ಭಾರತದ ಉಪ ರಾಷ್ಟ್ರಪತಿ

ಭಾರತದ ಉಪ ರಾಷ್ಟ್ರಪತಿಗಳು ಭಾರತ ಸರ್ಕಾರದ ಕಾರ್ಯಾಂಗದಲ್ಲಿ ರಾಷ್ಟ್ರಪತಿಯ ನಂತರ ಎರಡನೇ ಉನ್ನತ ಪದವಿಯ ಸರ್ಕಾರಿ ಅಧಿಕಾರಿಯಾಗಿದ್ದಾರೆ.

ಉಪ ರಾಷ್ಟ್ರಪತಿಗಳು ರಾಜ್ಯಸಭೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಶಾಸಕಾಂಗದ ಕರ್ತವ್ಯವನ್ನು ಕೂಡ ಹೊಂದಿದ್ದಾರೆ.

ಭಾರತದ ಉಪ ರಾಷ್ಟ್ರಪತಿ
ಭಾರತದ ಉಪ ರಾಷ್ಟ್ರಪತಿ
ಭಾರತದ ಉಪ ರಾಷ್ಟ್ರಪತಿ
ಅಧಿಕಾರಸ್ಥ
ಜಗ್ದೀಪ್ ಧಂಖರ್

ಎಂದಿನಿಂದ-೧೧ ಆಗಸ್ಟ್ ೨೦೨೨
Styleಗೌರವಾನ್ವಿತ (ಔಪಚಾರಿಕ)
ಘನವೆತ್ತ (ರಾಜತಾಂತ್ರಿಕ ಪತ್ರವ್ಯವಹಾರದಲ್ಲಿ)
ಅಧೀಕೃತ ಕಛೇರಿಉಪ ರಾಷ್ಟ್ರಪತಿ ಭವನ
ನೇಮಕಾಧಿಕಾರಿಚುನಾವಣಾ ಕಾಲೇಜ್ (ಭಾರತ)
ಅಧಿಕಾರಾವಧಿಐದು ವರ್ಷಗಳು. ಕಚೇರಿಯಲ್ಲಿ ಯಾವುದೇ ಅವಧಿ ಮಿತಿಗಳನ್ನು ವಿಧಿಸಲಾಗುವುದಿಲ್ಲ.
ಪ್ರಾರಂಭಿಕ ಅಧಿಕಾರಿಸರ್ವೆಪಲ್ಲಿ ರಾಧಾಕೃಷ್ಣನ್
೧೩ ಮೇ ೧೯೫೨
ಹುದ್ದೆಯ ಸ್ಥಾಪನೆಭಾರತದ ಸಂವಿಧಾನ
೨೬ ಜನವರಿ ೧೯೫೦
ಉಪಾಧಿಕಾರಿಭಾರತದ ಉಪ ರಾಷ್ಟ್ರಪತಿ
ವೇತನ4 ಲಕ್ಷ (ಯುಎಸ್$೮,೯೦೦) (per month)
ಅಧೀಕೃತ ಜಾಲತಾಣಭಾರತದ ಉಪ ರಾಷ್ಟ್ರಪತಿ

ಉಪ ರಾಷ್ಟ್ರಪತಿ ಚುನಾವಣೆ ೨೦೨೨

  • ಹಾಲಿ ಉಪರಾಷ್ಟ್ರಪತಿ ಜಗದೀಪ್ ಧಂಖಾರ್.
  • ೨೦೨೨ ಆಗಸ್ಟ್ 5 ರಂದು ಮತ ಎಣಿಕೆ ನಡೆದು ಉಪರಾಷ್ಟ್ರಪತಿಯಾಗಿ ಜಗದೀಪ್ ಧಂಖಾರ್ ಅವರು ಆಯ್ಕೆಯಾದರು.

ಆಯ್ಕೆ ವಿಧಿ ವಿಧಾನ

  • ಭಾರತೀಯ ಸಂವಿಧಾನದ 66 ನೇ ವಿಧಿಯು ಉಪಾಧ್ಯಕ್ಷರ ಚುನಾವಣೆಯ ವಿಧಾನವನ್ನು ಹೇಳುತ್ತದೆ. ಸಂಸತ್ತಿನ ಎರಡೂ ಸದನಗಳ ಸದಸ್ಯರನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನ ಸದಸ್ಯರು ಪರೋಕ್ಷವಾಗಿ ಚುನಾಯಿತರಾಗುತ್ತಾರೆ, ಏಕೈಕ ವರ್ಗಾವಣೆ ಮಾಡಬಹುದಾದ ಮತಗಳ ಮೂಲಕ ಪ್ರಮಾಣಾನುಗುಣ ಪ್ರತಿನಿಧಿಗಳ ವ್ಯವಸ್ಥೆಯ ಪ್ರಕಾರ ಮತ್ತು ಮತದಾನವು ಚುನಾವಣಾ ಆಯೋಗದಿಂದ ನಡೆಸಲ್ಪಟ್ಟ ರಹಸ್ಯ ಮತದಾನದ ಮೂಲಕ ನಡೆಯುವುದು.
  • ಚುನಾವಣೆ ವೇಳೆ ವಿಶೇಷ ಪೆನ್ ನಲ್ಲೇ ತಮ್ಮ ಆಯ್ಕೆ ಅಭ್ಯರ್ಥಿಯ ಹೆಸರಿನ ಮುಂದೆ ಗುರುತು ಮಾಡಬೇಕು. ಬೇರೆ ಪೆನ್ ಗಳನ್ನು ಬಳಕೆ ಮಾಡಿದ್ದೇ ಆದರೆ ಆ ಮತ ಅಸಿಂಧುವಾಗುತ್ತದೆ. ೨೦೧೭ರ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ರಹಸ್ಯ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಯಾವುದೇ ಪಕ್ಷಗಳು ತಮ್ಮ ಸಂಸದರಿಗೆ ಇಂಥಹದ್ದೇ ಅಭ್ಯರ್ಥಿಗಳಿಗೆ ಮತ ಹಾಕಬೇಕೆಂದು ವಿಪ್ ಜಾರಿ ಮಾಡುವಂತಿಲ್ಲ.

ಈವರೆಗಿನ ಉಪರಾಷ್ಟ್ರಪತಿಗಳು

    ವಿವರ
  • ಭಾರತದ ಉಪ ರಾಷ್ಟ್ರಪತಿ  ಅಧಿಕಾರದಲ್ಲಿದ್ದಾಗ ನಿಧನ
ಕ್ರಮ ಸಂಖ್ಯೆ ಹೆಸರು
(ಜನನ–ಮರಣ)
ಚಿತ್ರ ಅಧಿಕಾರ ಸ್ವೀಕರಿಸಿದ ದಿನಾಂಕ ಅಧಿಕಾರದಿಂದ ಇಳಿದ ದಿನಾಂಕ ರಾಷ್ಟ್ರಪತಿ(ಗಳು) ಪಕ್ಷ
1 ಸರ್ವೇಪಲ್ಲಿ ರಾಧಾಕೃಷ್ಣನ್
(1888–1975)
ಭಾರತದ ಉಪ ರಾಷ್ಟ್ರಪತಿ  13 ಮೇ 1952 12 ಮೇ 1957 ರಾಜೇಂದ್ರ ಪ್ರಸಾದ್ ಸ್ವತಂತ್ರ
13 ಮೇ 1957 12 ಮೇ 1962
2 ಜಾಕಿರ್ ಹುಸೇನ್
(1897–1969)
ಭಾರತದ ಉಪ ರಾಷ್ಟ್ರಪತಿ  13 ಮೇ 1962 12 ಮೇ 1967 ಸರ್ವೇಪಲ್ಲಿ ರಾಧಾಕೃಷ್ಣನ್ ಸ್ವತಂತ್ರ
3 ವಿ.ವಿ.ಗಿರಿ
(1894–1980)
ಭಾರತದ ಉಪ ರಾಷ್ಟ್ರಪತಿ  13 ಮೇ 1967 3 ಮೇ 1969 ಜಾಕಿರ್ ಹುಸೇನ್ ಸ್ವತಂತ್ರ
4 ಜಿ.ಎಸ್.ಪಾಠಕ್
(1896–1982)
 – 31 ಆಗಸ್ಟ್ 1969 30 ಆಗಸ್ಟ್ 1974  • ವಿ.ವಿ.ಗಿರಿ
 • ಫಕ್ರುದ್ದೀನ್ ಅಲಿ ಅಹ್ಮದ್
ಸ್ವತಂತ್ರ
5 ಬಿ. ಡಿ. ಜತ್ತಿ
(1912–2002)
ಭಾರತದ ಉಪ ರಾಷ್ಟ್ರಪತಿ  31 ಆಗಸ್ಟ್ 1974 30 ಆಗಸ್ಟ್ 1979  • ಫಕ್ರುದ್ದೀನ್ ಅಲಿ ಅಹ್ಮದ್
 • ನೀಲಂ ಸಂಜೀವ ರೆಡ್ಡಿ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
6 ಮಹಮ್ಮದ್ ಹಿದಾಯತುಲ್ಲಾ
(1905–1992)
ಭಾರತದ ಉಪ ರಾಷ್ಟ್ರಪತಿ  31 ಆಗಸ್ಟ್ 1979 30 ಆಗಸ್ಟ್ 1984  • ನೀಲಂ ಸಂಜೀವ ರೆಡ್ಡಿ
 • ಜೈಲ್ ಸಿಂಗ್
ಸ್ವತಂತ್ರ
7 ಆರ್.ವೆಂಕಟರಾಮನ್
(1910–2009)
ಭಾರತದ ಉಪ ರಾಷ್ಟ್ರಪತಿ  31 ಆಗಸ್ಟ್ 1984 24 ಜುಲೈ 1987 ಜೈಲ್ ಸಿಂಗ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
8 ಶಂಕರ್ ದಯಾಳ್ ಶರ್ಮ
(1918–1999)
ಭಾರತದ ಉಪ ರಾಷ್ಟ್ರಪತಿ  3 ಸೆಪ್ಟೆಂಬರ್ 1987 24 ಜುಲೈ 1992 ಆರ್.ವೆಂಕಟರಾಮನ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
9 ಕೆ.ಆರ್. ನಾರಾಯಣನ್
(1921–2005)
ಭಾರತದ ಉಪ ರಾಷ್ಟ್ರಪತಿ  21 ಆಗಸ್ಟ್ 1992 24 ಜುಲೈ 1997 ಶಂಕರ್ ದಯಾಳ್ ಶರ್ಮ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
10 ಕೃಷ್ಣ ಕಾಂತ್ಭಾರತದ ಉಪ ರಾಷ್ಟ್ರಪತಿ 
(1927–2002)
ಭಾರತದ ಉಪ ರಾಷ್ಟ್ರಪತಿ  21 ಆಗಸ್ಟ್ 1997 27 ಜುಲೈ 2002  • ಕೆ.ಆರ್. ನಾರಾಯಣನ್ • ಎ.ಪಿ.ಜೆ.ಅಬ್ದುಲ್ ಕಲಾಂ ಜನತಾ ದಳ
11 ಭೈರೋನ್ ಸಿಂಗ್ ಶೇಖಾವತ್
(1924–2010)
ಭಾರತದ ಉಪ ರಾಷ್ಟ್ರಪತಿ  19 ಆಗಸ್ಟ್ 2002 21 ಜುಲೈ 2007 ಎ.ಪಿ.ಜೆ.ಅಬ್ದುಲ್ ಕಲಾಂ ಭಾರತೀಯ ಜನತಾ ಪಕ್ಷ
12 ಹಮೀದ್ ಅನ್ಸಾರಿ
(1937–)
ಭಾರತದ ಉಪ ರಾಷ್ಟ್ರಪತಿ  11 ಆಗಸ್ಟ್ 2007 11 ಆಗಸ್ಟ್ 2012  • ಪ್ರತಿಭಾ ಪಾಟೀಲ್
 • ಪ್ರಣಬ್ ಮುಖರ್ಜಿ
 • ರಾಮನಾಥ್ ಕೋವಿಂದ್
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
11 ಆಗಸ್ಟ್ 2012 11 ಆಗಸ್ಟ್ 2017
13 ವೆಂಕಯ್ಯ ನಾಯ್ಡು
(1947–)
ಭಾರತದ ಉಪ ರಾಷ್ಟ್ರಪತಿ  11 ಆಗಸ್ಟ್ 2017 ಪ್ರಸ್ತುತ ರಾಮನಾಥ್ ಕೋವಿಂದ್ ಭಾರತೀಯ ಜನತಾ ಪಕ್ಷ

ನೋಡಿ

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು


Tags:

ಭಾರತದ ಉಪ ರಾಷ್ಟ್ರಪತಿ ಉಪ ರಾಷ್ಟ್ರಪತಿ ಚುನಾವಣೆ ೨೦೨೨ಭಾರತದ ಉಪ ರಾಷ್ಟ್ರಪತಿ ನೋಡಿಭಾರತದ ಉಪ ರಾಷ್ಟ್ರಪತಿ ಉಲ್ಲೇಖಗಳುಭಾರತದ ಉಪ ರಾಷ್ಟ್ರಪತಿ ಬಾಹ್ಯ ಸಂಪರ್ಕಗಳುಭಾರತದ ಉಪ ರಾಷ್ಟ್ರಪತಿಕಾರ್ಯಾಂಗಭಾರತ ಸರ್ಕಾರಭಾರತದ ಅಧ್ಯಕ್ಷರುರಾಜ್ಯಸಭೆ

🔥 Trending searches on Wiki ಕನ್ನಡ:

ವಿಧಾನ ಪರಿಷತ್ತುಬರವಣಿಗೆಬ್ಯಾಸ್ಕೆಟ್‌ಬಾಲ್‌ಗರ್ಭಪಾತಚಂದನಾ ಅನಂತಕೃಷ್ಣಸೀತಾ ರಾಮರೋಸ್‌ಮರಿ೨೦೧೬ ಬೇಸಿಗೆ ಒಲಿಂಪಿಕ್ಸ್ಕರ್ಕಾಟಕ ರಾಶಿಜಮಖಂಡಿಮುಖ್ಯ ಪುಟವಿಜಯ ಕರ್ನಾಟಕಕನ್ನಡ ಸಾಹಿತ್ಯ ಸಮ್ಮೇಳನಮಾಟ - ಮಂತ್ರಮಳೆನೀರು ಕೊಯ್ಲುಗುಣ ಸಂಧಿಇತಿಹಾಸರಾಷ್ಟ್ರೀಯತೆಕಾಲಾಯ ತಸ್ಮೈ ನಮಃ (ಚಲನಚಿತ್ರ)ಅಶ್ವತ್ಥಮರಪ್ರಜಾವಾಣಿಮಧ್ವಾಚಾರ್ಯಮುಹಮ್ಮದ್ಭಾರತ ಬಿಟ್ಟು ತೊಲಗಿ ಚಳುವಳಿಮಂಕುತಿಮ್ಮನ ಕಗ್ಗಭಾರತದಲ್ಲಿ ಪಂಚಾಯತ್ ರಾಜ್ಏಡ್ಸ್ ರೋಗಭಾರತೀಯ ಆಡಳಿತಾತ್ಮಕ ಸೇವೆಗಳುಭಾಷಾ ವಿಜ್ಞಾನರಾಮಕೋಟ ಶ್ರೀನಿವಾಸ ಪೂಜಾರಿಯುಗಾದಿಪುನೀತ್ ರಾಜ್‍ಕುಮಾರ್ಚಾಲ್ತಿ ಖಾತೆಪು. ತಿ. ನರಸಿಂಹಾಚಾರ್ರಾಮ್ ಮೋಹನ್ ರಾಯ್ರಾಯಲ್ ಚಾಲೆಂಜರ್ಸ್ ಬೆಂಗಳೂರುಆದೇಶ ಸಂಧಿಸಾಲ್ಮನ್‌ಎಳ್ಳೆಣ್ಣೆಸಾಂಗತ್ಯಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಇಮ್ಮಡಿ ಪುಲಿಕೇಶಿಜಾಗತಿಕ ತಾಪಮಾನ ಏರಿಕೆಗಾದೆಸಿದ್ಧಯ್ಯ ಪುರಾಣಿಕಕನ್ನಡ ಸಾಹಿತ್ಯರಾಜರಾಜೇಶ್ವರಿ ದೇವಸ್ಥಾನ ಪೊಳಲಿಲಕ್ಷ್ಮಿವ್ಯಾಪಾರಿಯುನೈಟೆಡ್ ಕಿಂಗ್‌ಡಂಮಾನವ ಸಂಪನ್ಮೂಲ ನಿರ್ವಹಣೆನೇತ್ರಾವತಿ ನದಿಮಣ್ಣುಗೂಬೆಜೀವವೈವಿಧ್ಯತೆರಿಗೆಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಸೌರ ಶಕ್ತಿಯಣ್ ಸಂಧಿಚಿಕ್ಕ ದೇವರಾಜಕಾಳಿದಾಸಕೈಗಾರಿಕೆಗಳುರವೀಂದ್ರನಾಥ ಠಾಗೋರ್ಪೌರತ್ವ (ತಿದ್ದುಪಡಿ) ಮಸೂದೆ, ೨೦೧೯ಜಿ.ಎಸ್.ಶಿವರುದ್ರಪ್ಪಜಾಗತೀಕರಣಹೂವುಮೈಗ್ರೇನ್‌ (ಅರೆತಲೆ ನೋವು)ಶ್ರೀಕೃಷ್ಣದೇವರಾಯವಿಜಯದಾಸರುಕತ್ತೆಕಿರುಬಭೌಗೋಳಿಕ ನಕ್ಷೆಗಂಗಾಬುಡಕಟ್ಟುಭಾರತೀಯ ಅಂಚೆ ಸೇವೆಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಹಿಮಾಲಯಜಾಹೀರಾತು🡆 More