ಆಳಂದ ವಿಧಾನಸಭಾ ಕ್ಷೇತ್ರ

ಆಳಂದ ವಿಧಾನಸಭಾ ಕ್ಷೇತ್ರವು (ಕ್ಷೇತ್ರ ಸಂಖ್ಯೆ-೪೬) ಭಾರತದ ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ.

ಇದು ಕಲಬುರಗಿ ಜಿಲ್ಲೆಯಲ್ಲಿದ್ದು ಬೀದರ್ ಲೋಕಸಭಾ ಕ್ಷೇತ್ರದ ಒಂದು ಭಾಗವಾಗಿದೆ.

ಆಳಂದ ವಿಧಾನಸಭಾ ಕ್ಷೇತ್ರ
ಕಲಬುರಗಿ ಜಿಲ್ಲೆಯ ನಕ್ಷೆ(ಆಳಂದ ವಿಧಾನಸಭಾ ಕ್ಷೇತ್ರ ಕೆಂಪು ಬಣ್ಣದಲ್ಲಿದೆ)

ರಾಜಕೀಯ ಇತಿಹಾಸ

ಆಳಂದ ವಿಧಾನಸಭಾ ಕ್ಷೇತ್ರವನ್ನು ಇದುವರೆಗೆ ೧೫ ಮಂದಿ ಶಾಸಕರು ಪ್ರತಿನಿಧಿಸಿದ್ದಾರೆ. ಇವರಲ್ಲಿ ಅತೀ ಹೆಚ್ಚು ಬಾರಿ ಅಂದರೆ ೭ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಉಳಿದಂತೆ ೩ ಬಾರಿ ಜನತಾದಳ, ೨ ಬಾರಿ ಜನತಾ ಪಕ್ಷ, ಮತ್ತು ಪಿ ಎಸ್ ಪಿ, ಕೆಜೆಪಿ ಮತ್ತು ಕರ್ನಾಟಕ ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳು ೧ ಬಾರಿ ಗೆಲುವು ಸಾಧಿಸಿದ್ದಾರೆ. ಕರ್ನಾಟಕದ ಏಕೀಕರಣವಾಗುವ ಮುನ್ನ ನಡೆದ ಚುನಾವಣೆ ಸಂದರ್ಭದಲ್ಲಿ(೧೯೫೭ ಮತ್ತು ೧೯೬೨) ಆಳಂದ ಎಸ್ ಸಿ ಮೀಸಲು ಕ್ಷೇತ್ರವಾಗಿತ್ತು. ೧೯೭೮ರಲ್ಲಿ ಕ್ಷೇತ್ರದ ಮರುವಿಂಗಡಣೆ ಆದ ನಂತರ ಸಾಮಾನ್ಯ ಕ್ಷೇತ್ರವಾಗಿ ಬದಲಾಯಿತು.

ಮತದಾರರು

ಚುನಾವಣಾ ಇತಿಹಾಸ

ಹೈದರಾಬಾದ್ ರಾಜ್ಯ

  • 1951: ವೀರೇಂದ್ರ ಪಾಟೀಲ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

ಮೈಸೂರು ರಾಜ್ಯ

1957 (ಸೀಟು-1): ಚಂದ್ರಶೇಖರ ಎಸ್ ಪಾಟೀಲ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957 (ಸೀಟು-2): ರಾಮಚಂದ್ರ ವೀರಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962: ದೇವಪ್ಪ ಶಾಮಣ್ಣ ಹೊದಲ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967: ದೇವಪ್ಪ ಶಾಮಣ್ಣ ಹೊಡಲ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1972: DRB ರಾವ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

ಚುನಾವಣಾ ಫಲಿತಾಂಶಗಳು

ಮೂಲ:

ವರ್ಷ೨೦೧೮ ಮೀಸಲಾತಿ ಅಭ್ಯರ್ಥಿ ಸುಭಾಷ್ ಗುತ್ತೇದಾರ್ ಪಕ್ಷ ಬಿಜೆಪಿ ಮತಗಳು ೭೬,೮೧೫...೬೯೭ ಮುನ್ನಡೆ ದ್ವಿತೀಯ ಸ್ಥಾನ ಪಕ್ಷ ಮತಗಳು ವ್ಯತ್ಯಾಸ
೨೦೧೩ ಸಾಮಾನ್ಯ ಬಿ ಆರ್ ಪಾಟೀಲ್ ಕರ್ನಾಟಕ ಜನತಾ ಪಕ್ಷ 67085 ಸುಭಾಷ್ ಗುತ್ತೇದಾರ್ ಜನತಾ ದಳ (ಜಾತ್ಯಾತೀತ) 49971 17114
೨೦೦೮ ಸಾಮಾನ್ಯ ಸುಭಾಷ್ ಗುತ್ತೇದಾರ್ ಜನತಾ ದಳ (ಜಾತ್ಯಾತೀತ) 42473 ಬಿ ಆರ್ ಪಾಟೀಲ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 36689 5784
೨೦೦೪ ಸಾಮಾನ್ಯ ಬಿ ಆರ್ ಪಾಟೀಲ್ ಜನತಾ ದಳ (ಜಾತ್ಯಾತೀತ) 50818 ಸುಭಾಷ್ ಗುತ್ತೇದಾರ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 35989 14829
೧೯೯೯ ಸಾಮಾನ್ಯ ಸುಭಾಷ್ ಗುತ್ತೇದಾರ್ ಜನತಾ ದಳ (ಜಾತ್ಯಾತೀತ) 29762 ಬಿ ಆರ್ ಪಾಟೀಲ್ ಜನತಾ ದಳ (ಸಂಯುಕ್ತ) 27451 2311
೧೯೯೪ ಸಾಮಾನ್ಯ ಸುಭಾಷ್ ಗುತ್ತೇದಾರ್ ಕರ್ನಾಟಕ ಕಾಂಗ್ರೆಸ್ ಪಕ್ಷ 35549 ಬಿ ಆರ್ ಪಾಟೀಲ್ ಜನತಾ ದಳ 17225 18324
೧೯೮೯ ಸಾಮಾನ್ಯ ಶರಣಬಸಪ್ಪ ಮಾಲಿ ಪಾಟೀಲ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 28375 ಬಸವರಾಜ ಮಲ್ಕಾಜಪ್ಪ ಜನತಾ ದಳ 18596 9779
೧೯೮೫ ಸಾಮಾನ್ಯ ಶರಣಬಸಪ್ಪ ಮಾಲಿ ಪಾಟೀಲ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 28085 ಬಿ ಆರ್ ಪಾಟೀಲ್ ಜನತಾ ಪಕ್ಷ 27423 662
೧೯೮೩ ಸಾಮಾನ್ಯ ಬಿ ಆರ್ ಪಾಟೀಲ್ ಜನತಾ ಪಕ್ಷ 19507 ಬಿ ಬಿ ಪಾಟೀಲ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 16163 3344
೧೯೭೮ ಸಾಮಾನ್ಯ ಅಣ್ಣಾ ರಾವ್ ಭೀಮ್ ರಾವ್ ಪಾಟೀಲ್ ಜನತಾ ಪಕ್ಷ 26232 ದಿಗಂಬರ ರಾವ್ ಬಲವಂತ್ ರಾವ್ ಕಲ್ಮಣ್‌ಕರ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಇಂದಿರಾ) 16956 9276
೧೯೭೨ ಸಾಮಾನ್ಯ ಅಣ್ಣಾರಾವ್ ವೀರಭದ್ರಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 32181 ಅಣ್ಣಾರಾವ್ ಭೀಮ ರಾವ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಸಂಘಟನೆ) 10721 21460
೧೯೬೭ ಸಾಮಾನ್ಯ ಡಿ ಆರ್ ಬಿ ರಾವ್ ಪ್ರಜಾ ಸೋಷ್ಯಲಿಸ್ಟ್ ಪಾರ್ಟಿ 15916 ಎ ಆರ್ ಬಿ ರಾವ್ ಸ್ವತಂತ್ರ ಅಭ್ಯರ್ಥಿ 15536 380
೧೯೬೨ (ಎಸ್ ಸಿ) ದೇವಪ್ಪ ಶಾಮಣ್ಣ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 11631 ಬಿ ಶಾಮಸುಂದರ್ ಪ್ರಜಾ ಸೋಷ್ಯಲಿಸ್ಟ್ ಪಾರ್ಟಿ 4141 7490
೧೯೫೭ ಸಾಮಾನ್ಯ (೧ ಸೀಟು) ಚಂದ್ರಶೇಖರ್ ಸಂಘಟನೆಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 16393 ಹನ್ಮತ್ ರಾವ್ ಶರಣಪ್ಪ ಪ್ರಜಾ ಸೋಷ್ಯಲಿಸ್ಟ್ ಪಾರ್ಟಿ 8872 7521
೧೯೫೭ (ಎಸ್ ಸಿ) (೨ ಸೀಟು) ರಾಮಚಂದ್ರ ವೀರಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 18920 ಶಿವರಾಮ್ ಸಂಭು ಸ್ವತಂತ್ರ 11911 7009
೧೯೫೨ ಸಾಮಾನ್ಯ ವೀರೇಂದ್ರ ಪಾಟೀಲ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 7417 ಅಣ್ಣಾರಾವ್ ವೀರಭದ್ರಪ್ಪ ಸ್ವತಂತ್ರ 5536 1881

ಇವನ್ನೂ ಓದಿ

ಉಲ್ಲೇಖಗಳು

Tags:

ಆಳಂದ ವಿಧಾನಸಭಾ ಕ್ಷೇತ್ರ ರಾಜಕೀಯ ಇತಿಹಾಸಆಳಂದ ವಿಧಾನಸಭಾ ಕ್ಷೇತ್ರ ಮತದಾರರುಆಳಂದ ವಿಧಾನಸಭಾ ಕ್ಷೇತ್ರ ಚುನಾವಣಾ ಇತಿಹಾಸಆಳಂದ ವಿಧಾನಸಭಾ ಕ್ಷೇತ್ರ ಚುನಾವಣಾ ಫಲಿತಾಂಶಗಳುಆಳಂದ ವಿಧಾನಸಭಾ ಕ್ಷೇತ್ರ ಇವನ್ನೂ ಓದಿಆಳಂದ ವಿಧಾನಸಭಾ ಕ್ಷೇತ್ರ ಉಲ್ಲೇಖಗಳುಆಳಂದ ವಿಧಾನಸಭಾ ಕ್ಷೇತ್ರಕರ್ನಾಟಕಕಲಬುರಗಿ ಜಿಲ್ಲೆಬೀದರ್ (ಲೋಕ ಸಭೆ ಚುನಾವಣಾ ಕ್ಷೇತ್ರ)ಭಾರತ

🔥 Trending searches on Wiki ಕನ್ನಡ:

ಒಕ್ಕಲಿಗಭಾರತದ ಪ್ರಧಾನ ಮಂತ್ರಿಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಅಮ್ಮಶ್ರವಣಬೆಳಗೊಳವ್ಯವಸಾಯಇಂಡೋನೇಷ್ಯಾಕಂದಅವರ್ಗೀಯ ವ್ಯಂಜನಎಸ್.ಜಿ.ಸಿದ್ದರಾಮಯ್ಯಪಠ್ಯಪುಸ್ತಕತಾಳೀಕೋಟೆಯ ಯುದ್ಧರವೀಂದ್ರನಾಥ ಠಾಗೋರ್ಮಾನವನಲ್ಲಿ ನಿರ್ನಾಳ ಗ್ರಂಥಿಗಳುತೆಂಗಿನಕಾಯಿ ಮರಯುಗಾದಿಭಾರತದಲ್ಲಿನ ಜಾತಿ ಪದ್ದತಿಪಾಕಿಸ್ತಾನಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಸ್ಕೌಟ್ ಚಳುವಳಿಭಕ್ತಿ ಚಳುವಳಿಪಟ್ಟದಕಲ್ಲುಜಾಗತಿಕ ತಾಪಮಾನ ಏರಿಕೆಆದಿಚುಂಚನಗಿರಿನೈಸರ್ಗಿಕ ಸಂಪನ್ಮೂಲಕನ್ನಡತಿ (ಧಾರಾವಾಹಿ)ತಂತ್ರಜ್ಞಾನದ ಉಪಯೋಗಗಳುಭಾಷಾ ವಿಜ್ಞಾನಶಬ್ದಮಣಿದರ್ಪಣಬೆಂಗಳೂರು ಗ್ರಾಮಾಂತರ ಜಿಲ್ಲೆಭಾರತೀಯ ಮೂಲಭೂತ ಹಕ್ಕುಗಳುವರದಕ್ಷಿಣೆಭಾರತೀಯ ರೈಲ್ವೆಕರ್ನಾಟಕ ಸ್ವಾತಂತ್ರ್ಯ ಚಳವಳಿವಿಕಿಪೀಡಿಯಹೊಯ್ಸಳ ವಾಸ್ತುಶಿಲ್ಪವಿಜಯನಗರ ಸಾಮ್ರಾಜ್ಯಶ್ರೀ ಅಣ್ಣಮ್ಮ ದೇವಿ ದೇವಾಲಯ, ಬೆಂಗಳೂರುಕಲ್ಯಾಣ ಕರ್ನಾಟಕಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಸೂರ್ಯಕರಗಶಬ್ದ ಮಾಲಿನ್ಯಪಂಚ ವಾರ್ಷಿಕ ಯೋಜನೆಗಳುಕಳಸಕಿತ್ತೂರು ಚೆನ್ನಮ್ಮಸರ್ಪ ಸುತ್ತುಕರ್ಮಧಾರಯ ಸಮಾಸಚಾಣಕ್ಯಕನ್ನಡಸತ್ಯ (ಕನ್ನಡ ಧಾರಾವಾಹಿ)ಕರ್ನಾಟಕ ಐತಿಹಾಸಿಕ ಸ್ಥಳಗಳುಹೆಸರುಶೈಕ್ಷಣಿಕ ಸಂಶೋಧನೆಬಾರ್ಲಿಮಾಸಕನ್ನಡ ವ್ಯಾಕರಣಸಂವಹನವ್ಯಾಪಾರ ಸಂಸ್ಥೆಜಾಗತಿಕ ತಾಪಮಾನಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆವಿಷ್ಣುರೈತಮುಖ್ಯ ಪುಟಅಕ್ಕಮಹಾದೇವಿಅರಬ್ಬೀ ಸಾಹಿತ್ಯಸಮಾಜಶಾಸ್ತ್ರತೆನಾಲಿ ರಾಮ (ಟಿವಿ ಸರಣಿ)ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಇಸ್ಲಾಂ ಧರ್ಮಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಯಣ್ ಸಂಧಿಮಾನಸಿಕ ಆರೋಗ್ಯಮಲ್ಟಿಮೀಡಿಯಾಕರ್ನಾಟಕದ ಏಕೀಕರಣವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುಸಮಾಜ ವಿಜ್ಞಾನ🡆 More