ಕು.ಶಿ. ಜಾನಪದ ಪ್ರಶಸ್ತಿ

ಕು.

ಶಿ. ಜಾನಪದ ಪ್ರಶಸ್ತಿ :- ಜಾನಪದ ಕ್ಷೇತ್ರ ಹಾಗೂ ಯಕ್ಷಗಾನ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ ಕು.ಶಿ.ಹರಿದಾಸ ಭಟ್ಟರ ಸವಿನೆನಪಿಗಾಗಿ ನೀಡುತ್ತಿರುವ ಪ್ರಶಸ್ತಿಯೇ ಕು.ಶಿ.ಜಾನಪದ ಪ್ರಶಸ್ತಿ.

ಪ್ರಶಸ್ತಿ ಪಡೆದವರ ವಿವರಗಳು:-

  1. ೧೯೯೨ ಅಂಬಲಿಕೆ ಹಿರಿಯಣ್ಣ - 'ಸೈದ್ಧಾಂತಿಕ ಜಾನಪದ'
  2. ೧೯೯೩ ಚಿ. ಗೋವಿಂದರಾಜು - 'ಚೆನ್ನಾದೇವಿ ಅಗ್ರಹಾರ'
  3. ೧೯೯೪ ಬನ್ನಂಜೆ ಬಾಬು ಅಮೀನ್ - 'ತುಳು ಜಾನಪದ ಆಚರಣೆಗಳು'
  4. ೧೯೯೫ ಎಸ್. ಸಿ. ಪಾಟೀಲ - 'ಕರ್ನಾಟಕ ಜನಪದ ಚಿತ್ರಕಲೆ'
  5. ೧೯೯೬ ಎಂ.ಜಿ. ಈಶ್ವರಪ್ಪ - ಚಿತ್ರದುರ್ಗ ಜಿಲ್ಲೆಯ ವ್ಯವಸಾಯ ಜಾನಪದ'
  6. ೧೯೯೭ ಡಾ.ಪುರುಷೋತ್ತಮ ಬಿಳಿಮಲೆ - 'ಕೂಡುಕಟ್ಟು'
  7. ೧೯೯೮ ಅಮೃತ ಸೋಮೇಶ್ವರ - 'ತುಳು ಪಾಡ್ದನ ಸಂಪುಟ'
  8. ೧೯೯೯ ಪ್ರೊ. ಎ. ವಿ. ನಾವಡ - 'ಒಂದು ಸೊಲ್ಲು ನೂರು ಸೊರ'
  9. ೨೦೦೦ ಡಾ. ವೀರಣ್ಣ ದಂಡೆ - ಜನಪದ ಹಾಲುಮತ ಮಹಾಕಾವ್ಯ'
  10. ೨೦೦೧ ಡಾ. ತೀ ನಂ. ಶಂಕರನಾರಾಯಣ - ' ಜಾನಪದ ಸಮೀಕ್ಷೆ - ವಿಶ್ಲೇಷಣೆ'
  11. ೨೦೦೨ ಡಾ. ಸಿ. ಎನ್ ರಾಮಚಂದ್ರನ್ - ' ಮಲೆಮಾದೇಶ್ವರ' (ಆಂಗ್ಲ ಅನುವಾದ ಕೃತಿ)
  12. ೨೦೦೩ ಡಾ. ಕೆ. ಚಿನ್ನಪ್ಪ ಗೌಡ - 'ಸಂಸ್ಕ್ರುತಿ ಸಿರಿ' - ಪ್ರೊ. ಎಂ. ರಾಮಚಂದ್ರ - 'ಕು. ಶಿ. ವಿಶೇಷ ಪ್ರಶಸ್ತಿ'
  13. ೨೦೦೪ ಭಾಸ್ಕರ ಕೊಗ್ಗ ಕಾಮತ್ (ಎನ್.ಎಫ್.ಎಸ್.ಸಿ) n
  14. ೨೦೦೫ ಡಾ. ಎ. ಕೃಷ್ಣಮೂರ್ತಿ ಹನೂರು - ' ಸಾವಿರದ ಸಿರಿ ಬೆಳಕು'
  15. ೨೦೦೭ ಮುದೇನೂರು ಸಂಗಣ್ಣ (ಎನ್.ಎಫ್.ಎಸ್.ಸಿ) n
  16. ೨೦೦೮
    1. ಚೇರ್ಕಾಡಿ ಮಾಧವ ನಾಯ್ಕ್ (ಎನ್.ಎಫ್.ಎಸ್.ಸಿ) n
    2. ಪುರುಷೋತ್ತಮ ಭಟ್
    3. ಸದಿಯ ಪಾಣಾರ
  17. ೨೦೧೦-೧೧ ಡಾ. ಬಸವರಾಜ ಮಲಶೆಟ್ಟಿ (ಎನ್.ಎಫ್.ಎಸ್.ಸಿ) n
  18. ೨೦೧೧-೧೨ ಪ್ರಭಾಕರ ಜೋಶಿ
  19. ೨೦೧೩ ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು

Tags:

ಕು.ಶಿ.ಹರಿದಾಸ ಭಟ್ಟಜಾನಪದಯಕ್ಷಗಾನ

🔥 Trending searches on Wiki ಕನ್ನಡ:

ಕಬಡ್ಡಿಮಾಸ್ತಿ ವೆಂಕಟೇಶ ಅಯ್ಯಂಗಾರ್ಫೇಸ್‌ಬುಕ್‌ಶ್ರೀ ರಾಘವೇಂದ್ರ ಸ್ವಾಮಿಗಳುರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಉಪ್ಪಿನ ಸತ್ಯಾಗ್ರಹಹಿಂದೂ ಧರ್ಮಪಂಪಆರ್ಯಭಟ (ಗಣಿತಜ್ಞ)ಕೆ. ಎಸ್. ನಿಸಾರ್ ಅಹಮದ್ವಿನಾಯಕ ಕೃಷ್ಣ ಗೋಕಾಕನಗರೀಕರಣವ್ಯವಸಾಯನೈಸರ್ಗಿಕ ಸಂಪನ್ಮೂಲದೆಹಲಿಮುಟ್ಟುಮಹಾಭಾರತಖ್ಯಾತ ಕರ್ನಾಟಕ ವೃತ್ತಆತ್ಮಚರಿತ್ರೆಕನ್ನಡಛತ್ರಪತಿ ಶಿವಾಜಿಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಭಾರತದ ಸಂವಿಧಾನಅಕ್ಕಮಹಾದೇವಿಜಯಚಾಮರಾಜ ಒಡೆಯರ್ಶ್ರೀರಂಗಪಟ್ಟಣದಶಾವತಾರಪುರಾಣಗಳುಭಾರತದ ರಾಷ್ಟ್ರಪತಿಶಾತವಾಹನರುಕನ್ನಡ ಬರಹಗಾರ್ತಿಯರುಸಂವಹನಮಂಡಲ ಹಾವುಕೆ. ಅಣ್ಣಾಮಲೈಮಲೈ ಮಹದೇಶ್ವರ ಬೆಟ್ಟವಿರೂಪಾಕ್ಷ ದೇವಾಲಯಕನ್ನಡ ಅಕ್ಷರಮಾಲೆಶಿವರಾಮ ಕಾರಂತಪ್ರವಾಹಲಸಿಕೆಶನಿ (ಗ್ರಹ)ಪಟ್ಟದಕಲ್ಲುಗೆಲಿಲಿಯೋ ಗೆಲಿಲಿ೨೦೧೬ ಬೇಸಿಗೆ ಒಲಿಂಪಿಕ್ಸ್ಎ.ಕೆ.ರಾಮಾನುಜನ್ಶ್ರವಣಬೆಳಗೊಳಭಾರತದ ಪ್ರಧಾನ ಮಂತ್ರಿಗಳ ಪಟ್ಟಿದ್ರೌಪದಿ ಮುರ್ಮುಮಾನವನ ವಿಕಾಸಮಾನವನ ಪಚನ ವ್ಯವಸ್ಥೆಕಾರ್ಲ್ ಮಾರ್ಕ್ಸ್ಎಲ್ಲೋರವಿಭಕ್ತಿ ಪ್ರತ್ಯಯಗಳುವಿರಾಟ್ ಕೊಹ್ಲಿಶಿರ್ಡಿ ಸಾಯಿ ಬಾಬಾಕನ್ನಡದಲ್ಲಿ ಸಣ್ಣ ಕಥೆಗಳುಕೋವಿಡ್-೧೯ಚಿಪ್ಕೊ ಚಳುವಳಿಛಂದಸ್ಸುಭಾರತ ಸಂವಿಧಾನದ ಪೀಠಿಕೆಸಂಗೊಳ್ಳಿ ರಾಯಣ್ಣಆದಿ ಶಂಕರಶ್ಯೆಕ್ಷಣಿಕ ತಂತ್ರಜ್ಞಾನಬೆಂಗಳೂರು ಕೋಟೆಜಾಗತಿಕ ತಾಪಮಾನ ಏರಿಕೆನ್ಯಾಯ ವಿಜ್ಞಾನಮಂಟೇಸ್ವಾಮಿಓಂ ನಮಃ ಶಿವಾಯನಿದ್ರೆಸೋಮನ ಕುಣಿತಪರಿಸರ ರಕ್ಷಣೆಕರ್ನಾಟಕ ವಿಧಾನ ಪರಿಷತ್ಯೂಟ್ಯೂಬ್‌ಭಾರತದ ಉಪ ರಾಷ್ಟ್ರಪತಿಗಳ ಪಟ್ಟಿತಿಂಥಿಣಿ ಮೌನೇಶ್ವರಬಳ್ಳಾರಿ🡆 More