ಹಟ್ಟಿಅಂಗಡಿ ಸಿದ್ದಿ ವಿನಾಯಕ ದೇವಸ್ಥಾನ

ಹಟ್ಟಿಅಂಗಡಿ ಸಿದ್ದಿ ವಿನಾಯಕ ದೇವಸ್ಥಾನವು ಕರ್ನಾಟಕ ಉಡುಪಿ ಜಿಲ್ಲೆಯ ಪ್ರಸಿದ್ದ ಹಿಂದೂ ಧಾರ್ಮಿಕ ಕೇಂದ್ರ.

ಇಲ್ಲಿ ಗಣಪತಿಯನ್ನು ಸಿದ್ದಿ ವಿನಾಯಕನ ರೂಪದಲ್ಲಿ ಪ್ರತಿದಿನ ಭಕ್ತಾದಿಗಳು ದರ್ಶನವನ್ನು ಪಡೆಯುತ್ತಾರೆ. ಉಡುಪಿ ಜಿಲ್ಲೆಯ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಪ್ರಸಿದ್ದವಾದ ದೇವಸ್ಥಾನಗಳಲ್ಲಿ ಇದೂ ಕೂಡ ಒಂದು. ಈ ದೇವಸ್ಥಾನವನ್ನು ಸುಮಾರು ಎಂಟ(೮)ನೇ ಶತಮಾನದ್ದಲ್ಲಿ ಕಟ್ಟಲಾಗಿದು ಕಾಲಕ್ರಮೇಣ ಬದಲಾವಣೆಯನ್ನು ಹೊಂದಿರುತ್ತದೆ.

ಹಟ್ಟಿಅಂಗಡಿ ಸಿದ್ದಿ ವಿನಾಯಕ ದೇವಸ್ಥಾನ
ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ದೇವರು

ವಿನಾಯಕ ಮೂರ್ತಿ

ವಿನಾಯಕ ಮೂರ್ತಿಯು ಸುಮಾರು ೨.೫ ಅಡಿ ಎತ್ತರವಿಂದು ನಿಂತಿರುವ ರೀತಿಯಲ್ಲಿ ಸಾಲಿಗ್ರಾಮ ಶಿಲೆಯಲ್ಲಿ ಕೆತ್ತಲಾಗಿರುತ್ತದೆ. ವಿನಾಯಕ ಮೂರ್ತಿಯ ಬಲ ಕೈ ಅಡಿಪಾಯದಲ್ಲಿದು ಎಡ ಕೈಯಲ್ಲಿರುವ ತಟ್ಟೆಯ ತುಂಬಾ ಮೋದಕವು ಇರುತ್ತಾದೆ. ಗಣಪತಿಗೆ ಏರಡು ಕೈಗಳಿಂದು ಅನುಭವದವರ ಪ್ರಕಾರ ಇದು ಬಾಲ ಗಣಪತಿಯ ರೂಪವಾಗಿರುತ್ತದೆ. ಭಾರತ ದೇಶದಲ್ಲಿ ಇರುವ ವಿಶೇಷವಾಗಿರುವ ಏಕೈಕ ಜಟಧಾರಿಯಾಗಿ ಎಡ ಹಿಂಬದಿಯಲ್ಲಿ ಕೂದಲನ್ನು ಬಿಟ್ಟಿರುವ ಗಣಪತಿಯ ವಿಗ್ರಹ ಇದಾಗಿರುತ್ತದೆ. ೩೨ ವಿಶೇಷ ಭಂಗಿಯಲ್ಲಿರುವ ಗಣಪತಿಯ ವಿಗ್ರಹಗಳನ್ನು ದೇವಸ್ಥಾನದ ಪ್ರಾಂಗಾಣದಲ್ಲಿ ಇಡಲಾಗಿದೆ.

ಇಲ್ಲಿಗೆ ತಲುಪುವುದು ಹೇಗೆ

ರಸ್ತೆ ಮಾರ್ಗ: ಕುಂದಾಪುರದಿಂದ ಇಲ್ಲಿಗೆ ಖಾಸಗಿ ಸಾರಿಗೆ ವ್ಯವಸ್ಥೆ ಇರುತ್ತಾದೆ. ಕುಂದಾಪುರದಿಂದ ೧೪ ಕಿ.ಮೀ. ಹತ್ತಿರದ ರೈಲ್ವೆ ನಿಲ್ದಾಣ: ಕುಂದಾಪುರ (ಕೊಂಕಣ ರೈಲ್ವೆ ). ಹತ್ತಿರದ ವಿಮಾನ ನಿಲ್ದಾಣ: ಬಜಪೆ ವಿಮಾನ ನಿಲ್ದಾಣ, ಮಂಗಳೂರು

ದೇವಸ್ಥಾನದ ಸಮಯ

ಸೋಮವಾರದಿಂದ ಶುಕ್ರವಾರ: ಬೆ. ೬:೦೦- ಸಾ.೬:೦೦ ಶನಿವಾರ ಮತ್ತು ಭಾನುವಾರ:

Tags:

🔥 Trending searches on Wiki ಕನ್ನಡ:

ಜಾಗತಿಕ ತಾಪಮಾನ ಏರಿಕೆಕೊಳ್ಳೇಗಾಲಕೇಶಿರಾಜಪ್ಯಾರಿಸ್ಜಾಗತೀಕರಣಗರ್ಭಧಾರಣೆನೈಸರ್ಗಿಕ ಸಂಪನ್ಮೂಲತಾಜ್ ಮಹಲ್ಭಾವಗೀತೆಎಸ್. ಬಂಗಾರಪ್ಪಬಿ.ಎಸ್. ಯಡಿಯೂರಪ್ಪಹಳೆಗನ್ನಡಶಿವಕೋಟ್ಯಾಚಾರ್ಯಭಾರತೀಯ ಭೂಸೇನೆಬಂಡವಾಳಶಾಹಿಮಾರ್ಟಿನ್ ಲೂಥರ್ ಕಿಂಗ್ಯೂಟ್ಯೂಬ್‌ಜೋಳಚಿಪ್ಕೊ ಚಳುವಳಿಭಾರತ ಬಿಟ್ಟು ತೊಲಗಿ ಚಳುವಳಿಭಾರತದ ಮಾನವ ಹಕ್ಕುಗಳುಬಸವರಾಜ ಬೊಮ್ಮಾಯಿಬೆಂಗಳೂರಿನ ಇತಿಹಾಸಅಣ್ಣಯ್ಯ (ಚಲನಚಿತ್ರ)ಮಳೆಗುರುರಾಜ ಕರಜಗಿಖಾಸಗೀಕರಣಮಫ್ತಿ (ಚಲನಚಿತ್ರ)ಭಾಷಾ ವಿಜ್ಞಾನಕೇಂದ್ರ ಸಾಹಿತ್ಯ ಅಕಾಡೆಮಿರವೀಂದ್ರನಾಥ ಠಾಗೋರ್ಚೋಳ ವಂಶಸೇಬುಆರ್ಯಭಟ (ಗಣಿತಜ್ಞ)ಸಂಯುಕ್ತ ರಾಷ್ಟ್ರ ಸಂಸ್ಥೆಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕ್ಲಾರಾ ಜೆಟ್‌ಕಿನ್ಕರ್ನಾಟಕದ ಜಾನಪದ ಕಲೆಗಳುನುಡಿಗಟ್ಟುಬೀದರ್ಪಂಚ ವಾರ್ಷಿಕ ಯೋಜನೆಗಳುಜಯಂತ ಕಾಯ್ಕಿಣಿಪಂಚಾಂಗಮಂಜಮ್ಮ ಜೋಗತಿಪಶ್ಚಿಮ ಘಟ್ಟಗಳುಎಚ್.ಎಸ್.ವೆಂಕಟೇಶಮೂರ್ತಿಮೈಸೂರು ಅರಮನೆಮುಮ್ಮಡಿ ಕೃಷ್ಣರಾಜ ಒಡೆಯರುಭಾರತದ ಚುನಾವಣಾ ಆಯೋಗಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಅಸ್ಪೃಶ್ಯತೆತೋಟಜಲ ಮಾಲಿನ್ಯನಾಟಕಅರ್ಥಶಾಸ್ತ್ರಭಾರತೀಯ ಕಾವ್ಯ ಮೀಮಾಂಸೆಕನ್ನಡ ರಂಗಭೂಮಿಸಿದ್ಧರಾಮಕ್ಷಯಗೌತಮಿಪುತ್ರ ಶಾತಕರ್ಣಿಕಾರ್ಖಾನೆ ವ್ಯವಸ್ಥೆವ್ಯಾಪಾರಕನ್ನಡಪ್ರಭವಚನ ಸಾಹಿತ್ಯವಿಶ್ವ ರಂಗಭೂಮಿ ದಿನರಾಷ್ಟ್ರೀಯ ಶಿಕ್ಷಣ ನೀತಿಧಾರವಾಡಬಾದಾಮಿ ಶಾಸನಚಾಣಕ್ಯಸಾಲುಮರದ ತಿಮ್ಮಕ್ಕಕರ್ನಾಟಕದ ಮುಖ್ಯಮಂತ್ರಿಗಳುರಾಜಧಾನಿಗಳ ಪಟ್ಟಿಮಾಲಿನ್ಯಕುಂದಾಪುರಹುಲಿಮಾಸ್ತಿ ವೆಂಕಟೇಶ ಅಯ್ಯಂಗಾರ್ಯೇಸು ಕ್ರಿಸ್ತಶಿವಶರಣಬಸವೇಶ್ವರ ದೇವಸ್ಥಾನ ಕಲಬುರಗಿ🡆 More