Chaitra. B. H./ನನ್ನ ಪ್ರಯೋಗಪುಟ

ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾವನ ಮಣಿಪಾಲ ಸಮೀಪದ ೮೦ ಬಡಗಬೆಟ್ಟು ಗ್ರಾಪಂ ವ್ಯಾಪ್ತಿಯ ಮೀಸಲು ಅರಣ್ಯದಲ್ಲಿ ನಿರ್ಮಿಸಲಾಗಿರುವ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾವನವನ್ನು ಅರಣ್ಯ ಇಲಾಖೆ ಕುಂದಾಪುರ ವಿಭಾಗ ವತಿಯಿಂದ ೨೦೧೮ ಫೆ.೨೪ ರಂದು ಉದ್ಘಾಟನೆಗೊಂಡಿತು.

೧೦ ಎಕರೆ ಪ್ರದೆಶವನ್ನು ಹೊಂದಿರುವ ಈ ಪಾರ್ಕ್‌ನಲ್ಲಿ ಎಲ್ಲರಿಗೂ ಅನುಕೂಲಕರವಾಗುವ ರೀತಿಯಲ್ಲಿ ವಾಕಿಂಗ್‌ ಟ್ರಾಕ್‌, ಪರಿಸರ ಹಾಗೂ ಪ್ರಾಣಿಪಕ್ಷಿಗಳ ಸಂಪೂರ್ಣ ಮಾಹಿತಿ ಹೊಂದಿರುವ ಫಲಕವನ್ನು ಅಳವಡಿಸಿದ್ದಾರೆ. ಮರದ ಹಟ್, ಜೋಕಾಲಿ, ಯಕ್ಷಗಾನ, ಹುಲಿಕುಣಿತ, ಬೂತಕೋಲ, ಕಂಬಳ, ಎತ್ತಿನಗಾಡಿಗಳ ಕಲಾಕೃತಿ ನಿರ್ಮಿಸಲಾಗಿದೆ. ಈ ಟ್ರೀ ಪಾರ್ಕ್‌ ಎಲ್ಲರ ಆರ್ಕಷಣೆಯ ಕೇಂದ್ರವಾಗಿದ್ದು ಉಡುಪಿ, ಮಣಿಪಾಲ ನಾಗರಿಕರ ನೆಚ್ಚಿನ ತಾಣವಾಗಿ ರೂಪಗೋಳ್ಳುತ್ತಿದೆ. ಕೊರೋನ ಲಾಕ್ ಡೌನ್‌ನಿಂದಾಗಿ ಬಂದ್‌ ಆಗಿದ್ದ ಈ ಪಾರ್ಕ್‌ ಇದೀಗ ಮತ್ತೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದೆ.

ಇತ್ತೀಚೆಗೆ ಟ್ರೀ ಪಾರ್ಕ್‌ ಪ್ರವೇಶದ್ವಾರದಲ್ಲಿ ಅನಾವರಣಗೊಳಿಸಲಾದ ಸಾಲು ಮರದ ತಿಮ್ಮಕ್ಕ ಅವರ ಪೈಬರ್‌ ಗ್ಲಾಸನ ಕಲಾಕೃಯು ಪಾರ್ಕ‌ಗೆ ಹೊಸ ಲುಕ್‌ ನೀಡುವುದುರೊಂದಿಗೆ ಎಲ್ಲರ ಗಮನ ಸೆಳೆಯುತ್ತದೆ.ಈ

Tags:

🔥 Trending searches on Wiki ಕನ್ನಡ:

ಸಂಕಷ್ಟ ಚತುರ್ಥಿಪುತ್ತೂರುಚಂದ್ರಗುಪ್ತ ಮೌರ್ಯಮಹಿಳೆ ಮತ್ತು ಭಾರತರಂಜಾನ್ಆದಿಪುರಾಣಕಬೀರ್ಲೆಕ್ಕ ಪರಿಶೋಧನೆಲಕ್ಷ್ಮೀಶಛತ್ರಪತಿ ಶಿವಾಜಿಭಾರತದ ಬಂದರುಗಳುಬಿ. ಎಂ. ಶ್ರೀಕಂಠಯ್ಯಮಂಗಳೂರುಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಸಾರ್ವಜನಿಕ ಆಡಳಿತಲೋಕಕರ್ನಾಟಕ ಲೋಕಸೇವಾ ಆಯೋಗರಜಪೂತಡಿಎನ್ಎ -(DNA)ಆಧುನಿಕ ವಿಜ್ಞಾನಪ್ರಸ್ಥಭೂಮಿಭಾರತ ಬಿಟ್ಟು ತೊಲಗಿ ಚಳುವಳಿಜಾತ್ಯತೀತತೆಮುದ್ದಣಶಾಸನಗಳುಮಲೈ ಮಹದೇಶ್ವರ ಬೆಟ್ಟಉಪ್ಪಿನ ಸತ್ಯಾಗ್ರಹಮೂಲಧಾತುಗಳ ಪಟ್ಟಿಚೀನಾದ ಇತಿಹಾಸದಶಾವತಾರಇಂಡಿಯನ್ ಪ್ರೀಮಿಯರ್ ಲೀಗ್ಕರ್ನಾಟಕದ ಮುಖ್ಯಮಂತ್ರಿಗಳುಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಐಹೊಳೆಭಗವದ್ಗೀತೆಭರತ-ಬಾಹುಬಲಿಭಾರತದಲ್ಲಿನ ಚುನಾವಣೆಗಳುದ್ವೈತಹೋಲೋಕಾಸ್ಟ್ತೆರಿಗೆಜ್ಯೋತಿಬಾ ಫುಲೆಮೌರ್ಯ ಸಾಮ್ರಾಜ್ಯಭಾರತದಲ್ಲಿ ಮೀಸಲಾತಿಕರ್ನಾಟಕ ಸಂಗೀತಕೋವಿಡ್-೧೯ಗೋಳಮಹಾಭಾರತಚಂದ್ರಅಂಬಿಗರ ಚೌಡಯ್ಯಗುಪ್ತ ಸಾಮ್ರಾಜ್ಯತೇಜಸ್ವಿನಿ ಗೌಡಕೇಂದ್ರ ಲೋಕ ಸೇವಾ ಆಯೋಗಕಾವೇರಿ ನದಿ ನೀರಿನ ವಿವಾದರಾಬರ್ಟ್ (ಚಲನಚಿತ್ರ)ಯಶ್(ನಟ)ಆರ್ಚ್ ಲಿನಕ್ಸ್ಸತಿ ಪದ್ಧತಿಎರಡನೇ ಎಲಿಜಬೆಥ್ಚಿಪ್ಕೊ ಚಳುವಳಿಹಿಂದುಸ್ತಾನಿ ಶಾಸ್ತ್ರೀಯ ಸಂಗೀತಹರಪ್ಪಕನ್ನಡನೆಹರು ವರದಿಅರ ನುಡಿಗಟ್ಟುವಿಜಯನಗರಮಕ್ಕಳ ಸಾಹಿತ್ಯಕ್ರಿಕೆಟ್ಸಂವತ್ಸರಗಳುರಾಮಾಯಣಸ್ವರಸುಮಲತಾಸಂವಹನನೈಸರ್ಗಿಕ ಸಂಪನ್ಮೂಲಅಬೂ ಬಕರ್೧೭೮೫ಮಾಲಿನ್ಯ🡆 More