ಈ ಚಿತ್ರವನ್ನು ಜಂದ್ಯಾಲ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ದ್ವಾರಕೀಶ್.
ಈ ಚಿತ್ರದಲ್ಲಿ ಬರುವ ಪಾತ್ರಗಳು ಗಿರೀಶ್ ಕಾರ್ನಾಡ್, ಕಾಂಚನ, ಮಾಳವಿಕ, ರಾಜೇಶ್, ಮಹಾಲಕ್ಷ್ಮಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಮೇಶ್ ನಾಯ್ಡು.ಈ ಚಿತ್ರದ ಛಾಯಾಗ್ರಹಕರು ಎಸ್.ಗೋಪಾಲ್ ರೆಡ್ಡಿ. ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಪಿ.ಬಾಲಸುಬ್ರಹ್ಮಣ್ಯಂ,ವಾಣಿಜಯರಾಮ್,ಎಸ್.ಪಿ.ಶೈಲಜಾ,ಪೂರ್ಣಚಂದ್ರ.ಈ ಚಿತ್ರವು ೧೯೮೩ರಲ್ಲಿ ಬಿಡುಗಡೆಯಾಯಿತು
ಆನಂದ ಭೈರವಿ | |
---|---|
ಆನಂದ ಭೈರವಿ | |
ನಿರ್ದೇಶನ | ಜಂದ್ಯಾಲ |
ನಿರ್ಮಾಪಕ | ದ್ವಾರಕೀಶ್ |
ಪಾತ್ರವರ್ಗ | ಗಿರೀಶ್ ಕಾರ್ನಾಡ್ ಕಾಂಚನ ಮಾಳವಿಕ, ರಾಜೇಶ್, ಮಹಾಲಕ್ಷ್ಮಿ |
ಸಂಗೀತ | ರಮೇಶ್ ನಾಯ್ಡು |
ಛಾಯಾಗ್ರಹಣ | ಎಸ್.ಗೋಪಾಲ್ ರೆಡ್ಡಿ |
ಬಿಡುಗಡೆಯಾಗಿದ್ದು | ೧೯೮೩ |
ಚಿತ್ರ ನಿರ್ಮಾಣ ಸಂಸ್ಥೆ | ದ್ವಾರಕೀಶ್ ಫಿಲಂಸ್ |
ಸಾಹಿತ್ಯ | ಚಿ.ಉದಯಶಂಕರ್, ಸೊರಟ್ ಅಶ್ವಥ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ,ವಾಣಿಜಯರಾಮ್,ಎಸ್.ಪಿ.ಶೈಲಜಾ,ಪೂರ್ಣಚಂದ್ರ |
This article uses material from the Wikipedia ಕನ್ನಡ article ಆನಂದ ಭೈರವಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.