ಗೋದಾವರಿ: ದಕ್ಷಿಣ ಮಧ್ಯ ಭಾರತದಲ್ಲಿ ನದಿ

ಗೋದಾವರಿನದಿ (ತೆಲುಗು: గోదావరి) (ಮರಾಠಿ: गोदावरी) ದಕ್ಷಿಣ ಮಧ್ಯ ಭಾರತದ ಒಂದು ನದಿ.

ಇದು ಮಹಾರಾಷ್ಟ್ರದ ಪಶ್ಚಿಮ ರಾಜ್ಯದಲ್ಲಿ ಆರಂಭವಾಗಿ ಆಂಧ್ರ ಪ್ರದೇಶ ತೆಲಂಗಾಣ ರಾಜ್ಯದ ಮೂಲಕ ಹರಿದು ಬಂಗಾಳ ತಲುಪುತ್ತದೆ. 1465 ಕಿಮೀ ಉದ್ದದ , ಇದು ಗಂಗಾನದಿಯ ನಂತರದ ಅತೀದೊಡ್ಡ ನದಿಯಾಗಿದ್ದು ಭಾರತದ ಎರಡನೇ ದೊಡ್ದನದಿಯೂ ಮತ್ತು ದಕ್ಷಿಣ ಭಾರತದ ಅತ್ಯಂತ ದೊಡ್ಡ ನದಿಯೂ ಆಗಿದೆ. ಇದು ಮಹಾರಾಷ್ಟ್ರ ರಾಜ್ಯದ ನಾಸಿಕ್ ಜಿಲ್ಲೆಯ ತ್ರ್ಯಂಬಕೇಶ್ವರ ಬಳಿ ಹುಟ್ಟುತ್ತದೆ ಮತ್ತು ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಯಾಣಂ ಮತ್ತು ಅಂತರ್ವೇದಿ ಬಳಿ ಬಂಗಾಳ ಕೊಲ್ಲಿಗೆ ಹರಿಯುತ್ತದೆ. ಇದು ಡೆಕ್ಕನ್ ಪ್ರಸ್ಥಭೂಮಿ ಅಡ್ಡಲಾಗಿ ಪೂರ್ವಕ್ಕೆ ಹರಿಯುತ್ತದೆ.

Godavari (Dakshin Ganga)
River
[[Image:| 256px|none
]]
Kintra India
States ಮಹಾರಾಷ್ಟ್ರ, Telangana, Chhattisgarh, ಆಂಧ್ರ ಪ್ರದೇಶ, Pondicherry (Yanam)
Region Southern India, Western India
Tributaries
 - left Purna, Pranahita, Indravati, Sabari, Taliperu, Wainganga, Penganga, Wardha, Dudhana
 - right Pravara, Manjira, Pedda Vagu, Manair, Kinnerasani
Ceeties Nashik, Nanded, Nizamabad, Rajamundry
Soorce
 - location Brahmagiri Mountain, Tryambakeshwar, Nashik, ಮಹಾರಾಷ್ಟ್ರ, India
 - elevation ೯೨೦ m (೩,೦೧೮ ft)
Mooth
 - location Antarvedi into Bay of Bengal, East Godavari, Andhra Pradesh, India
 - elevation ೦ m (೦ ft)
Lenth ೧,೪೬೫ km (೯೧೦ mi)
Basin ೩,೧೨,೮೧೨ km² (೧,೨೦,೭೭೭ sq mi)
Discharge
 - average ೩,೫೦೫ m³/s (೧,೨೩,೭೭೮ cu ft/s)
Dischairge ensewhaur (average)
 - Polavaram (1901-1979) ೩,೦೬೧.೧೮ m³/s (೧,೦೮,೧೦೫ cu ft/s)
[[Image:| 256px|none
]]
ಗೋದಾವರಿ: ದಕ್ಷಿಣ ಮಧ್ಯ ಭಾರತದಲ್ಲಿ ನದಿ
Sculpture depicting govu vatsa and gowthama legend

ಇದನ್ನು ದಕ್ಷಿಣದ ಗಂಗೆ (ದಕ್ಷಿಣಗಂಗಾ) ಎಂದು ಕರೆಯುತ್ತಾರೆ. ಇದು ಆದಿಲಾಬಾದ್ ಜಿಲ್ಲೆಯ ಬಸರಾದಲ್ಲಿ ತೆಲಂಗಾಣವನ್ನು ಪ್ರವೇಶಿಸುತ್ತದೆ. ಆಂಧ್ರ ಪ್ರದೇಶದ ಮೂಲಕ ಹಾದುಹೋಗುವಾಗ ಧರ್ಮಪುರಿಯ ಹತ್ತಿರ ಹಾದುಹೋಗುತ್ತದೆ. ಈ ಧರ್ಮಪುರಿಯು ಒಂದು ಯಾತ್ರಾಸ್ಥಳವಾಗಿದ್ದು ಇಲ್ಲಿ ಅನೇಕ ಪುರಾತನ ದೇವಸ್ಥಾನಗಳಿದ್ದು ಇಲ್ಲಿ ಗೋದಾವರಿ ನದಿಯ ಸ್ನಾನವು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ನಂತರ ಡೆಕ್ಕನ್ ಪ್ರಸ್ಥಭೂಮಿ ದಾಟುವ ಮತ್ತು ಹಾಗೆಯೇ ಎರಡು ಕವಲಾಗಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಬಸರಾ ಕ್ಷೇತ್ರವು, ಆದಿಲಾಬಾದ್ ಜಿಲ್ಲೆಯಲ್ಲಿ ಗೋದಾವರಿ ತೀರದಲ್ಲಿರುವ , ಸರಸ್ವತಿಯ ಪ್ರಸಿದ್ಧ ದೇವಸ್ಥಾನವನ್ನು ಹೊಂದಿದೆ. ಇದು ಭಾರತದಲ್ಲಿ ಸರಸ್ವತಿಯ ಎರಡನೇ ದೇವಾಲಯವಾಗಿದೆ.( ಮೊದಲನೆಯದು ಪಾಕ್ ಆಕ್ರಮಿತ ಕಾಶ್ಮೀರದ ಕಿಷನ್ ಗಂಗಾ ಕಣಿವೆಯಲ್ಲಿನ ಶಾರದಿ ಎಂಬ ಹಳ್ಳಿಯಲ್ಲಿದೆ.)

ರಾಜಮುಂಡ್ರಿ ಅಥವಾ ರಾಜಮಹೇಂದ್ರಿ , ಗೋದಾವರಿ ತೀರದಲ್ಲಿರುವ ಎರಡನೇ ದೊಡ್ಡ ನಗರ (ನಾಸಿಕ್ ಮೊದಲನೇ ದೊಡ್ಡ ನಗರ) ಆಗಿದೆ. ರಾಜಮುಂಡ್ರಿ ನಲ್ಲಿ, ಗೋದಾವರಿ ನದಿಯು ರಾಜಮುಂಡ್ರಿ ಯಿಂದ ಇನ್ನೊಂದು ದಂಡೆಯಾದ ಕೋವೂರ್ ವರೆಗೆ ಸುಮಾರು 5 ಕಿಮೀ ಅಗಲವನ್ನು ಹೊಂದಿದೆ.

ಗೋದಾವರಿ: ದಕ್ಷಿಣ ಮಧ್ಯ ಭಾರತದಲ್ಲಿ ನದಿ

ಒಂಬತ್ತನೇ ಶತಮಾನದ ಕವಿರಾಜಮಾರ್ಗ ಕೃತಿಯಲ್ಲಿ "ಕಾವೇರಿಯಿಂದಮಾ ಗೋದಾವರಿವರಮಿರ್ಪ ನಾಡದಾ ಕನ್ನಡದೊಳ್" ಎಂದು ಆ ಕಾಲದಲ್ಲಿ ಕನ್ನಡ ನಾಡಿನ ಹರಹು ಕಾವೇರಿಯಿಂದ ಗೋದಾವರಿವರೆಗೆ ಇತ್ತು ಎಂದು ಹೇಳಲಾಗಿದೆ

ನೋಡಿ

ಉಲ್ಲೇಖಗಳು

Tags:

ತ್ರ್ಯಂಬಕೇಶ್ವರಮಹಾರಾಷ್ಟ್ರ

🔥 Trending searches on Wiki ಕನ್ನಡ:

ಅಮ್ಮಸಮಾಸಪ್ರೇಮಾವೇದಭಗವದ್ಗೀತೆಗೊರೂರು ರಾಮಸ್ವಾಮಿ ಅಯ್ಯಂಗಾರ್ಕೃಷ್ಣಾ ನದಿದ್ರೌಪದಿ ಮುರ್ಮುಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುವಾಟ್ಸ್ ಆಪ್ ಮೆಸ್ಸೆಂಜರ್ಯೇಸು ಕ್ರಿಸ್ತಭಾರತದಲ್ಲಿ ಪಂಚಾಯತ್ ರಾಜ್ಜಗನ್ಮೋಹನ್ ಅರಮನೆಕಾರ್ಮಿಕರ ದಿನಾಚರಣೆಸಂತೆಹುಚ್ಚೆಳ್ಳು ಎಣ್ಣೆನಾಟಕಜವಾಹರ‌ಲಾಲ್ ನೆಹರುಪ್ಲಾಸ್ಟಿಕ್ಗೋತ್ರ ಮತ್ತು ಪ್ರವರಮೂಢನಂಬಿಕೆಗಳುಕವಿಗಳ ಕಾವ್ಯನಾಮಹೊಯ್ಸಳಜೈಪುರಟೊಮೇಟೊಮಂಜುಳವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಗೋವಿಂದ ಪೈತಿರುವಣ್ಣಾಮಲೈಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಬರವಣಿಗೆರಾಮಅಕ್ಕಮಹಾದೇವಿಜೋಗಿ (ಚಲನಚಿತ್ರ)ಕಾವೇರಿ ನದಿದ.ರಾ.ಬೇಂದ್ರೆಗ್ರಂಥ ಸಂಪಾದನೆಸಾರಜನಕಭಾರತದ ಸಂವಿಧಾನ ರಚನಾ ಸಭೆಫಿರೋಝ್ ಗಾಂಧಿಪುರಂದರದಾಸಕರ್ನಾಟಕ ವಿಧಾನ ಪರಿಷತ್ಭಾರತದಲ್ಲಿ ತುರ್ತು ಪರಿಸ್ಥಿತಿಸಂಚಿ ಹೊನ್ನಮ್ಮದಿಕ್ಕುನುಡಿ (ತಂತ್ರಾಂಶ)ಇಮ್ಮಡಿ ಪುಲಿಕೇಶಿಸವರ್ಣದೀರ್ಘ ಸಂಧಿವಿಲಿಯಂ ಷೇಕ್ಸ್‌ಪಿಯರ್ಅರ್ಕಾವತಿ ನದಿಬಸವೇಶ್ವರಅರ್ಥಚಂದ್ರಶೇಖರ ಕಂಬಾರಕಲ್ಪನಾಮಡಿವಾಳ ಮಾಚಿದೇವವಿರಾಟ್ ಕೊಹ್ಲಿಹರಿಹರ (ಕವಿ)ಹನುಮಾನ್ ಚಾಲೀಸನಾಕುತಂತಿಹಿಂದೂ ಮಾಸಗಳುರಾಷ್ಟ್ರೀಯ ಶಿಕ್ಷಣ ನೀತಿರಂಗನಾಥಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣರಾಷ್ಟ್ರಕವಿಯೋನಿಯುಧಿಷ್ಠಿರಗಣಗಲೆ ಹೂಕರ್ನಾಟಕದಲ್ಲಿ ಪಂಚಾಯತ್ ರಾಜ್ವಾಣಿವಿಲಾಸಸಾಗರ ಜಲಾಶಯಜಾಗತಿಕ ತಾಪಮಾನ ಏರಿಕೆಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಹಾವುಭಾರತದಲ್ಲಿನ ಶಿಕ್ಷಣಅವಿಭಾಜ್ಯ ಸಂಖ್ಯೆಅಲಂಕಾರಭಾವನಾ(ನಟಿ-ಭಾವನಾ ರಾಮಣ್ಣ)ಕರ್ನಾಟಕ ಸಂಗೀತಜೂಲಿಯಸ್ ಸೀಜರ್ಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿ🡆 More