ಕಂದಗಲ್ಲ ಹಣಮಂತರಾವ

ಕಂದಗಲ್ಲ ಹಣಮಂತರಾವ ಇವರು ಕರ್ನಾಟಕದ ಶೇಕ್ಸ್‍ಪಿಯರ್ ಎಂದೇ ಪ್ರಸಿದ್ಧರಾಗಿದ್ದಾರೆ.

ಉತ್ತರ ಕರ್ನಾಟಕದ ವೃತ್ತಿನಿರತ ನಾಟಕ ಕಂಪನಿಗಳು ಇವರ ನಾಟಕಗಳನ್ನು ಆಡುತ್ತಿವೆ.

ಇವರ ನಾಟಕಗಳು:

  • ಚಿತ್ರಾಂಗದಾ
  • ಮಾತಂಗಕನ್ಯಾ
  • ರಕ್ತರಾತ್ರಿ
  • ನೆತ್ತರದ ಔತಣ
  • ಆಗಸ್ಟ ೧೫ರ ನಂತರ
  • ಜಗನ್ಮಾಯಾ
  • ಕೃಷ್ಣಗಾರುಡಿ
  • ಪಾಂಚಾಲಿ ದ್ರೌಪದಿ
  • ಸ್ವಯಂವರ
  • ದೈವದುರಂತ ಕರ್ಣ
  • ಬಾಣಸಿಗ ಭೀಮ
  • ಕುರುಕ್ಷೇತ್ರ
  • ಮಾಯಾಮೃಗ
  • ಬೆಳ್ಳಿ ಚುಕ್ಕಿ
  • ಪುಣ್ಯಪ್ರಭಾ
  • ಬಾಳಿನೊಳು ಬೆಳಕು
  • ವೀಣಾ
  • ನರವೀರ ಪಾರ್ಥ
  • ಅಗ್ನಿಕಮಲ
  • ವರಪ್ರದಾನ

Tags:

ಕರ್ನಾಟಕ

🔥 Trending searches on Wiki ಕನ್ನಡ:

ಕರ್ನಾಟಕದ ಜಿಲ್ಲೆಗಳುನಿರಂಜನಮಕರ ಸಂಕ್ರಾಂತಿಕವಿರಾಜಮಾರ್ಗಕರ್ಕಾಟಕ ರಾಶಿಶ್ರುತಿ (ನಟಿ)ವೇದನಗರೀಕರಣಜೋಡು ನುಡಿಗಟ್ಟು೧೬೦೮ಆದಿ ಶಂಕರಭಯೋತ್ಪಾದನೆಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಭಾಷೆಸಂವಹನಆಯುರ್ವೇದಸಿದ್ಧರಾಮರಾಷ್ಟ್ರೀಯ ಮತದಾರರ ದಿನತುಂಗಭದ್ರಾ ಅಣೆಕಟ್ಟುಸಮಾಜಶಾಸ್ತ್ರಕ್ಷತ್ರಿಯಎರಡನೇ ಮಹಾಯುದ್ಧಹುಬ್ಬಳ್ಳಿಕಮಲದಹೂಕನ್ನಡಬನವಾಸಿನಾಮಪದಭಾರತೀಯ ಸ್ಟೇಟ್ ಬ್ಯಾಂಕ್ಕಾವೇರಿ ನದಿಕರ್ನಾಟಕದ ಹಬ್ಬಗಳುಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಗುಜರಾತ್ಕನ್ನಡದಲ್ಲಿ ವಚನ ಸಾಹಿತ್ಯವೆಂಕಟೇಶ್ವರತತ್ಸಮ-ತದ್ಭವಕೆ. ಎಸ್. ನರಸಿಂಹಸ್ವಾಮಿದೇವನೂರು ಮಹಾದೇವಬೀಚಿಕರ್ನಾಟಕ ಲೋಕಾಯುಕ್ತಚಂದ್ರಯಾನ-೩ಇಮ್ಮಡಿ ಪುಲಿಕೇಶಿಪ್ರಾರ್ಥನಾ ಸಮಾಜಸು.ರಂ.ಎಕ್ಕುಂಡಿಬೆಂಗಳೂರಿನ ಇತಿಹಾಸಯೇಸು ಕ್ರಿಸ್ತಯಣ್ ಸಂಧಿಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿವ್ಯಂಜನಭಾರತಿ (ನಟಿ)ಕನ್ನಡ ಜಾನಪದಭಾರತೀಯ ಭೂಸೇನೆಕುಕ್ಕೆ ಸುಬ್ರಹ್ಮಣ್ಯ ದೇವಾಲಯಉಪೇಂದ್ರ (ಚಲನಚಿತ್ರ)ಸಂವಿಧಾನಭಾರತದ ಸರ್ವೋಚ್ಛ ನ್ಯಾಯಾಲಯರೋಮನ್ ಸಾಮ್ರಾಜ್ಯಶಿಕ್ಷಣ ಮಾಧ್ಯಮಗಣೇಶ್ (ನಟ)ನಾಗವರ್ಮ-೨ವಿಕ್ರಮಾರ್ಜುನ ವಿಜಯಅಳಲೆ ಕಾಯಿಸರಸ್ವತಿ ಪ್ರಭಾ ಕೊಂಕಣಿ ಮಾಸಿಕಮಲ್ಲ ಯುದ್ಧಬುಡಕಟ್ಟುಚೋಮನ ದುಡಿಪ್ರಜ್ವಲ್ ರೇವಣ್ಣಆಡು ಸೋಗೆಮಾಸ್ತಿ ವೆಂಕಟೇಶ ಅಯ್ಯಂಗಾರ್ಹೃದಯಾಘಾತಭಾರತದ ರೂಪಾಯಿಅಕ್ಬರ್ಶನಿಶಬರಿಜನ್ನದಾವಣಗೆರೆಭಾರತೀಯ ಸಂವಿಧಾನದ ತಿದ್ದುಪಡಿಹಸ್ತ ಮೈಥುನಶಂಕರ್ ನಾಗ್🡆 More