ವಿ.ಸೀತಾರಾಮಯ್ಯ

೧೯೨೩ ರಿಂದ ೧೯೨೮ ರವರೆಗೆ ಮೈಸೂರಿನಶಾರದಾವಿಲಾಸ ಪ್ರೌಢಶಾಲೆಯಲ್ಲಿ ಉಪಾಧ್ಯಾಯರಾಗಿದ್ದರು.

೧೯೨೮ ರಿಂದ ೧೯೫೫ ರವರೆಗೆ ವಿವಿಧ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ೧೯೫೬ರಿಂದ ೧೯೫೮ರ ವರೆಗೆ ಬೆಂಗಳೂರು ಆಕಾಶವಾಣಿ ನಿಲಯದ ಭಾಷಣ ವಿಭಾಗದ ಮುಖ್ಯಸ್ಥರಾಗಿದ್ದರು. ೧೯೬೪ರಿಂದ ೧೯೬೮ರವರೆಗೆ ಹೊನ್ನಾವರ ಕಾಲೇಜಿನ ಪ್ರಾಂಶುಪಾಲರಾಗಿದ್ದರು.

ವಿ.ಸೀತಾರಾಮಯ್ಯ
ಚಿತ್ರವಿ.ಸೀತಾರಾಮಯ್ಯ
ಜನನದ ದಿನಾಂಕ೨ ಅಕ್ಟೋಬರ್ 1899
ಸಾವಿನ ದಿನಾಂಕ೪ ಸೆಪ್ಟೆಂಬರ್ 1983
ಮರಣ ಸ್ಥಳಬೆಂಗಳೂರು
ವೃತ್ತಿಕಲಿಸುವವರು, essayist, ಲೇಖಕ
ರಾಷ್ಟ್ರೀಯತೆಭಾರತ, ಬ್ರಿಟಿಷ್ ರಾಜ್, ಭಾರತೀಯ ಪ್ರಭುತ್ವ
ಮಾತನಾಡುವ ಅಥವಾ ಬರೆಯುವ ಭಾಷೆಗಳುಕನ್ನಡ
ಪೌರತ್ವಭಾರತ, ಬ್ರಿಟಿಷ್ ರಾಜ್, ಭಾರತೀಯ ಪ್ರಭುತ್ವ
ದೊರೆತ ಪ್ರಶಸ್ತಿಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಲಿಂಗಪುರುಷ
ಹಸ್ತಾಕ್ಷರV. Seetharamaiah's Signature.svg
ಮಹಾರಾಜ ಕಾಲೇಜು
ಚಿತ್ರ:Images (11).jpg
'ಪ್ರೊ. ವಿ.ಸೀತಾರಾಮಯ್ಯನವರ ಜೊತೆಯಲ್ಲಿ ಶಿವರಾಮ ಕಾರಂತರು ಇದ್ದಾರೆ'

ಜನನ ಹಾಗೂ ಬಾಲ್ಯ

ವಿ.ಸೀ. ಎಂದೆ ಖ್ಯಾತರಾದ ಶ್ರೀ ವಿ.ಸೀತಾರಾಮಯ್ಯನವರು ೧೮೯೯ರ ಅಕ್ಟೋಬರ ೨ರಂದು ಬೆಂಗಳೂರು ಜಿಲ್ಲೆಯ ಬೂದಿಗೆರೆ ಗ್ರಾಮದಲ್ಲಿ ಜನಿಸಿದರು. ತಂದೆ, ವೆಂಕಟರಾಮಯ್ಯ, ತಾಯಿ ದೊಡ್ಡವೆಂಕಟಮ್ಮ. ಮೈಸೂರು ಮಹಾರಾಜಾ ಕಾಲೇಜಿನಿಂದ ೧೯೨೦ರಲ್ಲಿ ಬಿ.ಏ. ಪದವಿಯನ್ನೂ, ೧೯೨೨ರಲ್ಲಿ ಎಮ್.ಎ. ಪದವಿಯನ್ನೂ ಪಡೆದರು.

ವಿ.ಸೀ.ರವರು ಬರೆದ ಕವನಸಂಗ್ರಹಗಳು

ಚಿತ್ರ:God-of-kannada.jpg
'ಪ್ರೊ. ವಿ.ಸೀ.ರವರ ಜೊತೆಯಲ್ಲಿ ಕನ್ನಡದ ದಿಗ್ಗಜರೆಲ್ಲಾ ಕುಳಿತಿದ್ದಾರೆ'
  • ದೀಪಗಳು,
  • ಗೀತಗಳು,
  • ನೆಳಲು-ಬೆಳಕು,
  • ದ್ರಾಕ್ಷಿ-ದಾಳಿಂಬೆ,
  • ಹೆಜ್ಜೆ ಪಾಡು,
  • ಅರಲು-ಬರಲು.
  • (ಅರಲು-ಬರಲು ಕೃತಿಗೆ ೧೯೭೩ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.)

'ಲಲಿತ ಪ್ರಬಂಧಗಳು

  • ಬೆಳದಿಂಗಳು,
  • ಸೀಕರಣೆ

ನಾಟಕಗಳು

  • ಆಗ್ರಹ,
  • ಸೊಹ್ರಾಬ್ ರುಸ್ತುಮ್,
  • ಶ್ರೀಶೈಲ ಶಿಖರ ( ಈ ನಾಟಕವು
  • ‘ ಪಾಪ ಪುಣ್ಯ’ ಹೆಸರಿನ ಚಲನಚಿತ್ರವಾಗಿದೆ.)

ಸೃಜನಾತ್ಮಕ ರಚನೆಗಳು

  • ಮಹನೀಯರು,
  • ಕಾಲೇಜ ದಿನಗಳು‌.
  • ಅಶ್ವತ್ಥಾಮನ್.
  • ಕವಿ ಕಾವ್ಯ ದೃಷ್ಟಿ(ವಿಮರ್ಶೆ).
  • ಹಣಪ್ರಪಂಚ.
  • ಅರ್ಥ ಮತ್ತು ಮೌಲ್ಯ(ಐ.ಎ.ರಿಚರ್ಡ್ಸನ ಕೃತಿ).
  • ಸಾಹಿತ್ಯಾವಲೋಕನ.
  • ಕಲಾನುಭವ (ಇದು ವಿ.ಸೀ.ಯವರ ಕೆಲವು ಉಪನ್ಯಾಸಗಳ ಸಂಗ್ರಹ).

ಅನುವಾದಿತ ಕೃತಿಗಳು

  • 'ಪಿಗ್ಮ್ಯಾಲಿಯನ್',
  • 'ಮೇಜರ ಬಾರ್ಬರ',
  • 'ಬಂಗಾಳಿ ಸಾಹಿತ್ಯ ಚರಿತ್ರೆ

ವಿ.ಸೀ. ಅವರ ಸಂಪಾದಿತ ಕೃತಿಗಳು

  • 'ಕವಿರಾಜಮಾರ್ಗ',
  • 'ವಡ್ಡಾರಾಧನೆ',
  • 'ವ್ಯಾಕರಣಗಳು',
  • 'ಯಕ್ಷಗಾನ',
  • 'ಜನಪದ ಸಾಹಿತ್ಯ'.

ಉಲ್ಲೇಖಗಳು

Tags:

ವಿ.ಸೀತಾರಾಮಯ್ಯ ಜನನ ಹಾಗೂ ಬಾಲ್ಯವಿ.ಸೀತಾರಾಮಯ್ಯ ವಿ.ಸೀ.ರವರು ಬರೆದ ಕವನಸಂಗ್ರಹಗಳುವಿ.ಸೀತಾರಾಮಯ್ಯ ಲಲಿತ ಪ್ರಬಂಧಗಳುವಿ.ಸೀತಾರಾಮಯ್ಯ ನಾಟಕಗಳುವಿ.ಸೀತಾರಾಮಯ್ಯ ಸೃಜನಾತ್ಮಕ ರಚನೆಗಳುವಿ.ಸೀತಾರಾಮಯ್ಯ ಅನುವಾದಿತ ಕೃತಿಗಳುವಿ.ಸೀತಾರಾಮಯ್ಯ ವಿ.ಸೀ. ಅವರ ಸಂಪಾದಿತ ಕೃತಿಗಳುವಿ.ಸೀತಾರಾಮಯ್ಯ ಉಲ್ಲೇಖಗಳುವಿ.ಸೀತಾರಾಮಯ್ಯಮೈಸೂರು

🔥 Trending searches on Wiki ಕನ್ನಡ:

ನಾಗರೀಕತೆಪೂರ್ಣಚಂದ್ರ ತೇಜಸ್ವಿಒಡೆಯರ್ಕಾಟೇರಬೀಚಿಫೇಸ್‌ಬುಕ್‌ಅಶ್ವತ್ಥಮರಸಂಸ್ಕೃತವಚನ ಸಾಹಿತ್ಯಹುರುಳಿಬಿ.ಎಫ್. ಸ್ಕಿನ್ನರ್ಪೆನೆಲೋಪ್ ಫಿಟ್ಜ್‌ಗೆರಾಲ್ಡ್ಐಸಿಐಸಿಐ ಬ್ಯಾಂಕ್ತತ್ಸಮ-ತದ್ಭವಮೂಲಭೂತ ಕರ್ತವ್ಯಗಳುಭಕ್ತಿ ಚಳುವಳಿರಾಮಾಚಾರಿ (ಕನ್ನಡ ಧಾರಾವಾಹಿ)ನೀರಿನ ಸಂರಕ್ಷಣೆಸರ್ವೆಪಲ್ಲಿ ರಾಧಾಕೃಷ್ಣನ್ಭಾರತದ ನದಿಗಳುಸಿದ್ಧಾಂತಜಾತಿಭೀಷ್ಮಪರಿಸರ ವ್ಯವಸ್ಥೆಶಾಲೆರಾಶಿವಿವಾಹವ್ಯಾಕ್ಸಿನೇಷನ್ (ಲಸಿಕೆ ಹಾಕುವುದು)ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಸವದತ್ತಿಕಾದಂಬರಿಪುರಾತತ್ತ್ವ ಶಾಸ್ತ್ರಕನ್ನಡ ವ್ಯಾಕರಣಗ್ರಂಥಾಲಯಗಳುಕರ್ಣಬೃಹದೀಶ್ವರ ದೇವಾಲಯಮಾಸ್ಕೋದುರ್ಯೋಧನಸೂರ್ಯವ್ಯೂಹದ ಗ್ರಹಗಳುಅಂತರ್ಜಲದಿಯಾ (ಚಲನಚಿತ್ರ)ಬಬಲಾದಿ ಶ್ರೀ ಸದಾಶಿವ ಮಠವಜ್ರಮುನಿರಕ್ತದೊತ್ತಡತಾಲ್ಲೂಕುದಕ್ಷಿಣ ಕನ್ನಡಕಲ್ಪನಾಮುಹಮ್ಮದ್ಉತ್ತರ ಕರ್ನಾಟಕಆರೋಗ್ಯಷಟ್ಪದಿಕರ್ನಾಟಕದ ನದಿಗಳುಕನ್ನಡಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕದಂಬ ರಾಜವಂಶರವೀಂದ್ರನಾಥ ಠಾಗೋರ್ಮಂಗಳ (ಗ್ರಹ)ಕರ್ಕಾಟಕ ರಾಶಿತೆನಾಲಿ ರಾಮಕೃಷ್ಣರಗಳೆವ್ಯಂಜನಜೋಗಹಲಸಿನ ಹಣ್ಣುಝಾನ್ಸಿ ರಾಣಿ ಲಕ್ಷ್ಮೀಬಾಯಿಶ್ರೀಲಂಕಾ ಕ್ರಿಕೆಟ್ ತಂಡಅರವಿಂದ ಮಾಲಗತ್ತಿಸಮಾಜಶಾಸ್ತ್ರಬುಧರನ್ನಡಾಪ್ಲರ್ ಪರಿಣಾಮಗೋಕಾಕ್ ಚಳುವಳಿ🡆 More