ಕಲಿಕೆ ಒಂದು ಸರಕಾರೇತರ ಸಂಸ್ಥೆಯಾಗಿದ್ದು ಕರ್ನಾಟಕ ರಾಜ್ಯದ ಯಾದಗಿರಿ ಜಿಲ್ಲೆಯಲ್ಲಿ ಕಾರ್ಯನಿರತವಾಗಿದೆ.
ಇದು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ. ಸರ್ ರತನ್ ಟಾಟಾ ಟ್ರಸ್ಟ್ ಮತ್ತು ನವಾಜ್ ಬಾಯಿ ರತನ್ ಟಾಟಾ ಟ್ರಸ್ಟ್ Archived 2013-05-04 ವೇಬ್ಯಾಕ್ ಮೆಷಿನ್ ನಲ್ಲಿ. ಇವುಗಳ ನೆರವಿನಿಂದ ಈ ಸಂಸ್ಥೆ ಕೆಲಸ ಮಾಡುತ್ತದೆ. ಬಡಮಕ್ಕಳ ಶಿಕ್ಷಣದ ಅಭಿವೃದ್ಧಿಗಾಗಿ ಕಾರ್ಯನಿರತವಾಗಿದೆ.
ಪ್ರಕಾರ: | ಸಾರ್ವಜನಿಕ ಸಂಸ್ಥೆ |
---|---|
ಸ್ಥಾಪನೆ: | ೨೦೧೨ |
ಕೇಂದ್ರ ಸ್ಥಳ: | ಬೆಂಗಳೂರು, ಕರ್ನಾಟಕ, ಭಾರತ |
ಮುಖ್ಯವಾದ ಸಿಬ್ಬಂದಿ: | ಬುರ್ಝಿಸ್ ಎಸ್. ತಾರಾಪೊರೆವಾಲ |
ಅಂತರ್ಜಾಲ: | kalike.org |
ಇವಲ್ಲದೆ ಸಂಜೀವನಿ ಹೆಸರಿನ ಓದುಗರ ಕ್ಲಬ್, ಚಿಣ್ಣರ ಚೇತನ ಹೆಸರಿನ ಮಕ್ಕಳ ಕೂಟ, ಇತ್ಯಾದಿಗಳನ್ನು ಕೂಡ ಶಿಕ್ಷಣ ವಿಭಾಗದಲ್ಲಿ ನಡೆಸಲಾಗುತ್ತಿದೆ. ಮಕ್ಕಳಲ್ಲಿ ಶಾಲೆಯ ಬಗ್ಗೆ ಮತ್ತು ಶಾಲೆಯ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಲು ಬೇಸಿಗೆ ರಜೆಯ ಸಮಯದಲ್ಲಿ ಮಕ್ಕಳೋತ್ಸವ ಎಂಬ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.
ಹಳ್ಳಿಗಳಲ್ಲಿ ಶೌಚಾಲಯಗಳ ಕೊರತೆ ಇದೆ ಮಾತ್ರವಲ್ಲ ಹಳ್ಳಿಗಳ ಬಹುತೇಕ ಜನರಿಗೆ ಅವುಗಳ ಅಗತ್ಯವನ್ನು ತಿಳಿಹೇಳಬೇಕಾಗಿದೆ. ಶಾಳೆಯಲ್ಲಿ ಮಕ್ಕಳಿಗೆ ಶೌಚಾಲಯದ ಅಗತ್ಯವನ್ನು ಕಲಿಕೆಯ ತಂಡ ಮತ್ತು ಅವರ ಸಮುದಾಯ ಸಹಯೋಗ ಕಾರ್ಯಕ್ರಮದ ಭಾಗಿಗಳು ತಿಳಿಸುತ್ತಾರೆ. ಮಕ್ಕಳು ತಮ್ಮ ಮನೆಗಳಿಗೆ ಹೋಗಿ ಅವರ ಪೋಷಕರುಗಳಿಗೆ ತಿಳಿಸುತ್ತಾರೆ. ಈ ಮೂಲಕ ಹಳ್ಳಿಗಳಲ್ಲಿ ಶೌಚಾಲಯ ನಿರ್ಮಾಣ ಜಾಸ್ತಿಯಾಗುತ್ತದೆ, ಕಲಿಕೆ ತಂಡ ಇದಲ್ಲದೆ ಆರೋಗ್ಯ ಸುಧಾರಣೆಗಾಗಿ ಮಳೆ ನೀರಿನ ಕುಯ್ಲು ಬಗೆಗೂ ಜನರಲ್ಲಿ ಅರಿವು ಮೂಡಿಸುತ್ತಿದೆ.
This article uses material from the Wikipedia ಕನ್ನಡ article ಕಲಿಕೆ (ಸಂಸ್ಥೆ), which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.