| |||||||||||||||||||||||||||||||||||||||||||||||||||||||||||
| |||||||||||||||||||||||||||||||||||||||||||||||||||||||||||
|
ಪಕ್ಷ : | ಪಡೆದ ಓಟು : | ಶೇಕಡ : | ಹಿಂದಿನ (2008 ರ ಫಲಿತಾಂಶ :ವ್ಯತ್ಯಾಸ | ಫಲಿತಾಂಶ | ಬದಲಾವಣೆ : | ಓಟ್ಟು |
---|---|---|---|---|---|---|
ಕಾಂಗ್ರೆಸ್ : | 1,14,10,737: | 36.55 | (34.59%-90,48,044=2008 +1.96%) | 121 +1 | +42 | 122 |
ಜೆ ಡಿ ಎಸ್ | 62,69,90 | 20.09% | (19.13%; 50.02572=2008) +0.96% | 28+12 | +12 | 40 |
ಬಿ ಜೆ ಪಿ : | 62,32595 | 19.97% | (33.86%88,57,754=2008) -13.89% | 110 -70 | -70 | 40 |
ಕೆ ಜ ಪ: | 30,68,348 | 9.83% | (-) | +6 | +6 | 6 |
ಬಿ ಎಸ್ ಆರ್ ಕಾಂ | 8.38919 | 02.68% | - | 4 | +4 | 4 |
ಪಕ್ಷೇತರ +ಇತರರು | 23,12,16, | 6.92% | 18,09,712 (2008 ; (4.87%) -2.87 | 9+4 | +7 | 9+4 |
ಜಾತಿ | ಕಾಂಗ್ | ಬಿಜೆಪಿ | ಜೆಡಿಎಸ್ | ಕೆಜಿಪಿ | ಇತರೆ | ಒಟ್ಟು |
---|---|---|---|---|---|---|
1.ಲಿಂಗಾಯಿತ | 29 | 10 | 04 | 06 | 01 | 50 |
2.ಒಕ್ಕಲಿಗ | 18 (17) | 11 | 20 | 04 | 0 | 53 |
3.ಬ್ರಾಹ್ಮಣ | 05 | 04 | 01 | 0 | 1 | 11 |
4. ಎಸ್ಸಿ | 17 | 06 | 10 | 0 | 02 | 35 |
5. ಎಸ್ಟಿ | 11 | 03 | 01 | 0 | 04 | 19 |
6.ಹಿಂದುಳಿದ | 27 | 03 | 02 | 0 | 0 | 32 |
7.ಮುಸ್ಲಿಂ | 09 | 00 | 02 | 0 | 0 | 11 |
8.ಕ್ರಿಸ್ಟಿಯನ್ | 3 | 0 | 0 | 0 | 0 | 3 |
9.ವೈಶ್ಯ | 01 | 01 | 0 | 0 | 0 | 2 |
10. ಜೈನ | 2 | 01 | 0 | 0 | 0 | 3 |
11.ಕೊಡವ | 0 | 01 | 0 | 0 | 0 | 1 |
ಒಟ್ಟು | 121 | 40 | 40 | 6 | 16 | 223 |
ಪಕ್ಷ | ಪ್ರಮುಖ ಅಭ್ಯರ್ಥಿಗಳು | ಪಡೆದ ಮತ | ಫಲಿತಾಂಶ: | |
---|---|---|---|---|
ಕ್ಷೇತ್ರ-ಹೆಬ್ಬಾಳ: | ||||
ಬಿಜೆಪಿ | ವೈ.ಎ.ನಾರಾಯಣಸ್ವಾಮಿ | 60,367 | ವಿಜೇತ | |
ಕಾಂಗ್ರೆಸ್ | ರೆಹಮಾನ್ ಷರೀಫ್ | 41,218 | ದ್ವಿತೀಯ | |
ಜೆಡಿಎಸ್ | ಇಸ್ಮಾಯಿಲ್ ಷರೀಫ್ | 3.666 | ಮೂರನೇ ಠೇವಣಿ ನಷ್ಟ | |
ಕ್ಷೇತ್ರ-ದೇವದುರ್ಗ: | ||||
ಬಿಜೆಪಿ | ಕೆ.ಶಿವನಗೌಡ ನಾಯಕ್ | 72,647 | ವಿಜೇತ | |
ಕಾಂಗ್ರೆಸ್ | ಎ.ರಾಜಶೇಖರ್ ನಾಯಕ್ | 55,776 | ದ್ವಿತೀಯ | |
ಜೆಡಿಎಸ್ | ಕರೆಮ್ಮ ನಾಯಕ್ | 9,156 | ಮೂರನೇ , ಠೇವಣಿ ನಷ್ಟ | |
ಕ್ಷೇತ್ರ-ಬೀದರ್: | ||||
ಕಾಂಗ್ರೆಸ್ | ರಹೀಂ ಖಾನ್ | 70,138 | ವಿಜೇತ | |
ಬಿಜೆಪಿ | ಪ್ರಕಾಶ್ ಖಂಡ್ರೆ | 47,417 | ದ್ವಿತೀಯ | |
ಜೆಡಿಎಸ್ | ಮೊಹಮ್ಮದ್ ಅಯಾಜ್ ಖಾನ್( | 4421 | ಮೂರನೇ , ಠೇವಣಿ ನಷ್ಟ |
ಪಕ್ಷಗಳ ಬಲಾಬಲ (೨೦೧೪?)
ಪಕ್ಷ | ಸ್ಥಾನ ಗಳಿಕೆ | |
---|---|---|
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 123 | |
ಭಾರತೀಯ ಜನತಾ ಪಕ್ಷದ | 44 | |
ಜನತಾ ದಳ (ಸೆಕ್ಯುಲರ್) 40 + ಬಡವರ ಶ್ರಮಿಕರರೈತರಕಾಂಗ್ರೆಸ್ (ಶ್ರೀರಾಮುಲು) | 43 | |
ಕರ್ನಾಟಕ ಜನತಾ ಪಾರ್ಟಿ | 2 | |
ಸರ್ವೋದಯ ಕರ್ನಾಟಕ ಪಕ್ಷವು | 1 | |
ಕರ್ನಾಟಕ ಮಕ್ಕಳ ಪಾರ್ಟಿ | 1 | |
ಪಕ್ಷೇತರರು | 9 | |
ಸ್ಪೀಕರ್ | 1 | |
ನಾಮನಿರ್ದೇಶಿತ | 1 | |
ಒಟ್ಟು | 225 |
21 Mar, 2017ಮಂಗಳವಾರ;
ಚುನಾವಣೆ ವರ್ಷ | ಗೆದ್ದವರು | ಸೋತವರು. |
---|---|---|
1994. | ಡಿ.ಟಿ.ಜಯಕುಮಾರ್ {ಜೆಡಿ) | ಎಂ.ಮಹದೇವು (ಕಾಂ) |
1999 | ಎಂ.ಮಹದೇವು (ಕಾಂ) | ಡಿ.ಟಿ.ಜಯಕುಮಾರ್ {ಜೆಡಿಎಸ್) |
2004 | ಡಿ.ಟಿ.ಜಯಕುಮಾರ್ {ಜೆಡಿಎಸ್) | ಎಂ.ಮಹದೇವು (ಕಾಂ) |
2008 | ಶ್ರೀನಿವಾಸ ಪ್ರಸಾದ್ (ಕಾಂ) | ಎಸ್.ಮಹದೇವಯ್ಯ (ಬಿಜೆಪಿ) |
2013 | ಶ್ರೀನಿವಾಸ ಪ್ರಸಾದ್ (ಕಾಂ) | ಕಳಲೆ ಕೇಶವಮೂರ್ತಿ (ಜೆಡಿಎಸ್] |
ಪುನಃ ಅಕ್ಟೋಬರ ೨೦೧೫ ರಲ್ಲಿ ಸಂಪುಟ ವಿಸ್ತರಣೆಯಾಯಿತು.
ಕ್ರ.ಸಂ | ಸಚಿವರ ಹೆಸರು | ನಿರ್ವಹಣೆ ಇಲಾಖೆ-ವಿಷಯ | ||
---|---|---|---|---|
:: | ||||
1 | ಸಿದ್ದರಾಮಯ್ಯ :ಮುಖ್ಯಮಂತ್ರಿ, | ಹಣಕಾಸು, ಕೈಗಾರಿಕೆ, ವಾರ್ತಾ;ಗುಪ್ತಚರ,, ಅಬಕಾರಿ | ||
2 | ಡಾ. ಜಿ. ಪರಮೇಶ್ವರ್, | ಗೃಹ | ||
3 | ಆರ್ ವಿ ದೇಶಪಾಂಡೆ | ಬೃಹತ್ ಮತ್ತು ಮಧ್ಯಮ ಕೈಗಾರಿಕೆ | ||
4 | ಖಮರುಲ್ ಇಸ್ಲಾಂ, | ವಕ್ಫ್, ಅಲ್ಪಸಂಖ್ಯಾತರ ಕಲ್ಯಾಣ, ಪೌರಾಡಳಿತ | ||
5 | ಟಿ ಬಿ ಜಯಚಂದ್ರ | ಕಾನೂನು, ಸಂಸದೀಯ ವ್ಯವಹಾರ, ಮೀನುಗಾರಿಕೆ,ಮುಜರಾಯಿ. | ||
6 | ರಮಾನಾಥ ರೈ, | ಅರಣ್ಯ, ಪರಿಸರ | ||
7 | ಎಚ್ ಕೆ ಪಾಟೀಲ್ | ಗ್ರಾಮೀಣಾಭಿವೃದ್ದಿ, ಪಂಚಾಯತರಾಜ್ | ||
8 | ರಾಮಲಿಂಗರೆಡ್ಡಿ | ಸಾರಿಗೆ | ||
9 | ಶಾಮನೂರು ಮಲ್ಲಿಕಾರ್ಜುನ | ತೋಟಗಾರಿಕೆ | ||
10 | ಕಾಗೋಡು ತಿಮ್ಮಪ್ಪ | ಕಂದಾಯ | ||
12 | ಕೆ ಜೆ ಜಾರ್ಜ್ | ಬೆಂಗಳೂರು ನಗರಾಭಿವೃದ್ಧಿ ಮತ್ತು ನಗರ ಯೋಜನಾ ನಿರ್ದೇಶನಾಲಯ | ||
13 | ಚ್ ಎಸ್ ಮಹಾದೇವ ಪ್ರಸಾದ್(ನಿಧನ) | ಸಹಕಾರ | ||
14 | ಎಂ ಕೃಷ್ಣಪ್ಪ | ವಸತಿ | ||
15 | ಸತೀಶ್ ಜಾರಕಿಹೊಳಿ | ಸಣ್ಣ ಕೈಗಾರಿಕೆ | ||
16 | ವಿನಯ್ ಕುಮಾರ್ ಸೊರಕೆ | ನಗಾರಾಭಿವೃದ್ದಿ (ಬಿಬಿಎಂಪಿ ಹೊರತಾಗಿ) | ||
17 | ಎಂ ಬಿ ಪಾಟೀಲ್ | ಜಲಸಂಪನ್ಮೂಲ | ||
17 | ಕೆ ಆರ್ ರಮೇಶ್ ಕುಮಾರ್ | ಆರೋಗ್ಯ | ||
18 | ಬಾಬುರಾವ್ ಚಿಂಚನಸೂರು | ಜವಳಿ | ||
319 | ಶಿವರಾಜ್ ತಂಗಡಗಿ | ಸಣ್ಣ ನೀರಾವರಿ | ||
20 | ಎಚ್ ಆಂಜನೇಯ | ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ | ||
21 | ಪ್ರಿಯಾಂಕ್ ಖರ್ಗೆ | ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ (ಐಟಿ-ಬಿಟಿ), ವಿಜ್ಞಾನ ಮತ್ತು ತಂತ್ರಜ್ಞಾನ, | ||
22 | ಡಿ.ಕೆ. ಶಿವಕುಮಾರ್ | ಇಂಧನ | ||
23 | ರೋಶನ್ ಬೇಗ್ | ಮೂಲಸೌಲಭ್ಯ ಅಭಿವೃದ್ಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ಹಜ್ ಖಾತೆ | ||
24 | ಮನೋಹರ್ ಹೆಚ್ ತಹಸೀಲ್ದಾರ್ | ಮುಜರಾಯಿ,ಅಬಕಾರಿ ಇಲಾಖೆ | ||
:: | ||||
25 | ಎ ಮಂಜು (ರಾಜ್ಯ ಸಚಿವರು) | ಪಶುಸಂಗೋಪನೆ ಮತ್ತು ರೇಷ್ಮೆ | ||
26 | ವಿನಯ್ ಕುಲಕರ್ಣಿ (ರಾಜ್ಯ ಸಚಿವರು) | ಗಣಿ ಮತ್ತು ಭೂ ವಿಜ್ಞಾನ ಖಾತೆ | ||
27 | ಪ್ರಮೋದ್ ಮಧ್ವರಾಜ್ | ಕ್ರೀಡೆ, ಯುವಜನ, ಮೀನುಗಾರಿಕೆ | ||
28 | ಯು ಟಿ ಖಾದರ್ | ಆಹಾರ ಮತ್ತು ನಾಗರಿಕ ಪೂರೈಕೆ | ||
29 | ಕೃಷ್ಣ ಭೈರೇಗೌಡ | ಕೃಷಿ | ||
30 | ಡಾ ಶರಣಪ್ರಕಾಶ್ ಪಾಟೀಲ್ | ವೈದ್ಯಕೀಯ ಶಿಕ್ಷಣ | ||
31 | ತನ್ವೀರ್ ಸೇಠ್ | ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ | ||
32 | ಉಮಾಶ್ರೀ | ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಸಂಸ್ಕೃತಿ | ||
33 | ಸಂತೋಷ್ ಲಾಡ್ | ಕಾರ್ಮಿಕ | ||
34 | ಎಂ ಆರ್ ಸೀತಾರಾಂ | ಯೋಜನೆ ಮತ್ತು ಸಾಂಖೀಕ, ಸಂಪನ್ಮೂಲ ಅಭಿವೃದ್ದಿ, ಮೂಲ ಸೌಕರ್ಯ | ||
35 | -- |
ಮಂತ್ರಿಗಳು (ಇನ್ನೊಬ್ಬರ ವಿವರ ಬೇಕು) ಆಧಾರ:
ಲಿಂಗಾಯತರು | ಒಕ್ಕಲಿಗರು | ಪರಿಶಿಷ್ಟ ಜಾತಿ | ಹಿಂದುಳಿದ ವರ್ಗ | ಮುಸ್ಲಿಂ | ಬ್ರಾಹ್ಮಣ | ಪರಿಶಿಷ್ಟ ಪಂಗಡ | ಕ್ರೈಸ್ತ | ಜೈನ | ರೆಡ್ಡಿ | ದ.ಕ.ಬಂಟ(ರೈ) | ಬಿಲ್ಲವ | ಒಟ್ಟು |
---|---|---|---|---|---|---|---|---|---|---|---|---|
7 | 6 | 6 | 5 | 3 | 2 | 1 | 1 | 1 | 1 | 1 | 33+1 |
ಪಟ್ಟಿ[ಶಾಶ್ವತವಾಗಿ ಮಡಿದ ಕೊಂಡಿ]
ಲಿಂಗಾಯತರು | ಒಕ್ಕಲಿಗರು | ಪರಿಶಿಷ್ಟ ಜಾತಿ | ಮುಸ್ಲಿಂ | ಕುರುಬ | ಬ್ರಾಹ್ಮಣ | ಈಡಿಗ | ದ.ಕ.ಬಂಟ | ಬಲಿಜ | ಮರಾಠ | ಗಂಗಾಮತ | ಕ್ರೈಸ್ತ | ನೇಕಾರ | ರೆಡ್ಡಿ | ಒಟ್ಟು |
---|---|---|---|---|---|---|---|---|---|---|---|---|---|---|
8 | 4 | 6 | 3 | 2 | 2 | 1 | 1 | 1 | 1 | 1 | 1 | 1 | 1 | 33 |
ಕ್ರ.ಸಂ. | ಹೆಸರು | ಕ್ಷೇತ್ರ | ಜನನ-ದಿನಾಂಕ | ವಿದ್ಯೆ | ಜಾತಿ | ಪರಿಚಯ |
---|---|---|---|---|---|---|
1 | ಕಾಗೋಡು ತಿಮ್ಮಪ್ಪ | ಸಾಗರ | 10-9-1932 | ಬಿಕಾಂ.ಎಲ್`ಎಲ`ಬಿ | ಈಡಿಗ | 1962 ಸೋ.ಪಾರ್ಟಿಯಿಂದ ಸ್ಪರ್ದೆ |
2 | ರಮೇಶಕುಮಾರ್ | ಶ್ರೀನಿವಾಸಪುರ | 22-11-1949 | ಬಿಎಸ್`ಸಿ | ಬ್ರಾಹ್ಮಣ | 1972 ಶಾಸಕ; 1980 ಪರಿಷತ್ ಸದಸ್ಯ |
3 | ತನ್ವೀರ್ ಹುಸೇನ್ | ಮೈ..ನರಸಿಂಹರಾಜ ಪುರ | 3-8-67 | ಬಿ.ಬಿ.ಎಂ. | ಸುನ್ನಿ | 1989:1994:1999:2013ಶಾಸಕ |
4 | ಎಂ.ಆರ್ ಸೀತಾರಾಮ್ | ಮಲ್ಲೇಶ್ವರ | 4-4-1956 | ಬಿಎಸ್`ಸಿ. | ಬಲಿಜ | 5ಬಾರಿ ಶಾಸಕರು.;ವಿಧಾನಸಬೆ ಸ್ಪೀಕರ್-1994-99 |
5 | ಸಂತೋಷ್ ಲಾಡ್ | ಸಂಡೂರು | 27-2-1975 | ಬಿ.ಕಾಂ | ಮರಾಠಾ | 2002 ರಿಂದ 4 ಅವಧಿ ಶಾಸಕ; 2004-06ಹಜ್ ಸಚಿವ |
6 | ರಮೇಶ ಜರಕಿಹೊಳಿ | ಗೋಕಾಕ | 1-6-1959 | (ಬಿಎ) | ವಾಲ್ಮೀಕಿ | ವಿ.ಪ.ಸದಸ್ಯ.-2012ರಿಂದ; ಸೇವಾದಳ 1986 |
7 | ಎಸ್`ಎಸ್`ಮಲ್ಲಿಕಾರ್ಜುನ | ದಾವಣಗೆರೆ | 22-9-1967 | ಬಿ.ಕಾಂ. | ಲಿಂಗಾಯತ | ಪ.ಪಂ.ಸದಸ್ಯ;ಶಾಸಕ 2004; ಕಲಘಟಕಿ 2008,2013; ಕೆಪಿಸಿಸಿ ಪ್ರ.ಕಾರ್ಯದರ್ಶಿ |
8 | ಬಸವರಾಜ ರಾಯರೆಡ್ಡಿ | ಯಲಬರ್ಗಾ | 6-9-1656 | ಬಿ.ಎ.ಎಲ್`ಎಲ`ಬಿ. | ಲಿಂಗಾಯತ | 1977ರಿಂದ ಸಕ್ರಿಯ-1999ರಿಂದ4ಬಾರಿ ಶಾಸಕ |
9 | ಎಚ್.ವೈ.ಮೇಟಿ | ಗುಳೇದಗುಡ್ಡ | 9-10-1946 | ಎಸ್`ಎಸ್`ಎಲ್`ಸಿ | ಕುರುಬ | 1989-94;-96;2004-08; ಅರಣ್ಯಸಚಿವ 1994-96.ಬಾ.ಕೋಟ ಸಂಸದ; 1996;2013 ಶಾಸಕ. |
10 | ಪ್ರಮೋದ ಮಧ್ವರಾಜ್ | ಉಡುಪಿ | 17-10-68 | ಪಿಯುಸಿ (ಬಿಇ) | ಮೊಗವೀರ | ಬ್ಲಾಕ್ ಕಾಂ.ಅಧ್ಯಕ್ಷ; ಯುಎಸ್`ಯುಐ ಉಪಾಧ್ಯಕ್ಷ; ರಾಜ್ಯ ಯುವ ಕಾಂ.ಸಮತಿ ಕಾರ್ಯದರ್ಶಿ |
11 | ರುದ್ರಪ್ಪ ಲಮಾಣಿ | ಹಾವೇರಿ; ಬ್ಯಾಡಗಿ | 1-6-1959 | ಬಿಎ.ಎಲ್`ಎಲ್`ಬಿ | ಲಂಬಾಣಿ | 2013 ಹಾವೇರಿ; ಬ್ಯಾಡಗಿ 1999-2004; 1985-89 ಧಾರವಾಡ ಲಿ.ಪ.ಸದಸ್ಯ.1980-ಸಕ್ರಿಯ |
12 | ಪ್ರಿಯಾಂಕ್ ಖರ್ಗೆ | ಚಿತ್ತಾಪುರ | 22-11-1978 | 1ನೇ ಪಿಯುಸಿ | ದಲಿತ (ಬಲಗೈ) | ಕ.ಪ್ರ.ಕಾಂ.ಉಪಾಧ್ಯಕ್ಷ; 2013 ಶಾಸಕ. |
13 | ಈಶ್ವರ ಖಂಡ್ರೆ | ಭಾಲ್ಕಿ | 15-1-1962 | ಬಿಇ (ಮೆ) | ಲಿಂಗಾಯತ | 2008;2013 ಶಾಸಕ; ಜಿ.ಕಾಂ.ಅಧ್ಯಕ್ಷ. |
ದಿ.26-9-2016ಸೋಮವಾರ ಬೆಳಗ್ಗೆ 10.15ಕ್ಕೆ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಜಾರ್ಜ್ ಅವರು ರಾಜ್ಯಪಾಲ ವಜುಭಾಯಿ ವಾಲಾ ಅವರಿಂದ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜು.೧೮ ರಂದು ರಾಜಿನಾಮೆ ಕೊಟ್ಟಿದ್ದ ಜಾರ್ಜ್ ಎರಡೇ ತಿಂಗಳಲ್ಲಿ ಮತ್ತೆ ಸಚಿವ ಸ್ಥಾನಕ್ಕೆ ಮರಳಿದ್ದಾರೆ. ಮತ್ತೆ ಸಚಿವ ಸಂಪುಟ ಸೇರಿರುವ ಜಾರ್ಜ್ ಅವರಿಗೆ ಈ ಹಿಂದೆ ನಿರ್ವಹಿಸಿದ್ದ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನೇ ನೀಡುವ ಸಾಧ್ಯತೆ ಇದೆ.
ಕ್ರಮ ಸಂಖ್ಯೆ | ವಿಧಾನಸಭಾ ಕ್ಷೇತ್ರ | ಆಯ್ಕೆಯಾದ ಸದಸ್ಯರು | ಪಕ್ಷ |
---|---|---|---|
೧ | ನಿಪ್ಪಾಣಿ | ಜೊಲ್ಲೆ ಶಶಿಕಲಾ ಅಣ್ಣಾಸಾಹೇಬ್ | ಭಾರತೀಯ ಜನತಾ ಪಕ್ಷ |
೨ | ಚಿಕ್ಕೋಡಿ ಸಡಲ್ಗ | ಪ್ರಕಾಶ್ ಬಾಬಣ್ಣ ಹುಕ್ಕೇರಿ | ಕಾಂಗ್ರೆಸ್ |
೩ | ಅಥಣಿ | ಲಕ್ಷಣ ಸಂಗಪ್ಪ ಸವಡಿ | ಭಾರತೀಯ ಜನತಾ ಪಕ್ಷ |
೪ | ಕಾಗವಾಡ | ಭರಮಗೌಡ ಆಲಗೌಡ ಕಾಗೆ | ಭಾರತೀಯ ಜನತಾ ಪಕ್ಷ |
೫ | ಕುಡಚಿ | ಪಿ. ರಾಜೀವ್ | ಬಿಎಸ್ಆರ್ ಕಾಂಗ್ರೆಸ್ ಪಾರ್ಟಿ |
೬ | ರಾಯಭಾಗ | ಐಹೊಳೆ ದುರ್ಯೋಧನ ಮಹಾಲಿಂಗಪ್ಪ | ಭಾರತೀಯ ಜನತಾ ಪಕ್ಷ |
೭ | ಹುಕ್ಕೇರಿ | ಉಮೇಶ ವಿಶ್ವನಾಥ್ ಕಟ್ಟಿ | ಭಾರತೀಯ ಜನತಾ ಪಕ್ಷ |
೮ | ಅರಭಾವಿ | ಬಾಲಚಂದ್ರ ಲಕ್ಷಣರಾವ್ ಜಾರಕಿಹೊಳಿ | ಭಾರತೀಯ ಜನತಾ ಪಕ್ಷ |
೯ | ಗೋಕಾಕ | ಜಾರಕಿಹೊಳಿ ರಮೇಶ ಲಕ್ಷಣರಾವ | ಕಾಂಗ್ರೆಸ್ |
೧೦ | ಯಮಕನಮರಡಿ | ಸತೀಶ ಲಕ್ಷಣರಾವ ಜಾರಕಿಹೊಳಿ | ಕಾಂಗ್ರೆಸ್ |
೧೧ | ಬೆಳಗಾವಿ ಉತ್ತರ | ಫೀರೋಜ್ ನುರುದ್ಧೀನ್ ಸೈಥ್ | ಕಾಂಗ್ರೆಸ್ |
೧೨ | ಬೆಳಗಾವಿ ದಕ್ಷಿಣ | ಸಾಂಬಾಜಿ ಲಕ್ಷಣ ಪಾಟೀಲ | ಸ್ವತಂತ್ರ |
೧೩ | ಬೆಳಗಾವಿ ಗ್ರಾಮೀಣ | ಸಂಜಯ ಬಿ. ಪಾಟೀಲ | ಭಾರತೀಯ ಜನತಾ ಪಕ್ಷ |
೧೪ | ಖಾನಾಪುರ | ಅರವಿಂದ ಚಂದ್ರಕಾಂತ ಪಾಟೀಲ | ಸ್ವತಂತ್ರ |
೧೫ | ಕಿತ್ತೂರು | ಇನಾಂದಾರ ದಾನಪ್ಪಗೌಡ ಬಸವನಗೌಡ | ಕಾಂಗ್ರೆಸ್ |
೧೬ | ಬೈಲಹೊಂಗಲ | ವಿಶ್ವನಾಥ ಈರನಗೌಡ ಪಾಟೀಲ | ಕೆಜೆಪಿ |
೧೭ | ಸವದತ್ತಿ ಯಲ್ಲಮ್ಮ | ಆನಂದ ಅಲಿಯಾಸ ವಿಶ್ವನಾಥ ಚಂದ್ರಶೇಖರ | ಭಾರತೀಯ ಜನತಾ ಪಕ್ಷ |
೧೮ | ರಾಮದುರ್ಗ | ಅಶೋಕ ಮಹದೇವಪ್ಪ ಪಟ್ಟಣ | ಕಾಂಗ್ರೆಸ್ |
೧೯ | ಮುಧೋಳ | ಗೋವಿಂದ ಎಂ. ಕಾರಜೋಳ | ಭಾರತೀಯ ಜನತಾ ಪಕ್ಷ |
೨೦ | ತೆರದಾಳ | ಉಮಾಶ್ರೀ | ಕಾಂಗ್ರೆಸ್ |
೨೧ | ಜಮಖಂಡಿ | ಸಿದ್ದು ಬಿ. ನ್ಯಾಮಗೌಡ | ಕಾಂಗ್ರೆಸ್ |
೨೨ | ಬೀಳಗಿ | ಜೆ.ಟಿ. ಪಾಟೀಲ | ಕಾಂಗ್ರೆಸ್ |
೨೩ | ಬದಾಮಿ | ಚಿಮ್ಮನಕಟ್ಟಿ ಬಾಲಪ್ಪ ಭೀಮಪ್ಪ | ಕಾಂಗ್ರೆಸ್ |
೨೪ | ಬಾಗಲಕೋಟೆ | ಮೇಟಿ ಹುಳ್ಳಪ್ಪ ಯಮನಪ್ಪ | ಕಾಂಗ್ರೆಸ್ |
೨೫ | ಹುನಗುಂದ | ಕಾಶಪ್ಪನವರ ವಿಜಯಾನಂದ ಶಿವಶಂಕರಪ್ಪ | ಕಾಂಗ್ರೆಸ್ |
೨೬ | ಮುದ್ದೇಬಿಹಾಳ | ಅಪ್ಪಾಜಿ ಉರ್ಪ್ ಚನ್ನಬಸವರಾಜ ಶಂಕರರಾವ ನಾಡಗೌಡ | ಕಾಂಗ್ರೆಸ್ |
೨೭ | ದೇವರ ಹಿಪ್ಪರಿಗಿ | ಅಮೀನಪ್ಪಗೌಡ ಸಂಗನಗೌಡ ಪಾಟೀಲ | ಕಾಂಗ್ರೆಸ್ |
೨೮ | ಬಸವನ ಬಾಗೇವಾಡಿ | ಶಿವಾನಂದ ಎಸ್. ಪಾಟೀಲ | ಕಾಂಗ್ರೆಸ್ |
೨೯ | ಬಬಳೇಶ್ವರ | ಎಂ.ಬಿ. ಪಾಟೀಲ | ಕಾಂಗ್ರೆಸ್ |
೩೦ | ವಿಜಾಪುರ ನಗರ | ಮಕ್ಬುಲ್ ಎಸ್. ಭಗವಾನ್ | ಕಾಂಗ್ರೆಸ್ |
೩೧ | ನಾಗಠಾಣ | ರಾಜು ಅಲಗೂರ್ | ಕಾಂಗ್ರೆಸ್ |
೩೨ | ಇಂಡಿ | ಯಶವಂತರಾಯಗೌಡ ವಿಟ್ಠಲಗೌಡ ಪಾಟೀಲ | ಕಾಂಗ್ರೆಸ್ |
೩೩ | ಸಿಂದಗಿ | ಭೂಸನೂರು ರಮೇಶ ಬಾಳಪ್ಪ | ಭಾರತೀಯ ಜನತಾ ಪಕ್ಷ |
೩೪ | ಅಫಜಲಪುರ | ಮಾಲಿಕಯ್ಯ ವೆಂಕಯ್ಯ ಗುತ್ತೇದಾರ | ಕಾಂಗ್ರೆಸ್ |
೩೫ | ಜೇವರ್ಗಿ | ಅಜಯ್ ಧರ್ಮಸಿಂಗ್ | ಕಾಂಗ್ರೆಸ್ |
೩೬ | ಶೋರಾಪುರ | ರಾಜ ವೆಂಕಟಪ್ಪ ನಾಯಕ | ಕಾಂಗ್ರೆಸ್ |
೩೭ | ಶಹಾಪುರ | ಗುರು ಪಾಟೀಲ ಶಿರವಾಳ | ಕೆಜೆಪಿ |
೩೮ | ಯಾದಗಿರಿ | ಡಾ. ಎ. ಬಿ. ಮಾಲಕರೆಡ್ಡಿ | ಕಾಂಗ್ರೆಸ್ |
೩೯ | ಗುರುಮಠಕಲ್ | ಬಾಬುರಾವ್ ಚಿಂಚಸನೂರ | ಕಾಂಗ್ರೆಸ್ |
೪೦ | ಚಿತ್ತಾಪುರ | ಪ್ರಿಯಾಂಕ ಎಂ. ಕರ್ಗೆ | ಕಾಂಗ್ರೆಸ್ |
೪೧ | ಸೇಡಂ | ಶರಣಪ್ರಕಾಶ ಪಾಟೀಲ ಡಾ. | ಕಾಂಗ್ರೆಸ್ |
೪೨ | ಚಿಂಚೋಳಿ | ಉಮೇಶ ಜಿ. ಜಾದವ ಡಾ. | ಕಾಂಗ್ರೆಸ್ |
೪೩ | ಕಲಬುರಗಿ ಗ್ರಾಮೀಣ | ಜಿ.ರಾಮಕೃಷ್ಣ | ಕಾಂಗ್ರೆಸ್ |
೪೪ | ಕಲಬುರಗಿ ದಕ್ಷಿಣ | ದತ್ತಾತ್ರೇಯ ಸಿ ಪಾಟೀಲ (ಅಪ್ಪುಗೌಡ) | ಭಾರತೀಯ ಜನತಾ ಪಕ್ಷ |
೪೫ | ಕಲಬುರಗಿ ಉತ್ತರ | ಕಮರುಲ್ ಇಸ್ಲಾಂ | ಕಾಂಗ್ರೆಸ್ |
೪೬ | ಆಳಂದ | ಬಿ.ಆರ್. ಪಾಟೀಲ | ಕೆಜೆಪಿ |
೪೭ | ಬಸವಕಲ್ಯಾಣ | ಮಲ್ಲಿಕಾರ್ಜುನ ಸಿದ್ರಾಮಪ್ಪ ಖೂಬ | ಜನತಾ ದಳ (ಸ್ಯೆಕುಲರ್) |
೪೮ | ಹುಮ್ನಾಬಾದ್ | ರಾಜಶೇಖರ ಬಸವರಾಜ ಪಾಟೀಲ | ಕಾಂಗ್ರೆಸ್ |
೪೯ | ಬೀದರ ದಕ್ಷಿಣ | ಅಶೋಕ ಖೇಣಿ | ಕರ್ನಾಟಕ ಮಕ್ಕಳ ಪಕ್ಷ |
೫೦ | ಬೀದರ | ಗುರುಪಾದಪ್ಪ ನಾಗಮಾರಪಲ್ಲಿa | ಕೆಜೆಪಿ |
೫೧ | ಭಾಲ್ಕಿ | ಈಶ್ವರ ಖಂಡ್ರೆ | ಕಾಂಗ್ರೆಸ್ |
೫೨ | ಔರಾದ್ | ಪ್ರಭು ಬಿ. ಚೌಹಾಣ | ಭಾರತೀಯ ಜನತಾ ಪಕ್ಷ |
೫೩ | ರಾಯಚೂರು ಗ್ರಾಮೀಣ | ತಿಪ್ಪರಾಜು | ಭಾರತೀಯ ಜನತಾ ಪಕ್ಷ |
೫೪ | ರಾಯಚೂರು | ಶಿವರಾಜ ಪಾಟೀಲ ಎಸ್. ಡಾ. | ಜನತಾ ದಳ (ಸ್ಯೆಕುಲರ್) |
೫೫ | ಮಾನ್ವಿ | ಜಿ. ಹಂಪಯ್ಯ ಸಹುಕಾರ ಬಲ್ಲಟಿಗಿ | ಕಾಂಗ್ರೆಸ್ |
೫೬ | ದೇವದುರ್ಗ | ಎ. ವೆಂಕಟೇಶ ನಾಯಕa | ಕಾಂಗ್ರೆಸ್ |
೫೭ | ಲಿಂಗಸೂಗೂರು | ಮಾನಪ್ಪ ಡಿ. ವಜ್ಜಲ್ | ಜನತಾ ದಳ (ಸ್ಯೆಕುಲರ್) |
೫೮ | ಸಿಂದನೂರು | ಬಾದರ್ಲಿ ಹಂಪನಗೌಡ | ಕಾಂಗ್ರೆಸ್ |
೫೯ | ಮಸ್ಕಿ | ಪ್ರತಾಪಗೌಡ ಪಾಟೀಲ | ಕಾಂಗ್ರೆಸ್ |
೬೦ | ಕುಷ್ಟಗಿ | ದೊಡ್ಡಗೌಡ ಹನುಮನಗೌಡ ಪಾಟೀಲ | ಭಾರತೀಯ ಜನತಾ ಪಕ್ಷ |
೬೧ | ಕನಕಗಿರಿ | ಶಿವರಾಜ ಸಂಗಪ್ಪ ತಂಗಡಿಗಿ | ಕಾಂಗ್ರೆಸ್ |
೬೨ | ಗಂಗಾವತಿ | ಇಕ್ಬಾಲ್ ಅನ್ಸಾರಿ | ಜನತಾ ದಳ (ಸ್ಯೆಕುಲರ್) |
೬೩ | ಯಲಬುರ್ಗ | ಬಸವರಾಜ ರಾಯರೆಡ್ಡಿ | ಕಾಂಗ್ರೆಸ್ |
೬೪ | ಕೊಪ್ಪಳ | ಕೆ. ರಾಘವೇಂದ್ರ ಬಸವರಾಜ ಹಿಟ್ನಾಳ | ಕಾಂಗ್ರೆಸ್ |
೬೫ | ಶಿರಹಟ್ಟಿ | ದೊಡ್ಡಮನಿ ರಾಮಕೃಷ್ಣ ಸಿದ್ದಲಿಂಗಪ್ಪ | ಕಾಂಗ್ರೆಸ್ |
೬೬ | ಗದಗ | ಹೆಚ್ ಕೆ ಪಾಟೀಲ | ಕಾಂಗ್ರೆಸ್ |
೬೭ | ರೋಣ | ಗುರುಪಾದಗೌಡ ಸಂಗನಗೌಡ ಪಾಟೀಲ | ಕಾಂಗ್ರೆಸ್ |
೬೮ | ನರಗುಂದ | ಬಿ.ಆರ್. ಯಾವಗಲ್ | ಕಾಂಗ್ರೆಸ್ |
೬೯ | ನವಲಗುಂದ | ಎನ್.ಹೆಚ್. ಕೋನರೆಡ್ಡಿ | ಜನತಾ ದಳ (ಸ್ಯೆಕುಲರ್) |
೭೦ | ಕುಂದಗೋಳ | ಚನ್ನಬಸಪ್ಪ ಸತ್ಯಪ್ಪ ಶಿವಳ್ಳಿ | ಕಾಂಗ್ರೆಸ್ |
೭೧ | ಧಾರವಾಡ | ವಿನಯ ಕುಲಕರ್ಣಿ | ಕಾಂಗ್ರೆಸ್ |
೭೨ | ಹುಬ್ಬಳ್ಳಿ ಧಾರವಾಡ ಪೂರ್ವ | ಅಬ್ಬಯ್ಯ ಪ್ರಸಾದ | ಕಾಂಗ್ರೆಸ್ |
೭೩ | ಹುಬ್ಬಳ್ಳಿ ಧಾರವಾಡ ಕೇಂದ್ರ | ಜಗದೀಶ ಶೆಟ್ಟರ್ | ಭಾರತೀಯ ಜನತಾ ಪಕ್ಷ |
೭೪ | ಹುಬ್ಬಳ್ಳಿ ಧಾರವಾಡ ಪಶ್ಚಿಮ | ಅರವಿಂದ ಚಂದ್ರಕಾಂತ ಬೆಲ್ಲದ | ಭಾರತೀಯ ಜನತಾ ಪಕ್ಷ |
೭೫ | ಕಲಘಟಗಿ | ಸಂತೋಷ ಎಸ್. ಲಾಡ್ | ಕಾಂಗ್ರೆಸ್ |
೭೬ | ಹಳಿಯಾಳ | ದೇಶಪಾಂಡೆ ಆರ್.ವಿ. | ಕಾಂಗ್ರೆಸ್ |
೭೭ | ಕಾರವಾರ | ಸಂತೀಶ್ ಸೈಲ್ ಕೃಷ್ಣ | ಸ್ವತಂತ್ರ |
೭೮ | ಕುಮುಟ | ಶಾರದ ಮೋಹನ ಶೆಟ್ಟಿ | ಕಾಂಗ್ರೆಸ್ |
೭೯ | ಭಟ್ಕಳ | ಮನ್ಕಳ ಸುಬ್ಬ ವೈದ್ಯ | ಸ್ವತಂತ್ರ |
೮೦ | ಸಿರಸಿ | ಅನಂತ ಕಾಗೇರಿ ವಿಶ್ವೇಶ್ವರ ಹೆಗಡೆ | ಭಾರತೀಯ ಜನತಾ ಪಕ್ಷ |
೮೧ | ಎಲ್ಲಾಪುರ | ಅರಬೈಲ್ ಶಿವರಾಮ ಹೆಬ್ಬಾರ | ಕಾಂಗ್ರೆಸ್ |
೮೨ | ಹಾನಗಲ್ | ಮನೋಹರ ಹೆಚ್. ತಹಸೀಲ್ದಾರ | ಕಾಂಗ್ರೆಸ್ |
೮೩ | ಶಿಗ್ಗಾವಿ | ಬಸವರಾಜ ಬೊಮ್ಮಾಯಿ | ಭಾರತೀಯ ಜನತಾ ಪಕ್ಷ |
೮೪ | ಹಾವೇರಿ | ರುದ್ರಪ್ಪ ಮಾರಪ್ಪ ಲಮಾಣಿ | ಕಾಂಗ್ರೆಸ್ |
೮೫ | ಬ್ಯಾಡಗಿ | ಬಸವರಾಜ ನೀಲಪ್ಪ ಶಿವಣ್ಣನವರ | ಕಾಂಗ್ರೆಸ್ |
೮೬ | ಹಿರೇಕೇರೂರು | ಯು. ಬಿ. ಬಣಕರ್ | ಕೆಜೆಪಿ |
೮೭ | ರಾಣಿಬೆನ್ನೂರು | ಕೋಳಿವಾಡ ಕೆ.ಬಿ. | ಕಾಂಗ್ರೆಸ್ |
೮೮ | ಹಡಗಲಿ | ಪಿ.ಟಿ. ಪರಮೇಶ್ವರನಾಯ್ಕ | ಕಾಂಗ್ರೆಸ್ |
೮೯ | ಹಗರಿಬೊಮ್ಮನಹಳ್ಳಿ | ಭೀಮನಾಯ್ಕ ಎಲ್ಬಿಪಿ | ಜನತಾ ದಳ (ಸ್ಯೆಕುಲರ್) |
೯೦ | ವಿಜಯನಗರ | ಆನಂದ ಸಿಂಗ್ | ಭಾರತೀಯ ಜನತಾ ಪಕ್ಷ |
೯೧ | ಕಂಪ್ಲಿ | ಟಿ ಹೆಚ್ ಸುರೇಶ ಬಾಬು | ಬಿಎಸ್ಆರ್ ಕಾಂಗ್ರೆಸ್ ಪಾರ್ಟಿ |
೯೨ | ಸಿರುಗುಪ್ಪ | ಬಿ.ಎಂ. ನಾಗರಾಜ | ಕಾಂಗ್ರೆಸ್ |
೯೩ | ಬಳ್ಳಾರಿ | ಬಿ. ಶ್ರೀರಾಮುಲು | ಬಿಎಸ್ಆರ್ ಕಾಂಗ್ರೆಸ್ ಪಾರ್ಟಿ |
೯೪ | ಬಳ್ಳಾರಿ ನಗರ | ಅನಿಲ್ ಲಾಡ್ | ಕಾಂಗ್ರೆಸ್ |
೯೫ | ಸಂಡೂರು | ಇ. ತುಕಾರಾಮ್ | ಕಾಂಗ್ರೆಸ್ |
೯೬ | ಕೂಡ್ಲಿಗಿ | ಬಿ. ನಾಗೇಂದ್ರ | ಸ್ವತಂತ್ರ |
೯೭ | ಮೊಳಕಾಲ್ಮುರು | ಎಸ್ ತಿಪ್ಪೇಸ್ವಾಮಿ | ಬಿಎಸ್ಆರ್ ಕಾಂಗ್ರೆಸ್ ಪಾರ್ಟಿ |
೯೮ | ಚಳ್ಳಕೆರೆ | ಟಿ. ರಘುಮೂರ್ತಿ | ಕಾಂಗ್ರೆಸ್ |
೯೯ | ಚಿತ್ರದುರ್ಗ | ಜಿ.ಹೆಚ್. ತಿಪ್ಪಾರೆಡ್ಡಿ | ಭಾರತೀಯ ಜನತಾ ಪಕ್ಷ |
೧೦೦ | ಹಿರಿಯೂರು | ಡಿ. ಸುಧಾಕರ | ಕಾಂಗ್ರೆಸ್ |
೧೦೧ | ಹೊಸದುರ್ಗ | ಬಿ.ಜಿ. ಗೋವಿಂದಪ್ಪ | ಕಾಂಗ್ರೆಸ್ |
೧೦೨ | ಹೊಳಲ್ಕೆರೆ | ಹೆಚ್. ಆಂಜನೇಯ | ಕಾಂಗ್ರೆಸ್ |
೧೦೩ | ಜಗಳೂರು | ಹೆಚ್.ಪಿ. ರಾಜೇಶ್ | ಕಾಂಗ್ರೆಸ್ |
೧೦೪ | ಹರಪನಹಳ್ಳಿ | ಎಂ.ಪಿ. ರವೀಂದ್ರ | ಕಾಂಗ್ರೆಸ್ |
೧೦೫ | ಹರಿಹರ | ಹೆಚ್.ಎಸ್. ಶಿವಶಂಕರ | ಜನತಾ ದಳ (ಸ್ಯೆಕುಲರ್) |
೧೦೬ | ದಾವಣಗೆರೆ ಉತ್ತರ | ಎಸ್.ಎಸ್. ಮಲ್ಲಿಕಾರ್ಜುವ | ಕಾಂಗ್ರೆಸ್ |
೧೦೭ | ದಾವಣಗೆರೆ ದಕ್ಷಿಣ | ಶಾಮನೂರು ಶಿವಶಂಕರಪ್ಪ | ಕಾಂಗ್ರೆಸ್ |
೧೦೮ | ಮಾಯಕೊಂಡ | ಕೆ. ಶಿವಮೂರ್ತಿ | ಕಾಂಗ್ರೆಸ್ |
೧೦೯ | ಚನ್ನಗಿರಿ | ವಡ್ನಾಳ ರಾಜಣ್ಣ | ಕಾಂಗ್ರೆಸ್ |
೧೧೦ | ಹೊನ್ನಾಳಿ | ಡಿ.ಜಿ. ಶಾಂತನ ಗೌಡ | ಕಾಂಗ್ರೆಸ್ |
೧೧೧ | ಶಿವಮೊಗ್ಗ ಗ್ರಾಮೀಣ | ಶಾರದ ಪೂರ್ಯನಾಯಕ್ | ಜನತಾ ದಳ (ಸ್ಯೆಕುಲರ್) |
೧೧೨ | ಭದ್ರಾವತಿ | ಅಪ್ಪಾಜಿ ಎಂ.ಜೆ | ಜನತಾ ದಳ (ಸ್ಯೆಕುಲರ್) |
೧೧೩ | ಶಿವಮೊಗ್ಗ | ಕೆ.ಬಿ. ಪ್ರಸನ್ನಕುಮಾರ | ಕಾಂಗ್ರೆಸ್ |
೧೧೪ | ತೀರ್ಥಹಳ್ಳಿ | ಕಿಮ್ಮನೆ ರತ್ನಾಕರ | ಕಾಂಗ್ರೆಸ್ |
೧೧೫ | ಶಿಕಾರಿಪುರ | ಬಿ.ಎಸ್. ಯೆಡ್ಯೂರಪ್ಪ | ಕೆಜೆಪಿ |
೧೧೬ | ಸೊರಬ | ಎಸ್. ಮಧು ಬಂಗಾರಪ್ಪ | ಜನತಾ ದಳ (ಸ್ಯೆಕುಲರ್) |
೧೧೭ | ಸಾಗರ | ಕಾಗೋಡು ತಿಮ್ಮಪ್ಪ | ಕಾಂಗ್ರೆಸ್ |
೧೧೮ | ಬೈಂದನೂರು | ಕೆ. ಗೋಪಾಲ ಪೂಜಾರಿ | ಕಾಂಗ್ರೆಸ್ |
೧೧೯ | ಕುಂದಾಪುರ | ಹಲಾಡಿ ಶ್ರೀನಿವಾಸ ಶೆಟ್ಟಿ | ಸ್ವತಂತ್ರ |
೧೨೦ | ಉಡುಪಿ | ಪ್ರಮೋದ ಮಾದ್ವರಾಜ | ಕಾಂಗ್ರೆಸ್ |
೧೨೧ | ಕಾಪು | ವಿನಯ ಕುಮಾರ್ ಸೊರಕೆ | ಕಾಂಗ್ರೆಸ್ |
೧೨೨ | ಕಾರ್ಕಳ | ವಿ. ಸುನೀಲ್ ಕುಮಾರ್ | ಭಾರತೀಯ ಜನತಾ ಪಕ್ಷ |
೧೨೩ | ಶೃಂಗೇರಿ | ಡಿ.ಎನ್. ಜೀವರಾಜ | ಭಾರತೀಯ ಜನತಾ ಪಕ್ಷ |
೧೨೪ | ಮುಡಿಗೆರೆ | ಬಿ.ಬಿ. ನಿಂಗಯ್ಯ | ಜನತಾ ದಳ (ಸ್ಯೆಕುಲರ್) |
೧೨೫ | ಚಿಕ್ಕಮಗಳೂರು | ಸಿ.ಟಿ. ರವಿ | ಭಾರತೀಯ ಜನತಾ ಪಕ್ಷ |
೧೨೬ | ತರಿಕೆರೆ | ಜಿ.ಹೆಚ್. ಶ್ರೀನಿವಾಸ್ | ಕಾಂಗ್ರೆಸ್ |
೧೨೭ | ಕಡೂರು | ವೈ.ಎಸ್.ವಿ ದತ್ತ | ಜನತಾ ದಳ (ಸ್ಯೆಕುಲರ್) |
೧೨೮ | ಚಿಕ್ಕನಾಯಕನ ಹಳ್ಳಿ | ಸಿ.ಬಿ. ಸುರೇಶ್ ಬಾಬು | ಜನತಾ ದಳ (ಸ್ಯೆಕುಲರ್) |
೧೨೯ | ತಿಪಟೂರು | ಕೆ.ಷಡಕ್ಷರಿ | ಕಾಂಗ್ರೆಸ್ |
೧೩೦ | ತುರುವೇಕೆರೆ | ಎಂ.ಟಿ. ಕೃಷ್ಣಪ್ಪ | ಜನತಾ ದಳ (ಸ್ಯೆಕುಲರ್) |
೧೩೧ | ಕುಣಿಗಲ್ | ಡಿ. ನಾಗರಾಜಯ್ಯ | ಜನತಾ ದಳ (ಸ್ಯೆಕುಲರ್) |
೧೩೨ | ತುಮಕೂರು ನಗರ | ರಫೀಕ್ ಅಹ್ಮದ್ ಎಸ್. ಡಾ. | ಕಾಂಗ್ರೆಸ್ |
೧೩೩ | ತುಮಕೂರು ಗ್ರಾಮೀಣ | ಬಿ. ಸುರೇಶ ಗೌಡ | ಭಾರತೀಯ ಜನತಾ ಪಕ್ಷ |
೧೩೪ | ಕೊರಟಗೆರೆ | ಸುಧಾಕರ ಲಾಲ್ ಪಿ.ಆರ್. | ಜನತಾ ದಳ (ಸ್ಯೆಕುಲರ್) |
೧೩೫ | ವಿಜಯನಗರ | ಎಸ್. ಆರ್. ಶ್ರೀನಿವಾಸ (ವಾಸು) | ಜನತಾ ದಳ (ಸ್ಯೆಕುಲರ್) |
೧೩೬ | ಶಿರಾ | ಟಿ.ಬಿ. ಜಯಚಂದ್ರ | ಕಾಂಗ್ರೆಸ್ |
೧೩೭ | ಪಾವಗಡ | ಕೆ.ಎಂ. ತಿಮ್ಮರಾಯಪ್ಪ | ಜನತಾ ದಳ (ಸ್ಯೆಕುಲರ್) |
೧೩೮ | ಮಧುಗಿರಿ | ಕ್ಯಾತಸಂದ್ರ ಎನ್. ರಾಜಣ್ಣ | ಕಾಂಗ್ರೆಸ್ |
೧೩೯ | ಗೌರಿಬಿದನೂರು | ಎನ್.ಹೆಚ್. ಶಿವಶಂಕರ ರೆಡ್ಡಿ | ಕಾಂಗ್ರೆಸ್ |
೧೪೦ | ಭಾಗೇಪಲ್ಲಿ | ಎಸ್.ಎನ್. ಸುಬ್ಬಾರೆಡ್ಡಿ (ಚಿನ್ನಕಾಯಲಪಲ್ಲಿ) | ಸ್ವತಂತ್ರ |
೧೪೧ | ಚಿಕ್ಕಬಳ್ಳಾಪುರ | ಕೆ. ಸುಧಾಕರ ಡಾ. | ಕಾಂಗ್ರೆಸ್ |
೧೪೨ | ಶಿಡ್ಲಘಟ್ಟ | ಎಂ. ರಾಜಣ್ಣ | ಜನತಾ ದಳ (ಸ್ಯೆಕುಲರ್) |
೧೪೩ | ಚಿಂತಾಮಣಿ | ಜೆ.ಕೆ. ಕೃಷ್ಣಾರೆಡ್ಡಿ | ಜನತಾ ದಳ (ಸ್ಯೆಕುಲರ್) |
೧೪೪ | ಶ್ರೀನಿವಾಸಪುರ | ಕೆ.ಆರ್. ರಮೇಶಕುಮಾರ | ಕಾಂಗ್ರೆಸ್ |
೧೪೫ | ಮುಳಬಾಗಿಲು | ಜಿ. ಮಂಜುನಾಥ | ಸ್ವತಂತ್ರ |
೧೪೬ | ಕೋಲಾರ ಗೋಲ್ಡ್ ಫೀಲ್ಡ್ | ರಾಮಕ್ಕ ವೈ. | ಭಾರತೀಯ ಜನತಾ ಪಕ್ಷ |
೧೪೭ | ಬಂಗಾರಪೇಟೆ | ಎಸ್ ಎನ್. ನಾರಯಣಸ್ವಾಮಿ ಕೆ. ಎಮ್. | ಕಾಂಗ್ರೆಸ್ |
೧೪೮ | ಕೋಲಾರ | ಆರ್ ವರ್ತೂರು ಪ್ರಕಾಶ್ | ಸ್ವತಂತ್ರ |
೧೪೯ | ಮಾಲೂರು | ಕೆ.ಎಸ್. ಮಂಜುನಾಥಗೌಡ | ಜನತಾ ದಳ (ಸ್ಯೆಕುಲರ್) |
೧೫೦ | ಯಲಹಂಕ | ಎಸ್.ಆರ್. ವಿಶ್ವನಾಥ | ಭಾರತೀಯ ಜನತಾ ಪಕ್ಷ |
೧೫೧ | ಕೆ.ಆರ್. ಪುರ | ಬಿ.ಎ. ಬಸವರಾಜ | ಕಾಂಗ್ರೆಸ್ |
೧೫೨ | ಬ್ಯಾಟರಾಯನಪುರ | ಕೃಷ್ಣ ಬೈರೇ ಗೌಡ | ಕಾಂಗ್ರೆಸ್ |
೧೫೩ | ಯಶವಂತಪುರ | ಎಸ್.ಟಿ. ಸೋಮಶೇಖರ | ಕಾಂಗ್ರೆಸ್ |
೧೫೪ | ರಾಜೇಶ್ವರಿನಗರ | ಮುನಿರತ್ನ | ಕಾಂಗ್ರೆಸ್ |
೧೫೫ | ದಾಸರಹಳ್ಳಿ | ಎಸ್. ಮುನಿರಾಜು | ಭಾರತೀಯ ಜನತಾ ಪಕ್ಷ |
೧೫೬ | ಮಹಾಲಕ್ಷಿ ಲೇಔಟ್ | ಗೋಪಾಲಯ್ಯ ಕೆ. | ಜನತಾ ದಳ (ಸ್ಯೆಕುಲರ್) |
೧೫೭ | ಮಲ್ಲೇಶ್ವರಂ | ಅಶ್ವಥ ನಾರಾಯಣ ಸಿ.ಎನ್. ಡಾ. | ಭಾರತೀಯ ಜನತಾ ಪಕ್ಷ |
೧೫೮ | ಹೆಬ್ಬಾಳ | ಆರ್. ಜಗದೀಶ ಕುಮಾರ್a | ಭಾರತೀಯ ಜನತಾ ಪಕ್ಷ |
೧೫೯ | ಪುಲಕೇಶಿನಗರ | ಅಖಂಡ ಶ್ರೀನಿವಾಸ ಮೂರ್ತಿ ಆರ್. | ಜನತಾ ದಳ (ಸ್ಯೆಕುಲರ್) |
೧೬೦ | ಸರ್ವಜ್ಞನಗರ | ಕೆ.ಜೆ. ಜಾರ್ಜ್ | ಕಾಂಗ್ರೆಸ್ |
೧೬೧ | ಸಿ.ವಿ. ರಾಮನಗರ | ಎಸ್. ರಘು | ಭಾರತೀಯ ಜನತಾ ಪಕ್ಷ |
೧೬೨ | ಶಿವಾಜಿನಗರ | ಆರ್. ರೋಷನ್ ಬೇಗ್ | ಕಾಂಗ್ರೆಸ್ |
೧೬೩ | ಶಾಂತಿನಗರ | ಎನ್.ಎ. ಹ್ಯಾರೀಸ್ | ಕಾಂಗ್ರೆಸ್ |
೧೬೪ | ಗಾಂಧಿನಗರ | ದಿನೇಶ್ ಗುಂಡೂರಾವ್ | ಕಾಂಗ್ರೆಸ್ |
೧೬೫ | ರಾಜಾಜಿನಗರ | ಎಸ್. ಸುರೇಶ್ ಕುಮಾರ್ | ಭಾರತೀಯ ಜನತಾ ಪಕ್ಷ |
೧೬೬ | ಗೋವಿಂದರಾಜ ನಗರ | ಪ್ರಿಯಕೃಷ್ಣ | ಕಾಂಗ್ರೆಸ್ |
೧೬೭ | ವಿಜಯ ನಗರ | ಎಂ. ಕೃಷ್ಣಪ್ಪ | ಕಾಂಗ್ರೆಸ್ |
೧೬೮ | ಚಾಮರಾಜಪೇಟ | ಬಿ.ಜೆಡ್. ಜಮೀರ್ ಅಹ್ಮದ್ ಖಾನ್ | ಜನತಾ ದಳ (ಸ್ಯೆಕುಲರ್) |
೧೬೯ | ಚಿಕ್ಪೇಟೆ | ಆರ್.ವಿ. ದೇವರಾಜ | ಕಾಂಗ್ರೆಸ್ |
೧೭೦ | ಬಸವನಗುಡಿ | ರಾವಿ ಸುಬ್ರಮಣ್ಯ ಎಲ್. ಎ | ಭಾರತೀಯ ಜನತಾ ಪಕ್ಷ |
೧೭೧ | ಪದ್ಮನಾಭ ನಗರ | ಆರ್. ಅಶೋಕ | ಭಾರತೀಯ ಜನತಾ ಪಕ್ಷ |
೧೭೨ | ಬಿ.ಟಿ.ಎಂ. ಲೇಔಟ್ | ರಾಮಲಿಂಗಾರೆಡ್ಡಿ | ಕಾಂಗ್ರೆಸ್ |
೧೭೩ | ಜಯನಗರ | ಬಿ.ಎನ್. ವಿಜಯಕುಮಾರ | ಭಾರತೀಯ ಜನತಾ ಪಕ್ಷ |
೧೭೪ | ಮಹದೇವಪುರ | ಅರವಿಂದ ಲಿಂಬಾವಳಿ | ಭಾರತೀಯ ಜನತಾ ಪಕ್ಷ |
೧೭೫ | ಬೊಮ್ಮನಹಳ್ಳಿ | ಸತೀಶ ರೆಡ್ಡಿ ಎಂ. | ಭಾರತೀಯ ಜನತಾ ಪಕ್ಷ |
೧೭೬ | ಬೆಂಗಳೂರು ದಕ್ಷಿಣ | ಎಂ. ಕೃಷ್ಣಪ್ಪ | ಭಾರತೀಯ ಜನತಾ ಪಕ್ಷ |
೧೭೭ | ಅನೇಕಲ್ | ಶಿವಣ್ಣ ಬಿ. | ಕಾಂಗ್ರೆಸ್ |
೧೭೮ | ಹೊಸಕೋಟೆ | ಎಂ.ಟಿ.ಬಿ. ನಾಗರಾಜ | ಕಾಂಗ್ರೆಸ್ |
೧೭೯ | ದೇವನಹಳ್ಳಿ | ಪಿಳ್ಳ ಮುನಿಶಾಮಪ್ಪ | ಜನತಾ ದಳ (ಸ್ಯೆಕುಲರ್) |
೧೮೦ | ಅನೇಕಲ್ | ಟಿ. ವೆಂಕಟರಮಣಯ್ಯ (ಅಪ್ಪಕಾರನಹಳ್ಳಿ ಟಿ ವೆಂಕಟೇಶ) | ಕಾಂಗ್ರೆಸ್ |
೧೮೧ | ನೆಲಮಂಗಲ | ಕೆ. ಶ್ರೀನಿವಾಸಮೂರ್ತಿ ಡಾ. | ಜನತಾ ದಳ (ಸ್ಯೆಕುಲರ್) |
೧೮೨ | ಮಾಗಡಿ | ಹೆಚ್.ಸಿ. ಬಾಲಕೃಷ್ಣ | ಜನತಾ ದಳ (ಸ್ಯೆಕುಲರ್) |
೧೮೩ | ರಾಮನಗರ | ಹೆಚ್.ಡಿ. ಕುಮಾರ ಸ್ವಾಮಿ | ಜನತಾ ದಳ (ಸ್ಯೆಕುಲರ್) |
೧೮೪ | ಕನಕಪುರ | ಡಿ.ಕೆ. ಶಿವಕುಮಾರ | ಕಾಂಗ್ರೆಸ್ |
೧೮೫ | ಚನ್ನಪಟ್ಟಣ | ಸಿ.ಪಿ. ಯೋಗೇಶ್ವರ | ಸಮಾಜವಾದಿ ಪಕ್ಷ |
೧೮೬ | ಮಳವಳ್ಳಿ | ಪಿ.ಎಂ. ನರೇಂದ್ರ ಸ್ವಾಮಿ | ಕಾಂಗ್ರೆಸ್ |
೧೮೭ | ಮದ್ದೂರು | ಡಿ.ಸಿ. ತಮ್ಮಣ್ಣ | ಜನತಾ ದಳ (ಸ್ಯೆಕುಲರ್) |
೧೮೮ | ಮೇಲುಕೋಟೆ | ಕೆ.ಎಸ್. ಪುಟ್ಟಣ್ಣಯ್ಯ | ಸರ್ವೋದಯ ಕರ್ನಾಟಕ ಪಕ್ಷ |
೧೮೯ | ಮಂಡ್ಯ | ಎಂ.ಹೆಚ್. ಅಂಬರೀಷ | ಕಾಂಗ್ರೆಸ್ |
೧೯೦ | ಶ್ರೀರಂಗಪಟ್ಟಣ | ಎ.ಬಿ ರಮೇಶ ಬಂಡಿಸಿದ್ದೇಗೌಡ | ಜನತಾ ದಳ (ಸ್ಯೆಕುಲರ್) |
೧೯೧ | ನಾಗಮಂಗಲ | ಎನ್. ಚಲುವರಾಯಸ್ವಾಮಿ (ಸ್ವಾಮಿ ಗೌಡ) | ಜನತಾ ದಳ (ಸ್ಯೆಕುಲರ್) |
೧೯೨ | ಕೃಷ್ಣರಾಜ ಪೇಟೆ | ನಾರಾಯಣಗೌಡ | ಜನತಾ ದಳ (ಸ್ಯೆಕುಲರ್) |
೧೯೩ | ಶ್ರವಣಬೆಳಗೊಳ | ಸಿ.ಎನ್. ಬಾಲಕೃಷ್ಣ | ಜನತಾ ದಳ (ಸ್ಯೆಕುಲರ್) |
೧೯೪ | ಅರಸಿಕೆರೆ | ಕೆ.ಎಂ. ಶಿವಲಿಂಗೇಗೌಡ | ಜನತಾ ದಳ (ಸ್ಯೆಕುಲರ್) |
೧೯೫ | ಬೇಲೂರು | ವೈ.ಎನ್. ರುದ್ರೇಶ ಗೌಡ | ಕಾಂಗ್ರೆಸ್ |
೧೯೬ | ಹಾಸನ | ಹೆಚ್.ಎಸ್. ಪ್ರಕಾಶ | ಜನತಾ ದಳ (ಸ್ಯೆಕುಲರ್) |
೧೯೭ | ಹೊಳೆನರಸೀಪುರ | ಹೆಚ್.ಡಿ. ರೇವಣ್ಣ | ಜನತಾ ದಳ (ಸ್ಯೆಕುಲರ್) |
೧೯೮ | ಅರಕಲಗೂಡು | ಮಂಜು. ಎ | ಕಾಂಗ್ರೆಸ್ |
೧೯೯ | ಸಕಲೇಶಪುರ | ಕುಮಾರಸ್ವಾಮಿ ಹೆಚ್. ಕೆ | ಜನತಾ ದಳ (ಸ್ಯೆಕುಲರ್) |
೨೦೦ | ಬೆಳ್ತಂಗಡಿ | ಕೆ. ವಸಂತ ಬಂಗೇರ | ಕಾಂಗ್ರೆಸ್ |
೨೦೧ | ಮೂಡಬಿದ್ರೆ | ಕೆ. ಅಭಯಚಂದ್ರ | ಕಾಂಗ್ರೆಸ್ |
೨೦೨ | ಮಂಗಳೂರು ನಗರ ಉತ್ತರ | ಬಿ.ಎ. ಮೊಯಿನುದ್ದೀನ್ ಬಾವ | ಕಾಂಗ್ರೆಸ್ |
೨೦೩ | ಮಂಗಳೂರು ನಗರ ದಕ್ಷಿಣ | ಜೆ.ಆರ್. ಲೋಬೊ | ಕಾಂಗ್ರೆಸ್ |
೨೦೪ | ಮಂಗಳೂರು | ಯು.ಟಿ. ಖಾದರ್ | ಕಾಂಗ್ರೆಸ್ |
೨೦೫ | ಬಂಟವಾಳ | ಬಿ. ರಾಮನಾಥ ರೈ | ಕಾಂಗ್ರೆಸ್ |
೨೦೬ | ಪುತ್ತೂರು | ಶಕುಂತಲ ಟಿ. ಶೆಟ್ಟಿ | ಕಾಂಗ್ರೆಸ್ |
೨೦೭ | ಸುಳ್ಯ | ಅಂಗಾರ ಎಸ್. | ಭಾರತೀಯ ಜನತಾ ಪಕ್ಷ |
೨೦೮ | ಮಡಕೇರಿ | ಅಪ್ಪಚ್ಚು (ರಂಜನ್) ಎಂ.ಪಿ. | ಭಾರತೀಯ ಜನತಾ ಪಕ್ಷ |
೨೦೯ | ವೀರರಾಜಪೇಟೆ | ಕೆ.ಜಿ. ಬೋಪಯ್ಯ | ಭಾರತೀಯ ಜನತಾ ಪಕ್ಷ |
೨೧೦ | ಪೆರಿಯಪಟ್ಟಣ | ಕೆ. ವೆಂಕಟೇಶ | ಕಾಂಗ್ರೆಸ್ |
೨೧೧ | ಕೃಷ್ಣರಾಜನಗರ | ಸಾ.ರಾ. ಮಹೇಶ | ಜನತಾ ದಳ (ಸ್ಯೆಕುಲರ್) |
೨೧೨ | ಹುಣಸೂರು | ಹೆಚ್.ಪಿ. ಮಂಜುನಾಥ | ಕಾಂಗ್ರೆಸ್ |
೨೧೩ | ಹೆಗ್ಗಡೆದೇವನಕೋಟೆ | ಚಿಕ್ಕಮಾದು ಎಸ್. | ಜನತಾ ದಳ (ಸ್ಯೆಕುಲರ್) |
೨೧೪ | ನಂಜನಗೂಡು | ಕಳಲೆ ಕೃಷ್ಣಮೂರ್ತಿ | ಕಾಂಗ್ರೆಸ್ |
೨೧೫ | ಚಾಮುಂಡೇಶ್ವರಿ | ಜಿ.ಟಿ. ದೇವೇಗೌಡ | ಜನತಾ ದಳ (ಸ್ಯೆಕುಲರ್) |
೨೧೬ | ಕೃಷ್ಣರಾಜ | ಎಂ.ಕೆ. ಸೋಮಶೇಖರ | ಕಾಂಗ್ರೆಸ್ |
೨೧೭ | ಚಾಮರಾಜ | ವಾಸು | ಕಾಂಗ್ರೆಸ್ |
೨೧೮ | ನರಸಿಂಹರಾಜ | ತನ್ವೀರ್ ಸೇಠ್ | ಕಾಂಗ್ರೆಸ್ |
೨೧೯ | ವರುಣ | ಸಿದ್ದರಾಮಯ್ಯ | ಕಾಂಗ್ರೆಸ್ |
೨೨೦ | ಟಿ.ನರಸೀಪುರ | ಹೆಚ್.ಸಿ. ಮಹದೇವಪ್ಪ ಡಾ. | ಕಾಂಗ್ರೆಸ್ |
೨೨೧ | ಹನೂರು | ಆರ್. ನರೇಂದ್ರ | ಕಾಂಗ್ರೆಸ್ |
೨೨೨ | ಕೊಳ್ಳೇಗಾಲ | ಎಸ್. ಜಯಣ್ಣ | ಕಾಂಗ್ರೆಸ್ |
೨೨೩ | ಚಾಮರಾಜನಗರ | ಸಿ.ಪುಟ್ಟರಂಗಶೆಟ್ಟಿ | ಕಾಂಗ್ರೆಸ್ |
೨೨೪ | ಗುಂಡ್ಲುಪೇಟೆ | ಡಾ. ಎಂ ಸಿ ಮೋಹನಕುಮಾರಿ | ಕಾಂಗ್ರೆಸ್ |
a.ಈ ಸದಸ್ಯರು ನಿಧನರಾಗಿದ್ದು ೨೦೧೬ರ ಉಪಚುನಾವಣೆಯಲ್ಲಿ ಬೇರೆ ಸದಸ್ಯರು ಆಯ್ಕೆಯಾಗಿದ್ದಾರೆ. ವಿವರಗಳಿಗೆ ಇದೇ ಪುಟದ ಮೇಲಿನ ೨೦೧೬ರ ಉಪಚುನಾವಣೆ ನೋಡಿ.
3-9-2014:
ತುಂಬಬೇಕು-
[[ವರ್ಗ:]]
This article uses material from the Wikipedia ಕನ್ನಡ article ಕರ್ನಾಟಕ ವಿಧಾನಸಭೆ ಚುನಾವಣೆ, 2013, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.