ಹೆಚ್. ಎಲ್. ದತ್ತು

ಹೆಚ್ ಎಲ್ ದತ್ತು ಭಾರತದ ಪೂರ್ವ ಮುಖ್ಯ ನ್ಯಾಯಮೂರ್ತಿ.

ಹುಟ್ಟಿದ್ದು ೩ ಡಿಸೆಂಬರ್ ೧೯೫೦ ರಂದು. ಬಳ್ಳಾರಿ ಜಿಲ್ಲೆಯ ಹಂದ್ಯಾಲ ಗ್ರಾಮದಲ್ಲಿ ಜನನ. ದತ್ತು ಬೆಂಗಳೂರು ಬಾರ್ ಕೌನ್ಸಿಲ್ ನಲ್ಲಿ ಅಕ್ಟೋಬರ್ ೨೩,೧೯೭೫ ರಂದು ವಕೀಲರಾಗಿ ನೊಂದಾಯಿಸಿಕೊಂಡರು.

ನ್ಯಾಯಮೂರ್ತಿ
ಹಂದ್ಯಾಲ ಲಕ್ಷ್ಮಿನಾರಾಯಣ ದತ್ತು
ಹೆಚ್. ಎಲ್. ದತ್ತು

ಅಧಿಕಾರ ಅವಧಿ
೨೮ ಸೆಪ್ಟೆಂಬರ್ ೨೦೧೪ – ೨ ಡಿಸೆಂಬರ್ ೨೦೧೫
Appointed by ಪ್ರಣಬ್ ಮುಖರ್ಜಿ
ಪೂರ್ವಾಧಿಕಾರಿ ರಾಜೇಂದ್ರಮಲ್ ಲೋಧಾ
ಉತ್ತರಾಧಿಕಾರಿ ಟಿ. ಎಸ್. ಠಾಕೂರ್

ನ್ಯಾಯಮೂರ್ತಿ, ಭಾರತದ ಸರ್ವೋಚ್ಛ ನ್ಯಾಯಾಲಯ
ಅಧಿಕಾರ ಅವಧಿ
೧೭ ಡಿಸೆಂಬರ್ ೨೦೦೮ – ೨೮ ಸೆಪ್ಟೆಂಬರ್ ೨೦೧೪

ನ್ಯಾಯಮೂರ್ತಿ, ಕರ್ನಾಟಕ ಉಚ್ಚ ನ್ಯಾಯಾಲಯ
ಅಧಿಕಾರ ಅವಧಿ
೧೮ ಡಿಸೆಂಬರ್ ೧೯೯೫ – ೧೨ ಫೆಬ್ರುವರಿ ೨೦೦೭

ಛತ್ತೀಸ್‍ಗಡ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು
ಅಧಿಕಾರ ಅವಧಿ
೧೨ ಫೆಬ್ರುವರಿ ೨೦೦೭ – ೧೮ ಮೇ ೨೦೦೭

ಕೇರಳ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು
ಅಧಿಕಾರ ಅವಧಿ
೧೮ ಮೇ ೨೦೦೭ – ೧೭ ಡಿಸೆಂಬರ್ ೨೦೦೮
ವೈಯಕ್ತಿಕ ಮಾಹಿತಿ
ಜನನ (1950-12-03) ೩ ಡಿಸೆಂಬರ್ ೧೯೫೦ (ವಯಸ್ಸು ೭೩)
ಚಿಕ್ಕ ಪಟ್ಟಣಗೆರೆ, ಚಿಕ್ಕಮಗಳೂರು, ಮೈಸೂರು ರಾಜ್ಯ, ಭಾರತ

ಜನ್ಮಸ್ಥಳ

ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಪಟ್ಟಣಗೆರೆ ಎಂಬ ಒಂದು ಸಣ್ಣ ಹಳ್ಳಿಯಲ್ಲಿ ಜಸ್ಟೀಸ್ ದತ್ತು ಜನಿಸಿದರು. ಕಡೂರು, ತರೀಕೆರೆ, ಬೀರೂರುಗಳಲ್ಲಿ ತಮ್ಮ ಆರಂಭಿಕ ಶಿಕ್ಷಣ ಮಾಡಿದರು, ಉನ್ನತ ಶಿಕ್ಷಣಕ್ಕೆ ಬೆಂಗಳೂರು ಹೋದರು. ಅವರ ತಂದೆ ಎಚ್. ಎಲ್. .ನಾರಾಯಣಸ್ವಾಮಿ ಒಬ್ಬ ಇಂಗ್ಲೀಷ್ ಶಿಕ್ಷಕರಾಗಿದ್ದರು. ಅವರು ಬೆಂಗಳೂರಿನಲ್ಲಿ ತಮ್ಮ ಬಿಎಸ್‌ಸಿ- ಎಲ್‌ಎಲ್‌ಬಿಯನ್ನು ಪೂರ್ಣಗೊಳಿಸಿದರು 1975 ರಿಂದ ವಕೀಲಿ ವೃತ್ತಿ ಆರಂಭಿಸಿದರು -ಅವರು ನಾಗರಿಕ, ಕ್ರಿಮಿನಲ್, ತೆರಿಗೆ ಮತ್ತು ಸಾಂವಿಧಾನಿಕ ಪ್ರಕರಣಗಳು ಮತ್ತು ಎಲ್ಲಾ ರೀತಿಯ ವಿಷಯಗಳ ನಿರ್ವಹಣೆ ಮಾಡಿದರು

ಹೆಚ್. ಎಲ್. ದತ್ತು

ಹೆಚ್ ಎಲ್ ದತ್ತು ಭಾರತದ ಪೂರ್ವ ಮುಖ್ಯ ನ್ಯಾಯಮೂರ್ತಿ.

  • ೧೯೭೫-೮೩ ನಾಗರಿಕ ಕಾಯ್ದೆ, ಅಪರಾಧ, ಸಾಂವಿಧಾನಿಕ ಮತ್ತು ತೆರಿಗೆ ವಿಷಯಗಳಲ್ಲಿ ವಕೀಲಿ ವೃತ್ತಿ.
  • ೧೯೮೩-೯೦ ಕರ್ನಾಟಕ ರಾಜ್ಯ ಮಾರಾಟ ತೆರಿಗೆ ಇಲಾಖೆಯ ಕಾನೂನು ಸಲಹೆಗಾರ
  • ೧೯೯೦-೯೩ ಸರ್ಕಾರಿ ವಕೀಲ, ಕಾನೂನು ಇಲಾಖೆ
  • ೧೯೯೨-೯೩ ಕಾನೂನು ಸಲಹೆಗಾರ, ಆದಾಯ ತೆರಿಗೆ ಇಲಾಖೆ
  • ೧೯೯೩-೯೫ ಹಿರಿಯ ಕಾನೂನು ಸಲಹೆಗಾರ, ಆದಾಯ ತೆರಿಗೆ ಇಲಾಖೆ

ಮುಂದೆ ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾದ ನ್ಯಾ.ಎಸ್. ರಾಜೇಂದ್ರ ಬಾಬುರನ್ನು ತಮ್ಮ ಗುರು ಎಂದು ಪರಿಗಣಿಸುತ್ತಾರೆ.

ಹೆಚ್. ಎಲ್. ದತ್ತು

ಹೆಚ್ ಎಲ್ ದತ್ತು ಭಾರತದ ಪೂರ್ವ ಮುಖ್ಯ ನ್ಯಾಯಮೂರ್ತಿ.

  • ೧೮ ಡಿಸೆಂಬರ್ ೧೯೯೫-೧೧ ಫ಼ೆಬ್ರವರಿ ೨೦೦೭ ನ್ಯಾಯಮೂರ್ತಿ, ಕರ್ನಾಟಕ ಉಚ್ಚ ನ್ಯಾಯಾಲಯ
  • ೧೨ ಫ಼ೆಬ್ರವರಿ ೨೦೦೭ - ೧೭ ಮೇ ೨೦೦೭ ಮುಖ್ಯ ನ್ಯಾಯಮೂರ್ತಿ, ಛತ್ತೀಸ್ ಗಢ ಉಚ್ಚ ನ್ಯಾಯಾಲಯ
  • ೧೮ ಮೇ ೨೦೦೭- ೧೬ ಡಿಸೆಂಬರ್ ೨೦೦೮ ಮುಖ್ಯ ನ್ಯಾಯಮೂರ್ತಿ, ಕೇರಳ ಉಚ್ಚ ನ್ಯಾಯಾಲಯ
  • ೧೭ ಡಿಸೆಂಬರ್ ೨೦೦೮ - ೨೭ ಸೆಪ್ಟಂಬರ್ ೨೦೧೪ ನ್ಯಾಯಮೂರ್ತಿ, ಭಾರತದ ಸರ್ವೋಚ್ಛ ನ್ಯಾಯಾಲಯ
  • ೨೮ ಸೆಪ್ಟಂಬರ್ ೨೦೧೪ - *(೨ ಡಿಸೆಂಬರ್ ೨೦೧೫) , ೪೨ನೇ ಮುಖ್ಯ ನ್ಯಾಯಮೂರ್ತಿ,ಭಾರತದ ಸರ್ವೋಚ್ಛ ನ್ಯಾಯಾಲಯ

ಭಾರತದ ಸರ್ವೋಚ್ಛ ನ್ಯಾಯಾಲಯದ ಹಿರಿಯ ನ್ಯಾಯಮೂರ್ತಿಯ ಸ್ಥಾನ ಬಲದಿಂದ ದತ್ತು ಅವರು, ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಜನರಲ್ ಕೌನ್ಸಿಲ್ ಆಗಿ ಕೂಡ ಸೇವೆ ಸಲ್ಲಿಸುತ್ತಿದ್ದಾರೆ. ದತ್ತು ೧೫ ತಿಂಗಳ ದೀರ್ಘಕಾಲ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿರುತ್ತಾರೆ.

ಹೆಚ್. ಎಲ್. ದತ್ತು

ಹೆಚ್ ಎಲ್ ದತ್ತು ಭಾರತದ ಪೂರ್ವ ಮುಖ್ಯ ನ್ಯಾಯಮೂರ್ತಿ.

ದತ್ತು ಬೆಂಗಳೂರು ರೋಟರಿ ಕ್ಲಬ್ ನ ಸದಸ್ಯರು. ಕರ್ನಾಟಕ ಸಂಗೀತ ಕೇಳುವುದು ಅವರ ಪ್ರಿಯ ಹವ್ಯಾಸ .

ಉಲ್ಲೇಖಗಳು

ಹೆಚ್. ಎಲ್. ದತ್ತು

ಹೆಚ್ ಎಲ್ ದತ್ತು ಭಾರತದ ಪೂರ್ವ ಮುಖ್ಯ ನ್ಯಾಯಮೂರ್ತಿ.

Tags:

ಹೆಚ್. ಎಲ್. ದತ್ತು ಜನ್ಮಸ್ಥಳಹೆಚ್. ಎಲ್. ದತ್ತು ವಕೀಲರಾಗಿಹೆಚ್. ಎಲ್. ದತ್ತು ನ್ಯಾಯಮೂರ್ತಿಯಾಗಿಹೆಚ್. ಎಲ್. ದತ್ತು ವ್ಯಕ್ತಿತ್ವಹೆಚ್. ಎಲ್. ದತ್ತು ಬಾಹ್ಯ ಕೊಂಡಿಗಳುಹೆಚ್. ಎಲ್. ದತ್ತುಬಳ್ಳಾರಿ ಜಿಲ್ಲೆಬೆಂಗಳೂರುಭಾರತದ ಮುಖ್ಯ ನ್ಯಾಯಾಧೀಶರು

🔥 Trending searches on Wiki ಕನ್ನಡ:

ಕರ್ನಾಟಕದ ಏಕೀಕರಣಜ್ಞಾನಪೀಠ ಪ್ರಶಸ್ತಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿಭಾರತೀಯ ಜನತಾ ಪಕ್ಷಆಯ್ದಕ್ಕಿ ಲಕ್ಕಮ್ಮಹಂಪೆಕರ್ನಾಟಕ ಹೈ ಕೋರ್ಟ್ಭಗತ್ ಸಿಂಗ್ಝಾನ್ಸಿ ರಾಣಿ ಲಕ್ಷ್ಮೀಬಾಯಿಯುಗಾದಿವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುದ್ವಿರುಕ್ತಿಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿದುರ್ಯೋಧನಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಧರ್ಮ (ಭಾರತೀಯ ಪರಿಕಲ್ಪನೆ)ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕನ್ನಡ ಸಾಹಿತ್ಯಜಲ ಮಾಲಿನ್ಯಮೂಗುತಿವಾರ್ಧಕ ಷಟ್ಪದಿವಿವಾಹಚನ್ನವೀರ ಕಣವಿಗೋತ್ರ ಮತ್ತು ಪ್ರವರಗೋಕಾಕ್ ಚಳುವಳಿನಾಮಪದಧರ್ಮಅಕ್ಬರ್ಮೈಸೂರು ಸಂಸ್ಥಾನಕಲ್ಪನಾಆಕ್ಟೊಪಸ್ಚೆನ್ನಕೇಶವ ದೇವಾಲಯ, ಬೇಲೂರುರಾಹುಲ್ ಗಾಂಧಿದಕ್ಷಿಣ ಕನ್ನಡಸತ್ಯ (ಕನ್ನಡ ಧಾರಾವಾಹಿ)ಮಾನವನ ವಿಕಾಸಗೊರೂರು ರಾಮಸ್ವಾಮಿ ಅಯ್ಯಂಗಾರ್ಕನ್ನಡ ಕಾವ್ಯನೀಲಾಂಬಿಕೆಬಿಳಿ ರಕ್ತ ಕಣಗಳುವೆಂಕಟೇಶ್ವರ ದೇವಸ್ಥಾನಮಾರ್ಕ್ಸ್‌ವಾದಕ್ರೈಸ್ತ ಧರ್ಮಬಿ.ಎಸ್. ಯಡಿಯೂರಪ್ಪಹಿಂದೂಗಿಡಮೂಲಿಕೆಗಳ ಔಷಧಿಭಾರತದ ರಾಷ್ಟ್ರೀಯ ಉದ್ಯಾನಗಳುಕರ್ನಾಟಕದ ಅಣೆಕಟ್ಟುಗಳುಬೇಲೂರುಅಚ್ಯುತ ಸಮಂಥಾಸೇಂಟ್ ಮಾರ್ಕ್ಸ್ ಕ್ಯಾಥೆಡ್ರಲ್ ಚರ್ಚ್ಕರ್ನಾಟಕ ಲೋಕಸೇವಾ ಆಯೋಗಮಂಕುತಿಮ್ಮನ ಕಗ್ಗರಾಮಾಚಾರಿ (ಕನ್ನಡ ಧಾರಾವಾಹಿ)ಹೊಯ್ಸಳಭಾರತದ ಚುನಾವಣಾ ಆಯೋಗಸಾಮಾಜಿಕ ತಾಣಪಿತ್ತಕೋಶಕೋವಿಡ್-೧೯ಮಲಬದ್ಧತೆಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಮ್ಯಾಕ್ಸ್ ವೆಬರ್ಬಿ.ಎಫ್. ಸ್ಕಿನ್ನರ್ಐಹೊಳೆಕಲಬುರಗಿಭಾರತದ ಆರ್ಥಿಕ ವ್ಯವಸ್ಥೆಬಿಳಿಗಿರಿರಂಗನ ಬೆಟ್ಟಉಡುಪಿ ಜಿಲ್ಲೆವೀಳ್ಯದೆಲೆಸೌರಮಂಡಲರಾಶಿಬಾಹುಬಲಿನೇಮಿಚಂದ್ರ (ಲೇಖಕಿ)ಬಯಲಾಟ🡆 More