ಅಜಿತಪುರಾಣ

೨ನೇ ತೀರ್ಥಂಕರ ಅಜಿತಸ್ವಾಮಿಯ ಕುರಿತ ೧೨ ಆಶ್ವಾಸಗಳ ವಿಸ್ತ್ರತ ಕಥೆ.ಮತ್ತು ದಾನಚಿಂತಾಮಣಿ 'ಅತ್ತಿಮಬ್ಬೆ' ಎಂಬ ಜೈನಶ್ರಾವಕಿ ರನ್ನನಿಂದ ಬರೆಯಿಸಿದಳು.

೯೯೩ ರಲ್ಲಿ ರನ್ನ ಬರೆದ ಅಜಿತಪುರಾಣವು, ಜೈನ ಧರ್ಮ ಎರಡನೇ ತೀರ್ಥಂಕರ 'ಅಜಿತನಾಥ' ಕಥೆಯನ್ನು ನಿರೂಪಿಸುತ್ತದೆ. ಇದು ಕನ್ನಡ ಭಾಷೆಯಲ್ಲಿ ಸಣ್ಣ ಜಿನಪುರಾಣ ಆಗಿದೆ. ಇದು ತೀರ್ಥಂಕರನ ಎರಡು ಹಳೆ ಜನ್ಮದ ಕಥೆ ಆಗಿದೆ.

ಪ್ರಮುಖ ಪ್ರಸಂಗಗಳು

  • ಅತ್ತಿಮಬ್ಬೆ ಚರಿತ್ರೆ
  • ಸುಸೀಮ ನಗರ ರಾಜ 'ವಿಮಲವಾಹನ'ನ ವೈರಾಗ್ಯ
  • ಸಗರ ಚಕ್ರವರ್ತಿ ಕಥೆ

ಅತ್ತಿಮಬ್ಬೆ ಚರಿತ್ರೆ

ಮಲ್ಲಪನಿಗೆ ಐದು ಗಂಡುಮಕ್ಕಳು ಮತ್ತು ಎರಡು ಹೆಣ್ಣು ಮಕ್ಕಳಲ್ಲಿ ಅತ್ತಿಮಬ್ಬೆ -ಗುಂಡಮಬ್ಬೆಎಂಬಿಬ್ಬರನ್ನು ನಾಗದೇವನಿಗೆ ಮದುವೆ ಮಾಡಿಕೊಟ್ಟಾಗ, ಅತ್ತಿಮಬ್ಬೆ ಮಗ ಅಣ್ಣಿದದೇವ ಮಗುವಾಗಿರುವಾಗಲೇ ನಾಗದೇವ ಯುದ್ಡದಲ್ಲಿ ಮಡಿದ.ಸಹಗಮನ ಮಾಡದೇ ಮಗುವನ್ನು ನೋಡಿಕೊಳ್ಳುವ ಕಾರಣದಿಂದ ಬದುಕಿದರೂ ಜೈನದೀ‌ ಸ್ವೀಕರಿಸಿದರು. ಅತ್ತಿಮಬ್ಬೆಯು 'ರನ್ನನಿಂದ'ಅಜಿತಪುರಾಣ ಬರೆಸಿದಳು ಎಂಬುದಾಗಿ ಸಂಶೋಧಕರ ಅಭಿಪ್ರಾಯ.

ವಿಮಲವಾಹನನ ವೈರಾಗ್ಯ

Tags:

🔥 Trending searches on Wiki ಕನ್ನಡ:

ಬಹುವ್ರೀಹಿ ಸಮಾಸಮುಖ್ಯ ಪುಟಕರ್ನಾಟಕ ಜನಪದ ನೃತ್ಯಮಣ್ಣುರೇಣುಕಸಿರಿ ಆರಾಧನೆಚೋಮನ ದುಡಿಕನ್ನಡ ಕಾವ್ಯಹಳೆಗನ್ನಡಶಿವರಾಮ ಕಾರಂತಸಿದ್ದರಾಮಯ್ಯಸಾಮ್ರಾಟ್ ಅಶೋಕಪುಸ್ತಕಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ವಿಮರ್ಶೆಕಾಂತಾರ (ಚಲನಚಿತ್ರ)ಲಕ್ಷ್ಮಿಹೊಸ ಆರ್ಥಿಕ ನೀತಿ ೧೯೯೧ಭಾರತೀಯ ಭೂಸೇನೆಶ್ಯೆಕ್ಷಣಿಕ ತಂತ್ರಜ್ಞಾನ೧೮೬೨ಮಧ್ವಾಚಾರ್ಯದಿಕ್ಕುಕನ್ನಡ ಜಾನಪದಕಾಂಕ್ರೀಟ್ಪರಿಣಾಮಬಿಳಿಗಿರಿರಂಗನ ಬೆಟ್ಟಕದಂಬ ರಾಜವಂಶಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗರೆವರೆಂಡ್ ಎಫ್ ಕಿಟ್ಟೆಲ್ಎಚ್ ೧.ಎನ್ ೧. ಜ್ವರರಾಶಿಕನ್ನಡ ಸಾಹಿತ್ಯ ಪ್ರಕಾರಗಳುಕರ್ನಾಟಕದ ವಾಸ್ತುಶಿಲ್ಪಬಿಜು ಜನತಾ ದಳಶಿಕ್ಷಕರಂಗನಾಥಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣನಾಗರೀಕತೆಬಿ. ಆರ್. ಅಂಬೇಡ್ಕರ್ಸಂವತ್ಸರಗಳುಮಯೂರಶರ್ಮರಾಮಾಯಣಕರ್ನಾಟಕದ ಅಣೆಕಟ್ಟುಗಳುಹೊಯ್ಸಳೇಶ್ವರ ದೇವಸ್ಥಾನಗುಪ್ತ ಸಾಮ್ರಾಜ್ಯಕದಂಬ ಮನೆತನಭಾರತದ ವಿಜ್ಞಾನಿಗಳುಜ್ಯೋತಿಬಾ ಫುಲೆಅಮೃತಬಳ್ಳಿಜಿಪುಣತೆಂಗಿನಕಾಯಿ ಮರಕುತುಬ್ ಮಿನಾರ್ವೇದಹುಣ್ಣಿಮೆಕನ್ನಡ ಛಂದಸ್ಸುಹನುಮಾನ್ ಚಾಲೀಸವಾರ್ಧಕ ಷಟ್ಪದಿಭಾರತದ ಸಂವಿಧಾನ ರಚನಾ ಸಭೆನುಡಿ (ತಂತ್ರಾಂಶ)ಕನ್ನಡದಲ್ಲಿ ಸಣ್ಣ ಕಥೆಗಳುಬಂಗಾರದ ಮನುಷ್ಯ (ಚಲನಚಿತ್ರ)ಹಿಂದೂ ಮಾಸಗಳುಅಡೋಲ್ಫ್ ಹಿಟ್ಲರ್ನಯಸೇನಭಾರತದ ಸಂಸತ್ತುಕರ್ನಾಟಕದ ನದಿಗಳುಭಾರತದ ರಾಜಕೀಯ ಪಕ್ಷಗಳುಕೈಗಾರಿಕೆಗಳುವಾಲ್ಮೀಕಿಹೈದರಾಲಿಸಾರಜನಕಗ್ರಾಮ ಪಂಚಾಯತಿಕರ್ಣಾಟ ಭಾರತ ಕಥಾಮಂಜರಿಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರಕಾವೇರಿ ನದಿಕನ್ನಡದಲ್ಲಿ ಕಾದಂಬರಿ ಸಾಹಿತ್ಯ🡆 More