ನವರತ್ನಗಳು: ಒಂಬತ್ತು ರತ್ನಗಳ ಗುಂಪು

ನವರತ್ನಗಳು ಹಿಂದೂ ಜ್ಯೋತಿಷ್ಯ ಶಾಸ್ತ್ರದಲ್ಲಿ ನವ ಗ್ರಹಗಳನ್ನು ಪ್ರತಿನಿಧಿಸುವ ೯ ರತ್ನಗಳು.

ಇವು,

  • ಹವಳ
  • ಮುತ್ತು
  • ವಜ್ರ
  • ವೈಢೂರ್ಯ
  • ಗೋಮೇಧಿಕ
  • ಮರಕತ
  • ಮಾಣಿಕ್ಯ
  • ಪಚ್ಚೆ
  • ನೀಲ
  • ಗುಪ್ತರ ಸಾಮ್ರಾಟ ಎರಡನೇಯ ಚಂದ್ರಗುಪ್ತನ ಆಸ್ಥಾನದಲ್ಲಿದ್ದ ಸುಪ್ರಸಿದ್ಧ ೯ವಿದ್ವಾಂಸರಿಗೂ ನವರತ್ನಗಳೆಂದು ಕರೆಯುತ್ತಿದ್ದರು.

ಅವರೆಂದರೆ ೧ - ಕಾಳಿದಾಸ, ೨ - ವರರುಚಿ, ೩ - ವೇತಾಲ ಭಟ್ಟ , ೪ - ವರಾಹಮಿಹಿರ, ೫ - ಶಂಕು, ೬- ಧನ್ವಂತ್ರಿ, ೭ - ಬ್ರಹ್ಮ ಗುಪ್ತ, ೮ - ಕ್ಷಪಣಕ, ೯- ಅಮರಸಿಂಹ ನವರತ್ನ (ಸಂಸ್ಕೃತ: नवरत्न) ಸಂಸ್ಕೃತದ ಸಂಯೋಜನಾ ಪದದ ಅರ್ಥ "ಒಂಬತ್ತು ರತ್ನಗಳು" ಎಂದು ಆಗಿದೆ. ಈ ಶೈಲಿಯಲ್ಲಿ ನವರತ್ನಗಳನ್ನು ಉಪಯೋಗಿಸಿಕೊಂಡು ರಚಿತವಾದ ಆಭರಣ ಹಿಂದೂ ಧರ್ಮ, ಜೈನ್ ಧರ್ಮ, ಬೌದ್ಧ ಧರ್ಮ ಮತ್ತು ಸಿಖ್ ಧರ್ಮ ಪ್ರಮುಖ ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಇತರ ಧರ್ಮಗಳ ನಡುವೆ ಹೊಂದಿದೆ. ಇಂತಹ ಪ್ರಾಮುಖ್ಯತೆ, ಒಂಬತ್ತು ರತ್ನಗಳು ಈ ಸಂಯೋಜನೆಯನ್ನು ಇತರ ಏಷಿಯಾದ ಬಹುತೇಕ ದೇಶಗಳಲ್ಲಿ, ಭಾರತ, ನೇಪಾಳ, ಶ್ರೀಲಂಕಾ, ಸಿಂಗಾಪೂರ್, ಮಯನ್ಮಾರ್, ಕಾಂಬೋಡಿಯಾ, ವಿಯೆಟ್ನಾಂ, ಇಂಡೋನೇಷ್ಯಾ, ಥೈಲ್ಯಾಂಡ್ ಮತ್ತು ಮಲೇಷ್ಯಾ ಸೇರಿದಂತೆ ಪವಿತ್ರ ಮತ್ತು ರಾಯಲ್ ಎಂದು ಗುರುತಿಸಲ್ಪಟ್ಟಿದೆ.

ನೋಡಿ :


Tags:

ಜ್ಯೋತಿಷ್ಯ ಶಾಸ್ತ್ರ

🔥 Trending searches on Wiki ಕನ್ನಡ:

ಬಸವೇಶ್ವರಕ್ರೀಡೆಗಳುಕನ್ನಡ ಸಾಹಿತ್ಯ ಸಮ್ಮೇಳನಭಾರತದ ಬುಡಕಟ್ಟು ಜನಾಂಗಗಳುಓಂ (ಚಲನಚಿತ್ರ)ಗೋಲ ಗುಮ್ಮಟಜ್ಞಾನಪೀಠ ಪ್ರಶಸ್ತಿಪರಿಣಾಮಕನ್ನಡದಲ್ಲಿ ವಚನ ಸಾಹಿತ್ಯಕರ್ನಾಟಕ ಯುದ್ಧಗಳುಬೆಂಗಳೂರು ಗ್ರಾಮಾಂತರ ಜಿಲ್ಲೆಶಿವನ ಸಮುದ್ರ ಜಲಪಾತದ್ರೌಪದಿಆದಿಪುರಾಣಮೂಢನಂಬಿಕೆಗಳುಬಾದಾಮಿ ಶಾಸನಬಿ.ಜಯಶ್ರೀದಯಾನಂದ ಸರಸ್ವತಿಚುನಾವಣೆಕರ್ನಾಟಕದ ಹಬ್ಬಗಳುಪದಬಂಧಚಾಣಕ್ಯಕೊಡಗಿನ ಗೌರಮ್ಮರೇಣುಕಅವಿಭಾಜ್ಯ ಸಂಖ್ಯೆಮುಖ್ಯ ಪುಟಪಾಲಕ್ಕರ್ನಾಟಕ ಹೈ ಕೋರ್ಟ್ನದಿಆದಿವಾಸಿಗಳುಈಸೂರುಹೆಚ್.ಡಿ.ದೇವೇಗೌಡವಿಕಿಪೀಡಿಯಗದ್ದಕಟ್ಟುಕಂಪ್ಯೂಟರ್ಜಲ ಮಾಲಿನ್ಯಜಶ್ತ್ವ ಸಂಧಿಶಿಶುನಾಳ ಶರೀಫರುಆವಕಾಡೊಭಾರತದಲ್ಲಿನ ಚುನಾವಣೆಗಳುವಿಲಿಯಂ ಷೇಕ್ಸ್‌ಪಿಯರ್ಆದಿ ಕರ್ನಾಟಕಶಿವಮೊಗ್ಗಭಾರತ ಸಂವಿಧಾನದ ಪೀಠಿಕೆಪಿ.ಲಂಕೇಶ್ಗಿಡಮೂಲಿಕೆಗಳ ಔಷಧಿಅಂತಾರಾಷ್ಟ್ರೀಯ ಸಂಬಂಧಗಳುಮಿಂಚುಭಾರತದ ವಿಜ್ಞಾನಿಗಳುಕನ್ನಡದಲ್ಲಿ ಗದ್ಯ ಸಾಹಿತ್ಯಅರ್ಜುನರಾಷ್ಟ್ರಕೂಟಗಾಂಧಿ ಜಯಂತಿಕನ್ನಡ ಸಾಹಿತ್ಯಸುರಪುರದ ವೆಂಕಟಪ್ಪನಾಯಕಜೀವಕೋಶಸಬಿಹಾ ಭೂಮಿಗೌಡಸೂರ್ಯ (ದೇವ)ಅಂಬಿಗರ ಚೌಡಯ್ಯಸುದೀಪ್ಹನುಮಂತಸಂಧಿಚಂದ್ರಇಮ್ಮಡಿ ಪುಲಕೇಶಿಮದ್ಯದ ಗೀಳುದಾಸವಾಳನಾಯಿಬರಸಂಸ್ಕಾರಶ್ರವಣಬೆಳಗೊಳತುಮಕೂರುಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಕಾದಂಬರಿವಿದುರಾಶ್ವತ್ಥಮಂಟೇಸ್ವಾಮಿಪಾಟೀಲ ಪುಟ್ಟಪ್ಪಗ್ರಹಣಕಾಂತಾರ (ಚಲನಚಿತ್ರ)🡆 More