ವಿ.ಎಂ.ಇನಾಂದಾರ್

ವಿ.ಎಂ.ಇನಾಂದಾರ ಅವರ ಪೂರ್ಣ ಹೆಸರು ವೆಂಕಟೇಶ ಮಧ್ವಾರಾಯ ಇನಾಂದಾರ.ಕನ್ನಡ ಸಾಹಿತ್ಯದ ಶ್ರೇಷ್ಠ ಕಾದಂಬರಿಕಾರರು, ವಿಮರ್ಶೆಕರು, ಅನುವಾದಕರಾಗಿ ಸೇವೆಗೈದ ಅನುಪಮ ವ್ಯಕ್ತಿ.

ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಹುದವಿಯಲ್ಲಿ; ೧೯೧೨ರ ಅಕ್ಟೋಬರ್ ಒಂದರಂದು. ತಂದೆ:ಮಧ್ವರಾವ್, ತಾಯಿ: ಕಮಲಾಬಾಯಿ. ಬೆಳಗಾವಿ, ಅಥಣಿ, ವಿಜಯಪುರ, ಮುಂಬಯಿಗಳಲ್ಲಿ ಅವರ ಶಿಕ್ಷಣ ನಡೆಯಿತು.

ವೃತ್ತಿ ಜೀವನ

ಬಿ.ಎ ಪದವಿ ಪಡೆದು ವಿಜಯಪುರದ ನ್ಯಾಯಲಯದಲ್ಲಿ ಭಾಷಾಂತರಕಾರರಾಗಿ ವೃತ್ತಿಜೀವನ ಆರಂಭಿಸಿದರು. ಆನಂತರ ೧೯೩೮ರಲ್ಲಿ ವಕೀಲ ಪರೀಕ್ಷೆ ಪಾಸು ಮಾಡಿ ೧೯೪೧ರಲ್ಲಿ ಇಂಗ್ಲಿಷ್ ಎಂ.ಎ ಪದವಿ ಪಡೆದರು. ಕಾಲೇಜು ಅಧ್ಯಾಪಕರಾಗಿ ತಾವು ಹಲವಾರು ಕಡೆಗಳಲ್ಲಿ ಕೆಲಸ ಮಾಡಿದ್ದಾರೆ.

  • ಮುಂಬಯಿ
  • ಧಾರವಾಡ
  • ಅಹಮದಬಾದ್
  • ಮಂಗಳೂರು
  • ಉಡುಪಿ
  • ಶಿವಮೊಗ್ಗ
  • ಬೆಂಗಳೂರು

ಕೆಲಕಾಲ ಬೆಂಗಳೂರಿನ ವಿಶ್ವವಿದ್ಯಾನಿಲಯದಲ್ಲಿ ಯುಜಿಸಿ ಗೌರವ ಪ್ರಾಧ್ಯಾಪಕರಾಗಿಯೂ ತಮ್ಮನ್ನು ಹೆಸರಿಸಿಕೊಂಡಿದ್ದಾರೆ.

ಕಾದಂಬರಿಗಳು

  • ಮೂರಾಬಟ್ಟೆ (೧೯೪೬) ಮೊದಲ ಕಾದಂಬರಿ
  • ಕನಸಿನ ಮನೆ (೧೯೪೭)
  • ವಿಜಯಯಾತ್ರೆ (೧೯೪೮)
  • ಶಾಪ (೧೯೪೯)
  • ಸ್ವರ್ಗದ ಬಾಗಿಲು(೧೯೫೦)
  • ಕಟ್ಟಿದ ಮನೆ (೧೯೫೩)
  • ಮುಗಿಯದ ಕತೆ (೧೯೫೩)
  • ಈ ಪರಿಯ ಸೊಬಗು (೧೯೫೩)
  • ಚಿತ್ರಲೇಖಾ (೧೯೬೧)
  • ಮಂಜುಮುಸುಕಿದ ದಾರಿ (೧೯೬೬)
  • ಊರ್ವಶಿ (೧೯೬೮)
  • ನೌವಿಲು ನೌಕೆ (೧೯೭೧)
  • ಯಾತ್ರಿಕರು (೧೯೭೬)
  • ಕತ್ತಲೆಯ ಕಡಲು (೧೯೭೨)
  • ಬಾಡಿದ ಹೂವು (೧೯೭೨)
  • ತ್ರಿಶಂಕು (೧೯೮೮)

ಅನುವಾದ ಕಾದಂಬರಿಗಳು

  • ಎರಡು ಧ್ರುವ (೧೯೩೭)
  • ಯಯಾತಿ (೧೯೭೭)

ವಿ.ಸ.ಖಾಂಡೇಕರ್ ಅವರ ಮರಾಠಿ ಕೃತಿಯ ಅನುವಾದ ಯಯಾತಿ ಹೆಸರಿನಲ್ಲಿ ಮಾಡಿದ್ದಾರೆ. ವಿಮರ್ಶೆ ಕ್ಷೇತ್ರದಲ್ಲಿ ಅವರ ಕೊಡುಗೆ ಇದೆ.

ಪೌರ್ಯಾತ್ಯ ಪಾಶ್ಚಾತ್ಯ ಸಾಹಿತ್ಯಗಳೆರಡರಲ್ಲು ಅವರ ಪಾಂಡಿತ್ಯ ಹೊಂದಿದ್ದರು. ಇಂಗ್ಲಿಷನಲ್ಲೂ ಅವರು ಹಲವಾರು ಕೃತಿಗಳನ್ನು ಬರೆದಿದ್ದಾರೆ. 'ಶಾಪ' ಕಾದಂಬರಿ ಚಲನಚಿತ್ರವಾಗಿದೆ. ಖಾಂಡೇಕರರ ಇನ್ನೊಂದು ಕಾದಂಬರಿ 'ದೋನಧ್ರುವ' ಅನ್ನು ಎರಡು ಧ್ರುವ ಕಾದಂಬರಿಯಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

ಸಾಹಿತ್ಯ ವಿಮರ್ಶೆ

  • ಪಾಶ್ಚಾತ್ಯ ವಿಮರ್ಶೆಯ ಪ್ರಾಚೀನ ಪರಂಪರೆ (೧೯೭೩)
  • ವಿ.ಸೀ.೭೫ (ಸಂಪಾದನೆ ೧೯೭೪)
  • ಶಿವರಾಮ ಕಾರಂತರ: ಬದುಕು-ಬರಹ (೧೯೭೮)
  • ಕುವೆಂಪು ಕಾದಂಬರಿಗಳು (೧೯೭೮)
  • ಶ್ರೀರಾಮಪಟ್ಟಾಭಿಷೇಕ (೧೯೮೦)
  • ಶ್ರೀನಿವಾಸರ ಕಾದಂಬರಿಗಳಲ್ಲಿ ಜೀವನ ದರ್ಶನ (೧೯೮೦)
  • ಆಲೋಕ (೧೯೦೧)
  • ಪಾಶ್ಚಾತ್ಯ ಕಾವ್ಯ ಮೀಮಾಂಸೆ (೧೯೮೨)
  • ಬಿ.ಎಂ.ಶ್ರೀ: ಬದುಕು-ಬರಹ (೧೯೮೩)

ಅಭಿನಂದನ ಗ್ರಂಥ

  • ನವನೀತ
  • ಕಾದಂಬರಿ ಲೋಕ

ನಿಧನ

೧೯೮೬ರ ಜನವರಿ ೨೬ ರಂದು ದೈವಾಧೀನರಾದರು.

ಉಲ್ಲೇಖಗಳು

  • ಮಾಹಿತಿ ಕೃಪೆ: ಕಣಜ.

Tags:

ವಿ.ಎಂ.ಇನಾಂದಾರ್ ವೃತ್ತಿ ಜೀವನವಿ.ಎಂ.ಇನಾಂದಾರ್ ಕಾದಂಬರಿಗಳುವಿ.ಎಂ.ಇನಾಂದಾರ್ ಅನುವಾದ ಕಾದಂಬರಿಗಳುವಿ.ಎಂ.ಇನಾಂದಾರ್ ಸಾಹಿತ್ಯ ವಿಮರ್ಶೆವಿ.ಎಂ.ಇನಾಂದಾರ್ ಅಭಿನಂದನ ಗ್ರಂಥವಿ.ಎಂ.ಇನಾಂದಾರ್ ನಿಧನವಿ.ಎಂ.ಇನಾಂದಾರ್ ಉಲ್ಲೇಖಗಳುವಿ.ಎಂ.ಇನಾಂದಾರ್ಕನ್ನಡಬೆಳಗಾವಿ

🔥 Trending searches on Wiki ಕನ್ನಡ:

ಭಾರತ ಬಿಟ್ಟು ತೊಲಗಿ ಚಳುವಳಿಉತ್ತರ ಕರ್ನಾಟಕಭಾರತದ ರಾಷ್ಟ್ರೀಯ ಚಿಹ್ನೆಜಾನಪದಡಿಜಿಲಾಕರ್ತ್ಯಾಜ್ಯ ನಿರ್ವಹಣೆಬಸವೇಶ್ವರಯೇಸು ಕ್ರಿಸ್ತಆಯುರ್ವೇದಭಾರತದಲ್ಲಿ ತುರ್ತು ಪರಿಸ್ಥಿತಿಸರೀಸೃಪಬಾದಾಮಿಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಜಾಹೀರಾತುಅಲಂಕಾರತೂಕಅಯಾನುಯಮಭಾರತದ ಇತಿಹಾಸದ್ವಿರುಕ್ತಿಉದ್ಯಮಿಪಾಟಲಿಪುತ್ರವಿಷಮಶೀತ ಜ್ವರಭಾರತದ ತ್ರಿವರ್ಣ ಧ್ವಜಪಂಚಾಂಗಜೀವಕೋಶಗೊರೂರು ರಾಮಸ್ವಾಮಿ ಅಯ್ಯಂಗಾರ್ಬಿ.ಎಫ್. ಸ್ಕಿನ್ನರ್ಅಕ್ಬರ್ಮೊದಲನೇ ಅಮೋಘವರ್ಷಜಿ.ಎಸ್.ಶಿವರುದ್ರಪ್ಪಹೆಚ್.ಡಿ.ಕುಮಾರಸ್ವಾಮಿಶ್ರೀನಿವಾಸ ರಾಮಾನುಜನ್ಪ್ರಾಚೀನ ಈಜಿಪ್ಟ್‌ಆಟಕುವೆಂಪುಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಚಂಡಮಾರುತಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಸಿರ್ಸಿರಾಮ ಮಂದಿರ, ಅಯೋಧ್ಯೆಚಿಕ್ಕಮಗಳೂರುಲಿಂಗಾಯತ ಧರ್ಮ2020 ಬೇಸಿಗೆ ಪ್ಯಾರಾಲಿಂಪಿಕ್ಸ್ಮೈಗ್ರೇನ್‌ (ಅರೆತಲೆ ನೋವು)ಭಾರತದ ಸರ್ವೋಚ್ಛ ನ್ಯಾಯಾಲಯಚೋಳ ವಂಶತತ್ಪುರುಷ ಸಮಾಸಉತ್ಪಾದನೆಜ್ಞಾನಪೀಠ ಪ್ರಶಸ್ತಿಮಾನವ ಸಂಪನ್ಮೂಲ ನಿರ್ವಹಣೆಸಮುದ್ರಗುಪ್ತಸಿಂಧನೂರುದೆಹಲಿ ಸುಲ್ತಾನರುರಾಜ್‌ಕುಮಾರ್ಪ್ಲೇಟೊಅರವಿಂದ್ ಕೇಜ್ರಿವಾಲ್ಯೋನಿವಿದ್ಯುತ್ ಮಂಡಲಗಳುರಾಧಿಕಾ ಪಂಡಿತ್ತೆಲುಗುಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಪಂಜಾಬ್ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳುಅನುಭೋಗಫುಟ್ ಬಾಲ್ಪಾಂಡವರುಭಾರತದ ಉಪ ರಾಷ್ಟ್ರಪತಿವರ್ಲ್ಡ್ ವೈಡ್ ವೆಬ್ಮಾತೃಕೆಗಳುದ.ರಾ.ಬೇಂದ್ರೆಸಂಯುಕ್ತ ಕರ್ನಾಟಕಬುಡಕಟ್ಟುಭಾರತೀಯ ಸ್ಟೇಟ್ ಬ್ಯಾಂಕ್ಕನ್ನಡದಲ್ಲಿ ವಚನ ಸಾಹಿತ್ಯಗಣಸಿದ್ದಲಿಂಗಯ್ಯ (ಕವಿ)ಕಾಲಾಯ ತಸ್ಮೈ ನಮಃ (ಚಲನಚಿತ್ರ)ಚೋಮನ ದುಡಿ🡆 More