಓಬವ್ವರ ಹೆಸರು ಚಿತ್ರದುರ್ಗದ ಇತಿಹಾಸದಲ್ಲಿ ಮರೆಯಲಾಗದ್ದು. ಅವರನ್ನು ಕರ್ನಾಟಕದ ವೀರವನಿತೆಯರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಚಿತ್ರದುರ್ಗದ ಆಟದ ಕ್ರೀಡಾಂಗಣಕ್ಕೆ ಒನಕೆ ಓಬವ್ವ ಕ್ರೀಡಾಂಗಣ ಎಂದು ಅವರ ಹೆಸರನ್ನಿಟ್ಟು ಗೌರವಿಸಲಾಗಿದೆ. ಚಿತ್ರದುರ್ಗದ ಕೋಟೆಯಲ್ಲಿ ಓಬವ್ವ ಹೈದರಾಲಿಯ ಸೈನಿಕರನ್ನು ಸೋಲಿಸಿದ ಕಿಂಡಿಯನ್ನು ಒನಕೆ ಓಬವ್ವನ ಕಿಂಡಿ ಅಥವಾ ಒನಕೆ ಕಿಂಡಿ ಎಂದು ಕರೆಯಲಾಗುತ್ತದೆ.

ಕನ್ನಡ ಚಿತ್ರರಂಗದಲ್ಲಿ ಓಬವ್ವ ಸ್ಮರಣೆ

ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರದಲ್ಲಿನ ಪ್ರಸಿದ್ಧ ಹಾಡಿನಲ್ಲಿ ಅವರ ವೀರೋಚಿತ ಪ್ರಯತ್ನವನ್ನು ಚಿತ್ರಿಸಲಾಗಿದೆ. ಈ ಚಿತ್ರದಲ್ಲಿ ನಟಿ ಜಯಂತಿ (ನಟಿ) ಅವರು ಓಬವ್ವನ ಪಾತ್ರ ಮಾಡಿದ್ದರು. ೨೦೧೯ರಲ್ಲಿ ಚಿತ್ರದುರ್ಗದ ಒನಕೆ ಓಬವ್ವ ಎನ್ನುವ ಸಿನಿಮಾದಲ್ಲಿ ತಾರಾ ಅನುರಾಧಾ ಅವರು ಒನಕೆ ಓಬವ್ವನಾಗಿ ಅಭಿನಯಿಸಿದ್ದಾರೆ.

ಇವನ್ನೂ ನೋಡಿ

ಕಿತ್ತೂರು ಚೆನ್ನಮ್ಮ ರಾಣಿ ಅಬ್ಬಕ್ಕ [[ವರ್ಗ:]]

Tags:

ಒನಕೆ ಓಬವ್ವ ಒನಕೆ ಓಬವ್ವ ಚಿತ್ರದುರ್ಗದಲ್ಲಿನ ಓಬವ್ವ ಸ್ಮರಣೆಒನಕೆ ಓಬವ್ವ ಕನ್ನಡ ಚಿತ್ರರಂಗದಲ್ಲಿ ಓಬವ್ವ ಸ್ಮರಣೆಒನಕೆ ಓಬವ್ವ ಇವನ್ನೂ ನೋಡಿಒನಕೆ ಓಬವ್ವಕಿತ್ತೂರು ಚೆನ್ನಮ್ಮಚಿತ್ರದುರ್ಗಮದಕರಿ ನಾಯಕರಾಣಿ ಅಬ್ಬಕ್ಕ

🔥 Trending searches on Wiki ಕನ್ನಡ:

ರಷ್ಯಾದ ಕ್ರಾಂತಿಮಾಸ್ತಿ ವೆಂಕಟೇಶ ಅಯ್ಯಂಗಾರ್ಮಾಧ್ಯಮಕ್ರಿಕೆಟ್‌ನ ನಿಯಮಗಳುಪುಟ್ಟರಾಜ ಗವಾಯಿಆಗಮ ಸಂಧಿಕರ್ನಾಟಕ ಸರ್ಕಾರಸಂಸ್ಕೃತಿಪಂಜೆ ಮಂಗೇಶರಾಯ್ಮುರುಡೇಶ್ವರಗೊರೂರು ರಾಮಸ್ವಾಮಿ ಅಯ್ಯಂಗಾರ್ಭಾರತಹರಿಹರ (ಕವಿ)ಕಾನೂನುಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಉಡಪಟ್ಟದಕಲ್ಲುಸಾಮ್ರಾಟ್ ಅಶೋಕಮಂಕುತಿಮ್ಮನ ಕಗ್ಗಭಾರತದ ವಿಜ್ಞಾನಿಗಳುಭೀಮಸೇನದುಗ್ಧರಸ ಗ್ರಂಥಿ (Lymph Node)ಭಾರತದ ತ್ರಿವರ್ಣ ಧ್ವಜಕ್ರೀಡೆಗಳುಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಚಂದ್ರಯಾನ-೩ವಿಮರ್ಶೆದೇ. ಜವರೇಗೌಡಸಾಲ್ಮನ್‌ಸಂಗೀತಕದಂಬ ಮನೆತನಕರ್ಬೂಜಜಲ ಮಾಲಿನ್ಯಮಂತ್ರಾಲಯಎಚ್.ನಾಗವೇಣಿಕತ್ತೆಕಿರುಬಜಿಲ್ಲೆಕಬೀರ್ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಭಾರತದ ಪ್ರಧಾನ ಮಂತ್ರಿಗಳ ಪಟ್ಟಿಏಷ್ಯಾ ಖಂಡಯಕೃತ್ತುನಕ್ಷತ್ರರಾವಣಯಕ್ಷಗಾನಶೋಭಾ ಕರಂದ್ಲಾಜೆಕುಮಾರವ್ಯಾಸವಿನಾಯಕ ಕೃಷ್ಣ ಗೋಕಾಕರಾಘವಾಂಕಬೇಡಿಕೆಯ ಬೆಲೆ ಸ್ಥಿತಿಸ್ಥಾಪಕತ್ವ೨೦೧೬ ಬೇಸಿಗೆ ಒಲಿಂಪಿಕ್ಸ್ಕುವೆಂಪುತ. ರಾ. ಸುಬ್ಬರಾಯಹಿಮಾಲಯಕನ್ನಡದಲ್ಲಿ ಕಾವ್ಯ ಮಿಮಾಂಸೆಹಲ್ಮಿಡಿಪ್ರಗತಿಶೀಲ ಸಾಹಿತ್ಯಹಬ್ಬಗಳುಎಳ್ಳೆಣ್ಣೆಶೈಕ್ಷಣಿಕ ಮನೋವಿಜ್ಞಾನಶಿಕ್ಷಣಕನ್ನಡದಲ್ಲಿ ಸಾಂಗತ್ಯಕಾವ್ಯಸಂಶೋಧನೆಕಲ್ಯಾಣ ಕರ್ನಾಟಕಸೌರ ಶಕ್ತಿಯುನಾನಿ ವೈದ್ಯ ಪದ್ಧತಿಸೂಕ್ಷ್ಮ ಅರ್ಥಶಾಸ್ತ್ರಭೀಷ್ಮಪ್ರಜಾವಾಣಿಬಂಡಾಯ ಸಾಹಿತ್ಯವಡ್ಡಾರಾಧನೆಅಪ್ಪು (ಚಲನಚಿತ್ರ)ಪಂಜುರ್ಲಿಈರುಳ್ಳಿವಿಕ್ರಮಾರ್ಜುನ ವಿಜಯಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಮಳೆನೀರು ಕೊಯ್ಲು🡆 More