ಧರ್ಮಾತ್ಮ , ಎ.ಜಗನ್ನಾಥನ್ ನಿರ್ದೇಶನ ಮತ್ತು ಎಂ.ರಾಜಗೋಪಾಲ್ ನಿರ್ಮಾಪಣ ಮಾಡಿರುವ ೧೯೮೮ರ ಕನ್ನಡ ಚಲನಚ್ರಿತ್ರ.
ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರಭಾಕರ್ , ಶಂಕರನಾಗ್ ಮತ್ತು ಅಂಬಿಕ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಧರ್ಮಾತ್ಮ | |
---|---|
ಧರ್ಮಾತ್ಮ | |
ನಿರ್ದೇಶನ | ಎ.ಜಗನ್ನಾಥನ್ |
ನಿರ್ಮಾಪಕ | ಎಂ.ರಾಜಗೋಪಾಲ್ |
ಪಾತ್ರವರ್ಗ | ಪ್ರಭಾಕರ್ (ದ್ವಿಪಾತ್ರದಲ್ಲಿ), ಅಂಬಿಕ, ಶಂಕರನಾಗ್, ದಿನೇಶ್, ಲೋಕನಾಥ್ |
ಸಂಗೀತ | ರಾಜನ್-ನಾಗೇಂದ್ರ |
ಛಾಯಾಗ್ರಹಣ | ಕಬೀರ್ ಲಾಲ್ |
ಬಿಡುಗಡೆಯಾಗಿದ್ದು | ೧೯೮೮ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಸರ್ವಶಕ್ತಿ ಪ್ರೊಡಕ್ಷನ್ಸ್ |
ನಾಯಕಿ(ಯರು) = ಅಂಬಿಕ
ಕ್ರಮ ಸಂಖ್ಯೆ | ಹಾಡು | ಗಾಯಕರು |
---|---|---|
1 | ದೇವರ ಮಕ್ಕಳು | ಎಸ್.ಪಿ.ಬಾಲಸುಬ್ರಹ್ಮಣ್ಯಂ |
2 | ಹೃದಯ ವೀಣೆಯು | ಎಸ್.ಪಿ.ಬಾಲಸುಬ್ರಹ್ಮಣ್ಯಂ,ವಾಣಿ ಜಯರಾಂ |
3 | ಗಾಳಿ ಮೈ ಸೋಕಿತು | ಚಿತ್ರಾ |
4 | ಚಿನ್ನ ಚಿನ್ನ ಒಂದೆ ಆಸೆ | ಎಸ್.ಪಿ.ಬಾಲಸುಬ್ರಹ್ಮಣ್ಯಂ,ಚಿತ್ರಾ |
5 | ಹೊಸದಾದ ಹಾಡೊಂದನ್ನು ನಾ ಹಾಡುವೇ | ಎಸ್.ಪಿ.ಬಾಲಸುಬ್ರಹ್ಮಣ್ಯಂ,ವಾಣಿ ಜಯರಾಂ, ನಾಗೇಂದ್ರ |
This article uses material from the Wikipedia ಕನ್ನಡ article ಧರ್ಮಾತ್ಮ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.