ಬೀಟೆ

ಬೀಟೆ (Rose wood)ಅತ್ಯುತ್ತಮ ಜಾತಿಯ ಮರಗಳಲ್ಲಿ ಒಂದು.ಶ್ರೀಗಂಧವನ್ನು ಬಿಟ್ಟರೆ ಅತ್ಯಂತ ಬೆಲೆಬಾಳುವ ಮರವಾಗಿದೆ.

ಬೀಟೆ
ಬೀಟೆ
Dalbergia latifolia growing as a street tree in Bogor, Java.
Conservation status
ಬೀಟೆ
Vulnerable  (IUCN 2.3)
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
Angiosperms
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
Rosids
ಗಣ:
Fabales
ಕುಟುಂಬ:
Fabaceae
ಉಪಕುಟುಂಬ:
Faboideae
ಕುಲ:
Dalbergia
ಪ್ರಜಾತಿ:
D. latifolia
Binomial name
Dalbergia latifolia
Roxb.

ವೈಜ್ಞಾನಿಕ ವರ್ಗೀಕರಣ

ಇದು ಫೆಬೇಸಿಯೆ(Fabaceae)ಕುಟುಂಬದಲ್ಲಿದೆ.ಡಾಲ್ಬರ್ಜಿಯ(Dalbergia)ವರ್ಗದಲ್ಲಿ ಹಲವಾರು ಪ್ರಭೇದಗಳಿದ್ದು, ಡಾಲ್ಬರ್ಜಿಯ ಸಿಸ್ಸೂ ಮತ್ತು ಡಾಲ್ಬರ್ಜಿಯ ಲ್ಯಾಟಿಫೊಲಿಯ (Dalbergia sissoo And Dalbergia latifolia) ಎಂಬ ಎರಡು ಪ್ರಭೇದಗಳನ್ನಷ್ಟೇ ಬೀಟೆ ಎನ್ನಬಹುದು.

ವೈಶಿಷ್ಟ್ಯಗಳು

ಬೀಟೆ 
ಬೀಟೆ ಮರದ ಎಲೆ

ಬೀಟೆ ಒಂದು ಪರ್ಣಪಾತಿ ಮರ.ಕರ್ನಾಟಕದಲ್ಲಿ ಸುಮಾರು ೧೦೦ ರಿಂದ ೨೦೦ ಸೆ.ಮೀ.ಮಳೆಯಾಗುವ ಪ್ರದೇಶದಲ್ಲಿ ಕಂಡು ಬರುತ್ತದೆ.ತೇವಾಂಶ ಹೆಚ್ಚಿರುವ ಪ್ರದೇಶಗಳಲ್ಲಿ ನಿತ್ಯಹರಿದ್ವರ್ಣ ವೃಕ್ಷವಾಗಿರುತ್ತದೆ.ಹಳದಿ ಮಿಶ್ರಿತ ಬಿಳಿಯ ಬಣ್ಣದ ಹೂ ಬಿಡುವುದು.ಇದರ ದಾರುವು ಗಡಸಾಗಿದ್ದು,ಬಲಯತವಾಗಿದೆ.ತಿರುಳು ಕರಿನೇರಳೆ ಬಣ್ಣದ್ದಾಗಿ ಕರಿಗೆರೆಗಳೊಂದಿಗೆ ಅತ್ಯಂತ ಅಂದವಾಗಿರುತ್ತದೆ. ಉತ್ತಮವಾಗಿ ಹೊಳಪಿಗೆ ಬರುತ್ತದೆ.

ಉಪಯೋಗಗಳು

ಔಷಧೀಯ ಉಪಯೋಗಗಳು ಜ್ವರ - ಒಂದು ಚಮಚ ತೊಗಟೆಯ ಚೂರ್ಣವನ್ನು ಒಂದು ಲೋಟ ನೀರಿಗೆ ಮಿಶ್ರ ಮಾಡಿ ೫ ನಿಮಿಷ ಕುದಿಸಿ ಟೀ ತಯಾರಿಸಿ, ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸಬೇಕು.(ದಿನಕ್ಕೆ ೩ ಬಾರಿ) ಚರ್ಮರೋಗದಲ್ಲಿ ಇದರ ಸಾರಭಾಗವನ್ನು(Heartwood)ನೀರಿನಲ್ಲಿ ಅರೆದು ಲೇಪವನ್ನುಮಾಡುತ್ತಾರೆ.

ಬೀಟೆ ಬಹುಕಾಲ ಬಾಳಿಕೆ ಬರುವ ಮರ.ಇದು ಕೆತ್ತನೆ ಕೆಲಸಗಳಿಗೆ, ಫಲಕಗಳ ತಯಾರಿಕೆಗೆ,ಬಿತ್ತಿಫಲಕಗಳು ಇತ್ಯಾದಿಗಳಲ್ಲಿ ಉಪಯೋಗಿಸಲ್ಪಡುತ್ತದೆ.ಇದರ ತೆಳು ಹಾಳೆಗಳು (Veeners)ಅತ್ಯಂತ ಬೇಡಿಕೆಯ ವಸ್ತುವಾಗಿದೆ.ಇತ್ತೀಚೆಗೆ ಒಳಾಂಗಣ ಅಲಂಕಾರದಲ್ಲಿ ಹೆಚ್ಚಾಗಿ ಉಪಯೋಗದಲ್ಲಿದೆ.

ಆಧಾರ

೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ

Tags:

ಬೀಟೆ ವೈಜ್ಞಾನಿಕ ವರ್ಗೀಕರಣಬೀಟೆ ವೈಶಿಷ್ಟ್ಯಗಳುಬೀಟೆ ಉಪಯೋಗಗಳುಬೀಟೆ ಆಧಾರಬೀಟೆಶ್ರೀಗಂಧ

🔥 Trending searches on Wiki ಕನ್ನಡ:

ಗ್ರಹಬೆಳಗಾವಿಮಕರ ಸಂಕ್ರಾಂತಿಮಾಟ - ಮಂತ್ರಸಂಸ್ಕೃತ ಸಂಧಿಪ್ರೀತಿಪಂಜೆ ಮಂಗೇಶರಾಯ್ಸಂವಹನದಕ್ಷಿಣ ಕನ್ನಡದ್ರೌಪದಿ ಮುರ್ಮುಕೇಂದ್ರ ಪಟ್ಟಿಆಭರಣಗಳುಭಾರತದ ಉಪ ರಾಷ್ಟ್ರಪತಿಅಲೆಕ್ಸಾಂಡರ್ವೈದೇಹಿಬಿರಿಯಾನಿಕಾವ್ಯಮೀಮಾಂಸೆನವಣೆಕನ್ನಡ ರಂಗಭೂಮಿಕರ್ನಾಟಕ ವಿಧಾನ ಪರಿಷತ್ಭಾರತದ ರಾಷ್ಟ್ರಪತಿಗಳ ಪಟ್ಟಿಅಸಹಕಾರ ಚಳುವಳಿವಿಜಯಪುರಭಾರತೀಯ ಸಂವಿಧಾನದ ತಿದ್ದುಪಡಿಭಾರತೀಯ ಮೂಲಭೂತ ಹಕ್ಕುಗಳುಭಾರತೀಯ ಜನತಾ ಪಕ್ಷಹೆಚ್.ಡಿ.ಕುಮಾರಸ್ವಾಮಿಉಪನಯನಛತ್ರಪತಿ ಶಿವಾಜಿಶ್ರೀ ರಾಮಾಯಣ ದರ್ಶನಂಭಾರತ ಸಂವಿಧಾನದ ಪೀಠಿಕೆಸಾಮ್ರಾಟ್ ಅಶೋಕಹೊಂಗೆ ಮರಮೈಸೂರು ಸಂಸ್ಥಾನಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಷಟ್ಪದಿಪಶ್ಚಿಮ ಬಂಗಾಳಕೆ ವಿ ನಾರಾಯಣಪೊನ್ನಿಯನ್ ಸೆಲ್ವನ್ಭಾರತದ ಸ್ವಾತಂತ್ರ್ಯ ಚಳುವಳಿಭರತ-ಬಾಹುಬಲಿಸಿಗ್ಮಂಡ್‌ ಫ್ರಾಯ್ಡ್‌ದಿಕ್ಕುಬಿ.ಎಸ್. ಯಡಿಯೂರಪ್ಪಕರ್ನಾಟಕದ ಏಕೀಕರಣಭಾರತದ ರಾಷ್ಟ್ರೀಯ ಚಿನ್ಹೆಗಳುಚಂದ್ರಶೇಖರ ಕಂಬಾರಕರ್ನಲ್‌ ಕಾಲಿನ್‌ ಮೆಕೆಂಜಿನಾಥೂರಾಮ್ ಗೋಡ್ಸೆಸಂಚಿ ಹೊನ್ನಮ್ಮರಾಮನಗರಮೂಲಭೂತ ಕರ್ತವ್ಯಗಳುಪ್ರಾಣಾಯಾಮಕೇಂದ್ರ ಸಾಹಿತ್ಯ ಅಕಾಡೆಮಿಹಿಂದೂ ಧರ್ಮಹುಲಿನಗರೀಕರಣಹಳೇಬೀಡುಕೆಳದಿ ನಾಯಕರುಹೊಯ್ಸಳ ವಾಸ್ತುಶಿಲ್ಪಸಾರಜನಕಭೌಗೋಳಿಕ ಲಕ್ಷಣಗಳುಕೃಷ್ಣದೇವರಾಯತಾಳಗುಂದ ಶಾಸನಪುನೀತ್ ರಾಜ್‍ಕುಮಾರ್ವರ್ಗೀಯ ವ್ಯಂಜನಶಬ್ದಕುಷಾಣ ರಾಜವಂಶಭಾರತೀಯ ನದಿಗಳ ಪಟ್ಟಿಗಾಂಡೀವಟೆನಿಸ್ ಕೃಷ್ಣಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುವ್ಯವಹಾರವಾಯು ಮಾಲಿನ್ಯಉಡುಪಿ ಜಿಲ್ಲೆಯಕ್ಷಗಾನತ್ರಿಪದಿ🡆 More