Chaitra. B. H./ನನ್ನ ಪ್ರಯೋಗಪುಟ

ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾವನ ಮಣಿಪಾಲ ಸಮೀಪದ ೮೦ ಬಡಗಬೆಟ್ಟು ಗ್ರಾಪಂ ವ್ಯಾಪ್ತಿಯ ಮೀಸಲು ಅರಣ್ಯದಲ್ಲಿ ನಿರ್ಮಿಸಲಾಗಿರುವ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾವನವನ್ನು ಅರಣ್ಯ ಇಲಾಖೆ ಕುಂದಾಪುರ ವಿಭಾಗ ವತಿಯಿಂದ ೨೦೧೮ ಫೆ.೨೪ ರಂದು ಉದ್ಘಾಟನೆಗೊಂಡಿತು.

೧೦ ಎಕರೆ ಪ್ರದೆಶವನ್ನು ಹೊಂದಿರುವ ಈ ಪಾರ್ಕ್‌ನಲ್ಲಿ ಎಲ್ಲರಿಗೂ ಅನುಕೂಲಕರವಾಗುವ ರೀತಿಯಲ್ಲಿ ವಾಕಿಂಗ್‌ ಟ್ರಾಕ್‌, ಪರಿಸರ ಹಾಗೂ ಪ್ರಾಣಿಪಕ್ಷಿಗಳ ಸಂಪೂರ್ಣ ಮಾಹಿತಿ ಹೊಂದಿರುವ ಫಲಕವನ್ನು ಅಳವಡಿಸಿದ್ದಾರೆ. ಮರದ ಹಟ್, ಜೋಕಾಲಿ, ಯಕ್ಷಗಾನ, ಹುಲಿಕುಣಿತ, ಬೂತಕೋಲ, ಕಂಬಳ, ಎತ್ತಿನಗಾಡಿಗಳ ಕಲಾಕೃತಿ ನಿರ್ಮಿಸಲಾಗಿದೆ. ಈ ಟ್ರೀ ಪಾರ್ಕ್‌ ಎಲ್ಲರ ಆರ್ಕಷಣೆಯ ಕೇಂದ್ರವಾಗಿದ್ದು ಉಡುಪಿ, ಮಣಿಪಾಲ ನಾಗರಿಕರ ನೆಚ್ಚಿನ ತಾಣವಾಗಿ ರೂಪಗೋಳ್ಳುತ್ತಿದೆ. ಕೊರೋನ ಲಾಕ್ ಡೌನ್‌ನಿಂದಾಗಿ ಬಂದ್‌ ಆಗಿದ್ದ ಈ ಪಾರ್ಕ್‌ ಇದೀಗ ಮತ್ತೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದೆ.

ಇತ್ತೀಚೆಗೆ ಟ್ರೀ ಪಾರ್ಕ್‌ ಪ್ರವೇಶದ್ವಾರದಲ್ಲಿ ಅನಾವರಣಗೊಳಿಸಲಾದ ಸಾಲು ಮರದ ತಿಮ್ಮಕ್ಕ ಅವರ ಪೈಬರ್‌ ಗ್ಲಾಸನ ಕಲಾಕೃಯು ಪಾರ್ಕ‌ಗೆ ಹೊಸ ಲುಕ್‌ ನೀಡುವುದುರೊಂದಿಗೆ ಎಲ್ಲರ ಗಮನ ಸೆಳೆಯುತ್ತದೆ.ಈ

Tags:

🔥 Trending searches on Wiki ಕನ್ನಡ:

ಉದಯವಾಣಿಕಾಮನಬಿಲ್ಲು (ಚಲನಚಿತ್ರ)ನಾಯಿಪಾಲಕ್ರಾಮ್ ಮೋಹನ್ ರಾಯ್ಭಾರತದ ಮಾನವ ಹಕ್ಕುಗಳುಯುಧಿಷ್ಠಿರಭಾರತೀಯ ಧರ್ಮಗಳುಮಲೈ ಮಹದೇಶ್ವರ ಬೆಟ್ಟಹೈದರಾಲಿಯುವರತ್ನ (ಚಲನಚಿತ್ರ)ನವೋದಯಸಬಿಹಾ ಭೂಮಿಗೌಡಪ್ರೀತಿಕದಂಬ ಮನೆತನರಾಮಾಯಣಕ್ರಿಕೆಟ್ಕನ್ನಡ ರಂಗಭೂಮಿಜೈನ ಧರ್ಮಸಮಾಜ ವಿಜ್ಞಾನಮಾಧ್ಯಮಅರ್ಥಶಾಸ್ತ್ರಪುಟ್ಟರಾಜ ಗವಾಯಿಧರ್ಮ (ಭಾರತೀಯ ಪರಿಕಲ್ಪನೆ)ಶ್ರೀ ರಾಘವೇಂದ್ರ ಸ್ವಾಮಿಗಳುರಾಷ್ಟ್ರೀಯತೆಚಿನ್ನರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಪ್ರಿಯಾಂಕ ಗಾಂಧಿಅಶೋಕನ ಶಾಸನಗಳುಗಾಂಧಿ ಜಯಂತಿತಿರುವಣ್ಣಾಮಲೈಜನಪದ ಕಲೆಗಳುಪ್ಲೇಟೊಸಂಯುಕ್ತ ಕರ್ನಾಟಕರಕ್ತ ದಾನಹುಚ್ಚೆಳ್ಳು ಎಣ್ಣೆಶ್ರೀ ರಾಮಾಯಣ ದರ್ಶನಂತೆರಿಗೆಹೊಯ್ಸಳರಾಮಾಚಾರಿ (ಕನ್ನಡ ಧಾರಾವಾಹಿ)ವಿನಾಯಕ ಕೃಷ್ಣ ಗೋಕಾಕಸಾಹಿತ್ಯಹರಿಶ್ಚಂದ್ರಕಾವ್ಯಮೀಮಾಂಸೆಸಿಂಧೂತಟದ ನಾಗರೀಕತೆಆಗಮ ಸಂಧಿದಶರಥಜವಾಹರ‌ಲಾಲ್ ನೆಹರುಸೀತೆಭೀಷ್ಮಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಮಳೆವಿಜ್ಞಾನಬರವಣಿಗೆಪಾಕಿಸ್ತಾನಹೆಳವನಕಟ್ಟೆ ಗಿರಿಯಮ್ಮಸೋಮನಾಥಪುರಗಿಡಮೂಲಿಕೆಗಳ ಔಷಧಿಪೆಟ್ರೋಮ್ಯಾಕ್ಸ್ (ಚಲನಚಿತ್ರ)ಚಾವಣಿರಾಜ್‌ಕುಮಾರ್ಕನ್ನಡ ಕಾವ್ಯಭಾರತೀಯ ಸ್ಟೇಟ್ ಬ್ಯಾಂಕ್ಧರ್ಮಸ್ಥಳಹರಪ್ಪಶ್ರೀರಂಗಪಟ್ಟಣಶಿವಮೊಗ್ಗದ್ರೌಪದಿ ಮುರ್ಮುಅಮೃತಧಾರೆ (ಕನ್ನಡ ಧಾರಾವಾಹಿ)ಎಸ್. ಜಾನಕಿಕನ್ನಡದಲ್ಲಿ ಸಣ್ಣ ಕಥೆಗಳುಪಂಡಿತಾ ರಮಾಬಾಯಿಕಂದಗೋಕರ್ಣಆದಿಪುರಾಣಭಾರತೀಯ ರಿಸರ್ವ್ ಬ್ಯಾಂಕ್🡆 More