ಪಿಂಗಳಿ ವೆಂಕಯ್ಯ: ಪಿಂಗಲಿ ವೇoಕಯ್ಯ

ಪಿಂಗಳಿ ವೆಂಕಯ್ಯ ಅವರು ಭಾರತದ ಸ್ವಾತಂತ್ರ ಹೋರಾಟಗಾಗರಲ್ಲದೆ ಭಾರತದೇಶದ ಧ್ವಜವನ್ನು ಸ್ಥೂಲಕಲ್ಪಿಸಿದರು.

ಇವರನ್ನು ಪತ್ತಿ ವೆಂಕಯ್ಯ ಅಂತ ಕರೆಯುತ್ತಿದ್ದರು. ಇವರು ೨ನೇ ಆಗಸ್ಟ್, ೧೮೭೬ರಲ್ಲಿ, ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ದಿವಿ ತಾಲ್ಲೂಕಿನ ಭಟ್ಲಪೆನ್ನುಮಾರು ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಹನುಮಂತರಾಯುರು, ಇವರ ತಾಯಿಯ ಹೆಸರು ವೆಂಕಟರತ್ನಮ್ಮ. ಪ್ರಾಧಮಿಕ ವಿದ್ಯಾಭ್ಯಾಸವನ್ನು ಚಲ್ಲಪಲ್ಲಿಯಲ್ಲಿ ಮತ್ತು ಮಚಿಲೀಪಟ್ಟನಂಮ್ಮಿನ ಹಿಂದೂ ಶಾಲೆಯಲ್ಲಿ ಮುಗಿಸಿದನಂತರ ಇವರು ಹಿಚ್ಚಿನ ಶಿಕ್ಷಣಕಾಗಿ ಕೊಲೊಂಬೊಗೆ ಹೋದರು. ಭಾರತಕ್ಕೆ ಹಿಂದಿರುಗಿದನಂತರ ಇವರು ರೈಲ್ವೇ ಸಿಬ್ಬಂದಿಯ ಉದ್ಯೋಗ, ಮತ್ತು ಸರ್ಕಾರಿ ಜೀತಗಾರರಾಗಿ ಬಳ್ಳಾರಿಯಲ್ಲಿ ಕೆಲಸ ಮಾಡಿದರು. ದೇಶಭಕ್ತಿಯನ್ನು ನರನರಗಳಲ್ಲು ತುಂಬಿಕೊಂಡಿದ್ದ ಇವರಿಗೆ ಒಂದು ಶಾಶ್ವತ ಕೆಲಸದಲ್ಲಿ ಒಳಗೊಂಡಿರುವುದಕ್ಕೆ ಇಷ್ಟವಾಗಿರಲಿಲ್ಲ, ಸತ್ಯಾನ್ವೇಷಿಯಾಗಿದ್ದ ಇವರು ಲಾಹೋರಿನ ಆಂಗ್ಲೂ-ವೈದಿಕ ಕಲಾಶಾಲೆಯಲ್ಲಿ ಇತಿಹಾಸ, ಸಂಸ್ಕೃತ ಮುಂತಾದ ವಿಷಯಗಳ ಬಗ್ಗೆ ಶೋಧನೆ ಮಾಡಿದರು. ಭೂವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿಯುಳ್ಳಾವರಾಗಿದ್ದರಿವರು ಅದೇ ವಿಷಯದಲ್ಲಿ ಪದವೀಕೃತರಾದರು.

ಪಿಂಗಲಿ ವೆಂಕಯ್ಯ
ಪಿಂಗಳಿ ವೆಂಕಯ್ಯ: ಪಿಂಗಲಿ ವೇoಕಯ್ಯ
Born
ಪಿಂಗಲಿ ವೆಂಕಯ್ಯ

2 August 1876
ಭಲ್ತಾಪೆನ್ಮುರುರು ಗ್ರಾಮ, ಮೊವ್ವಾ ಮಂಡಲಮ್,ಕೃಷ್ಣ ಜಿಲ್ಲೆ, ಆಂಧ್ರ ಪ್ರದೇಶ.
Died4 July 1963
ಭರತ
Nationalityಭಾರತಿಯ
Known forಭಾರತೀಯ ರಾಷ್ಟ್ರೀಯ ಧ್ವಜದ ವಿನ್ಯಾಸ

ಉಲ್ಲೇಗಳು

Tags:

ಆಂಧ್ರಪ್ರದೇಶಸಂಸ್ಕೃತ

🔥 Trending searches on Wiki ಕನ್ನಡ:

ಜಿ.ಎಸ್.ಶಿವರುದ್ರಪ್ಪಹೋಳಿತೇಜಸ್ವಿನಿ ಗೌಡವಾಣಿಜ್ಯ ಪತ್ರಸಿಂಧೂತಟದ ನಾಗರೀಕತೆಕವಿರಾಜಮಾರ್ಗಹಿಂದುಸ್ತಾನಿ ಶಾಸ್ತ್ರೀಯ ಸಂಗೀತಇತಿಹಾಸಕಬೀರ್ತುಳಸಿಬ್ಯಾಸ್ಕೆಟ್‌ಬಾಲ್‌ಭಾರತೀಯ ಅಂಚೆ ಸೇವೆಕನ್ನಡ ಪತ್ರಿಕೆಗಳುಭಾರತೀಯ ಸಂವಿಧಾನದ ತಿದ್ದುಪಡಿಚಿನ್ನಭಾರತದ ರಾಜಕೀಯ ಪಕ್ಷಗಳುಕೃಷ್ಣಸಂಗೀತ ವಾದ್ಯಭಾರತದ ರಾಷ್ಟ್ರಪತಿಗಳ ಪಟ್ಟಿಅಸಹಕಾರ ಚಳುವಳಿಆಯ್ದಕ್ಕಿ ಲಕ್ಕಮ್ಮರೈತಪಿ.ಲಂಕೇಶ್ಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನಮಾನವ ಸಂಪನ್ಮೂಲ ನಿರ್ವಹಣೆನಾಲ್ವಡಿ ಕೃಷ್ಣರಾಜ ಒಡೆಯರುಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆದೆಹಲಿಭಾರತದ ರಾಷ್ಟ್ರಗೀತೆನೀರಾವರಿಪಂಜಾಬಿನ ಇತಿಹಾಸವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಭಾರತದಲ್ಲಿ ಕೃಷಿಚಿತ್ರದುರ್ಗ ಕೋಟೆಶೇಷಾದ್ರಿ ಅಯ್ಯರ್ತರಂಗಭಾರತೀಯ ರಿಸರ್ವ್ ಬ್ಯಾಂಕ್ರವೀಂದ್ರನಾಥ ಠಾಗೋರ್ಟೊಮೇಟೊವಸಾಹತುವೇದಪಪ್ಪಾಯಿಶನಿಕರ್ನಾಟಕದ ಏಕೀಕರಣಏಲಕ್ಕಿಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಆಹಾರ ಸಂರಕ್ಷಣೆವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಮರಣದಂಡನೆಡಿ.ವಿ.ಗುಂಡಪ್ಪಸುಮಲತಾಬುದ್ಧಭಾರತದ ಸಂಸತ್ತುದಯಾನಂದ ಸರಸ್ವತಿಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಪೂರ್ಣಚಂದ್ರ ತೇಜಸ್ವಿದಿಕ್ಕುರಕ್ತಚಂದನಚಂದ್ರಸವರ್ಣದೀರ್ಘ ಸಂಧಿಹಸಿರು ಕ್ರಾಂತಿಸಾಮಾಜಿಕ ಸಮಸ್ಯೆಗಳುನಾಯಕನಹಟ್ಟಿಸ್ವಾಮಿ ವಿವೇಕಾನಂದಕ್ರಿಯಾಪದಚದುರಂಗ (ಆಟ)ಯೋನಿಭೂಮಿಕಲ್ಲಂಗಡಿನಿರುದ್ಯೋಗಸಂಸ್ಕೃತಸಾರಜನಕಕನ್ನಡ ಸಾಹಿತ್ಯ ಪರಿಷತ್ತುದಿಯಾ (ಚಲನಚಿತ್ರ)ಭಾರತೀಯ ಭಾಷೆಗಳುರಾಜಕೀಯ ವಿಜ್ಞಾನಪೃಥ್ವಿರಾಜ್ ಚೌಹಾಣ್ಎಸ್.ಎಲ್. ಭೈರಪ್ಪ🡆 More