ಚಂದವಳ್ಳಿಯ ತೋಟ, ಟಿ.ವಿ.ಸಿಂಗ್ ಠಾಕೂರ್ ನಿರ್ದೇಶಿಸಿರುವ ೧೯೬೪ರ ಭಾರತೀಯ ಕನ್ನಡ ಚಲನಚಿತ್ರವಾಗಿದ್ದು, ತ.ರಾ.ಸುಬ್ಬರಾಯ ಅವರು ಬರೆದಿರುವ ಚಂದವಳ್ಳಿಯ ತೋಟ ಕಾದಂಬರಿ ಆಧಾರಿತವಾಗಿದೆ. ಈ ಚಲನಚಿತ್ರದಲ್ಲಿ ಡಾ.ರಾಜ್ಕುಮಾರ್, ಉದಯಕುಮಾರ್ ಮತ್ತು ಜಯಂತಿ ಮುಖ್ಯ ಪಾತ್ರಗಳಲ್ಲಿದ್ದಾರೆ.
ಬಿಡುಗಡೆಯಿಂದ ಉತ್ತಮ ಪ್ರಶಂಸೆಗಳ ಜೊತೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಸಾಲಿನಲ್ಲಿ ಭಾರತೀಯ ಹಳ್ಳಿಗಳ ಬಡತನದ ಪರವಾಗಿ ಹೋರಾಟುವ ಗಾಂಧೀತತ್ವದಿಂದಾಗಿ ಉತ್ತಮ ಪ್ರಾದೇಶಿಕ ಕನ್ನಡ ಚಲನಚಿತ್ರ ಪ್ರಶಸ್ತಿಯನ್ನೂ ಪಡೆಯಿತು.
ಚಂದವಳ್ಳಿಯ ತೋಟ | |
---|---|
ನಿರ್ದೇಶನ | ಟಿ.ವಿ.ಸಿಂಗ್ ಠಾಗೋರ್ |
ನಿರ್ಮಾಪಕ | ಟಿ.ಎನ್.ಶ್ರೀನಿವಾಸನ್ |
ಲೇಖಕ | ತ ರಾ ಸು |
ಆಧಾರ | ತ ರಾ ಸು ಅವರ ಚಂದವಳ್ಳಿಯ ತೋಟ ಕಾದಂಬರಿ ಆಧಾರಿತ ಚಿತ್ರ |
ಪಾತ್ರವರ್ಗ | ರಾಜಕುಮಾರ್ ಉದಯಕುಮಾರ್ ಜಯಂತಿ ರಾಜಶ್ರೀ |
ಸಂಗೀತ | ಟಿ.ಜಿ.ಲಿಂಗಪ್ಪ |
ಛಾಯಾಗ್ರಹಣ | ಬಿ.ದೊರೈರಾಜ್ |
ಸಂಕಲನ | ವೆಂಕಟರಾಮ್ ರಘುಪತಿ |
ಸ್ಟುಡಿಯೋ | ಪಾಲ್ಸ್ ಮತ್ತು ಕಂಪನಿ |
ಬಿಡುಗಡೆಯಾಗಿದ್ದು | ೧೯೬೪ |
ಅವಧಿ | ೧೪೫ ನಿಮಿಷಗಳು |
ದೇಶ | ಭಾರತ |
ಭಾಷೆ | ಕನ್ನಡ |
ಸಂಗೀತವನ್ನು ಟಿ.ಜಿ.ಲಿಂಗಪ್ಪ ನೀಡಿದ್ದರೆ, with ಸಾಹಿತ್ಯವನ್ನು ಆರ್.ಎನ್.ಜಯಗೋಪಾಲ್ ಮತ್ತು ತ ರ ಸು ಬರೆದಿದ್ದಾರೆ.
ಈ ಲೇಖನ ೧೯೬೦ರ ಕನ್ನಡ ಚಲನಚಿತ್ರಗಳ ಚುಟುಕು. ನೀವು ಈ ಲೇಖನವನ್ನು ಉತ್ತಮಪಡಿಸುವಲ್ಲಿ ವಿಕಿಪೀಡಿಯಕ್ಕೆ ನೆರವಾಗಬಹುದು. |
This article uses material from the Wikipedia ಕನ್ನಡ article ಚಂದವಳ್ಳಿಯ ತೋಟ (ಸಿನೆಮಾ), which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.