ಎ ಎನ್ ನಟರಾಜ್ ಗೌಡ ರವರು 15-07-1977ರಂದು ಜನಿಸಿದರು.
ಈ ಲೇಖನದ ವಿಷಯ ವಿಕಿಪೀಡಿಯ ಸಾಮಾನ್ಯ ಗಮನಾರ್ಹತೆ ಮಾರ್ಗದರ್ಶಿ ಹೊಂದಿಲ್ಲ. ವಿಷಯದ ಬಗ್ಗೆ ವಿಶ್ವಾಸಾರ್ಹ, ಮಾಧ್ಯಮಿಕ ಮೂಲಗಳನ್ನು ಸೇರಿಸುವ ಮೂಲಕ ಗಮನವನ್ನು ಸ್ಥಾಪಿಸಲು ದಯವಿಟ್ಟು ಸಹಾಯ ಮಾಡಿ. ಮಹತ್ವವನ್ನು ಸ್ಥಾಪಿಸಲಾಗದಿದ್ದರೆ, ಲೇಖನವನ್ನು ವಿಲೀನಗೊಳಿಸಬಹುದು, ಮರುನಿರ್ದೇಶಿಸಲಾಗುತ್ತದೆ, ಅಥವಾ ಅಳಿಸಬಹುದು. general notability guideline. |
ಬಾಲ್ಕ್ ಶಿಕ್ಷಣ ಸಂಸ್ಥೆಗಳ ಸ್ಥಾಪಕರಾದ ಇವರು ಉದ್ಯೋಗ ಮೇಳಗಳನ್ನು ಆಯೋಜಿಸುವುದರ ಮೂಲಕ ಅನೇಕ ಉದ್ಯೋಗಾಕಾಂಕ್ಷಿಗಳಿಗೆ ನೆರವಾಗಿದ್ದಾರೆ. ಪ್ರಶಾಂತ ನಗರದ ಲಯನ್ಸ್ ಕ್ಲಬ್ ನ ಮುಖಾಂತರ ಅನೇಕ ಸಮಾಜಸೇವಾ ಕಾರ್ಯಗಳನ್ನು ಮಾಡುತ್ತಿರುವ ಇವರು ಶಾಲಾ ಮಕ್ಕಳಿಗೆ ಉಚಿತವಾಗಿ ಪುಸ್ತಕ ವಿತರಣೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುತ್ತಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಸದಸ್ಯರಾಗಿರುವ ಇವರು ಕಳೆದ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸಿದ್ದರು. ಬಿ.ಪ್ಯಾಕ್ ನಿಂದ ತರಬೇತಿ ಪಡೆದಿದ್ದ ಇವರು ಮೀಸಲಾತಿ ಕಾರಣಗಳಿಂದಾಗಿ ಸ್ಪರ್ಧೆಯಿಂದ ಹಿಂದುಳಿಯಬೇಕಾಯ್ತು.
ಎ ಎನ್ ನಟರಾಜ್ ಗೌಡ | |
---|---|
ಅಧ್ಯಕ್ಷರು, ಬಾಲ್ಕ್, ಪ್ರಗತಿ ಫೌಂಡೇಷನ್, ಕೆಂಪೇಗೌಡ ಸ್ಮಾರಕಗಳ ಸಂರಕ್ಷಣಾ ಸಮಿತಿ | |
ಅಧಿಕಾರ ಅವಧಿ ೨೦೦೫ | |
ಉತ್ತರಾಧಿಕಾರಿ | ದಿಗ್ವಿಜಯ ಗೌಡ |
ಮತಕ್ಷೇತ್ರ | ಬೆಂಗಳೂರು |
ವೈಯಕ್ತಿಕ ಮಾಹಿತಿ | |
ಜನನ | ಬೆಂಗಳೂರು, Karnataka, India | ೧೫ ಜುಲೈ ೧೯೭೭
ರಾಷ್ಟ್ರೀಯತೆ | Indian |
ರಾಜಕೀಯ ಪಕ್ಷ | ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ |
ಮಕ್ಕಳು | ದಿಗ್ವಿಜಯ್ ಗೌಡ(son) |
ವಾಸಸ್ಥಾನ | ಬೆಂಗಳೂರು |
ಉದ್ಯೋಗ | Agriculturist, businessman, Movie Producer, politician and social worker |
ಧರ್ಮ | ಹಿಂದೂ ಧರ್ಮ |
ಜಾಲತಾಣ | www |
As of ನವೆಂಬರ್, 2015 |
This article uses material from the Wikipedia ಕನ್ನಡ article ಎ ಎನ್ ನಟರಾಜ್ ಗೌಡ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.