ಶೀರ್ ಖುರ್ಮಾ

ಶೀರ್ ಖುರ್ಮಾ (ಅಕ್ಷರಶಃ ಖರ್ಜೂರಗಳೊಂದಿಗೆ ಹಾಲು ಉರ್ದುವಿನಲ್ಲಿ) ಪಾಕಿಸ್ತಾನ, ಭಾರತ ಮತ್ತು ಬಾಂಗ್ಲಾದೇಶಗಳಲ್ಲಿ ಮುಸ್ಲಿಮರಿಂದ ಈದ್-ಉಲ್-ಫಿತರ್‍ನಂದು ತಯಾರುಮಾಡಲಾಗುವ ಒಂದು ಹಬ್ಬದ ಶಾವಿಗೆ ಸಿಹಿ ಭಕ್ಷ್ಯ.

ಇದು ಒಂದು ಸಾಂಪ್ರದಾಯಿಕ ಮುಸ್ಲಿಮ್ ಹಬ್ಬದ ಉಪಾಹಾರ, ಮತ್ತು ಆಚರಣೆಗಳಿಗಾಗಿ ಒಂದು ಸಿಹಿತಿಂಡಿ.. ಶೀರ್ ಅಂದರೆ ಪರ್ಷಿಯನ್ ಭಾಷೆಯಲ್ಲಿ ಹಾಲು ಮತ್ತು ಖುರ್ಮಾ ಅಂದರೆ ಪರ್ಷಿಯನ್ ಭಾಷೆಯಲ್ಲಿ ಖರ್ಜೂರ.

ಶೀರ್ ಖುರ್ಮ
ಶೀರ್ ಖುರ್ಮ
ಶೀರ್ ಖುರ್ಮಾ
ಶೀರ್ ಖುರ್ಮ

ಶೀರ್ ಖುರ್ಮಾ ಮಾಡಲು ಬೇಕಾಗುವ ಪದಾರ್ಥಗಳು: ೧. ೮ ಕಪ್ ಅಥವಾ ೨ಕೇಜಿ ಪೂರ್ಣ ಸರಿಯಾಗಿ ಹಾಲು ೨. ೧೦೦ ಗ್ರಾ೦ ಶಾವಿಗೆ ೩. ೪ ಚಮಚ ಮ೦ದಗೊಳಿಸಿದ ಹಾಲು ೪. ೧೦ ರಿ೦ದ ೧೨ ಹಸಿರು ಏಲಕ್ಕಿ ೫. ೮ ಚಮಚ ಸಕ್ಕರೆ ೬. ೧೦ ರಿ೦ದ ೧೨ ಖರ್ಜೂರಗಳು(ಉದ್ದವಾಗಿ ಕತ್ತರಿಸಿ) ೭. ೧/೨ ಕಪ್ ( ಪಿಸ್ತಾ,ಬಾದಾಮಿ,ಗೋಡ೦ಬಿ,ಒಣ ದ್ರಾಕ್ಷಿ ) ೮. ಒ೦ದು ಚಿಟಿಕೆ ಉಪ್ಪು

ಮಾಡುವ ವಿಧಾನ

ಮೊದಲು ಹಾಲನ್ನು ಕುದಿಸಿ, ಅದಕ್ಕೆ ಶಾವಿಗೆಯನ್ನು ಹಾಕಿ, ಚೆನ್ನಾಗಿ ಕಲ್ಸಿ. ೧೫ ರಿ೦ದ ೨೦ ನಿಮಿಷಗಳ ಕಾಲ ಆದ ಮೇಲೆ ಅದಕ್ಕೆ ಸಕ್ಕರೆ, ಮ೦ದಗೊಳಿಸಿದ ಹಾಲು,ಉಪ್ಪು ಮತ್ತು ಖರ್ಜೂರವನ್ನು ಸೇರಿಸಿ. ಕುದಿಯುವ ಬಿ೦ದುವಿಗಿ೦ತ ಕಡಿಮೆಯಲ್ಲಿ, ಅರ್ಧ ಗ೦ಟೆ ಕಾಲ ಕುದಿಯುವುದಕ್ಕೆ ಬಿಡಿ. ಒಣ ಹಣ್ಣು ಸೇರಿಸಿ, ಕೆಲವು ನಿಮಿಷ ಬೇಯಿಸಿರಿ. ಅನ೦ತರ ಬಡಿಸುವ ಬೌಲ್‍ಗೆ ಹಾಕ್ಕಿ, ಅಲ೦ಕಾರ ಮಾಡಿ ಮತ್ತು ಬಿಸಿ ಅಥವಾ ತಣ್ಣಗಾದ ಮೇಲೆ ಸೇವಿಸಿ.

ವಿಶೇಷಗಳು ಮತ್ತು ಅದರ ಬಗ್ಗೆ

ರ೦ಜಾನ್ ಮತ್ತು ಹರಿ ಈದ್‍ನಲ್ಲಿ ಕುಟು೦ಬ, ಸ್ನೇಹಿತರು ಶೀರ್ ಖುರ್ಮಾವನ್ನು ಸ೦ತೋಷದಿ೦ದ ಸೇವಿಸುತ್ತಾರೆ.

ಇತಿಹಾಸ ನಮಗೆ ಏನ್ನು ಹೇಳುತ್ತದೆ ಎ೦ದರೆ, ಸೌದಿ ಅರೇಬಿಯಾದಲ್ಲಿ ಖರ್ಜೂರಗಳು ವಿಪುಲವಾಗಿವೆ. ಜನರು ಖರ್ಜೂರಗಳಿ೦ದ ತಮ್ಮ ಉಪವಾಸವನ್ನು ಮುರಿಯುತ್ತಾರೆ. ಆದುದರಿ೦ದ ಶೀರ್ ಖುರ್ಮಾ ಏಲ್ಲಾ ಮುಸ್ಲಿಂ ಕುಟು೦ಬಗಳಲ್ಲಿ ಈದ್ ಉಲ್ ಫಿತರ್ ಹಬ್ಬದಲ್ಲಿ ಆನ೦ದ ತರುತ್ತದೆ.

ಸಾಮಾನ್ಯವಾಗಿ ತಾಜಾ ಬಲಿತ ಖರ್ಜೂರಗಳನ್ನು ಶೀರ್ ಖುರ್ಮಾ ತಯಾರಿಸಲು ಬಳಸುತ್ತಾರೆ. ಶೀರ್ ಖುರ್ಮಾವನ್ನು ಬಿಸಿಯಾಗಿ ಹಾಗು ತಣಗಾದ್ದ ನ೦ತರ ಸೇವಿಸಬಹುದು.ಇದನ್ನು ಮಾಡುವುದಕ್ಕೆ ಹೆಚ್ಚು ಖರ್ಚು ಹಾಗೂ ಸಮಯವಾಗುವುದಿಲ್ಲ. ಎಲ್ಲ ತರದ ಜನರು ಈ ಸಿಹಿ ತಿ೦ಡಿಯನ್ನು ಬಹಳ ಸ೦ತೋಷದಿ೦ದ ಸೇವಿಸ ಬಹುದು. ಆದರೆ ಶೀರ್ ಖುರ್ಮಾವನ್ನು ನಮ್ಮ ಮುಸ್ಲಿಂ ಜನರು ಬಹಳ ‍ಚೆನ್ನಾಗಿ ಹಾಗು ರುಚಿಕರವಾಗಿ ತಯಾರಿಸುತ್ತಾರೆ.

ಈ ಖಾದ್ಯ ಉತ್ತಮ ಖಾದ್ಯವಾಗಿದ್ದು ಚಳಿಗಾಲದಲ್ಲಿ ಹೆಚ್ಚಾಗಿ ತಯಾರಿಸಲಾಗುತ್ತದೆ. ಶೀರ್ ಖುರ್ಮಾದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ತುಪ್ಪ, ಹಾಲು, ಒಣ ಹಣ್ಣುಗಳು ಇರುತ್ತವೆ. ಅನೇಕ ವಿವಿಧಗಳಲ್ಲಿ ಶೀರ್ ಖುರ್ಮಾವನ್ನು ತಯಾರಿಸಬಹುದು.

ಶೀರ್ ಖುರ್ಮಾ ಒ೦ದು ಈದ್ ಹಬ್ಭದ೦ದು ಮಾಡುವ ವಿಶೇಷವಾದ ಸಿಹಿ ತಿ೦ಡಿ.ಶೀರ್ ಖುರ್ಮಾ ಸಾಧನವಾಗಿ ಏನು ಎ೦ದರೆ 'ಹಾಲಿನ ಜೊತೆ ಖರ್ಜೂ' ಎ೦ದು ಉರ್ದು ಭಾಷೆಯಲ್ಲಿ ಹೆಳುತ್ತಾರೆ.ಶೀರ್ ಖುರ್ಮಾ ಬಹಳ ರುಚಿಕರವಾದ ಸಿಹಿಯನ್ನು ಹಾಲು ,ಸಕ್ಕರೆ , ಶಾವಿಗೆ ಹಾಗು ಖರ್ಜೂರಗಲ್ಲಿ೦ದ ಮಾಡಲಾಗಿದ್ದೆ.

ಶಾವಿಗೆ ಒಂದು ರೀತಿಯ ಇದು ಸೂಪರ್ ತೆಳುವಾದ ಮತ್ತು ರಂಜಾನ್ ವಿಶೇಷವಾಗಿ ತಯಾರಿಸಲಾಗುತ್ತದೆ - ಶೀರ್ ಖುರ್ಮಾ ಸಾಮಾನ್ಯವಾಗಿ ಏನು ಅ೦ದರೆ"ಬಿನರಸಿ ಸೆವಾಯನ್" ಎಂದು ಕರೆಯಲಾಗುತ್ತದೆ , ಮಾಡಲಾಗುತ್ತದೆ. ರಮ್ಜಾನ್ ಹಬ್ಬದ೦ದು ಶೀರ್ ಖುರ್ಮಾ ಮಾಡುವುದು ಬಹಳ ಪ್ರಮುಖ್ಯತ್ತೆ ಇದ್ದೆ.ಆ ಹಬ್ಬದ೦ದು ಇದು ಮಾಡುವುದು ಬಹಳ ಮುಖ್ಯ.ಪಿಸ್ತಾ,ಬಾದಾಮಿ,ಗೋಡ೦ಬಿ,ಒಣ ದ್ರಾಕ್ಷಿ, ಇವು ಎಲ್ಲವನ್ನು ಹಾಕುವುದರಿ೦ದ , ಅದರ ರುಚಿ ನಮ್ಮ ಹೃದಯಕ್ಕೆ ಹಾಗು ನಾಲಿಗೆ ರುಚಿ ಹಾಗು ಸಮಾಧನ ನೀಡುತ್ತದೆ.

ರಂಜಾನ್ ಉಪವಾಸ ಇನ್ನೇನು ಮುಗಿಯುವ ಸಮಯ ಬಂದ ,ವೇಳೆಗೆ ಬಂಧು ಬಾಂದವರಿಗೆ ಸಿಹಿಯ ಔತಣವಿದ್ದರೆ ಚೆಂದ. ಆದ್ದರಿಂದ ರಂಜಾನ್ ವಿಶೇಷ ಶೀರ್ ಕುರ್ಮಾ (ಖೀರ್) ಎಲ್ಲಾ ಮನೆಗಳುಲ್ಲಿ ಘಮಗುಟ್ಟುತ್ತಾರೆ. ತಿನ್ನಲೂ ರುಚಿಕರ ಮಾಡಲೂ ಸುಲಭವಾಗಿರುವ ಈ ಸಿಹಿ ತಿಂಡಿ ಖೀರ್ ಹಬ್ಬಕ್ಕೆ ಹೇಳಿ ಮಾಡಿಸಿದಂತಿರುತ್ತದೆ.

ಶೀರ್ ಖುರ್ಮಾವನ್ನು ಭಾರತದ ಎಲ್ಲಾ ಕಡೆ ವಿವಿದ ವಿವಿದ ರೀತಿಯಲ್ಲಿ ಮಾಡುತ್ತಾರೆ.ಹಿರಿಯರು, ಮಕ್ಕಳು,ಅಜ್ಜ,ಅಜ್ಜಿ ಎಲ್ಲಾರು ತಿನ್ನುವ೦ತಹದು.ಯಾವುದಾದರು ಸಮಾರ೦ಬದಲ್ಲಿ ತಟನ್ನೆ ಮಾಡುವ೦ತಹ ಸಿಹಿ ತಿ೦ಡಿ.ಎಲ್ಲಾರು ಬಹಳ ಕುಶಿ ಹಾಗೆ , ಪ್ರತಿಯೊ೦ದು ಚಮಚವನ್ನು ಅನುಭವಿಸಿ ಇಸ್ಟಾ ಪತ್ತು ತಿನ್ನುತ್ತಾರೆ. ಶೀರ್ ಖುರ್ಮಾ ಮಾಡುವುದು ಬಹಳ ಸುಲಭ ಮತ್ತು ಆರೋಗ್ಯಕರ. ನಮ್ಮಗೆ ಬೇಕಾಗಿರೊ ಇಲ್ಲಾ ಜೀವಸತ್ವಗಳು ಈ ಶೀರ್ ಖುರ್ಮಾದಿ೦ದ ನಮ್ಮ ದೇಹಕ್ಕೆ ಸೇರುತ್ತದ್ದೆ.


ಶೀರ್ ಖುರ್ಮಾ ಇಲ್ಲದಿದ್ದರೆ ಯಾವುದೇ ಈದ್ ಸಂಪೂರ್ಣವಾಗುವುದಿಲ್ಲ . ಮುಸ್ಲಿಂ ಅವರು ಈದ್ ಹಬ್ಭದ೦ದ್ದು ಮಾಡೆಮಾಡುತ್ತಾರೆ.ಶೀರ್ ಖುರ್ಮಾವನ್ನು ಮಾಡಿ ಕುಟು೦ಬದವರಿಗೆ ಎಲ್ಲಾ ಹ೦ಚುತ್ತಾರೆ.ಎಲ್ಲರಿಗೂ ಕುಶಿ ಪಡುಸ್ತ್ತಾರೆ. ಶೀರ್ ಖುರ್ಮಾ ಒಂದು ಸಾಂಪ್ರದಾಯಿಕ ಮುಸ್ಲಿಂ ಹಬ್ಬದ ಉಪಹಾರ, ಮತ್ತು ಆಚರಣೆಗಳು ಒಂದು ಸಿಹಿ ಆಗಿದೆ. ಈ ವಿಶೇಷ ಭಕ್ಷ್ಯ ಬಡಿಸಲಾಗುತ್ತದೆ.ಇದು ರಂಜಾನ್ ಮೇಲೆ ತಯಾರಿಸಲಾಗುತ್ತದೆ ಹಬ್ಬದ ಶಾವಿಗೆ ಪುಡಿಂಗ್. ಸಂಪೂರ್ಣ ಹಾಲು ಪರ್ಷಿಯನ್ ಮತ್ತು ಖುರ್ಮಾ ಖರ್ಜೂರಗಳು ಪರ್ಷಿಯನ್ ಆಗಿದೆ. ಈ ವಿಶೇಷ ಭಕ್ಷ ಈದ್ ದಿನದ೦ದ್ದು ಬೆಳಗ್ಗೆ ಬಡಿಸಲಾಗುತ್ತದೆ.

ಈದ್ ಈ ಸಿಹಿ ಇಲ್ಲದೆ ಅಪೂರ್ಣ ಮತ್ತು ಇದು ಒಂದು ಹೈದರಾಬಾದ ವಿಶೇಷ ಖಾದ್ಯ ಮತ್ತು ಈದ್ - ಫಿತರ್ ಯಾವಾಗಲೂ ಉಷ್ಣತೆ ಎಲ್ಲರೂ ಭೇಟಿಯಾದರು ಮತ್ತು ಈ ಸಿಹಿ ಹೊಂದಿರುವ ಆನಂದಿಸುತ್ತಾರೆ. ಶೀರ್ ಖುರ್ಮಾ ,ಮಟನ್ ದಮ್ ಬಿರಿಯಾನಿ ಹಾಗೂ ಹೈದರಾಬಾದಿ ಚಿಕನ್ ಬಿರಿಯಾನಿ ಇಲ್ಲದೆ ಈದ್ ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ.ಶೀರ್ ಖುರ್ಮಾ ಮಕ್ಕಳು ಬಹಳ ಇಸ್ಟ ಪತ್ತು ತಿನ್ನುತ್ತಾರೆ.ಮತ್ತೆ ಮತ್ತೆ ಮಾಡುವ೦ತೆ ಹೇಳುತ್ತಾರೆ.ಶೀರ್ ಖುರ್ಮಾವನ್ನು ಕುಟು೦ಬ, ಸ್ನೇಹಿತರು ಸ೦ತೋಷದಿ೦ದ ಸೇವಿಸುತ್ತಾರೆ.


ಉಲ್ಲೇಖನಗಳು

Tags:

ಈದ್-ಉಲ್-ಫಿತರ್ಉರ್ದುಪಾಕಿಸ್ತಾನಬಾಂಗ್ಲಾದೇಶಭಾರತಮುಸ್ಲಿಮ್

🔥 Trending searches on Wiki ಕನ್ನಡ:

ಸಮಾಜಶಾಸ್ತ್ರಜ್ಞಾನಪೀಠ ಪ್ರಶಸ್ತಿಸಿದ್ದರಾಮಯ್ಯಡಿ.ಎಸ್.ಕರ್ಕಿಹಳೇಬೀಡುಅರುಣಿಮಾ ಸಿನ್ಹಾಶಿಕ್ಷಣಹರ್ಡೇಕರ ಮಂಜಪ್ಪಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಋಗ್ವೇದಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಒಂದೆಲಗಕುಂದಾಪುರಪಂಚತಂತ್ರಟಾಮ್ ಹ್ಯಾಂಕ್ಸ್ಬೀದರ್ಕನ್ನಡ ಸಂಧಿಭಗತ್ ಸಿಂಗ್ಬಂಜಾರಚನ್ನವೀರ ಕಣವಿಚೋಳ ವಂಶಜಾಹೀರಾತುಶಾಮನೂರು ಶಿವಶಂಕರಪ್ಪಪುರಂದರದಾಸಹಲ್ಮಿಡಿಮೂಲಧಾತುಪು. ತಿ. ನರಸಿಂಹಾಚಾರ್ತಲಕಾಡುಮಗುವಿನ ಬೆಳವಣಿಗೆಯ ಹಂತಗಳುಪಾಂಡವರುವ್ಯಂಜನತೆರಿಗೆಗಾದೆಐಹೊಳೆಆಮ್ಲಜನಕತಂಬಾಕು ಸೇವನೆ(ಧೂಮಪಾನ)ದ್ರವ್ಯಶಿವಆಕೃತಿ ವಿಜ್ಞಾನಭಾರತೀಯ ಜ್ಞಾನಪೀಠಶಾಸನಗಳುನರೇಂದ್ರ ಮೋದಿಭಾವನೆಹಿಂದಿವಾಲಿಬಾಲ್ಯಕ್ಷಗಾನಬನವಾಸಿಭಾರತದಲ್ಲಿನ ಚುನಾವಣೆಗಳುಸೂರ್ಯ (ದೇವ)ಮಾಧ್ಯಮಮಂಡಲ ಹಾವುಕೊಳ್ಳೇಗಾಲವೀರೇಂದ್ರ ಹೆಗ್ಗಡೆಮಾದರ ಚೆನ್ನಯ್ಯಕರ್ನಾಟಕದ ನದಿಗಳುರಾಮವ್ಯಾಯಾಮಭಾಷೆಇರುವುದೊಂದೇ ಭೂಮಿಕೆಳದಿಯ ಚೆನ್ನಮ್ಮಯುರೋಪ್ಶ್ರವಣ ಕುಮಾರಎಚ್.ಎಸ್.ಶಿವಪ್ರಕಾಶ್ಅನುಪಮಾ ನಿರಂಜನವಿಜಯದಾಸರುಮಳೆಗಾಲಭ್ರಷ್ಟಾಚಾರಹುಯಿಲಗೋಳ ನಾರಾಯಣರಾಯಸೌರಮಂಡಲಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಕರ್ನಾಟಕದ ಜಿಲ್ಲೆಗಳುಅಶ್ವತ್ಥಮರಯೇಸು ಕ್ರಿಸ್ತವಿಷ್ಣುಶರ್ಮಸೇಬುಮಕ್ಕಳ ದಿನಾಚರಣೆ (ಭಾರತ)ಜಾನಪದ🡆 More