ಭಾರತದ ರಾಜಕೀಯ ಪಕ್ಷಗಳು

ಭಾರತದ ಸಂವಿಧಾನದ ಪ್ರಕಾರ ಭಾರತದ ರಾಜಕೀಯ ಪಕ್ಷಗಳು ಭಾರತದ ವಿವಿಧ ರಾಜ್ಯಗಳಲ್ಲಿ ಸಾಂವಿಧಾನಿಕ ಅಧಿಕಾರಕ್ಕೆ ಸ್ಪರ್ಧಿಸುವ ರಾಜಕೀಯ ಪಕ್ಷಗಳು.

ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಸಾಂವಿಧಾನಿಕ ಅಧಿಕಾರವನ್ನು ಹೊಂದಿರುವ ಸದಸ್ಯರಿರುವ ಪಕ್ಷಗಳು ರಾಷ್ಟ್ರೀಯ ಪಕ್ಷಗಳೆಂದು ಕರೆಯಲಾಗುತ್ತವೆ. ಇವುಗಳಲ್ಲಿ ಮುಖ್ಯವಾದವು:

ಭಾರತದ ರಾಜಕೀಯ ಪಕ್ಷಗಳು
ಭಾರತದ ವಿವಿಧ ರಾಜ್ಯಗಳಲ್ಲಿ ಅಧಿಕಾರ ಹೊಂದಿರುವ ರಾಜಕೀಯ ಪಕ್ಷಗಳು

ಆಮ್ ಆದ್ಮಿ ಪಕ್ಷ (AAP)- ಅರವಿಂದ ಕೇಜ್ರಿವಾಲ್ ನೇತೃತ್ವ.

ರಾಷ್ಟ್ರೀಯ ಪಕ್ಷಗಳು -2014

ಒಂದು ನೋಂದಾಯಿತ ಪಕ್ಷವು, ಈ ಕೆಳಗಿನ ಮೂರು ಪರಿಸ್ಥಿತಿಗಳಲ್ಲಿ ಯಾವುದೇ ಒಂದನ್ನು ಪೂರೈಸಿಕೊಂಡರೆ ಮಾತ್ರ , ಒಂದು ರಾಷ್ಟ್ರೀಯ ಪಕ್ಷವೆಂದು ಗುರುತಿಸಲ್ಪಡುತ್ತದೆ:

  • ಪಕ್ಷವು ಕನಿಷ್ಠ 3 ರಾಜ್ಯಗಳಲ್ಲಿ (ಸ್ಟೇಟ್ಸ್) & ಲೋಕಸಭೆಯಲ್ಲಿ 11 (ಆಸನಗಳು) ಸ್ಥಾನಗಳನ್ನು ಪಡೆದಿರಬೇಕು ಅಥವಾ 2% ವೋಟು ಪಡೆದಿರಬೇಕು.

ಲೋಕಸಭಾ ಅಥವಾ ಲೆಜಿಸ್ಲೇಟಿವ್ ಅಸೆಂಬ್ಲಿಯು ನಾಲ್ಕು ರಾಜ್ಯಗಳಲ್ಲಿ ಪಕ್ಷದ ಚುನಾವಣೆಯಲ್ಲಿ 6% ಮತಗಳನ್ನು ಒಂದು ಸಾಮಾನ್ಯ ಚುನಾವಣೆಗೆ ಮತ್ತು ಜೊತೆಗೆ 4 ಲೋಕಸಭಾ ಸ್ಥಾನಗಳನ್ನು ಗೆಲ್ಲಬೇಕು.

  • ಒಂದು ಪಕ್ಷವು ನಾಲ್ಕು ಅಥವಾ ಹೆಚ್ಚು ರಾಜ್ಯದಲ್ಲಿ ಪಕ್ಷದ ಮಾನ್ಯತೆ ಪಡೆದಿರಬೇಕು.
  • ರಾಷ್ಟ್ರೀಯ ಮತ್ತು ರಾಜ್ಯ ಪಕ್ಷಗಳು ಎರಡೂ ಲೋಕಸಭೆ ಅಥವಾ ರಾಜ್ಯ ಚುನಾವಣೆಗೆ ಈ ಷರತ್ತುಗಳನ್ನು ಪೂರೈಸ ಬೇಕು., ಇಲ್ಲದಿದ್ದರೆ ತಮ್ಮ ಮಾನ್ಯತೆ ಕಳೆದುಕೊಳ್ಳುತ್ತವೆ.
ಕ್ರಮ ಸಂಖ್ಯೆ. ಹೆಸರು ಚಿಹ್ನೆ ಚಿಹ್ನೆ (ಚಿತ್ರ} ಫೌಂಡೇಶನ್ ಆರಂಭ/ವರ್ಷ ಪ್ರಸ್ತುತ ನಾಯಕ(ರು) ಲೋಕಸಭಾ ಸ್ಥಾನ
1 ಭಾರತೀಯ ಜನತಾ ಪಕ್ಷ ಕಮಲ 1980 ಅಮಿತ್ ಶಾ 282 / 543
2 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕೈ ( ಹಸ್ತ) 1885 ಸೋನಿಯಾ ಗಾಂಧಿ 44 / 543
3 ಭಾರತ (ಮಾರ್ಕ್ಸ್ವಾದಿ) ಕಮ್ಯುನಿಸ್ಟ್ ಪಕ್ಷ ಸಿಪಿಐ (ಎಂ) ಹ್ಯಾಮರ್ ಮತ್ತು ಕುಡಗೋಲು ಭಾರತದ ರಾಜಕೀಯ ಪಕ್ಷಗಳು  1964 ಪ್ರಕಾಶ್ ಕಾರಟ್ 9 / 543
    ಚುನಾವಣಾ ಆಯೋಗವು, - ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ), ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮತ್ತು ಭಾರತ ಕಮ್ಯುನಿಸ್ಟ್ ಪಕ್ಷ(ಸಿಪಿಐ) , ಇವು 2014 ಚುನಾವಣೆಯಲ್ಲಿ ಸೋಲನ್ನು, ವಿವರಿಸಲು ಜೂನ್ 27, 2014 ರಂದು ನೋಟಿಸ್ ಜಾರಿ ಮಾಡಿದೆ. , ಅವರಿಗೆ ವಿವರಣೆ ಕೊಡುವ ಅವಕಾಶ ನೀಡಲಾಗಿದೆ.
    ವಿವರಣೆಯನ್ನು ನೋಡಿ , ನಂತರ ಆಯೋಗ ತಮ್ಮ ತೀರ್ಪನ್ನು ನೀಡುತ್ತದೆ. . ಮೂರು ಪಕ್ಷಗಳು ರಾಷ್ಟ್ರೀಯ ಪಕ್ಷದ ಸ್ಥಾನಕ್ಕೆ ಅವಶ್ಯಕವಾದ ಮಾನದಂಡದ ಗಳಿಸಲಿಲ್ಲ .ಚಿಹ್ನೆ ಸಲುವಾಗಿ ಅಡಿಯಲ್ಲಿ ಇಸಿ ವಿಧಿಸಿದ , ಲೋಕಸಭೆಯಲ್ಲಿ ಕನಿಷ್ಠ , ಎರಡು/ ಮೂರು ಅಥವಾ ಕೆಲವೇ ಸ್ಥಾನಗಳನ್ನು, ಅತ್ಯಂತ ಕಡಿಮೆ ಮತಗಳನ್ನು ಗಳಿಸಿ ಅಗತ್ಯ ಮತ ಮತ್ತು ಸ್ಥಾನಗಳನ್ನು 2014 ರ ಚುನಾವಣೆಯಲ್ಲಿ ಗಳಿಸುವಲ್ಲಿ ಸೋತರು.
    ಸ್ವಾತಂತ್ರ್ಯ ನಂತರ ಅತಿ ಕಡಿಮೆ ಗಳಿಕೆ: - ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೆ-2014 ರ ಫಲಿತಾಂಶದಂತೆ ಕೇವಲ ಮೂರು ಸ್ಥಾನ ಗಳಿಸಿವೆ. ದೇಶದಲ್ಲಿ ರಾಷ್ಟ್ರೀಯ ರಾಜಕೀಯ ಪಕ್ಷಗಳ ಸಂಖ್ಯೆಯನ್ನು ಕಡಿಮೆಗೊಳಿಸುತ್ತದೆ. ಕೇವಲ ಭಾರತೀಯ ಜನತಾ ಪಾರ್ಟಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ರಾಷ್ಟ್ರೀಯ ಸ್ಥಾನಮಾನ ಹೊಂದಲು ಅರ್ಹವಾಗಿವೆ. . ವಿಧಾನಸಭೆಯ ಮತ್ತು ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಎನ್ಸಿಪಿ), ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮತ್ತು ಭಾರತೀಯ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಸಾಮಾನ್ಯ ಕಳಪೆ ಪ್ರದರ್ಶನ ಕಾರಣ , ಈ ಪಕ್ಷಗಳು ರಾಷ್ಟ್ರೀಯ ಪಕ್ಷದ ಸ್ಥಿತಿ ಮಾನದಂಡಗಳನ್ನು ಸಾಧಿಸಲು/ಗಳಿಸಲು ವಿಫಲವಾಗಿವೆ ಮತ್ತು ಅವು ತಮ್ಮ ರಾಷ್ಟ್ರೀಯ ಪಕ್ಷದ ಸ್ಥಿತಿ ಕಳೆದುಕೊಳ್ಳಬಹುದು.
  • ಇತರ ಮೂರು ದೊಡ್ಡ ಪಕ್ಷಗಳು
ಕ್ರ.ಸಂ. ಪಕ್ಷ ಚಿಹ್ನೆ ಆರಂಭ ನಾಯಕ ೨೦೧೪
1 ಭಾರತದ ಕಮ್ಯುನಿಸ್ಟ್ ಪಕ್ಷ CPI ತೆನೆಗಳು ಮತ್ತು ಕುಡಗೋಲು 1925 ಸುರವರಮ್ ಸುಧಾಕರ ರೆಡ್ಡಿ
2 ಬಹುಜನ ಸಮಾಜ ಪಕ್ಷBSP ಆನೆ 1984 ಮಾಯಾವತಿ
3 ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷNCP ಗಡಿಯಾರ 1999 ಶರದ್ ಪವಾರ್

ರಾಜ್ಯ-ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು

  • ಭಾರತದ ಚುನಾವಣಾ ಆಯೋಗ, 7 (ಏಳು) ಹೆಚ್ಚು ರಾಜಕೀಯ ಪಕ್ಷಗಳನ್ನು ಅಧಿಕೃತ ಪಟ್ಟಿಗೆ ತರಲು ಎಲ್ಲಾ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.
  • 26 ಸೆಪ್ಟೆಂಬರ್ 2014 ರಲ್ಲಿದ್ದ 1759 ಪಕ್ಷಗಳ ಜೊತೆಗೆ 7 (ಏಳು) ಹೆಚ್ಚು ರಾಜಕೀಯ ಪಕ್ಷಗಳನ್ನು ಸೇರಿಸಿದರೆ, ಭಾರತದ ಚುನಾವಣಾ ಆಯೋಗದ ಮಾನ್ಯತೆ/ನೊಂದಾಯಿತ ಪಡೆದ ರಾಜಕೀಯ ಪಕ್ಷಗಳ ಒಟ್ಟು ಎಣಿಕೆ 1766 ಆಗುತ್ತದೆ. ಭಾರತದ ಚುನಾವಣಾ ಆಯೋಗ ಭಾರತದಲ್ಲಿ ಎಲ್ಲಾ ನೋಂದಾಯಿತ ರಾಜಕೀಯ ಪಕ್ಷಗಳಿಗೆ ಒಂದು ವಿಶಿಷ್ಟ ನೋಂದಣಿ ಸಂಖ್ಯೆ ಕೊಡುತ್ತದೆ, ಭಾರತೀಯ ರಾಜಕೀಯ ಪಕ್ಷಗಳ ನೋಂದಣಿ ಸಂಖ್ಯೆ ಈ ರೀತಿಇರುತ್ತದೆ:(56/62/2013/PPS-I)..
ಒಟ್ಟು ನೋಂದಾಯಿತ ಪಕ್ಷಗಳು 1766
ರಾಷ್ಟ್ರೀಯ ಪಕ್ಷಗಳು 3
ರಾಜ್ಯ ಪಕ್ಷಗಳು 57
ನೊಂದಾಯಿತ-(ಆದರೆ)ಅನಧಿಕೃತ (ಚಿಹ್ನೆಇಲ್ಲದ?) ಪಕ್ಷಗಳು 1706

ಆಂಧ್ರಪ್ರದೇಶಮತ್ತು ತೆಲಂಗಾಣ

  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ರಾಜ್ಯ ಪಕ್ಷದ ಹೆಸರು ಸಂಕ್ಷೇಪ ಚಿಹ್ನೆ ಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ತೆಲಂಗಾಣ ತೆಲಂಗಾಣ ರಾಷ್ಟ್ರ ಸಮಿತಿ ಟಿಆರ್ಎಸ್ ಕಾರು 2001 ಕಲ್ವಕುಂಟಲಚಂದ್ರಶೇಖರ ರಾವ್
ಆಂಧ್ರಪ್ರದೇಶ (ಹೊಸ) ತೆಲುಗು ದೇಶಂ ಪಕ್ಷ ಟಿಡಿಪಿ ಬೈಸಿಕಲ್ 1982 ಎನ್ ಚಂದ್ರಬಾಬು ನಾಯ್ಡು
ಆಂಧ್ರಪ್ರದೇಶ(ಹೊಸ) ವೈಎಸ್ಆರ್ ಕಾಂಗ್ರೆಸ್ ಪಕ್ಷ YSRCP ಸೀಲಿಂಗ್`ಫ್ಯಾನ್ 2009 ಎಸ್ ಜಗನ್ಮೋಹನ್ ರೆಡ್ಡಿ

ಅರುಣಾಚಲ ಪ್ರದೇಶ

  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಪಕ್ಷದ ಹೆಸರು ಸಂಕ್ಷೇಪ ಚಿಹ್ನೆ ಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ತೃಣಮೂಲ ಕಾಂಗ್ರೆಸ್ AITC ಎಐಟಿಸಿ ಹೂಗಳು & ಹುಲ್ಲು 1998 ಮಮತಾ ಬ್ಯಾನರ್ಜಿ
ಅರುಣಾಚಲ ಜನರ ಪಕ್ಷ

(People's Party of Arunachal

ಪಿಪಿಎ ಮೆಕ್ಕೆ ಜೋಳ 1987 ಟೋಮೋ ರೀಬಾ

ಅಸ್ಸಾಂ ಪಾರ್ಟಿ ವಿವರ

  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಪಕ್ಷದ ಹೆಸರು ಸಂಕ್ಷೇಪ ಚಿಹ್ನೆ ಸ್ಥಾಪನೆವರ್ಷದಲ್ಲಿ ಪ್ರಸ್ತುತ ನಾಯಕ (ರು)
ಅಖಿಲ ಭಾರತ ಯುನೈಟೆಡ್

ಡೆಮೊಕ್ರಟಿಕ್ ಫ್ರಂಟ್

ಎಐ.ಯುಡಿಎಫ್ ಲಾಕ್ ಮತ್ತು ಕೀ 2004 ಬದ್ರುದ್ದೀನ್ ಅಜ್ಮಲ್
ಬೋಡೋಲ್ಯಾಂಡ್

ಪೀಪಲ್ಸ್ ಫ್ರಂಟ್

ಬಿಪಿಎಫ್ ನಂಗೋಲ್ .. ಹಂಗ್ರಾಮ ಮೊಹಲಾರಿ
ಅಸ್ಸಾಂ ಗಣ ಪರಿಷತ್ ಎಜಿಪಿ ಆನೆ 1985 ಪ್ರಫುಲ್ಲ ಕುಮಾರ್ ಮಹಾಂತ

ಬಿಹಾರ

  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಪಕ್ಷದ ಹೆಸರು ಸಂಕ್ಷೇಪ ಚಿಹ್ನೆ ಸ್ಥಾಪನೆ-ವರ್ಷದಲ್ಲಿ ಪ್ರಸ್ತುತ ನಾಯಕ (ರು)
ಜನತಾ ದಳ (ಸಂಯುಕ್ತ) ಜೆಡಿ (ಯು) ಬಾಣ 1999 ಶರದ್ ಯಾದವ್
ಲೋಕ ಜನಶಕ್ತಿ ಪಕ್ಷ ಎಲ್ಜೆಪಿ ಬಂಗಲೆ 2000 ರಾಮ್ ವಿಲಾಸ್ ಪಾಸ್ವಾನ್
ರಾಷ್ಟ್ರೀಯ ಜನತಾ ದಳ ಆರ್ಜೆಡಿ ಹರಿಕೇನ್ ಲ್ಯಾಂಪ್ 1997 ಲಾಲು ಪ್ರಸಾದ್ ಯಾದವ್
ರಾಷ್ಟ್ರೀಯ ಲೋಕ ಸಮತಾ ಪಾರ್ಟಿ) RLSP ಹಂಚಿಕೆಯನ್ನು ಪಡೆಯುವುದಕ್ಕೆ 2013 ಉಪೇಂದ್ರ ಕುಶ್ವಾಹ

ಗೋವಾ

  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಪಕ್ಷದ ಹೆಸರು ಸಂಕ್ಷೇಪ ಚಿಹ್ನೆ ಸ್ಥಾಪನೆ-ವರ್ಷದಲ್ಲಿ ಪ್ರಸ್ತುತ ನಾಯಕ (ರು)
ಗೋವಾ ಮಹಾರಾಷ್ಟ್ರವಾದಿ

ಗೋಮಾಂತಕ ಪಕ್ಷ

ಎಮ್`ಜಿಪಿ ಸಿಂಹ 1963 ಶಶಿಕಲಾ ಕಾಕೋಡ್ಕರ್

ಹರಿಯಾಣ

  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಪಕ್ಷದ ಹೆಸರು ಸಂಕ್ಷೇಪ ಚಿಹ್ನೆ ಸ್ಥಾಪನೆ-ವರ್ಷದಲ್ಲಿ ಪ್ರಸ್ತುತ ನಾಯಕ (ರು)
ಹರಿಯಾಣ ಜನಹಿತ ಕಾಂಗ್ರೆಸ್ (ಬಿಎಲ್) ಎಚ್ಜೆಸಿ(ಬಿಎಲ್ (HJC(BL) ಟ್ರ್ಯಾಕ್ಟರ್ 2007 ಕುಲದೀಪ್ ಬಿಷ್ಣೋಯಿ
ಭಾರತೀಯ ರಾಷ್ಟ್ರೀಯ ಲೋಕದಳ (INLD) ಐಎನ್ಎಲ್ಡಿ ಕನ್ನಡಕ 1999 ಓಂ ಪ್ರಕಾಶ್ ಚೌತಾಲಾ

ಜಮ್ಮು ಮತ್ತು ಕಾಶ್ಮೀರ

  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಪಕ್ಷದ ಹೆಸರು ಸಂಕ್ಷೇಪ ಚಿಹ್ನೆ ಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಜೆ.ಕೆ.ಎನ್.ಸಿ ಉಳುಮೆ 1932 ಒಮರ್ ಅಬ್ದುಲ್ಲಾಉದಾಹರಣೆ
ಜಮ್ಮು ಮತ್ತು ಕಾಶ್ಮೀರ ರಾಷ್ಟ್ರೀಯ ಪ್ಯಾಂಥರ್ಸ್ ಪಕ್ಷ ಜೆಕೆಎನ್.ಪಿಪಿ ಬೈಸಿಕಲ್ 1982 ಭೀಮ್ ಸಿಂಗ್
ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಜೆಕೆಪಿಡಿಪಿ ಇಂಕ್ ಪಾಟ್ & ಪೆನ್ 1998 ಮುಫ್ತಿ ಮೊಹಮ್ಮದ್ ಸಯೀದ್

ಝಾರ್ಖಂಡ್

ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ

ಪಕ್ಷದ ಹೆಸರು ಸಂಕ್ಷೇಪ ಚಿಹ್ನೆ ಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ಎಲ್ಲಾ ಝಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ ಎ.ಜೆ.ಎಸ್.ಯು (AJSU) ಬಾಳೆಹಣ್ಣು 1986 ಸುದೇಶ್ ಮಹತೋ
ಜಾರ್ಖಂಡ್ ಮುಕ್ತಿ ಮೋರ್ಚಾ ಜೆಎಂಎಂ ಬಿಲ್ಲು & ಬಾಣ 1972 ಶಿಬು ಸೊರೇನ್
ಝಾರ್ಖಂಡ್ ವಿಕಾಸ್ ಮೋರ್ಚಾ (ಪ್ರಜಾತಾಂತ್ರಿಕ್) ಜೆವಿಎಂ (ಪಿ) ಬಾಚಣಿಗೆ 2006 ಬಾಬು ಲಾಲ್ ಮರಾಂಡಿ
ರಾಷ್ಟ್ರೀಯ ಜನತಾ ದಳ ಆರ್ಜೆಡಿ (RJD) ಹರಿಕೇನ್ ಲ್ಯಾಂಪ್ 1997 ಲಾಲು ಪ್ರಸಾದ್ ಯಾದವ್

ಕರ್ನಾಟಕ

  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಪಕ್ಷದ ಹೆಸರು ಸಂಕ್ಷೇಪ ಚಿಹ್ನೆ ಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ಜನತಾ ದಳ (ಸೆಕ್ಯುಲರ್ ) ಜೆಡಿ (ಎಸ್) ಒಂದು ರೈತ ಹೆಂಗಸು ತಲೆಯಮೇಲೆ

ಭತ್ತ ಒಯ್ಯುವ ಚಿತ್ರ

1999 ಎಚ್.ಡಿ ದೇವೇಗೌಡ

ಕೇರಳ

  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಪಕ್ಷದ ಹೆಸರು ಸಂಕ್ಷೇಪ ಚಿಹ್ನೆ ಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು
ಭಾರತೀಯ ಕಮ್ಯುನಿಷ್ಟ್ ಪಾರ್ಟಿ ಸಿಪಿಐ ತೆನೆ ಕಾಳು ಮತ್ತು ಕುಡಗೋಲು 1925 ಸುರವರಮ್ ಸುಧಾಕರ ರೆಡ್ಡಿ
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ನ ಐಯು.ಎಮ್.ಎಲ್. ಏಣಿ 1948 ಇ ಅಹಮ್ಮದ್
ಜನತಾ ದಳ (ಸೆಕ್ಯುಲರ್) ಜೆಡಿ (ಎಸ್) ತಲೆಯ ಮೇಲೆ ಭತ್ತ

ಒಯ್ಯುವ ರೈತ ಹೆಂಗಸು

1999 ಎಚ್.ಡಿ.ದೇವೇಗೌಡ
ಕೇರಳ ಕಾಂಗ್ರೆಸ್ (ಎಂ) ಕೆ ಸಿ (ಎಂ) ಎರಡು ಎಲೆಗಳು 1979 ಸಿ.ಎಫ್.. ಥಾಮಸ್
ಕ್ರಾಂತಿಕಾರಿ ಸಮಾಜವಾದಿ ಪಕ್ಷ ಆರ್ಎಸ್ಪಿ ಸನಿಕೆ ಸ್ಪೇಡ್ & ಸ್ಟೋಕರ್. 1940 ಟಿ.ಜೆ. ಚಂದ್ರಚೂಡನ್

ಮಹಾರಾಷ್ಟ್ರ

  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಪಕ್ಷದ ಹೆಸರು ಸಂಕ್ಷೇಪ ಚಿಹ್ನೆ ಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ಮಹಾರಾಷ್ಟ್ರ ನವನಿರ್ಮಾಣ್ ಸೇನಾ ಎಂಎನ್ಎಸ್ ರೇಲ್ವೆ ಎಂಜಿನ್ ... ರಾಜ್ ಠಾಕ್ರೆ
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಎನ್ಸಿಪಿ/NCP ಗಡಿಯಾರ 1999 ಶರದ್ ಪವಾರ್
ಶಿವಸೇನೆ ಎಸ್.ಎಸ್ ಬಿಲ್ಲು ಮತ್ತು ಬಾಣ 1966 ಉದ್ಧವ್ ಠಾಕ್ರೆ

ಮಣಿಪುರ

  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಪಕ್ಷದ ಹೆಸರು ಸಂಕ್ಷೇಪ ಚಿಹ್ನೆ ಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಟಿ.ಎಂ.ಸಿ.(AITC) ಹೂಗಳು & ಹುಲ್ಲು 1998 ಮಮತಾ ಬ್ಯಾನರ್ಜಿ
ಮಣಿಪುರ ರಾಜ್ಯ ಕಾಂಗ್ರೆಸ್ ಪಕ್ಷ ಎಂ.ಎಸ್.ಸಿ.ಪಿ. (MSCP) ರೈತ ಬೆಳೆ ಕತ್ತರಿಸುವುದು .. (Manipur State

Congress Party)

ನಾಗ ಪೀಪಲ್ಸ್ ಫ್ರಂಟ್ ಎನ್ಪಿಎಫ್ ಹುಂಜ 2002 (Neiphiu)ನೇಪ್ಯೂ ರಿಯೊ
ಜನರ ಪ್ರಜಾಪ್ರಭುತ್ವ ಒಕ್ಕೂಟ ಪಿಡಿಎ ಕಿರೀಟ .. (People's Democratic

Alliance)

ಮೇಘಾಲಯ

  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಪಕ್ಷದ ಹೆಸರು ಸಂಕ್ಷೇಪ ಚಿಹ್ನೆ ಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ಹಿಲ್ ರಾಜ್ಯ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಎಚ್.ಎಸ್.ಪಿ.ಡಿ.ಪಿ.(HSPDP) ಸಿಂಹ .. ಎಚ್.ಎಸ.ಲಿಂಗದೊ
ನ್ಯಾಶನಲ್ ಪೀಪಲ್ಸ್ ಪಾರ್ಟಿ ಎನ್.ಪಿ.ಪಿ.(NPP) ಪುಸ್ತಕ ..
ಯುನೈಟೆಡ್ ಡೆಮೊಕ್ರಟಿಕ್ ಪಾರ್ಟಿ UDP ಡ್ರಮ್ .. ಡಂಕುಪರ್ ರಾಯ್

ಮಿಜೋರಮ್

  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಪಕ್ಷದ ಹೆಸರು ಸಂಕ್ಷೇಪ ಚಿಹ್ನೆ ಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ಮಿಜೋ ನ್ಯಾಷನಲ್ ಫ್ರಂಟ್ ಎಮ್ಎನ್ಎಫ್ (MNF) ನಕ್ಷತ್ರ 1959 ಪು ಜೋರಮ್ ತಂಗ

(Pu Zoramthanga)

ಮಿಜೋರಾಂ ಪೀಪಲ್ಸ್ ಕಾನ್ಫರೆನ್ಸ್ ಎಂಪಿಸಿ(MPC) ಎಲೆಕ್ಟ್ರಿಕ್ ಬಲ್ಬ್ 1972 ಪು ಲಾಲ್ಹಿಮ್ಇಂಗ್ತಂಗ

(Pu Lalhmingthanga)

ಜೋರಮ್ ರಾಷ್ಟ್ರೀಯ ಪಕ್ಷ ZNP ಕಿರಣಗಳು ಇಲ್ಲದೆ ಸೂರ್ಯ 1997 ಲಾಲ್ದುಹೋಮ

(Lalduhoma)

ನಾಗಾಲ್ಯಾಂಡ್

  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಪಕ್ಷದ ಹೆಸರು ಸಂಕ್ಷೇಪ ಚಿಹ್ನೆ ಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ನಾಗ ಪೀಪಲ್ಸ್ ಫ್ರಂಟ್ ಎನ್ಪಿಎಫ್ ಹುಂಜ 2002 ನೇಫಿಯೂ ರಿಯೊ (Neiphiu)

N.C.T.-ದೆಹಲಿ

  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಪಕ್ಷದ ಹೆಸರು ಸಂಕ್ಷೇಪ ಚಿಹ್ನೆ ಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ಆಮ್ ಆದ್ಮಿ ಪಕ್ಷ ಎಎಪಿ ಪೊರಕೆ (ಬ್ರೂಮ್) 2012 ಅರವಿಂದ ಕೇಜ್ರಿವಾಲ್

ಒಡಿಶಾ

  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ.
ಪಕ್ಷದ ಹೆಸರು ಸಂಕ್ಷೇಪ ಚಿಹ್ನೆ ಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ಬಿಜು ಜನತಾ ದಳ ಬಿಜೆಡಿ ಶಂಖ 1997 ನವೀನ್ ಪಟ್ನಾಯಕ್

ಪುದುಚೇರಿ

  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ.
ಪಕ್ಷದ ಹೆಸರು ಸಂಕ್ಷೇಪ ಚಿಹ್ನೆ ಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ಅಖಿಲ ಭಾರತ ಅಣ್ಣಾ

ದ್ರಾವಿಡ ಮುನ್ನೇತ್ರ ಕಳಗಂ

ಎಐಎಡಿಎಂಕೆ ಎರಡು ಎಲೆಗಳು 1972 ಜೆ.ಜಯಲಲಿತಾ
ಅಖಿಲ ಭಾರತ ಎನ್.ಆರ್ ಕಾಂಗ್ರೆಸ್ ಎಐಎನ್ಆರ್ಸಿ (AINRC) ಜಗ್ 2011 ಎನ್.ರಂಗಸ್ವಾಮಿ
ದ್ರಾವಿಡ ಮುನ್ನೇತ್ರ ಕಳಗಂ ಡಿಎಂಕೆ (DMK) ಉದಯ-ಸೂರ್ಯ 1949. ಕರುಣಾನಿಧಿ ಎಮ್.
ಪಟ್ಟಲಿ ಮಕ್ಕಳ್ ಕಚ್ಚಿ ಪಿ.ಎಮ್.ಕೆ.(PMK) ಮಾವು 1989 ಜಿ.ಕೆ. ಮಣಿ .

ಪಂಜಾಬ್

  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಶಿಪಕ್ಷದ ಹೆಸರು ಸಂಕ್ಷೇಪ ಚಿಹ್ನೆ ಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ಆಮ್ ಆದ್ಮಿ ಪಕ್ಷ ಎಎಪಿ (AAP) ಪೊರಕೆ 2012 ಅರವಿಂದ ಕೇಜ್ರಿವಾಲ್
ಶಿರೋಮಣಿ ಅಕಾಲಿ ದಳ ಎಸ್.ಎ,ಡಿ.(SAD) ತಕ್ಕಡಿ(ಸ್ಕೇಲ್ಸ್) 1920 ಪ್ರಕಾಶ ಸಿಂಗ್ ಬಾದಲ್

ಸಿಕ್ಕಿಂ

  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಶಿಪಕ್ಷದ ಹೆಸರು ಸಂಕ್ಷೇಪ ಚಿಹ್ನೆ ಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ಸಿಕ್ಕಿಂ ಪ್ರಜಾಸತ್ತಾತ್ಮಕ ರಂಗ ಎಸ್ಡಿಎಫ್(SDF) ಛತ್ರಿ 1993 ಪವನ್ ಕುಮಾರ್ ಚಾಮ್ಲಿಂಗ್
ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಎಸ್.ಕೆ.ಎಮ್.(SKM) ಹಂಚಿಕೆಯಾಗಬೇಕು 2013 ಭಾರತಿ ಶರ್ಮಾ

ತಮಿಳುನಾಡು

  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಪಕ್ಷದ ಹೆಸರು ಸಂಕ್ಷೇಪ ಚಿಹ್ನೆ ಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ಅಖಿಲ ಭಾರತ ಅಣ್ಣಾ

ದ್ರಾವಿಡ ಮುನ್ನೇತ್ರ ಕಳಗಂ

ಎಐಎಡಿಎಂಕೆ ಎರಡು ಎಲೆಗಳು 1972 ಜೆ.ಜಯಲಲಿತಾ
ಭಾರತೀಯ ಕಮ್ಯುನಿಷ್ಟ್ ಪಾರ್ಟಿ ಸಿಪಿಐ ಧಾನ್ಯ ಮತ್ತು ಕುಡಗೋಲು 1925 ಸುರವರಮ್ ಸುಧಾಕರ ರೆಡ್ಡಿ
ದ್ರಾವಿಡ ಮುನ್ನೇತ್ರ ಕಳಗಂ ಡಿಎಂಕೆ ಉದಯ ಸೂರ್ಯ 1949 M. . ಕರುಣಾನಿಧಿ
ದೇಸೀಯ ಮೊರಪೊಕ್ಕು ದ್ರಾವಿಡರ್ ಕಳಗಂ ಡಿಎಂಡಿಕೆ(DMDK) ನಾಗರ 2005 ವಿಜಯಕಾಂತ್

ತೆಲಂಗಾಣ

  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಪಕ್ಷದ ಹೆಸರು ಸಂಕ್ಷೇಪ ಚಿಹ್ನೆ ಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ಅಖಿಲ ಭಾರತ ಮಜ್ಲಿಸೆ

ಇತ್ತೆಹಾದುಲ್ ಮುಸ್ಲಿಮೀನ್

ಎಐಎಂಐಎಂ(AIMIM) ಗಾಳಿಪಟ 1927 ಅಸಾದುದ್ದೀನ್ ಓವೈಸಿಯ
ತೆಲಂಗಾಣ ರಾಷ್ಟ್ರ ಸಮಿತಿ ಟಿಆರ್ಎಸ್ ಕಾರು 2001 ಕಲ್ವಕುಂಟಲ ಚಂದ್ರಶೇಖರ ರಾವ್
ತೆಲುಗು ದೇಶಂ ಪಕ್ಷಟಿಡಿಪಿ ಟಿಡಿಪಿ(TDP) ಬೈಸಿಕಲ್ 1982 ಎನ್ ಚಂದ್ರಬಾಬು ನಾಯ್ಡು
ವೈಎಸ್ಆರ್ ಕಾಂಗ್ರೆಸ್ ಪಕ್ಷ ವೈಎಸ್ಆರ್ ಸಿಪಿ. ಪ್ಯಾನು 2009 ವೈ.ಎಸ್.ಜಗಮೋಹನ ರೆಡ್ಡಿ

ತ್ರಿಪುರ

*ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ

ಪಕ್ಷದ ಹೆಸರು ಸಂಕ್ಷೇಪ ಚಿಹ್ನೆ ಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಎಐಟಿಸಿ (ಟಿಎಂಸಿ) ಹೂಗಳು & ಹುಲ್ಲು 1998 ಮಮತಾ ಬ್ಯಾನರ್ಜಿ

ಉತ್ತರ ಪ್ರದೇಶ

  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಪಕ್ಷದ ಹೆಸರು ಸಂಕ್ಷೇಪ ಚಿಹ್ನೆ ಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ರಾಷ್ಟ್ರೀಯ ಲೋಕದಳ ಆರ್ಎಲ್ಡಿ ಕೈ ಪಂಪು 1996 ಅಜಿತ್ ಸಿಂಗ್
ಬಹುಜನ ಸಮಾಜ ಪಕ್ಷ ಬಿಎಸ್ಪಿ ಆನೆ 1984 ಮಾಯಾವತಿ
ಸಮಾಜವಾದಿ ಪಕ್ಷ ಎಸ್ಪಿ ಬೈಸಿಕಲ್ 1992 ಮುಲಾಯಂ ಸಿಂಗ್ ಯಾದವ್

ಪಶ್ಚಿಮ ಬಂಗಾಳ

  • ರಾಜ್ಯ ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳು ಮಾತ್ರ
ಪಕ್ಷದ ಹೆಸರು ಸಂಕ್ಷೇಪ ಚಿಹ್ನೆ ಸ್ಥಾಪನೆ-

ವರ್ಷದಲ್ಲಿ

!ಪ್ರಸ್ತುತ ನಾಯಕ (ರು)
ಅಖಿಲ ಭಾರತ ಫಾರ್ವರ್ಡ್ ಬ್ಲಾಕ್ ಎಐಎಫ್.ಬಿ/AIFB ಸಿಂಹ 1939 ದೇಬಾಬೃತ ಬಿಸ್ವಾಸ್
ಅಖಿಲ ಭಾರತ

ತೃಣಮೂಲ ಕಾಂಗ್ರೆಸ್

ಟಿಎಂಸಿ/ಎಐಟಿಸಿ ಹೂಗಳು & ಹುಲ್ಲು 1998 ಮಮತಾ ಬ್ಯಾನರ್ಜಿ
ಭಾರತೀಯ ಕಮ್ಯುನಿಷ್ಟ್ ಪಾರ್ಟಿ ಸಿಪಿಐ/CPI ಧಾನ್ಯ ಮತ್ತು ಕುಡಗೋಲು 1925 ಎಸ್.ಸುರವರಾಮ್ ಸುಧಾಕರ ರೆಡ್ಡಿ
ಕ್ರಾಂತಿಕಾರಿ ಸಮಾಜವಾದಿ ಪಕ್ಷ ಆರ್ಎಸ್ಪಿ /RSP ಸನಿಕೆ & ಕಾರ್ಮಿಕ(ಸ್ಟೋಕರ್) 1940 ಟಿ.ಜೆ. ಚಂದ್ರಚೂಡನ್

ರಾಜ್ಯಗಳು

ಅರುಣಾಚಲ ಪ್ರದೇಶ ಅಸ್ಸಾಂ ಬಿಹಾರ ಗೋವಾ ಹರಿಯಾಣ ಜಮ್ಮು ಮತ್ತು ಕಾಶ್ಮೀರ ಜಾರ್ಖಂಡ್ಝಾರ್ಖಂಡ್ ಕರ್ನಾಟಕ ಕೇರಳ ಮಹಾರಾಷ್ಟ್ರ ಮಣಿಪುರ ಮೇಘಾಲಯ ಮಿಜೋರಾಂಮಿಜೋರಮ್ ನಾಗಾಲ್ಯಾಂಡ್ N.C.T.-ದೆಹಲಿ ಒಡಿಶಾ ಪುದುಚೇರಿ ಪಂಜಾಬ್ ಸಿಕ್ಕಿಂ ತಮಿಳುನಾಡು ತೆಲಂಗಾಣ ತ್ರಿಪುರ ಉತ್ತರ ಪ್ರದೇಶ ಪಶ್ಚಿಮ ಬಂಗಾಳ

೨೦೧೭ರಲ್ಲಿ ವಿರೋಧ ಪಕ್ಷಗಳು ಮತ್ತು ಬಿಜೆಪಿ

  • ವಿರೋಧ ಪಕ್ಷಗಳು ಎಂತಹ ದಯನೀಯ ಸ್ಥಿತಿಯಲ್ಲಿವೆ ಎಂದರೆ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗೆಲ್ಲವುದು ಬಹುತೇಕ ಖಚಿತ ಎಂದೇ ಆಗಿದೆ. ಬಿಹಾರವನ್ನು ಬಿಟ್ಟು ಉತ್ತರ ಮತ್ತು ಪಶ್ಚಿಮ ಭಾರತದ ಎಲ್ಲ ದೊಡ್ಡ ರಾಜ್ಯಗಳ ಸರ್ಕಾರಗಳೂ ಬಿಜೆಪಿಯ ನಿಯಂತ್ರಣದಲ್ಲಿವೆ. ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ ಬಿಜೆಪಿಯ ಪ್ರಭಾವ ವ್ಯಾಪಕವಾಗಿಲ್ಲ. ಅಸ್ಸಾಂನಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೆ, ಒಡಿಶಾದಲ್ಲಿ ಅಧಿಕಾರ ಪಡೆಯಲು ಯತ್ನಿಸುತ್ತಿದೆ. ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆ 50:50ರಷ್ಟು ಇದೆ.
  • ಚುನಾವಣೆ ದೃಷ್ಟಿಯಲ್ಲಿ ನೋಡುವುದಾದರೆ, ಭಾರತದ ಹೆಚ್ಚಿನ ಭಾಗಗಳಲ್ಲಿ ಬಿಜೆಪಿ ಪ್ರಬಲವಾಗಿದೆ. ಈ ಪ್ರಾಬಲ್ಯ ಇನ್ನಷ್ಟು ಹೆಚ್ಚಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲಿನ ಹಿಡಿತವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಂಡ ಬಳಿಕ ಮುಂದಿನ ಒಂದು ದಶಕದ ಅವಧಿಯಲ್ಲಿ ಭಾರತದ ಸಮಾಜ ಮತ್ತು ರಾಜಕಾರಣವನ್ನು ಬಿಜೆಪಿಯು ತನಗೆ ಬೇಕಾದ ರೀತಿಯಲ್ಲಿ ಮರುರೂಪಿಸಲಿದೆ. ಬಿಜೆಪಿಯನ್ನು ಅದರ ಈಗಿನ ಸ್ಥಿತಿಗೆ ತಂದಿಟ್ಟಿರುವ ಇಬ್ಬರು ವ್ಯಕ್ತಿಗಳಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅವರೇ ಈ ಮರುರೂಪಿಸುವಿಕೆಯ ಮುನ್ನೆಲೆಯಲ್ಲಿ ಇರುತ್ತಾರೆ.

ನೋಡಿ

ಆಧಾರ

೧.ಇಂಗ್ಲಿಷ್ ವಿಕಿಪೀಡಿಯಾ ವಿಭಾಗದಿಂದ

Tags:

ಭಾರತದ ರಾಜಕೀಯ ಪಕ್ಷಗಳು ರಾಷ್ಟ್ರೀಯ ಪಕ್ಷಗಳು -2014ಭಾರತದ ರಾಜಕೀಯ ಪಕ್ಷಗಳು ರಾಜ್ಯ-ಪಕ್ಷವಾಗಿ ಮಾನ್ಯತೆ ಪಡೆದ ಪಕ್ಷಗಳುಭಾರತದ ರಾಜಕೀಯ ಪಕ್ಷಗಳು ಆಂಧ್ರಪ್ರದೇಶಮತ್ತು ತೆಲಂಗಾಣಭಾರತದ ರಾಜಕೀಯ ಪಕ್ಷಗಳು ಅರುಣಾಚಲ ಪ್ರದೇಶಭಾರತದ ರಾಜಕೀಯ ಪಕ್ಷಗಳು ಅಸ್ಸಾಂ ಪಾರ್ಟಿ ವಿವರಭಾರತದ ರಾಜಕೀಯ ಪಕ್ಷಗಳು ಬಿಹಾರಭಾರತದ ರಾಜಕೀಯ ಪಕ್ಷಗಳು ಗೋವಾಭಾರತದ ರಾಜಕೀಯ ಪಕ್ಷಗಳು ಹರಿಯಾಣಭಾರತದ ರಾಜಕೀಯ ಪಕ್ಷಗಳು ಜಮ್ಮು ಮತ್ತು ಕಾಶ್ಮೀರಭಾರತದ ರಾಜಕೀಯ ಪಕ್ಷಗಳು ಝಾರ್ಖಂಡ್ಭಾರತದ ರಾಜಕೀಯ ಪಕ್ಷಗಳು ಕರ್ನಾಟಕಭಾರತದ ರಾಜಕೀಯ ಪಕ್ಷಗಳು ಕೇರಳಭಾರತದ ರಾಜಕೀಯ ಪಕ್ಷಗಳು ಮಹಾರಾಷ್ಟ್ರಭಾರತದ ರಾಜಕೀಯ ಪಕ್ಷಗಳು ಮಣಿಪುರಭಾರತದ ರಾಜಕೀಯ ಪಕ್ಷಗಳು ಮೇಘಾಲಯಭಾರತದ ರಾಜಕೀಯ ಪಕ್ಷಗಳು ಮಿಜೋರಮ್ಭಾರತದ ರಾಜಕೀಯ ಪಕ್ಷಗಳು ನಾಗಾಲ್ಯಾಂಡ್ಭಾರತದ ರಾಜಕೀಯ ಪಕ್ಷಗಳು N.C.T.-ದೆಹಲಿಭಾರತದ ರಾಜಕೀಯ ಪಕ್ಷಗಳು ಒಡಿಶಾಭಾರತದ ರಾಜಕೀಯ ಪಕ್ಷಗಳು ಪುದುಚೇರಿಭಾರತದ ರಾಜಕೀಯ ಪಕ್ಷಗಳು ಪಂಜಾಬ್ಭಾರತದ ರಾಜಕೀಯ ಪಕ್ಷಗಳು ಸಿಕ್ಕಿಂಭಾರತದ ರಾಜಕೀಯ ಪಕ್ಷಗಳು ತಮಿಳುನಾಡುಭಾರತದ ರಾಜಕೀಯ ಪಕ್ಷಗಳು ತೆಲಂಗಾಣಭಾರತದ ರಾಜಕೀಯ ಪಕ್ಷಗಳು ತ್ರಿಪುರಭಾರತದ ರಾಜಕೀಯ ಪಕ್ಷಗಳು ಉತ್ತರ ಪ್ರದೇಶಭಾರತದ ರಾಜಕೀಯ ಪಕ್ಷಗಳು ಪಶ್ಚಿಮ ಬಂಗಾಳಭಾರತದ ರಾಜಕೀಯ ಪಕ್ಷಗಳು ರಾಜ್ಯಗಳುಭಾರತದ ರಾಜಕೀಯ ಪಕ್ಷಗಳು ೨೦೧೭ರಲ್ಲಿ ವಿರೋಧ ಪಕ್ಷಗಳು ಮತ್ತು ಬಿಜೆಪಿಭಾರತದ ರಾಜಕೀಯ ಪಕ್ಷಗಳು ನೋಡಿಭಾರತದ ರಾಜಕೀಯ ಪಕ್ಷಗಳು ಆಧಾರಭಾರತದ ರಾಜಕೀಯ ಪಕ್ಷಗಳುಭಾರತದ ರಾಜ್ಯಗಳುಭಾರತದ ಸಂವಿಧಾನರಾಜಕೀಯ ಪಕ್ಷ

🔥 Trending searches on Wiki ಕನ್ನಡ:

ಆಹಾರಚೆನ್ನಕೇಶವ ದೇವಾಲಯ, ಬೇಲೂರುಶಬರಿವ್ಯಂಜನಹಡಪದ ಅಪ್ಪಣ್ಣಕಿತ್ತೂರು ಚೆನ್ನಮ್ಮಗಾಂಧಿ ಜಯಂತಿನೀತಿ ಆಯೋಗವೇದರಾಜಕೀಯ ವಿಜ್ಞಾನಪಾಲಕ್ಸಾಮಾಜಿಕ ಸಮಸ್ಯೆಗಳುಕರಡಿದಾನ ಶಾಸನವಿಧಾನಸೌಧಭಾರತೀಯ ಸಂವಿಧಾನದ ತಿದ್ದುಪಡಿಶ್ರೀನಾಥ್ಬಾಲಕೃಷ್ಣಮುದ್ದಣಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಕರ್ನಾಟಕದ ಇತಿಹಾಸಬೆಳಗಾವಿಗಾದೆಡಿ.ಎಸ್.ಕರ್ಕಿರಾಗಿಮನುಸ್ಮೃತಿಭಾರತೀಯ ಶಾಸ್ತ್ರೀಯ ಸಂಗೀತರಾಮಾಚಾರಿ (ಕನ್ನಡ ಧಾರಾವಾಹಿ)ಕೆಂಬೂತ-ಘನಕಪ್ಪೆ ಅರಭಟ್ಟರಾಮಾಯಣವಿಕ್ರಮಾರ್ಜುನ ವಿಜಯಗುರುಋಗ್ವೇದದೇವರ/ಜೇಡರ ದಾಸಿಮಯ್ಯಒಂದನೆಯ ಮಹಾಯುದ್ಧಟೈಗರ್ ಪ್ರಭಾಕರ್ಯುಗಾದಿಪರಿಸರ ರಕ್ಷಣೆಅವತಾರಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಮೂಲಭೂತ ಕರ್ತವ್ಯಗಳುಚನ್ನಬಸವೇಶ್ವರಕಂಪ್ಯೂಟರ್ವಡ್ಡಾರಾಧನೆರಸ(ಕಾವ್ಯಮೀಮಾಂಸೆ)ತತ್ಸಮ-ತದ್ಭವರಾಮ ಮಂದಿರ, ಅಯೋಧ್ಯೆಬೈಗುಳಕೈವಾರ ತಾತಯ್ಯ ಯೋಗಿನಾರೇಯಣರುವಾಸ್ತುಶಾಸ್ತ್ರಸೇಡಿಯಾಪು ಕೃಷ್ಣಭಟ್ಟಶಿಕ್ಷಕಬೆಳಕುವಿರೂಪಾಕ್ಷ ದೇವಾಲಯವಾಯುಗುಣಬ್ರಾಹ್ಮಿ ಲಿಪಿಉತ್ತರ ಕರ್ನಾಟಕಭಾಷೆ೧೮೬೨ಡಾ ಬ್ರೋಸಂವತ್ಸರಗಳುಸಾವಿತ್ರಿಬಾಯಿ ಫುಲೆಚೋಮನ ದುಡಿಹರ್ಡೇಕರ ಮಂಜಪ್ಪಕುಂಬಳಕಾಯಿಶಿವರನ್ನಏಡ್ಸ್ ರೋಗಏಲಕ್ಕಿರಾಘವನ್ (ನಟ)ಮಂಕುತಿಮ್ಮನ ಕಗ್ಗಅರ್ಥಶಾಸ್ತ್ರನುಡಿ (ತಂತ್ರಾಂಶ)ಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಆಹಾರ ಸರಪಳಿನೈಸರ್ಗಿಕ ಸಂಪನ್ಮೂಲ🡆 More