ಷಹ ಜಹಾನ್

ಷಹ ಜಹಾನ್ (ಜನವರಿ ೫, ೧೫೯೨ - ಜನವರಿ ೨೨, ೧೬೬೬) ಭಾರತದ ದೇಶದಲ್ಲಿ ಮೊಘಲ್ ಸಾಮ್ರಾಜ್ಯವನ್ನಾಳಿದ ಸುಲ್ತಾನ.

ಇವನ ಆಳ್ವಿಕೆ ೧೬೨೭ ರಿಂದ ೧೬೫೮ ರವರೆಗೆ ನಡೆಯಿತು.

ಷಹ ಜಹಾನ್
ಷಹ ಜಹಾನ್
ಷಾ ಜಹಾನ್ (I)
ಷಹ ಜಹಾನ್
Portrait of the emperor Shajahan, enthroned
ಷಹ ಜಹಾನ್ 5th Mughal Emperor
ಆಳ್ವಿಕೆ 19 January 1628 – 31 July 1658 (30 years 193 days)
ಪಟ್ಟಾಭಿಷೇಕ 14 February 1628, Agra
ಪೂರ್ವಾಧಿಕಾರಿ ಜಹಂಗೀರ್
ಉತ್ತರಾಧಿಕಾರಿ ಔರಂಗಜೇಬ್
Spouse ಕಂದಹಾರಿ ಬೇಗಂ
ಅಕ್ಬರಾಬಾದಿ ಮಹಲ್
ಮುಮ್ತಾಜ್ ಮಹಲ್
ಸಂತಾನ
ಪುರ್ಹುನಾರ್ ಬೇಗಂ
ಜಹನಾರ ಬೇಗಂ
ದಾರಾ ಶಿಖೋವ್
ಷಾ ಶುಜ
ರೋಶನಾರಾ ಬೇಗಂ
ಔರಂಗಜೇಬ್
ಮುರಾದ್ ಬಕ್ಷ್
ಗೌಹರ ಬೇಗಂ
ಪೂರ್ಣ ಹೆಸರು
A'la Azad Abul Muzaffar Shahab ud-Din Mohammad Khurram
ಮನೆತನ ತೈಮೂರ ವಂಶ
ತಂದೆ ಜಹಾಂಗೀರ್
ತಾಯಿ Taj Bibi Bilqis Makani
ಜನನ (೧೫೯೨-೦೧-೦೫)೫ ಜನವರಿ ೧೫೯೨
ಲಾಹೋರ್, ಪಾಕಿಸ್ತಾನ
ಮರಣ Error: Need valid death date (first date): year, month, day
ಅಗ್ರಾ ಕೋಟೆ, ಅಗ್ರಾ, ಭಾರತ
Burial ತಾಜ್ ಮಹಲ್
ಧರ್ಮ ಇಸ್ಲಾಂ

'ಶೆಹೆಝಾದ ಖುರ್ರಮ್' ಎಂಬ ಜನನ ನಾಮವಿದ್ದ ಇವನು ಮೊಘಲ್ ದೊರೆ ಜಹಾಂಗೀರ್ ನ ಮೂರನೇ ಮಗ. ಗದ್ದುಗೆಗಾಗಿ ತನ್ನ ಒಡಹುಟ್ಟಿದವರೊಡನೆ ಯುದ್ಧ ಮಾಡಿ ಅಧಿಕಾರ ವಶಪಡಿಸಿಕೊಂಡನು

ತನ್ನ ಪ್ರೇಯಸಿ ಮುಮ್ತಾಜ್ ಮಹಲ್ ನ ಗೋರಿಯಾಗಿ ತಾಜ್ ಮಹಲ್ ಕಟ್ಟಿಸಿದನು.

ಆದರೆ ತನ್ನ ಜೀವನದ ಕೊನೆಯ ೫ ವರ್ಷಗಳನ್ನು ಔರಂಗಜೇಬನ ಆಳ್ವಿಕೆಯಲ್ಲಿ ಕಾರಾವಾಸದಲ್ಲಿ ಕಳೆದನು. ಇವನನ್ನು ಔರಂಗಜೇಬನ ಆಜ್ಞೆಯಂತೆ ಆಗ್ರಾ ಕೋಟೆಯಲ್ಲಿ ಕೂಡಿಹಾಕಲಾಯಿತು. ಬಂಧನ ಷಹ ಜಹಾನನಿಗೆ ತನ್ನ ಪತ್ನಿಯ ಗೋರಿಯನ್ನು ನೋಡಲನುವಾಗುವಂತೆ ಮಾಡಲಾಗಿತ್ತೆಂದು ಇತಿಹಾಸ ತಜ್ಞರು ಅಭಿಪ್ರಾಯ ಪಡುತ್ತಾರೆ.

ಷಹ ಜಹಾನನ್ನು ಮರಣದ ತರುವಾಯ ಮುಮ್ತಾಜ್ ಜೊತೆಗೇ ತಾಜ್ ಮಹಲ್ ನಲ್ಲಿ ಸಮಾಧಿ ಮಾಡಲಾಯಿತು.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Tags:

🔥 Trending searches on Wiki ಕನ್ನಡ:

ವಸಾಹತುಸಿದ್ಧಾಂತಬಾಗಲಕೋಟೆವಿರಾಟ್ ಕೊಹ್ಲಿಫಿರೋಝ್ ಗಾಂಧಿಮಂಕುತಿಮ್ಮನ ಕಗ್ಗವಿಜಯದಾಸರುರಾಜಧಾನಿಆಹಾರಸಂಶೋಧನೆಬಾದಾಮಿಟಿಪ್ಪು ಸುಲ್ತಾನ್ಗೋಪಾಲಕೃಷ್ಣ ಅಡಿಗಎ.ಎನ್.ಮೂರ್ತಿರಾವ್೧೮೬೨ರಾಹುಲ್ ಗಾಂಧಿಕೃಷ್ಣನಿರಂಜನಭಾರತದ ಪ್ರಧಾನ ಮಂತ್ರಿಹುಲಿಅಯೋಧ್ಯೆರಾಷ್ಟ್ರೀಯ ಉತ್ಪನ್ನಅಡಿಕೆಭಾಷೆಕಬ್ಬುಸತೀಶ್ ನಂಬಿಯಾರ್ವೈದೇಹಿಹೊಂಗೆ ಮರಸಿ.ಎಮ್.ಪೂಣಚ್ಚಸ್ವರಾಜ್ಯಡಿ.ಎಲ್.ನರಸಿಂಹಾಚಾರ್ಮಹಾಲಕ್ಷ್ಮಿ (ನಟಿ)ನಟಸಾರ್ವಭೌಮ (೨೦೧೯ ಚಲನಚಿತ್ರ)ಬನವಾಸಿನಗರೀಕರಣನೇಮಿಚಂದ್ರ (ಲೇಖಕಿ)ಸಾಕ್ರಟೀಸ್ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಜಾತ್ಯತೀತತೆವರ್ಗೀಯ ವ್ಯಂಜನಕಾಲೆರಾಚಾಮರಾಜನಗರಮಧುಮೇಹವೀಳ್ಯದೆಲೆದ್ರಾವಿಡ ಭಾಷೆಗಳುಅರವಿಂದ ಘೋಷ್ಜ್ಯೋತಿ ಪ್ರಕಾಶ್ ನಿರಾಲಾವಿಭಕ್ತಿ ಪ್ರತ್ಯಯಗಳುದೇವರ ದಾಸಿಮಯ್ಯವೃದ್ಧಿ ಸಂಧಿಮಂಗಳೂರುಭಾರತದಲ್ಲಿ ಮೀಸಲಾತಿಕ್ರೈಸ್ತ ಧರ್ಮಕರ್ನಾಟಕದ ಅಣೆಕಟ್ಟುಗಳುಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಪ್ರಜಾವಾಣಿಮೊದಲನೆಯ ಕೆಂಪೇಗೌಡ1935ರ ಭಾರತ ಸರ್ಕಾರ ಕಾಯಿದೆಚಿನ್ನಯಕೃತ್ತುಧರ್ಮರಾಯ ಸ್ವಾಮಿ ದೇವಸ್ಥಾನನೀಲಾಂಬಿಕೆರೈತವಾರಿ ಪದ್ಧತಿಲಸಿಕೆಒಲಂಪಿಕ್ ಕ್ರೀಡಾಕೂಟಪ್ಲಾಸಿ ಕದನಜೈನ ಧರ್ಮಬೌದ್ಧ ಧರ್ಮ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಬಿ.ಎಸ್. ಯಡಿಯೂರಪ್ಪಪ್ರಬಂಧ೧೬೦೮ಸುಮಲತಾಅಥಣಿ ಮುರುಘೕಂದ್ರ ಶಿವಯೋಗಿಗಳುಕಾಳಿದಾಸಕರ್ನಾಟಕದ ಮುಖ್ಯಮಂತ್ರಿಗಳುಅಕ್ಷಾಂಶ ಮತ್ತು ರೇಖಾಂಶ🡆 More