ಸಿತಾರ: ಭಾರತೀಯ ನಟಿ (ಜನನ 1973)

ಸಿತಾರ ೧೯೯೦ರ ದಶಕದ ದಕ್ಷಿಣ ಭಾರತದ ಜನಪ್ರಿಯ ಚಲನಚಿತ್ರ ನಟಿ.

ಕನ್ನಡ ಮತ್ತು ಮಲಯಾಳಂ ಭಾಷೆಯ ಅನೇಕ ಯಶಸ್ವೀ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ಇವರು ತಮಿಳು ಮತ್ತು ತೆಲುಗಿನ ಕೆಲವು ಚಿತ್ರಗಳಲ್ಲು ನಟಿಸಿದ್ದಾರೆ.

ಸಿತಾರ ನಟಿಸಿರುವ ಕೆಲವು ಚಿತ್ರಗಳು

ವರ್ಷ ಚಿತ್ರ ಭಾಷೆ ಪಾತ್ರ ನಿರ್ದೇಶನ ಭೂಮಿಕೆ
೧೯೯೪ ಇಂಡಿಯನ್ ಕನ್ನಡ ದೇವರಾಜ್
೧೯೯೫ ಹಾಲುಂಡ ತವರು ಕನ್ನಡ ಡಿ.ರಾಜೇಂದ್ರ ಬಾಬು ವಿಷ್ಣುವರ್ಧನ್
೧೯೯೫ ಕರುಳಿನ ಕುಡಿ ಕನ್ನಡ ವಿ.ಪಿ.ಸಾರಥಿ ವಿಷ್ಣುವರ್ಧನ್
೧೯೯೫ ಕಾವ್ಯ ಕನ್ನಡ ಕೂಡ್ಲು ರಾಮಕೃಷ್ಣ ಸುಧಾರಾಣಿ, ರಾಮ್ ಕುಮಾರ್
೧೯೯೫ ಗಣೇಶನ ಗಲಾಟೆ ಕನ್ನಡ ಫಣಿ ರಾಮಚಂದ್ರ ಶಶಿಕುಮಾರ್
೧೯೯೫ ಧೀರ್ಘ ಸುಮಂಗಲಿ ಕನ್ನಡ ಡಿ.ರಾಜೇಂದ್ರ ಬಾಬು ವಿಷ್ಣುವರ್ಧನ್
೧೯೯೫ ಬೇಟೆಗಾರ ಕನ್ನಡ ಎ.ಟಿ.ರಘು ಅಂಬರೀಶ್
೧೯೯೫ ಬಂಗಾರದ ಕಳಶ ಕನ್ನಡ ಭಾರ್ಗವ ವಿಷ್ಣುವರ್ಧನ್, ಅಂಜನಾ
೧೯೯೫ ಶ್ರಾವಣ ಸಂಜೆ ಕನ್ನಡ ಎ.ಟಿ.ರಘು ರಾಮ್ ಕುಮಾರ್, ಚರಣ್ ರಾಜ್
೧೯೯೬ ಆಯುಧ ಕನ್ನಡ ಅಯ್ಯಪ್ಪ ಪಿ ಶರ್ಮ ವಿಜಯಶಾಂತಿ, ಸಾಯಿಕುಮಾರ್
೧೯೯೬ ಅನುರಾಗ ದೇವತೆ ಕನ್ನಡ ಭಾಸ್ಕರ್ ಶಶಿಕುಮಾರ್
೧೯೯೬ ಬಂಗಾರದ ಮನೆ ಕನ್ನಡ ಭಾರ್ಗವ ದೇವರಾಜ್
೧೯೯೬ ಮನೆ ಮನೆ ರಾಮಾಯಣ ಕನ್ನಡ ಭಾಸ್ಕರ್ ಅಭಿಜಿತ್, ಸಾಯಿಕುಮಾರ್
೧೯೯೬ ಮುದ್ದಿನ ಅಳಿಯ ಕನ್ನಡ ಎಚ್.ವಾಸು ಶಶಿಕುಮಾರ್
೧೯೯೬ ಮುದ್ದಿನ ಸೊಸೆ ಕನ್ನಡ ಸಾಯಿಪ್ರಕಾಶ್ ಅಭಿಜಿತ್
೧೯೯೬ ಶಿವಲೀಲೆ ಕನ್ನಡ ಎಸ್.ಸ್ವಾಮಿನಾಥನ್ ಕಲ್ಯಾಣ್ ಕುಮಾರ್
೧೯೯೬ ಹೆತ್ತವಳ ಕೂಗು ಕನ್ನಡ ವಿ.ಉಮಾಶಂಕರ್ ಅಭಿಜಿತ್
೧೯೯೭ ಅಮ್ಮಾವ್ರ ಗಂಡ ಕನ್ನಡ ಫಣಿ ರಾಮಚಂದ್ರ ಶಿವರಾಜ್ ಕುಮಾರ್
೧೯೯೭ ಗಣೇಶ ಐ ಲವ್ ಯೂ ಕನ್ನಡ ಫಣಿ ರಾಮಚಂದ್ರ ಅನಂತ್ ನಾಗ್
೧೯೯೭ ಗಂಡೆದೆ ಭೈರ ಕನ್ನಡ ವಿ.ಸೋಮಶೇಖರ್ ದೇವರಾಜ್
೧೯೯೭ ಜಾಕಿಚಾನ್ ಕನ್ನಡ ಥ್ರಿಲ್ಲರ್ ಮಂಜು ಸುಮನ್, ಅರುಣ್ ಪಾಂಡ್ಯನ್, ತಾರ
೧೯೯೭ ಪೋಲಿಸ್ ಬೇಟೆ ಕನ್ನಡ ಜಿ.ಕೆ.ಮುದ್ದುರಾಜ್ ಸಾಯಿಕುಮಾರ್
೧೯೯೭ ಸಾಂಗ್ಲಿಯಾನ ಭಾಗ-೩ ಕನ್ನಡ ರವೀಂದ್ರನಾಥ್ ದೇವರಾಜ್
೧೯೯೮ ಬಯಲು ದೀಪ ಕನ್ನಡ ಡಿ.ಎ.ಉಪಾಧ್ಯ ಶ್ರೀಧರ್
೧೯೯೮ ಬಿಸಿರಕ್ತ ಕನ್ನಡ ಎಸ್.ಶಿವಕುಮಾರ್ ಸುನಿಲ್
೧೯೯೮ ಸ್ತ್ರೀ ಕನ್ನಡ ಶ್ರುತಿ, ಶಶಿಕುಮಾರ್
೨೦೦೧ ಜೇನು ಗೂಡು ಕನ್ನಡ ಎಸ್.ಉಮೇಶ್ ದೇವರಾಜ್, ಕುಮಾರ್ ಗೋವಿಂದ್, ಶ್ರುತಿ

Tags:

🔥 Trending searches on Wiki ಕನ್ನಡ:

ಧರ್ಮಸ್ಥಳಉಪ್ಪು (ಖಾದ್ಯ)ಭಾರತದ ರಾಷ್ಟ್ರಪತಿಚೋಳ ವಂಶಸಂಧಿಮುಖ್ಯ ಪುಟಬೆಂಗಳೂರುಪಂಜಾಬಿನ ಇತಿಹಾಸಶಾಂತರಸ ಹೆಂಬೆರಳುವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಕರ್ನಾಟಕ ಸಂಗೀತಆಟಹಾಗಲಕಾಯಿಶಬ್ದಮಣಿದರ್ಪಣಮೊದಲನೆಯ ಕೆಂಪೇಗೌಡಗುಪ್ತಗಾಮಿನಿ (ಧಾರಾವಾಹಿ)ದಶಾವತಾರಸಂಸ್ಕೃತಿಭಾರತೀಯ ರಿಸರ್ವ್ ಬ್ಯಾಂಕ್ಅಮೀಬಾಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳುಚಂದ್ರಜಾಗತಿಕ ತಾಪಮಾನ ಏರಿಕೆಅಯಾನುಮುದ್ದಣಸಂಗೊಳ್ಳಿ ರಾಯಣ್ಣಅಮೇರಿಕ ಸಂಯುಕ್ತ ಸಂಸ್ಥಾನವಾಣಿಜ್ಯ ಪತ್ರದಯಾನಂದ ಸರಸ್ವತಿಜನ್ನರೋಸ್‌ಮರಿಭಾರತದಲ್ಲಿನ ಶಿಕ್ಷಣಭತ್ತನಿರುದ್ಯೋಗಯೋನಿಬಂಡಾಯ ಸಾಹಿತ್ಯಕನ್ನಡ ಗುಣಿತಾಕ್ಷರಗಳುಧೊಂಡಿಯ ವಾಘ್ವಲ್ಲಭ್‌ಭಾಯಿ ಪಟೇಲ್ಸವರ್ಣದೀರ್ಘ ಸಂಧಿಅಕ್ಕಮಹಾದೇವಿಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಮೋಂಬತ್ತಿಮುಟ್ಟುಮದುವೆಅಂಬಿಗರ ಚೌಡಯ್ಯಮೈಗ್ರೇನ್‌ (ಅರೆತಲೆ ನೋವು)ಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಗಾದೆಚಂದನಾ ಅನಂತಕೃಷ್ಣಕನ್ನಡ ಕಾವ್ಯಮಾಸ್ತಿ ವೆಂಕಟೇಶ ಅಯ್ಯಂಗಾರ್ಪಾಂಡವರುವಿಜಯನಗರಕನ್ನಡದಲ್ಲಿ ಸಣ್ಣ ಕಥೆಗಳುಜೋಡು ನುಡಿಗಟ್ಟುರವೀಂದ್ರನಾಥ ಠಾಗೋರ್ವಿಷ್ಣುವರ್ಧನ್ (ನಟ)ಎ.ಪಿ.ಜೆ.ಅಬ್ದುಲ್ ಕಲಾಂಪಪ್ಪಾಯಿಭಾರತದ ಸರ್ವೋಚ್ಛ ನ್ಯಾಯಾಲಯಜ್ಞಾನಪೀಠ ಪ್ರಶಸ್ತಿಖಂಡಕಾವ್ಯಆದಿ ಶಂಕರಭಾರತದಲ್ಲಿ ತುರ್ತು ಪರಿಸ್ಥಿತಿಅರಿಸ್ಟಾಟಲ್‌ಗ್ರಾಮ ಪಂಚಾಯತಿಜೀವವೈವಿಧ್ಯಆಯ್ದಕ್ಕಿ ಲಕ್ಕಮ್ಮಪಂಚ ವಾರ್ಷಿಕ ಯೋಜನೆಗಳುದಿಕ್ಕುವೇದಆಗಮ ಸಂಧಿರೋಮನ್ ಸಾಮ್ರಾಜ್ಯಸಾರಜನಕಗ್ರಂಥ ಸಂಪಾದನೆಸಹಕಾರಿ ಸಂಘಗಳುಹೈಡ್ರೊಜನ್ ಕ್ಲೋರೈಡ್ರತನ್ ನಾವಲ್ ಟಾಟಾ🡆 More