ಉಷಾ ನವರತ್ನರಾಂ

ಉಷಾ ನವರತ್ನ ರಾಂ (ನವೆಂಬರ್ ೨೩, ೧೯೩೯ - ಅಕ್ಟೋಬರ್ ೦೧, ೨೦೦೦) ಕನ್ನಡದ ಜನಪ್ರಿಯ ಕಥೆಗಾರ್ತಿಯರಲ್ಲೊಬ್ಬರು.

ಉಷಾ ನವರತ್ನರಾಂ
ಜನನನವೆಂಬರ್ ೨೩, ೧೯೩೯
ಬೆಂಗಳೂರು
ಮರಣಅಕ್ಟೋಬರ್ ೧೧, ೨೦೦೦
ವೃತ್ತಿಶಿಕ್ಷಕಿ, ಕಥೆಗಾರ್ತಿ

ಕೌಟುಂಬಿಕ

ಕನ್ನಡದ ಜನಪ್ರಿಯ ಲೇಖಕಿ ಉಷಾ 1939 ನವೆಂಬರ 23ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಾಯಿ ಶಾಂತಮ್ಮ; ತಂದೆ ಎಂ.ವಿ.ಸುಬ್ಬರಾವ್. ಉಷಾ ನವರತ್ನರಾಂ ಅವರು ವೃತ್ತಿಯಲ್ಲಿ ಅಧ್ಯಾಪಕರಾಗಿ ಸುಮಾರು 3 ದಶಕಗಳ ಕಾಲ ಶಿಕ್ಷಕರಾಗಿ ಹುದ್ದೆ ನಿರ್ವಹಿಸಿದ್ದರು. ಅವರು ಕಾದಂಬರಿಗಾರ್ತಿ, ಕಥೆಗಾರ್ತಿ ಮತ್ತು ಅಂಕಣಗಾರ್ತಿಯೂ ಆಗಿದ್ದರು. ಆಕಾಶವಾಣಿಯಲ್ಲಿ ಮಕ್ಕಳಿಗಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. ಉಷಾರವರ ಮದುವೆ ೧೯೬೯ ಫೆಬ್ರುವರಿ ೩ರಂದು ಖ್ಯಾತ ಸಾಹಿತಿ ನವರತ್ನ ರಾಮ್ ರವರ ಜೊತೆಗೆ ಜರುಗಿತು. ಇವರಿಗೆ ಮೂವರು ಮಕ್ಕಳು: ಆರತಿ, ಅಂಜಲಿ ಹಾಗು ಆಶ್ರಯಾ.

ಕೃತಿಗಳು

ಉಷಾ ನವರತ್ನ ರಾಮ್ ಅವರ ಅನೇಕ ಕಾದಂಬರಿಗಳು ಸುಧಾ, ಪ್ರಜಾಮತ, ಕರ್ಮವೀರ, ತರಂಗ, ಮಂಗಳ ಮೊದಲಾದ ಕನ್ನಡದ ವಿವಿಧ ವಾರಪತ್ರಿಕೆಗಳಲ್ಲಿ ಹಾಗು ಮಲ್ಲಿಗೆ, ತುಷಾರ, ವನಿತಾ, ಪ್ರಿಯಾಂಕ, ರಾಗಸಂಗಮ, ಹಂಸರಾಗ ಮೊದಲಾದ ಮಾಸಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿದ್ದವು.

ಕಥಾಸಂಕಲನ

  • ಅಭಿನಯ
  • ಕತೆ ಹೇಳುವೆ
  • ಕೇಳು ನನ್ನ ಕಥೆಯಾ

ಕಾದಂಬರಿ

  • ಅಭಿನಯ
  • ಇರುಳು ಕಂಡ ಬಾವಿ
  • ಉಪಕಾರ
  • ಉಯಿಲು
  • ಎಂದೆಂದಿಗೂ ನಿನ್ನವನೆ
  • ಎಲ್ಲಾದರು ಸುಖವಾಗಿರು
  • ಒಂದು ದಿನ ರಾತ್ರಿಯಲಿ
  • ಒಡಕು ದೋಣಿ
  • ಒಳಗೆ ಬಾ ಅತಿಥಿ
  • ಕರೆಗಂಟೆ
  • ಕರೆದರೆ ಬರೆಬಾರದೆ
  • ಕಿಚ್ಚು
  • ಕೃಷ್ಣಾ ನೀ ಬೇಗನೆ ಬಾರೊ
  • ಕ್ಷಮೆಯಿರಲಿ ತಂದೆ
  • ಗುಪ್ತಗಾಮಿನಿ (ಹೊರನೋಟ, ಹಂಸರಾಗ)
  • ಗೂಡು ಬಿಟ್ಟ ಹಕ್ಕಿ
  • ದಾರಿ ಯಾವುದಯ್ಯಾ?
  • ನನ್ನ ಮುದ್ದು ಮರಿ
  • ನಾನು ವೀಣೆ ನೀನೇ ತಂತಿ
  • ನಾಳೆಯು ಬರಲಿ
  • ನಿನ್ನೊಲುಮೆ ನನಗಿರಲಿ
  • ನೀ ಮುಡಿದಾ ಮಲ್ಲಿಗೆ
  • ನೀನೆ ಅನಾಥ ಬಂಧು
  • ನೆನ್ನೆ ನೆನ್ನೆಗೆ! ನಾಳೆ ನಾಳೆಗೆ!
  • ಪ್ರತೀಕಾರ
  • ಪ್ರೀತಿಸಿ ನೋಡು
  • ಬಂಧನ
  • ಬದುಕು ಬಂಗಾರ
  • ಬಯಕೆಯ ಬಲೆಯಲ್ಲಿ
  • ಬಿನ್ನಹಕೆ ಬಾಯಿಲ್ಲ
  • ಬಿರುಕು
  • ಮಕ್ಕಳಿರಲವ್ವ ಮನೆ ತುಂಬ
  • ಮತ್ತೆ ಮಡಿಲಿಗೆ
  • ಮನೆಯೇ ಬೃಂದಾವನ
  • ಮರೆವು
  • ಮೊದಲು ಮಾನವನಾಗು
  • ಯೌವನದ ಹೊನಲಲ್ಲಿ
  • ಸಮರ್ಪಣೆ
  • ಸ್ಫೋಟ
  • ಹಕ್ಕಿ ಹಾರುತಿದೆ
  • ಹೂವನ್ನು ಮುಡಿಬೇಕು
  • ಹೊಂಬಿಸಿಲು
  • ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
  • ಹ್ಯಾಪಿ ಬರ್ತಡೇ

ಚಿತ್ರೀಕರಣ

ಉಷಾರವರ ಈ ಕಾದಂಬರಿಗಳು ಚಲನಚಿತ್ರಗಳಾಗಿ ಜನಪ್ರಿಯವಾಗಿವೆ:

ಗೌರವ

  • ೧೯೭೫ರಲ್ಲಿ ರಾಯಚೂರಿನ ಕನ್ನಡ ಸಂಘದಿಂದ ಅತ್ಯುತ್ತಮ ಕನ್ನಡ ಲೇಖಕಿ ಪ್ರಶಸ್ತಿ
  • ೧೯೮೨-೮೩ರಲ್ಲಿ ಕರ್ನಾಟಕ ಸರಕಾರದಿಂದ ರಾಜ್ಯ ಪ್ರಶಸ್ತಿ
  • ೧೯೯೪ ಅಕ್ಟೋಬರ ೨೩ರಂದು ಬೆಂಗಳೂರಿನ ಅತ್ತಿಮಬ್ಬೆ ಪ್ರತಿಷ್ಠಾನದಿಂದ ಮನುಶ್ರೀ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ
  • ೧೯೯೫ ಸಪ್ಟಂಬರ ೧೫ರಂದು ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಇಂಜನಿಯರಿಂಗ ಪ್ರತಿಷ್ಠಾನದಿಂದ ಸ್ ಎಂ.ವಿ.ನವರತ್ನ ಪ್ರಶಸ್ತಿ

ನಿಧನ

ಉಷಾ ನವರತ್ನ ರಾಮ್ ೨೦೦೦ ಅಕ್ಟೋಬರ ೧ರಂದು ನಿಧನರಾದರು.

ಆಕರ

ಕಣಜ Archived 2016-03-05 ವೇಬ್ಯಾಕ್ ಮೆಷಿನ್ ನಲ್ಲಿ.

Tags:

ಉಷಾ ನವರತ್ನರಾಂ ಕೌಟುಂಬಿಕಉಷಾ ನವರತ್ನರಾಂ ಕೃತಿಗಳುಉಷಾ ನವರತ್ನರಾಂ ಚಿತ್ರೀಕರಣಉಷಾ ನವರತ್ನರಾಂ ಗೌರವಉಷಾ ನವರತ್ನರಾಂ ನಿಧನಉಷಾ ನವರತ್ನರಾಂ ಆಕರಉಷಾ ನವರತ್ನರಾಂನವೆಂಬರ್ ೨೩೧೯೩೯೨೦೦೦

🔥 Trending searches on Wiki ಕನ್ನಡ:

ಎಮಿನೆಮ್ಸಂಯುಕ್ತ ಕರ್ನಾಟಕಗುಪ್ತಗಾಮಿನಿ (ಧಾರಾವಾಹಿ)ದೇವನೂರು ಮಹಾದೇವಭಾರತದ ಉಪ ರಾಷ್ಟ್ರಪತಿರಾಷ್ಟ್ರೀಯತೆಬ್ಯಾಂಕ್ಚಾಲುಕ್ಯಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಶ್ರೀಕೃಷ್ಣದೇವರಾಯಸುಮಲತಾನೈಸರ್ಗಿಕ ಸಂಪನ್ಮೂಲಪರಿಸರ ರಕ್ಷಣೆಪತ್ರರಂಧ್ರಅಲ್ಲಮ ಪ್ರಭುನ್ಯೂಟನ್‍ನ ಚಲನೆಯ ನಿಯಮಗಳುಲೋಹಕೈವಾರ ತಾತಯ್ಯ ಯೋಗಿನಾರೇಯಣರುಎಲೆಗಳ ತಟ್ಟೆ.ಲೋಕಸಭೆಶಿವಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಯುವರತ್ನ (ಚಲನಚಿತ್ರ)ಚಂದನಾ ಅನಂತಕೃಷ್ಣಪುನೀತ್ ರಾಜ್‍ಕುಮಾರ್ಕರ್ಬೂಜಭಾರತೀಯ ರಿಸರ್ವ್ ಬ್ಯಾಂಕ್ಸೂರ್ಯವ್ಯೂಹದ ಗ್ರಹಗಳುಭಾರತದ ರಾಷ್ಟ್ರೀಯ ಉದ್ಯಾನಗಳುಮಡಿಲಗಣಕ ಅಥವಾ ಲ್ಯಾಪ್‌ಟಾಪ್ಜೀವವೈವಿಧ್ಯವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಶಿರಾಕೊಡಗುಭಾರತದ ರಾಷ್ಟ್ರಪತಿಭಾರತೀಯ ಅಂಚೆ ಸೇವೆಭಾರತೀಯ ಪ್ರಾಚೀನ ಲಿಪಿಶಾಸ್ತ್ರದಲ್ಲಿ ಕನ್ನಡ ಮತ್ತು ತೆಲುಗು ಲಿಪಿಗಳುಮೈಸೂರು ಸಂಸ್ಥಾನಮೂಲಧಾತುಗಳ ಪಟ್ಟಿಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಹಿಂದೂ ಮಾಸಗಳುನೀತಿ ಆಯೋಗಕರ್ನಾಟಕದಲ್ಲಿ ಬ್ಯಾಂಕಿಂಗ್ಹೆಚ್.ಡಿ.ಕುಮಾರಸ್ವಾಮಿಸಂವಹನಭಾರತದ ರಾಷ್ಟ್ರಗೀತೆಕಾಗೋಡು ಸತ್ಯಾಗ್ರಹಟೊಮೇಟೊಇಮ್ಮಡಿ ಪುಲಕೇಶಿಎಚ್. ಜೆ . ಲಕ್ಕಪ್ಪಗೌಡಭಾರತದ ಬಂದರುಗಳುಭಾರತದಲ್ಲಿ ಬಡತನಸರ್ವಜ್ಞಹೈಡ್ರೊಕ್ಲೋರಿಕ್ ಆಮ್ಲ2020 ಬೇಸಿಗೆ ಪ್ಯಾರಾಲಿಂಪಿಕ್ಸ್ಗೌತಮಿಪುತ್ರ ಶಾತಕರ್ಣಿಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಮಾಧ್ಯಮಕಥೆಯಾದಳು ಹುಡುಗಿಕೆ. ಎಸ್. ನಿಸಾರ್ ಅಹಮದ್ಉತ್ತರ ಐರ್ಲೆಂಡ್‌‌ಮಳೆನೀರು ಕೊಯ್ಲುಕುವೆಂಪುತಾಮ್ರಮಾನವನ ನರವ್ಯೂಹಏಕೀಕರಣಅರಬ್ಬೀ ಸಮುದ್ರಹೈದರಾಲಿಕರ್ನಾಟಕವ್ಯಾಸರಾಯರುಮೊಘಲ್ ಸಾಮ್ರಾಜ್ಯರಂಗಭೂಮಿಭಾರತದಲ್ಲಿ ಕೃಷಿತೂಕಪಂಜಾಬಿನ ಇತಿಹಾಸಮಾಲಿನ್ಯಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಅರವಿಂದ ಘೋಷ್🡆 More