ಕಾ. ತ. ಚಿಕ್ಕಣ್ಣ: ಭಾರತೀಯ ಲೇಖಕ

ಕಾ.ತ.ಚಿಕ್ಕಣ್ಣರವರು ಸಾಹಿತಿ.

ಕರ್ನಾಟಕ ಸರಕಾರದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದವರು. ಬೆಂಗಳೂರಿನ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿಯಾಗಿದ್ದರು.

ಕಾ. ತ. ಚಿಕ್ಕಣ್ಣ
ಕಾ. ತ. ಚಿಕ್ಕಣ್ಣ: ಬಾಲ್ಯ, ವಿದ್ಯಾಬ್ಯಾಸ, ಸೇವೆ
ಚಿಕ್ಕಣ್ಣ
ಜನನ೩೦ ಮೇ, ೧೯೫೨
ಕಾಳಮ್ಮನ ಕೊಪ್ಪಲು ತಾಲ್ಲೂಕು, ಮೈಸೂರು ಜಿಲ್ಲೆ
ಕಾವ್ಯನಾಮಕಾತಚಿ
ವೃತ್ತಿಲೇಖಕ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಮೈಸೂರು ವಿಶ್ವವಿದ್ಯಾನಿಲಯ
ಕಾಲ೨೧ನೆಯ ಶತಮಾನ
ಪ್ರಕಾರ/ಶೈಲಿಸಣ್ಣಕತೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ,
ವಿಷಯಸಂಸ್ಕೃತಿ
ಸಾಹಿತ್ಯ ಚಳುವಳಿಸಮಾಜವಾದ
ಪ್ರಮುಖ ಪ್ರಶಸ್ತಿ(ಗಳು)ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪುರಸ್ಕಾರ ಪ್ರಶಸ್ತಿ

ಪ್ರಭಾವಗಳು

ಬಾಲ್ಯ

ಹುಟ್ಟೂರು ಕಾಳಮ್ಮನ ಕೊಪ್ಪಲು, ಮೈಸೂರು ಜಿಲ್ಲೆ. ತಂದೆ ತಮ್ಮೇ ಗೌಡ, ತಾಯಿ ಚೆನ್ನಮ್ಮ.

ವಿದ್ಯಾಬ್ಯಾಸ

ಕಾಳಮ್ಮನ ಕೊಪ್ಪಲು ಹೈಸ್ಕೂಲ್ ಹರದಹಳ್ಳಿ. ಪಿಯುಸಿ ಸಾಲಿಗ್ರಾಮ. ಪದವಿ ಮಹಾರಾಜ ಕಾಲೇಜು ಮೈಸೂರು, ಸ್ನಾತಕೊತ್ತರ ಪದವಿ ಮೈಸೂರು ವಿಶ್ವವಿದ್ಯಾನಿಲಯ.

ಸೇವೆ

ಭಾಷಾಂತರಕಾರನಾಗಿ ಸರ್ಕಾರಿ ಸೇವೆ ಪ್ರಾರಂಭ, ಕನ್ನಡ ಸಂಸ್ಕೃತಿ ಇಲಾಖೆಯ ಪ್ರಭಾರಿ ನಿದೇರ್ಶಕರಾಗಿ ಸೇವೆ ಸಲ್ಲಿಸಿದ್ದಾರೆ.

ಸಾಹಿತ್ಯ ಸೇವೆ

ಕಥಾ ಸಂಕಲನ

  1. ಬಿಳಲು ಬಿಟ್ಟ ಬದುಕು,
  2. ಒಡಲುರಿ ,
  3. ವಾಸನಾಮಯ ಬದುಕಿನ ಆಚೆ-ಈಚೆ,
  4. ಮನಸು ಮುಗಿಲು,
  5. ಅಗಾಂತರ, ಕಂಡೇರಿ,
  6. ಮೋಡ ನೆರಳ ನಿರಾಳ,
  7. ಕಾತಚಿ ಕಥಾರಂಗ

ಕಾದಂಬರಿ

  1. ಮುಂಜಾವು(1989),
  2. ದಂಡೆ(1999).

ನಾಟಕ

  1. ವಧೂಟಿ(1997),
  2. ಚದುರಂಗ(2012).

ಪ್ರಬಂಧ ಸಂಕಲನ

  1. ಬಳ್ಳಿಸಾಲು(1996) ,
  2. ಉಕ್ಕೆ ಸಾಲು(2010)

ಕವನ ಸಂಕಲನ

  1. ಗೋಚಲು (1997),
  2. ಮೆಕ್ಕೆ ಒಕ್ಕಲು(2010)

ಬಾಲ ಸಾಹಿತ್ಯ

ಕನಕದಾಸರು,(1982)

ಸಂಪಾದನೆ

  1. ಕನಕ ಕಿರಣ,
  2. ಪ್ರೈಸ್ಲೆಸ್ ಗೋಲ್ಡ್,
  3. ಭಾರತಿ ಪ್ರಿಯ,
  4. ನಯಸೇನ,
  5. ಹೊನ್ನಾರು,
  6. ಸಂಗೋಳ್ಳಿ ರಾಯಣ್ಣ,
  7. ದಿನಮಾನ,
  8. ಕನಕೋದು,
  9. ಕನಕಭಾರತಿ,
  10. ಮುತ್ತು ಬಂದಿದೆ ಕೇರಿಗೆ,
  11. ಮೈತ್ರಿ,
  12. ಸಂಯುಕ್ತ,
  13. ಸಂಪದ,
  14. ಸ್ವರ್ಣ ಸಂಚಯ.

ನಿಯತಕಾಲಿಕೆ ಸಂಪಾದನೆ

  1. ಕನ್ನಡ ಸಂಸ್ಕಂತಿ ವಾರ್ತೆ.
  2. ಕನಕಸ್ಪೂರ್ತಿ.

ಪ್ರಧಾನ ಸಂಪಾದನೆ

  1. ಕಾಳಿದಾಸ,
  2. ಕೋಳೂರುಮಲ್ಲಪ್ಪ,
  3. ಡಾ.ಆರ್.ನಾಗಮಗೌಡ,
  4. ಟಿ.ಮರಿಗಪ್ಪ,
  5. ಸಂತಕವಿ ಕನಕದಾಸರು,
  6. ಅರಿವಿನ ಅಡಿಗೆ,
  7. ಕನಕ ಮರುದರ್ಶನ,
  8. ಕನಕ ತರಂಗಿಣಿ,
  9. ಕನಕದಾಸರ ಕೃತಿಗಳ ಸಂಪಾದನೆಯ ಸಾಂಸ್ಕಂತಿಕ ರಾಜಾಕಾರಣ,
  10. ಜನಪದ ಲೋಕದೃಷ್ಟಿಯ ಮೂಲಕ ಕನಕಸಾಹಿತ್ಯ ಅಧ್ಯಯನ,
  11. ಕನಕದಾಸರ ಕಾವ್ಯ ಮತ್ತು ಸಂಗೀತ,
  12. ಕನಕ ಓದು,
  13. ಬಯಲು ಆಲಯದೊಳಗೊ,
  14. ಕನಕಲೋಕ.

ಕಾ.ತ.ಚಿ. ಕೃತಿಗಳ ಕುರಿತ ವಿಮರ್ಶಾ ಕೃತಿಗಳು

  1. ಸೊಲ್ಲೆತ್ತಿ,
  2. ನೀರೋಳಗಣ ಬೆಳಕು,
  3. ಹೊತ್ತಿಗೆ

ದೃಶ್ಯರೂಪಕಗಳು

ಕತೆಗಳು

  1. ಒಡಲುರಿ,
  2. ಹುಚ್ಚೇರಿಯ ಎಸರಿನ ಪ್ರಸಂಗ,
  3. ದಾವರ,
  4. ಆಯಾಮ,
  5. ಕೊಂಡಿ ಮೂಳ್ಳುಗಳು,
  6. ಸಂತೆಮಾಳದ ಹಾದಿಗುಂಟ

ಕಥಾರಂಗ

ನಾಟಕ

  1. ಸತ್ಯವತಿ,
  2. ಕಟ್ಟುಗಳು,
  3. ವಂಶಸ್ಥರು,
  4. ಗಂಟಾದ ನಂಟು,
  5. ತಿರಿದುಣ್ಣವ ಜನರ ನಡುವೆ,
  6. ವಾಸನಾಮಯ ಬದುಕಿನ ಆಚೆ-ಈಚೆ,
  7. ಗದ್ದೆಗಮ್ಮ,
  8. ಹುಚ್ಚೀರಿಯ ಎಸರಿನ ಪ್ರಸಂಗ.

ದೂರದರ್ಶನದ ದಾರವಾಹಿಗಳು

  1. ದಾವರ,
  2. ಆಯಾಮ,
  3. ಕಿವಿಮೇಲಿನ ಕೂದಲು,
  4. ಮುಂಗಾರು ಮಳೆಯ ಸಂಜೆ.

ದ್ವನಿಸುರುಳಿ

  1. ಬೆಳ್ಳಕ್ಕಿ ಸಾಲು,
  2. ಕನಸು ಚೆಲ್ಲಾವೆ,
  3. ಇದೇನೆ ಸಖಿ.

ರಂಗ ನಿರ್ದೇಶನ

  1. ಪಂಪಕಾವ್ಯ ವೈಭವ,
  2. ಮಾಯಾಲಾಸ್ಯ,
  3. ಮುತ್ತು ಬಂದಿದೆ ಕೇರಿಗೆ,
  4. ಬೆಳ್ಳಕ್ಕಿ ಸಾಲು,
  5. ಸಂತಕವಿ ಕನಕದಾಸರು,
  6. ತಲ್ಲಣಿಸದಿರು ಮನವೆ,
  7. ಕನಕ ಕಾವ್ಯ ವೈಭವ

ಪ್ರಶಸ್ತಿ

  1. ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪುರಸ್ಕಾರ.
  2. ವರ್ಧಮಾನ ಪುರಸ್ಕಾರ,
  3. ಆರ್ಯಭಟ ಪುರಸ್ಕಾರ,
  4. ವೀಚಿ ಸಾಹಿತ್ಯ ಪುಸ್ತಕ ಪುರಸ್ಕಾರ,
  5. ವಿಶ್ವಕಮ್ಮಟ ಚೇತನ ಪ್ರಶಸ್ತಿ (2012),
  6. ಕನಕರತ್ನ ಪ್ರಶಸ್ತಿ(2012),
  7. ಕನಕಶ್ರೀ ಪ್ರಶಸ್ತಿ(2012),
  8. ಡಾ.ಹೆಚ್.ಡಿ. ಚೌಡಯ್ಯ ಸಾಹಿತ್ಯ ಪ್ರಶಸ್ತಿ(2014),
  9. ಕನ್ನಡ ಸಾಹಿತ್ಯ ಪರಿಷತ್ತು ಶತಮಾನೋತ್ಸವ ಗೌರವ ಪುರಸ್ಕಾರ(2014),
  10. ಕನ್ನಡ ತಮಿಳು ಸೌಹಾರ್ದ ಪ್ರಶಸ್ತಿ(2015),
  11. ಸಂಸ್ಕಂತಿ ದಾಮ ಸುವರ್ಣ ಶ್ರೀ ಪ್ರಶಸ್ತಿ(2016),
  12. ಇತರೆ ಸಾಂಸ್ಕಂತಿಕ ಸಂಘ ಸಂಸ್ಥೆಗಳಿಂದ ಗೌರವ.

ಆಡಳಿತ

  1. ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತ,
  2. ಭಾಷಾಂತರ ಸರಲೀಕರಣ ಸಮಿತಿ ಸದಸ್ಯ.
  3. ರಾಜ್ಯದ ವಿವಿಧ ಸಮಿತಿಯಲ್ಲಿ ಅಧ್ಯಕ್ಷ, ಸದಸ್ಯ,
  4. ಅನೇಕ ಹುದ್ದೆಗಳನ್ನು ನಿರ್ವಹಿಸಿದ್ದಾರೆ.
  5. ಪ್ರಸ್ತುತ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಬೆಂಗಳೂರು ಸಮನ್ವಯಾಧಿಕಾರಿ.

ಉಲ್ಲೇಖ

Tags:

ಕಾ. ತ. ಚಿಕ್ಕಣ್ಣ ಬಾಲ್ಯಕಾ. ತ. ಚಿಕ್ಕಣ್ಣ ವಿದ್ಯಾಬ್ಯಾಸಕಾ. ತ. ಚಿಕ್ಕಣ್ಣ ಸೇವೆಕಾ. ತ. ಚಿಕ್ಕಣ್ಣ ಸಾಹಿತ್ಯ ಸೇವೆಕಾ. ತ. ಚಿಕ್ಕಣ್ಣ ದೃಶ್ಯರೂಪಕಗಳುಕಾ. ತ. ಚಿಕ್ಕಣ್ಣ ಕಥಾರಂಗಕಾ. ತ. ಚಿಕ್ಕಣ್ಣ ಪ್ರಶಸ್ತಿಕಾ. ತ. ಚಿಕ್ಕಣ್ಣ ಆಡಳಿತಕಾ. ತ. ಚಿಕ್ಕಣ್ಣ ಉಲ್ಲೇಖಕಾ. ತ. ಚಿಕ್ಕಣ್ಣ

🔥 Trending searches on Wiki ಕನ್ನಡ:

ಅಕ್ಬರ್ಭಾರತದ ರಾಷ್ಟ್ರೀಯ ಚಿಹ್ನೆನೇಮಿಚಂದ್ರ (ಲೇಖಕಿ)ಜೋಗಿ (ಚಲನಚಿತ್ರ)ವ್ಯಕ್ತಿತ್ವಭೌಗೋಳಿಕ ಲಕ್ಷಣಗಳುಫೇಸ್‌ಬುಕ್‌ನರ ಅಂಗಾಂಶಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಶಾಲಿವಾಹನ ಶಕೆಮಡಿವಾಳ ಮಾಚಿದೇವಒನಕೆ ಓಬವ್ವದೆಹಲಿ ಸುಲ್ತಾನರುಕಲಬುರಗಿಸುಮಲತಾಶಿಶುನಾಳ ಶರೀಫರುಪ್ಲಾಸಿ ಕದನದಾಸವಾಳಜೈನ ಧರ್ಮಶ್ರವಣಾತೀತ ತರಂಗನೀರಿನ ಸಂರಕ್ಷಣೆಕ್ರೀಡೆಗಳುವಡ್ಡಾರಾಧನೆಉತ್ತರ ಕನ್ನಡಯೂಟ್ಯೂಬ್‌ಹಸಿರುಮನೆ ಪರಿಣಾಮಆಯುರ್ವೇದಧೊಂಡಿಯ ವಾಘ್ಲಾರ್ಡ್ ಕಾರ್ನ್‍ವಾಲಿಸ್ವಿಜ್ಞಾನಅಕ್ಕಮಹಾದೇವಿದುಗ್ಧರಸ ಗ್ರಂಥಿ (Lymph Node)ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಊಳಿಗಮಾನ ಪದ್ಧತಿಜಿ.ಎಸ್.ಶಿವರುದ್ರಪ್ಪವಿಧಾನ ಪರಿಷತ್ತುಪರಿಸರ ವ್ಯವಸ್ಥೆಕರ್ನಾಟಕದ ನದಿಗಳುಸಂಧಿಗುರುತ್ವಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಕರ್ನಾಟಕ ಜನಪದ ನೃತ್ಯಸುರಪುರದ ವೆಂಕಟಪ್ಪನಾಯಕಪಂಜಾಬ್ಸಂಶೋಧನೆಹೊಯ್ಸಳಭಾರತ ಸಂವಿಧಾನದ ಪೀಠಿಕೆಅರವಿಂದ ಘೋಷ್ಹಣವ್ಯಾಸರಾಯರುಮಲೆನಾಡುಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರಎರಡನೇ ಮಹಾಯುದ್ಧಯುವರತ್ನ (ಚಲನಚಿತ್ರ)ಮಾಸ್ತಿ ವೆಂಕಟೇಶ ಅಯ್ಯಂಗಾರ್ತಂತ್ರಜ್ಞಾನಕಪ್ಪುಬಿ.ಎಫ್. ಸ್ಕಿನ್ನರ್ಸಚಿನ್ ತೆಂಡೂಲ್ಕರ್ಉಪ್ಪಿನ ಸತ್ಯಾಗ್ರಹಭಾರತೀಯ ಕಾವ್ಯ ಮೀಮಾಂಸೆಪ್ರಬಂಧ ರಚನೆಕೆ. ಅಣ್ಣಾಮಲೈತತ್ಪುರುಷ ಸಮಾಸಹರಿಹರ (ಕವಿ)ದಕ್ಷಿಣ ಭಾರತದ ನದಿಗಳುಬಾದಾಮಿಮೈಸೂರು ದಸರಾಸ್ವರಹಲ್ಮಿಡಿಏಲಕ್ಕಿಕರ್ನಾಟಕ ವಿಧಾನ ಪರಿಷತ್ದ್ರಾವಿಡ ಭಾಷೆಗಳುಗುಪ್ತಗಾಮಿನಿ (ಧಾರಾವಾಹಿ)ಜ್ಯೋತಿಷ ಶಾಸ್ತ್ರದ ನಕ್ಷತ್ರಗಳು🡆 More