ಅಚ್ಯುತ ಸಮಂಥಾ

ಅಚ್ಯುತ ಸಮಂಥಾ ಇವರು ೨೦ ಜನವರಿ ೧೯೬೫ ರಲ್ಲಿ ಜನಿಸಿದರು.ಇವರು ಕಳಿಂಗ ವಿಶ್ವವಿದ್ಯಾನಿಲಯ ಕೈಗಾರಿಕಾ ತಂತ್ರಜ್ಞಾನ (ಕೆ ಐ ಐ ಟಿ)ಮತ್ತು ಕಳಿಂಗ ವಿಶ್ವವಿದ್ಯಾನಿಲಯದ ಸಮಾಜ ವಿಜ್ಞಾನ (ಕೆ ಐ ಎಸ್ ಎಸ್) ಸಂಸ್ಥೆಗಳನ್ನು ಸ್ಥಾಪಿಸಿದರು.

ಇವರು ತರಗತಿ ಒಂದರಿಂದ ಸ್ನಾತಕೋತ್ತರ ಪದವಿವರೆಗೆ ಶಿಕ್ಷಣ ಜೊತೆಗೆ ವೃತ್ತಿ ತರಬೇತಿ,ಊಟ ಮುಂತಾದ ಸೌಕರ್ಯಗಳನ್ನು ವಿದ್ಯಾರ್ಥಿಗಳಿಗೆ ಉಚಿವಾಗಿ ನೀಡುತ್ತಿದ್ದಾರೆ; ಕೆಐಐಟಿ ಅಂತಾರಾಷ್ಟ್ರೀಯ ಶಾಲೆ (ಕೆಐಎಸ್) ,ಒಂದು ಅಂತಾರಾಷ್ಟ್ರೀಯ ಬಾಕಲಾರಿಯೇಟ್ ಅಂಗಸಂಸ್ಥೆ ಶಾಲೆಯಾಗಿದೆ ಮತ್ತು ಕಳಿಂಗ ವ್ಶೆದ್ಯಕೀಯ ವಿಜ್ಞಾನ ಮಹಾವಿದ್ಯಾಲಯ(ಕೆ ಐ ಎಮ್ ಎಸ್)ವು ವ್ಶೆದ್ಯಕೀಯ ಕಾಲೇಜಾಗಿದೆ. ಇವರು ತಮ್ಮ ಕದಂಬಿನಿ ಮೀಡಿಯ ಎಂಬ ಖಾಸಗಿ ಸಂಸ್ಥೆಯ ಮೂಲ ಕಲೆ[ಶಾಶ್ವತವಾಗಿ ಮಡಿದ ಕೊಂಡಿ] ಹಾಗೂ ಸಂಸ್ಕೃತಿಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ ಹಾಗೂ ಇವರು ಸುಮಾರು ೨೦೦೦ನೇ ಇಸವಿಯಿಂದ ಮಕ್ಕಳ ಮಿಸ್ ಇಂಡಿಯಾ ಸ್ಪರ್ಧೆಯ ನನ್ಹಿ ಪಾರಿ(ಪುಟ್ಟ ಅಪ್ಸರೆ)ಯ ಸಂಘಟಕರಾಗಿದ್ದಾರೆ. ಮತ್ತು ಇವರು ೨೫ ಆಧ್ಯಾತ್ಮಿಕ ಕೇಂದ್ರಗಳನ್ನು ಮತ್ತು ದೇವಾಲಯಗಳನ್ನು ಸ್ಥಾಪಿಸಿದ್ದಾರೆ ಮತ್ತು ಮಹಾತ್ಮ ಗಾಂಧಿ ಬುಡಕಟ್ಟು ವಸ್ತು ಸಂಗ್ರಹಾಲಯದ ಗಾಂಧಿ ಗ್ರಾಮವನ್ನು ಸ್ಥಾಪಿಸುವ ಮೂಲಕಬುಡಕಟ್ಟು ಜೀವನ ಕಲೆ ಮತ್ತು ಸಂಸ್ಕೃತಿ,ಯೋಗ ಮತ್ತು ಆಧ್ಯಾತ್ಮಿಕತೆಗೆ ಪ್ರಕ್ರಿಯೆಯಲ್ಲಿದೆ. ನಂತರ ಇವರು ಡಾಪೊಡಿಲ್ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯದಿಂದ ಹಲವಾರು ಡಿ.ಲಿಟ್ ಪದವಿಯನ್ನು ಪಡೆದಿದ್ದಾರೆ.

ಜೀವನ ಚರಿತ್ರೆ

ಸಮಂತಾ ಅವರು ಶ್ರೀ ಅನದಿ ಚರಣ್ ಸಾಮಂತ ಮತ್ತು ಶ್ರೀ ಮತಿ ನಿಲಿಮಾ ರಾಣಿಯವರ ಪುತ್ರರಾಗಿ ೨೦.೦೧.೧೯೬೫ ರಲ್ಲಿ ಒಡಿಸಾದ ಕಟಕ್ ಜಿಲ್ಲೆಯ ಕಲಾರಬಂಕಾ ಹಳ್ಳಿಯಲ್ಲಿ ಜನಿಸಿದರು. ಮತ್ತು ಇವರು ೪ ವರ್ಷದವನಾಗಿದ್ದಾಗ ಇವರ ತಂದೆ ಮರಣ ಹೊಂದಿದರು.ಮತ್ತು ಇವರ ವಿಧವೆಯಾದ ತಾಯಿ ಮತ್ತು ೭ ಸಹೋದರರೊಂದಿಗೆ ಬಡತನದ ಕುಟುಂಬದಲ್ಲಿ ಬೆಳೆದವರು.ತದನಂತರ ಇವರು ಉಟಾಕಲ್ ವಿಶ್ವವಿದ್ಯಾಲಯದ ರಸಾಯನ ಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿ ಪಡೆದರು.ಅಚ್ಯುತರು ಕಾಲೇಜುಗಳಲ್ಲಿ ಭೋಧನೆ ನಡೆಸಿ ದಶಕಗಳ ದೀರ್ಘಾವದಿಯ ಅನುಭವದ ಭಂಡಾರವನ್ನು ಹೊಂದಿದ್ದರು. ಭುವನೇಶ್ವರದಲ್ಲಿ ಉಟ್ಕಾಲ್ ವಿಶ್ವವಿದ್ಯಾಲಯದ ಮಹರ್ಷಿ ಕಾಲೇಜಿನಲ್ಲಿ ರಸಾಯನಶಾಸ್ತ್ರ ಪ್ರಯೋಗಾಲಯದ ಸಹಾಯಕರಾಗಿದ್ದರು.

ಶಿಕ್ಷಣತಜ್ಞ

ಅಚ್ಯುತ ಸಮಂತರು ಸಂಸ್ಥಾಪಕ.ಮಾಜಿ ಚಾನ್ಸಲರ್,ಮತ್ತು ಕಿಯೆಟ್ ವಿಶ್ವವಿದ್ಯಾಲಯದ ಕಾರ್ಯದಶ್ರಿ; ಕೆ ಐ ಟಿ ಟಿ ಅಂತಾರಾಷ್ಟ್ರೀಯ ಶಾಲೆ , ಕಳಿಂಗ ಸಂಸ್ಥೆಯ ವೈದ್ಯಕೀಯ ವಿಜ್ಞಾನ (ಕೆ ಐ ಎಮ್ ಎಸ್) ,ಕೆ ಐ ಐ ಟಿ , ನಿವ್ರಹಣೆ ಶಾಲೆ (ಕೆ ಎಸ್ ಒ ಎಮ್), ಕೆ ಐ ಐ ಟಿ ಸ್ಕೂಲ್ ಆಫ್ ಗ್ರಾಮೀಣ ನಿವ್ರಹಣೆ (ಕೆ ಎಸ್ ಆರ್ ಎಮ್),ಕೆಐಐಟಿ ಸ್ಕೂಲ್ ಆಫ್ ಕಂಪ್ಯೂಟರ್ ಅರ್ಜಿ (ಕೆ ಎಸ್ ಸಿ ಎ),ಕೆಐಐಟಿ ಸ್ಕೂಲ್ ಆಫ್ ತಂತ್ರಜ್ಞಾನ (ಕೆ ಎಸ್ ಬಿ ಟಿ),ಕೆಐಐಟಿ ಕಾನೂನು ಶಾಲೆ (ಕೆ ಎಲ್ ಎಸ್),ಕೆಐಐಟಿ ಭಾಷೆಯ ಶಾಲೆ (ಕೆ ಎಸ್ ಒ ಸಿ), ಕಳಿಂಗ ಸಂಸ್ಥೆಯ ದಂತ ವಿಜ್ಞಾನ (ಕೆ ಐ ಡಿ ಎಸ್) ಮತ್ತು ಕಳಿಂಗ ಪಾಲಿಟೆಕ್ನಿಕ್ ಹಲವಾರು ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ.

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳ ಸದಸ್ಯ:

ಇವರು ವಿಶ್ವವಿದ್ಯಾಲಯದ ಸದಸ್ಯರು. ಮತ್ತು ಅನುದಾನ ಆಯೋಗ(ಯು ಜಿ ಸಿ),ತಾಂತ್ರಿಕ ಶಿಕ್ಷಣಕ್ಕಾಗಿ ಎಲ್ಲಾ ಭಾರತೀಯ ಮಂಡಳಿಯ ಕಾರ್ಯಕಾರಿ ಸದಸ್ಯ (ಎಐಸಿಟಿಇ), ಕೇಂದ್ರ ಶಿಕ್ಷಣದ ಶೈಕ್ಷಣಿಕ ಮಂಡಳಿ ಸದಸ್ಯ ಮತ್ತು ಭಾರತೀಯ ವಿಜ್ಞಾನ ಕಾಂಗ್ರೆಸ್ ನ ಕಾರ್ಯಕಾರಿ ಸಮಿತಿ ಸದಸ್ಯರು. ಇವರು ಅಂತರಾಷ್ಟ್ರೀಯ ಸಂಸ್ಥೆಗಳ ಸದಸ್ಯರಾಗಿದ್ದರು. ಜೊತೆಗೆ ಇವರು ವಿಶ್ವವಿದ್ಯಾನಿಲಯದ ಅಧ್ಯಕ್ಷರ ಅಂತರಾಷ್ಟ್ರೀಯ ಸಂಘದ ಸದಸ್ಯರಾಗಿದ್ದರು(ಐ ಎ ಯು ಪಿ), ಅಮೇರಿಕ ರಾಜ್ಯಗಳ ಒಕ್ಕೂಟ; ಅಂತರಾಷ್ಟ್ರೀಯ ಶಿಕ್ಷಣ ಸಂಸ್ಥೆ(ಐಐಇ), ನ್ಯೂಯಾರ್ಕ್ ಸಿಟಿ; ಏಷ್ಯಾ ಪ್ಯಾಸಿಫಿಕ್ ವಿಶ್ವವಿದ್ಯಾನಿಲಯದ ಸಹಯೋಗ(ಎಯುಎಡಿ); ಏಷ್ಯಾದ ವಿಶ್ವವಿದ್ಯಾನಿಲಯದ ಚಲನಶೀಲತೆ ಮತ್ತು ಫೆಸಿಫಿಕ್(ಯು ಎಮ್ ಎ ಪಿ), ಬ್ಯಾಂಕ್ ಕಾಕ್ ,ಥೈಲ್ಯಾಂಡ್;ಏಷ್ಯಾ-ಫೆಸಿಫಿಕ್ ಸಾರ್ವಜನಿಕ ಆರೋಗ್ಯದ ನಿಯತಕಾಲಿಕ(ಎ ಪಿ ಎ ಸಿ ಪಿ ಎಚ್);ಯುನೈಟೆಡ್ ರಾಷ್ಟ್ರದ ಶೈಕ್ಷಣಿಕ ಪ್ರಭಾವ(ಯು ಎನ್ ಎ) ಮತ್ತು ಏಷ್ಯಾದ ಆರ್ಥಿಕ ವೇದಿಕೆ(ಎ ಇ ಎಫ್),(ಐ ಎಫ್ ಇ) (ಮಕ್ಕಳ ಮತ್ತು ಯುವಜನತೆಯ ಚಲನ ಚಿತ್ರಗಳಿಗಾಗಿ ಅಂತರಾಷ್ಟ್ರಿಯ ಕೇಂದ್ರ,ದುಬೈ).

ಗೌರವಾರ್ಥ ಪ್ರಶಸ್ತಿಗಳು:

  1. .ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಟ- ಭಾರತ ೨೦೧೧ ರ ಕೇಂದ್ರ ವಿಶ್ವವಿದ್ಯಾಲಯ,[ಶಾಶ್ವತವಾಗಿ ಮಡಿದ ಕೊಂಡಿ]
  2. .ರಾಷ್ಟ್ರೀಯ ವಿಶ್ವವಿದ್ಯಾಲಯ-೨೦೦೯ ಕ್ಯಾಂಬೋಡಿಯ.
  3. .ಡ್ಯಾಪೋಡಿಲ್ ಅಂತರಾಷ್ಟ್ರಿಯ ವಿಶ್ವವಿದ್ಯಾಲಯ,ಬಾಂಗ್ಲದೇಶ-೨೦೧೪.
  4. .ಅಂತರಾಷ್ಟ್ರೀಯ ವೈದ್ಯಕೀಯ ಶಾಸ್ತ್ರ-ಬಿಶ್ಕೆಕೆ ಕಿರ್ಗಿಸ್ತಾನ್,೨೦೧೪.
  5. .ಚೋಸನ್ ವಿಶ್ವವಿದ್ಯಾಲಯ, ದಕ್ಷಿಣ ಕೊರಿಯ-೨೦೧೪.
  6. .ಸೊಯೋಲ್ ಎರ್ಡ್ಮ್ ವಿಶ್ವವಿದ್ಯಾಲಯ,ಮಂಗೋಲಿಯಾ-೨೦೧೪.
  7. .ಜಲಲಬಾದ್ ರಾಜ್ಯ ವಿಶ್ವವಿದ್ಯಾಲಯ, ಕಿರ್ಗಿಸ್ತಾನ್ ೨೦೧೪.
  8. .ಜಲಾಲ್-ಅಬಾತ್ ವಿಶ್ವವಿದ್ಯಾಲಯ, ಕಿರ್ಗಿಸ್ತಾನ್ ೨೦೧೪.
  9. .ತಾಲುಸ್ ರಾಜ್ಯ ವಿಶ್ವವಿದ್ಯಾಲಯ, ಕಿರ್ಗಿಸ್ತಾನ್ ೨೦೧೫
  10. .ವಿಸ್ಕಿಕ್-ಕುಲ್ ಸಹಕಾರಿ ಸಂಸ್ಥೆ, ಕೊರಾಕೋಲ್ ೨೦೧೫.
  11. .ಆರೋಗ್ಯ ವಿಜ್ಞಾನದ ಡೆಜಿಯಾನ್ ಸಂಸ್ಥೆ- ಡೆಜಿಯಾನ್,ಕೊರಿಯಾ ೨೦೧೫
  12. .ಡಿಬ್ರುಗರ್ ವಿಶ್ವವಿದ್ಯಾಲಯ, ಡಿಲಿಟಲ್ ಗೌರವಾರ್ಥ ಪ್ರಶಸ್ತಿ ೨೦೧೬.

ಪ್ರಶಸ್ತಿಗಳು ಮತ್ತು ದಾಖಲೆಗಳು

ಸಮಂತಾ ಅವರು ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.ಮತ್ತು ಸಾಮಾಜಿಕ ಉದ್ಯಮಶೀಲತೆಯ ಕ್ಷೇತ್ರದಲ್ಲಿ ಹೊಸ ದಾಖಲೆಗಳನ್ನು ರಚಿಸಿದ್ದಾರೆ.ಇವರು ಅಮೇರಿಕಾದ ಅಂಚಿನ ಅಡಿಪಾಯವು ಪ್ರಪಂಚದ ಅಗ್ರ ೧೫ ಸಾಮಾಜಿಕ ಉದ್ಯಮಿಗಳ ಪೈಕಿ ಇವರು ಒಬ್ಬರೆಂದು ಗುರುತಿಸಿದೆ.  ಸಮಂತಾ ಲಿಂಕಾ ದಾಖಲೆಗಳ ಪುಸ್ತಕದಲ್ಲಿ ಭಾರತದ ಕಿರಿಯ ವಿಶ್ವವಿದ್ಯಾಲಯದ ಚಾನ್ಸೆಲರ್ ಆಗಿ ಕಾಣಿಸಿಕೊಳ್ಳುತ್ತಾರೆ. 
  • ೨೦೧೮"ಕ್ಯಾಂಬೋಡಿಯಾದ ವಿಶ್ವವಿದ್ಯಾಲಯದಿಂದ ಸಮಂತಾರಿಗೆ ಮಾನವಶಾಸ್ತ್ರಾದಲ್ಲಿ ವಿಶೇಷವಾದ ಪ್ರಾಧ್ಯಾಪಕತ್ವವನ್ನು ನೀಡಿ ಗೌರವಿಸಿದೆ.
  • ೨೦೧೫ ರಲ್ಲಿಮಂಗೋಲಿಯಾದ ಅತ್ಯುತ್ತಮ ನೌಕರ ಎಂದೇ ಪ್ರಸಿಧ್ದರಾದ ಇವರು"ಉನ್ನತ ನಾಗರಿಕ"ಎಂಬ ಪ್ರಶಸ್ತಿಯನ್ನು ಪಡೆದರು.
  • ೨೦೧೫ ರಲ್ಲಿ ಮಾನವೀಯತೆಯ ಸೇವೆಗಾಗಿ ಬಹ್ರೇನ್-ಐಸಾ ಸಾಮ್ರಾಜ್ಯದ ಉನ್ನತ ನಾಗರಿಕ ಪ್ರಶಸ್ತಿ ಪಡೆದರು.
  • ೨೦೧೫ ರಲ್ಲಿ ವಿಶ್ವ ಸಿ.ಎಸ್.ಆರ್ ಕಾಂಗ್ರೇಸ್,ಹೊಸ ದೆಹಲಿ ನೀಡಿದ ಹಾಲ್ ಆಫ್ ಫೇಮ್.
  • ೨೦೧೫ ರಲ್ಲಿ ಹೊಸ ದೆಹಲಿ ಆರ್ಥಿಕ ಕಾಲದಲ್ಲಿ ಉದ್ಯಮಶೀಲತಾ ಶೃಂಗ ಸಭೆಯಲ್ಲಿ ಯಶಸ್ವಿ ಉದ್ಯಮಿ ಪ್ರಶಸ್ತಿ ಪಡೆದರು.
  • ೨೦೧೪ ರಲ್ಲಿ ಹೊಸ ದೆಹಲಿಯಲ್ಲಿ ಇಂಡಿಯಾದ ಸಮಾವೇಶವನ್ನು ಮಾರ್ಪಡಿಸುವ ಚಿಂತನಾ ಮಾಧ್ಯಮದಿಂದ ಭಾರತ ಪ್ರಶಸ್ತಿಯನ್ನು ಆಲೋಚಿಸಿತು.
  • ೨೦೧೪ ರಲ್ಲಿ ಭಾರತದ ಕಂಪ್ಯೂಟರ್ ಸಮಾಜ ಗೌರವಾನ್ವಿತ ಫೆಲೋಶಿಪ್ ಪ್ರಶಸ್ತಿಯನ್ನು ಪಡೆದಿದ್ದಾರೆ(ಸಿ.ಎಸ್.ಐ) ಹೈದರಾಬಾದ್,.
  • ೨೦೧೨ ರಲ್ಲಿ ಉಟ್ಕಲ್ ಶ್ರೀ ಪ್ರಶಸ್ತಿ.
  • ೧೫ನೇ ಭಗವಾನ್ ಮಹಾವೀರ ಪ್ರಶಸ್ತಿ.
  • ರಾಷ್ಟೀಯ ಫಾರ್ಮಸಾ ವಿಶ್ವವಿದ್ಯಾಲಯ,೨೦೧೨ರಲ್ಲಿ ತೈವಾನ್ನಿಂದ ಡಾ.ಸಮಂತ ರವರಿಗೆ ಗೌರವ ಡಾಕ್ಟರೇಟ್ ಬಂದಿತು.
  • ೨೦೧೨-೨೦೧೨ ರಲ್ಲಿ ಜವಹರಲಾಲ್ ನೆಹರು ಪ್ರಶಸ್ತಿ.
  • ೨೦೧೧- ೨೦೧೨ರಲ್ಲಿ ಕ್ವಿಂಪ್ರೋ ಪ್ಟಾಟಿನಂ ಪ್ರಮಾಣಿತ ಶಿಕ್ಷಣಕ್ಕಾಗಿ ಪ್ರಶಸ್ತಿ ಪಡೆದಿದ್ದಾರೆ.
  • ೨೦೧೩ ರಲ್ಲಿ ಕುಮಾರ ಶ್ರೀ ಯುವಕರ'ಶಿಕ್ಷಣ ಕ್ಷೇತ್ರದಲ್ಲಿ ಅನುತರಣೀಯ ಸಮಾಜ ಸೇವೆಯ ಕೆಲಸವನ್ನು ನಿರ್ವಹಿಸುತ್ತಿದ್ದರು.

ಉಲ್ಲೇಖಗಳು

Tags:

ಅಚ್ಯುತ ಸಮಂಥಾ ಜೀವನ ಚರಿತ್ರೆಅಚ್ಯುತ ಸಮಂಥಾ ಶಿಕ್ಷಣತಜ್ಞಅಚ್ಯುತ ಸಮಂಥಾ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳ ಸದಸ್ಯ:ಅಚ್ಯುತ ಸಮಂಥಾ ಗೌರವಾರ್ಥ ಪ್ರಶಸ್ತಿಗಳು:ಅಚ್ಯುತ ಸಮಂಥಾ ಪ್ರಶಸ್ತಿಗಳು ಮತ್ತು ದಾಖಲೆಗಳುಅಚ್ಯುತ ಸಮಂಥಾ ಉಲ್ಲೇಖಗಳುಅಚ್ಯುತ ಸಮಂಥಾದೇವಾಲಯಯೋಗ

🔥 Trending searches on Wiki ಕನ್ನಡ:

ಅಕ್ಬರ್ಮೊಘಲ್ ಸಾಮ್ರಾಜ್ಯಪ್ರಾಚೀನ ಈಜಿಪ್ಟ್‌ಬಾರ್ಬಿಅಲಾವುದ್ದೀನ್ ಖಿಲ್ಜಿಸನ್ನತಿಋತುಮಾಧ್ಯಮಗಣರಾಜ್ಯೋತ್ಸವ (ಭಾರತ)ಕನ್ನಡದಲ್ಲಿ ಜೀವನ ಚರಿತ್ರೆಗಳುರಾಹುಲ್ ಗಾಂಧಿಮೂಲಸೌಕರ್ಯಸಂಸ್ಕೃತ ಸಂಧಿತಾಜ್ ಮಹಲ್ಭಾರತದ ಚುನಾವಣಾ ಆಯೋಗಕಾನೂನುಭಂಗ ಚಳವಳಿಮಾರ್ಟಿನ್ ಲೂಥರ್ ಕಿಂಗ್ರಾಜಧಾನಿಗಳ ಪಟ್ಟಿಮಫ್ತಿ (ಚಲನಚಿತ್ರ)ರಾಮಕರ್ನಾಟಕ ಪತ್ರಿಕೋದ್ಯಮ ಇತಿಹಾಸಶ್ರೀಪಾದರಾಜರುಸಿಂಧೂತಟದ ನಾಗರೀಕತೆತಲಕಾಡುಜಾಗತೀಕರಣವೇದಪೂರ್ಣಚಂದ್ರ ತೇಜಸ್ವಿಆದೇಶ ಸಂಧಿಬಾಲ್ಯ ವಿವಾಹಮಕರ ಸಂಕ್ರಾಂತಿಭಾರತದ ಉಪ ರಾಷ್ಟ್ರಪತಿಜಾಹೀರಾತುಮ್ಯಾಂಚೆಸ್ಟರ್ಗಣೇಶ್ (ನಟ)ಚನ್ನಬಸವೇಶ್ವರಗರ್ಭಧಾರಣೆಕೈಗಾರಿಕಾ ನೀತಿನಕ್ಷತ್ರತೆರಿಗೆತಾಳೀಕೋಟೆಯ ಯುದ್ಧಯೇಸು ಕ್ರಿಸ್ತಗೃಹ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳುಗುಪ್ತ ಸಾಮ್ರಾಜ್ಯಅವಾಹಕಕಾಳ್ಗಿಚ್ಚುವೈದೇಹಿಗಾಂಧಾರಬೇಡಿಕೆಯ ಬೆಲೆ ಸ್ಥಿತಿಸ್ಥಾಪಕತ್ವಕರ್ನಾಟಕ ಸಂಗೀತಶ್ರೀ ರಾಮಾಯಣ ದರ್ಶನಂಕೂಡಲ ಸಂಗಮನರಿರಾಷ್ಟ್ರೀಯ ಸೇವಾ ಯೋಜನೆಒಂದೆಲಗನೆಪೋಲಿಯನ್ ಬೋನಪಾರ್ತ್ಸೂಕ್ಷ್ಮ ಅರ್ಥಶಾಸ್ತ್ರಕೆಂಗಲ್ ಹನುಮಂತಯ್ಯತಾಳಗುಂದ ಶಾಸನನಂಜನಗೂಡುಅಂತರಜಾಲಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಫುಟ್ ಬಾಲ್ಹೆಣ್ಣು ಬ್ರೂಣ ಹತ್ಯೆಹಿಮಾಲಯಕಲ್ಯಾಣ ಕರ್ನಾಟಕಭಾರತದಲ್ಲಿ ತುರ್ತು ಪರಿಸ್ಥಿತಿಮಂಗಳ (ಗ್ರಹ)ಜಂಬೂಸವಾರಿ (ಮೈಸೂರು ದಸರಾ)ಹೈದರಾಲಿಸಮಾಜಶಾಸ್ತ್ರಚಿತ್ರದುರ್ಗಶಬ್ದ ಮಾಲಿನ್ಯಕೃಷ್ಣಭಾರತದಲ್ಲಿ ಪಂಚಾಯತ್ ರಾಜ್ವಿಕ್ರಮಾದಿತ್ಯ ೬ಪರಶುರಾಮದಶರಥಬಾದಾಮಿ ಶಾಸನನರೇಂದ್ರ ಮೋದಿ🡆 More