ಕನಕಗಿರಿ

ಕನಕಗಿರಿ ಎಂಬ ಐತಿಹಾಸಿಕ ಸ್ಥಳವು ಕೊಪ್ಪಳ ಜಿಲ್ಲೆಯ ಒಂದು ನೂತನ ತಾಲೂಕು ಕೇಂದ್ರ ಮತ್ತು ಇದು ಜಿಲ್ಲಾಕೇಂದ್ರ ಕೊಪ್ಪಳಯಿಂದ 40km ಇದೆ..ಈ ಕನಕಗಿರಿಯು ವಿದಾನಸಭಾಕ್ಷೇತ್ರವಾಗಿದೆ.

ಈ ಕ್ಷೇತ್ರದಲ್ಲಿ ಕನಕಾಚಲಪತಿ ದೇವಸ್ಥಾವಿದ್ದು ಕನಕಗಿರಿಯು ಐತಿಹಾಸಿಕ ಸ್ಥಳವಾಗಿದೆ. ವಿಜಯನಗರ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟ ಕ್ಷೇತ್ರವಾಗಿದೆ. ಕನಕಗಿರಿಯನ್ನು ಎರಡನೆ ತಿರುಪತಿ ಎಂದೂ ಕರೆಯುತ್ತಾರೆ.ಹಂಪೆಗೆ ಬರುವ ಪ್ರವಾಸಿಗರು ಇಲ್ಲಿಯೂ ಬೇಟಿನೀಡಿ ಶ್ರೀ ಕನಕಾಚಲಪತಿ ದರ್ಶನ ಪಡೆಯುತ್ತಾರೆ. ಕಾಲು ಇದ್ದವರು ಹಂಪೆ ಸುತ್ತಬೇಕು ಕಣ್ಣು ಇದ್ದವರು ಕನಕಗಿರಿ ನೋಡಬೇಕು ಎಂಬ ನಾಡನುಡಿ ಪ್ರಸಿದ್ದವಾಗಿ. ಈ ಸ್ಥಳ ಗಂಗಾವತಿಯಿಂದ ೨೧ ಕಿ.ಮಿ ಕೊಪ್ಪಳದಿಂದ ೪೦ ಕಿಮಿ ಹಂಪೆಯಿಂದ ೩೦ ಕಿ.ಮಿ ದೂರದಲ್ಲಿದೆ. ಒಟ್ಟು ಕನಕಗಿರಿಯಲ್ಲಿ ಒಟ್ಟು ೭೦೧ ಬಾವಿಗಳು ಮತ್ತು ೭೦೧ ದೇವಸ್ಥಾನಗಳು ಇವೆ ಎಂಬುದು ನಂಬಿಕೆ(ಈಗ ಮುಳುಗಡೆ ಯಾಗಿರಬಹುದು). ಈಗಲೂ ನಮಗೆ ನೋಡಲು ಕನಕಗಿರಿಯಲ್ಲಿ ಪ್ತತಿ ನಾಲ್ಕು ಹೆಜ್ಜೆ ಒಂದು ದೇವಸ್ಥಾನಗಳು ನೋಡಸಿಗುತ್ತವೆ. ಆದ್ದರಿಂದ ಕನಕಗಿರಿಯನ್ನು ದೇವಾಲಯಗಳ ತವರು ಎನ್ನಬಹುದು.

ಕನಕಗಿರಿ
ಸುವರ್ಣಗಿರಿ
ಪಟ್ಟಣ
ಕನಕಚಲಾಪತಿ ದೇವಾಸ್ಥಾನ
ಕನಕಚಲಾಪತಿ ದೇವಾಸ್ಥಾನ
ಕನಕಗಿರಿ is located in Karnataka
ಕನಕಗಿರಿ
ಕನಕಗಿರಿ
Location in Karnataka, India
Coordinates: 15°33′N 76°24′E / 15.550°N 76.400°E / 15.550; 76.400
Countryಕನಕಗಿರಿ ಭಾರತ
Stateಕರ್ನಾಟಕ
Districtಕೊಪ್ಪಳ
Languages
 • OfficialKannada
Time zoneUTC+5:30 (IST)
PIN
583283
ISO 3166 codeIN-KA
Vehicle registrationKA
Nearest cityGangavathi
ಲೋಕಸಭೆ constituencyKoppal
Vidhan Sabha constituencyKanakagiri
Websitewww.kanakagiri.in

ಇತಿಹಾಸ

ಕನಕಗಿರಿ ಸ್ಥಳವು ಭಾರತದ ದೊಡ್ಡ ಸಾಮ್ರಾಜ್ಯವಾದ ಮೌರ್ಯ ಸಾಮ್ರಾಜ್ಯದ ದಕ್ಷಿಣ ರಾಜಧಾನಿಯಾಗಿತ್ತು ಎಂದು ಇತಿಹಾಸದಿಂದ ತಿಳಿದುಬರುತ್ತದೆ.ಕನಕಗಿರಿಯು ಮೌರ್ಯ ಸಾಮ್ರಾಜ್ಯದಲ್ಲಿ ಸುವರ್ಣಗಿರಿ ಎಂದು ಕರೆಯ್ಪಡುತ್ತಿತ್ತು.ಮೌರ್ಯರು ಸುವಾರ್ಣಗಿರಿಯಲ್ಲಿ ಆಡಳಿತಾಧಿಕಾರಿಯನ್ನು ನೇಮಿಸಿದ್ದರು ಎಂದು ಇತಿಹಾಸದಿಂದ ತಿಳಿದುಬರುತ್ತದೆ.

Tags:

ವಿಜಯನಗರ ಸಾಮ್ರಾಜ್ಯಹಂಪಿ

🔥 Trending searches on Wiki ಕನ್ನಡ:

ಹನುಮಾನ್ ಚಾಲೀಸಚಿತ್ರದುರ್ಗಕಿತ್ತಳೆಓಝೋನ್ ಪದರಚಂದ್ರಯಾನ-೩ಋತುಜಾನಪದಮಡಿವಾಳ ಮಾಚಿದೇವನಗರೀಕರಣಕಾಂತಾರ (ಚಲನಚಿತ್ರ)ಖಂಡಕಾವ್ಯಕರ್ನಾಟಕದ ವಾಸ್ತುಶಿಲ್ಪಭಾರತೀಯ ಕಾವ್ಯ ಮೀಮಾಂಸೆಮಹಾಕವಿ ರನ್ನನ ಗದಾಯುದ್ಧಕನ್ನಡ ಸಾಹಿತ್ಯ ಸಮ್ಮೇಳನಜಾಗತಿಕ ತಾಪಮಾನಸಿಂಧನೂರುಆರ್ಯಭಟ (ಗಣಿತಜ್ಞ)ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡಚಿನ್ನಬಾಬು ಜಗಜೀವನ ರಾಮ್ದ.ರಾ.ಬೇಂದ್ರೆಜನಪದ ಕರಕುಶಲ ಕಲೆಗಳುರಾಷ್ಟ್ರೀಯ ಶಿಕ್ಷಣ ನೀತಿಅಕ್ಕಮಹಾದೇವಿಝಾನ್ಸಿ ರಾಣಿ ಲಕ್ಷ್ಮೀಬಾಯಿಯಲಹಂಕದ ಪಾಳೆಯಗಾರರುಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಆದಿ ಶಂಕರರು ಮತ್ತು ಅದ್ವೈತಭಾರತದ ರಾಷ್ಟ್ರೀಯ ಉದ್ಯಾನಗಳುತಿರುಪತಿತಂತಿವಾದ್ಯನದಿಒಕ್ಕಲಿಗಜ್ವರವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಸಂಭೋಗಮನುಸ್ಮೃತಿವಿತ್ತೀಯ ನೀತಿಅಂತಿಮ ಸಂಸ್ಕಾರಮೂಳೆಮೈಗ್ರೇನ್‌ (ಅರೆತಲೆ ನೋವು)ಪ್ರಾಥಮಿಕ ಶಾಲೆವಿಶ್ವ ಪರಂಪರೆಯ ತಾಣಭಾವನಾ(ನಟಿ-ಭಾವನಾ ರಾಮಣ್ಣ)ಚೋಮನ ದುಡಿ (ಸಿನೆಮಾ)ಮಂಡಲ ಹಾವುಕೊಬ್ಬಿನ ಆಮ್ಲಜೇನು ಹುಳುತುಮಕೂರುಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಸು.ರಂ.ಎಕ್ಕುಂಡಿಶ್ರೀನಿವಾಸ ರಾಮಾನುಜನ್ವೈದೇಹಿಭಯೋತ್ಪಾದನೆಅಮೇರಿಕ ಸಂಯುಕ್ತ ಸಂಸ್ಥಾನಎಸ್.ಎಲ್. ಭೈರಪ್ಪಮಳೆಗಾಲಅಯೋಧ್ಯೆಬ್ರಹ್ಮಕುತುಬ್ ಮಿನಾರ್ಭಾರತದ ಇತಿಹಾಸವಿಜಯನಗರಬಾಗಿಲುದಿಕ್ಕುದೆಹಲಿದಲಿತಕಾರ್ಮಿಕರ ದಿನಾಚರಣೆಕೈಗಾರಿಕಾ ನೀತಿಗದಗಬೌದ್ಧ ಧರ್ಮಕ್ರಿಕೆಟ್ಬೆಂಗಳೂರು ಕೇಂದ್ರ (ಲೋಕ ಸಭೆ ಚುನಾವಣಾ ಕ್ಷೇತ್ರ)ಇಸ್ಲಾಂ ಧರ್ಮಚಾಮರಾಜನಗರ🡆 More