ನಟ ಚಂದ್ರಶೇಖರ್

ಕೂದುವಳ್ಳಿ ಚಂದ್ರಶೇಖರ್ ಕನ್ನಡ ಚಿತ್ರರಂಗದ ಒಬ್ಬ ಹಿರಿಯ ನಟ.

೬೦ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದಾರೆ ಮತ್ತು ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಹಲವಾರು ಚಿತ್ರಗಳಲ್ಲಿ ಪೋಷಕ ನಟ ಮತ್ತು ಖಳನಟನ ಪಾತ್ರಗಳಲ್ಲಿ, ಹಾಗೂ ಕೆಲವು ಚಿತ್ರಗಳಲ್ಲಿ ನಾಯಕನಟನ ಪಾತ್ರದಲ್ಲಿ ನಟಿಸಿದ್ದಾರೆ. ೧೯೭೩ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ’ಎಡಕಲ್ಲು ಗುಡ್ಡದ ಮೇಲೆ’ ಸಿನೆಮಾದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿ ಪ್ರಸಿದ್ಧಿಯಾಗಿದ್ದರು. ಇವರು ಕೆನಡಾ ಚಂದ್ರು ಎಂಬ ಹೆಸರಿನಿಂದಲೂ ಗುರುತಿಸಲ್ಪಡುತ್ತಿದ್ದರು. ಅವರು ೨೭ ಜನವರಿ ೨೦೧೮ ರಂದು ಹೃದಯಾಘಾತದಿಂದ ಮರಣ ಹೊಂದಿದರು.

ಚಂದ್ರಶೇಖರ್
ನಟ ಚಂದ್ರಶೇಖರ್
'ಎಡಕಲ್ಲು ಗುಡ್ಡದ ಮೇಲೆ' ಚಂದ್ರಶೇಖರ್
Born
-
Diedಜನವರಿ ೨೭, ೨೦೧೮
ಕೆನಡಾ ದೇಶದ ಒಟ್ಟಾವ
Nationalityಭಾರತೀಯ
Other namesಕೆನಡಾ ಚಂದ್ರು
Occupationಸಿನೆಮಾ ನಟ
Years active೧೯೬೯-೧೯೮೪, ೨೦೦೪-೨೦೧೭
Known forನಟನೆ
Notable workಎಡಕಲ್ಲು ಗುಡ್ಡದ ಮೇಲೆ,
ಮಾನಸ ಸರೋವರ

ಸಿನೆಮಾ ಪಯಣ

ನಟಿಸಿದ ಸಿನೆಮಾಗಳು (ಅಪೂರ್ಣ ಪಟ್ಟಿ)

ನಿಧನ

ಕೆನಡಾ ದೇಶದ ಒಟ್ಟಾವದಲ್ಲಿ ವಾಸವಾಗಿದ್ದ ಅವರು ೨೭ ಜನವರಿ ೨೦೧೮ ರಂದು ಹೃದಯಾಘಾತದಿಂದ ಮರಣ ಹೊಂದಿದರು. ಅವರು ಪತ್ನಿ ಶೀಲಾ ಮತ್ತು ಮಗಳು ತಾನಿಯಾರನ್ನ ಅಗಲಿದ್ದಾರೆ. ’3 ಗಂಟೆ 30 ದಿನ 30 ಸೆಕೆಂಡ್’ ಅವರು ನಟಿಸಿದ ಕೊನೆಯ ಸಿನಿಮಾ ಆಗಿದ್ದು, ಮರಣದ 10 ದಿನಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ಸಿನಿಮಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

ಉಲ್ಲೇಖಗಳು

Tags:

ನಟ ಚಂದ್ರಶೇಖರ್ ಸಿನೆಮಾ ಪಯಣನಟ ಚಂದ್ರಶೇಖರ್ ನಟಿಸಿದ ಸಿನೆಮಾಗಳು[೪] (ಅಪೂರ್ಣ ಪಟ್ಟಿ)ನಟ ಚಂದ್ರಶೇಖರ್ ನಿಧನನಟ ಚಂದ್ರಶೇಖರ್ ಉಲ್ಲೇಖಗಳುನಟ ಚಂದ್ರಶೇಖರ್ಕನ್ನಡ ಚಿತ್ರರಂಗಪುಟ್ಟಣ್ಣ ಕಣಗಾಲ್

🔥 Trending searches on Wiki ಕನ್ನಡ:

ನಾಯಕನಹಟ್ಟಿಕಾವೇರಿ ನದಿಬಿ.ಎಲ್.ರೈಸ್ಮೊಘಲ್ ಸಾಮ್ರಾಜ್ಯಆಧುನಿಕ ವಿಜ್ಞಾನಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಜೀವವೈವಿಧ್ಯಬೊನೊಷಟ್ಪದಿಮೋಡಭಾರತದಲ್ಲಿ ತುರ್ತು ಪರಿಸ್ಥಿತಿಯಕ್ಷಗಾನಕೋವಿಡ್-೧೯ಹೊಸ ಆರ್ಥಿಕ ನೀತಿ ೧೯೯೧ಸಮಾಜ ವಿಜ್ಞಾನವೆಂಕಟೇಶ್ವರ ದೇವಸ್ಥಾನಒಕ್ಕಲಿಗಅಲಿಪ್ತ ಚಳುವಳಿಕರಗಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ವಿಕ್ರಮಾದಿತ್ಯ ೬ವಾಯುಗೋಳಭಾರತ ಸಂವಿಧಾನದ ಪೀಠಿಕೆಗಣೇಶಮಾನವನ ನರವ್ಯೂಹವಿವರಣೆಡಬ್ಲಿನ್ಅಮೃತಧಾರೆ (ಕನ್ನಡ ಧಾರಾವಾಹಿ)ಭರತ-ಬಾಹುಬಲಿಕರ್ನಾಟಕದ ಮುಖ್ಯಮಂತ್ರಿಗಳುಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಶಿಲ್ಪಾ ಶಿಂಧೆಅದ್ವೈತಭಾರತೀಯ ಕಾವ್ಯ ಮೀಮಾಂಸೆಎರಡನೇ ಎಲಿಜಬೆಥ್ಕೈಗಾರಿಕಾ ಕ್ರಾಂತಿಟಿ.ಪಿ.ಕೈಲಾಸಂಶಿವಕುಮಾರ ಸ್ವಾಮಿಜಾಗತೀಕರಣಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಚುನಾವಣೆ ೨೦೧೬ಕನಕದಾಸರುಪೌರತ್ವನಿರ್ಮಲಾ ಸೀತಾರಾಮನ್ಪು. ತಿ. ನರಸಿಂಹಾಚಾರ್ಎಸ್.ಎಲ್. ಭೈರಪ್ಪಗಂಗ (ರಾಜಮನೆತನ)ಅರ್ಥ ವ್ಯವಸ್ಥೆಭೂಮಿಕನ್ನಡದಲ್ಲಿ ಮಹಿಳಾ ಸಾಹಿತ್ಯಹಿಂದೂ ಧರ್ಮಸುಧಾ ಮೂರ್ತಿಜೋಗಿ (ಚಲನಚಿತ್ರ)ಸತಿಕನ್ನಡ ಸಾಹಿತ್ಯ ಪರಿಷತ್ತುಜಾತ್ರೆಕ್ರಿಯಾಪದಭಾರತೀಯ ಸಂಸ್ಕೃತಿಕೃಷ್ಣದೇವರಾಯಪ್ರಲೋಭನೆಕಾದಂಬರಿಭಾರತದ ರಾಷ್ಟ್ರೀಯ ಚಿಹ್ನೆಪಾಕಿಸ್ತಾನವಾಲಿಬಾಲ್ಕೈಗಾರಿಕೆಗಳುಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಮಸೂದೆಸಿಂಧನೂರುಸಿದ್ಧರಾಮಲಿಪಿಶನಿಡಿ.ಕೆ ಶಿವಕುಮಾರ್ಅಲ್ಲಮ ಪ್ರಭುನೆಹರು ವರದಿಕಥೆಭಾರತೀಯ ನೌಕಾ ಅಕಾಡೆಮಿ🡆 More