ಸಂಜಿದಾ ಖಾತುನ್ (ಜನನ ೪ ಏಪ್ರಿಲ್ ೧೯೩೩) ಬಾಂಗ್ಲಾದೇಶದ ಸಂಗೀತಶಾಸ್ತ್ರಜ್ಞೆ.
ಅವರು ೨೦೨೧ ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು.
ಖಾತುನ್ ೧೯೫೫ ರಲ್ಲಿ ಢಾಕಾ ವಿಶ್ವವಿದ್ಯಾನಿಲಯದಿಂದ ಬಂಗಾಳಿ ಸಾಹಿತ್ಯದಲ್ಲಿ ತನ್ನ ಪದವಿಯನ್ನು ಪೂರ್ಣಗೊಳಿಸಿದಳು. ಅವರು ೧೯೫೭ ವಿಶ್ವ ಭಾರತಿ ವಿಶ್ವವಿದ್ಯಾಲಯದಿಂದ ಬಾಂಗ್ಲಾ ಭಾಷೆಯಲ್ಲಿ ತಮ್ಮ ಎಂಎ ಪದವಿಯನ್ನು ಪಡೆದರು.
ಖಾತುನ್ ಬಂಗಾಳಿ ಸಾಹಿತ್ಯವನ್ನು ಕಲಿಸಲು ಢಾಕಾ ವಿಶ್ವವಿದ್ಯಾಲಯದ ಅಧ್ಯಾಪಕರನ್ನು ಸೇರಿದರು. ೧೯೭೧ ರ ವಿಮೋಚನಾ ಯುದ್ಧದ ಸಮಯದಲ್ಲಿ ಬಾಂಗ್ಲಾದೇಶ ಮುಕ್ತಿ ಸಂಗ್ರಾಮಿ ಶಿಲ್ಪಿ ಸಂಸ್ಥೆ ಮತ್ತು ೧೯೬೦ ರ ದಶಕದ ಆರಂಭದಲ್ಲಿ ಛಾಯಾನಾತ್ ಸಂಸ್ಥಾಪಕರಲ್ಲಿ ಖತುನ್ ಒಬ್ಬರು. ಅವರು ಛಾಯನತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.
ಖಾತುನ್ ವಹಿದುಲ್ ಹುಕ್ ಅವರನ್ನು ವಿವಾಹವಾದರು ಮತ್ತು ಅವರಿಗೆ ೩ಮಕ್ಕಳಿದ್ದಾರೆ- ಅಪಾಲಾ ಫರ್ಹತ್ ನಾವೇದ್ (ದಿವಂಗತ), ಪಾರ್ಥ ತನ್ವೀರ್ ನಾವೇದ್, ರುಚಿರಾ ತಬಸ್ಸುಮ್ ನಾವೇದ್.
This article uses material from the Wikipedia ಕನ್ನಡ article ಸಂಜಿದಾ ಖಾತುನ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.