ಅನಿಲ್ ವಿನಾಯಕ ಗೋಕಾಕ, ಒಳ್ಳೆಯ ಆಡಳಿತಾಧಿಕಾರಿ, ಉತ್ತಮ ವಾಗ್ಮಿ, ಮತ್ತು ಕವಿ.
ಅವರು ಹಲವಾರು ಅತ್ಯುತ್ತಮ ಕೃತಿಗಳನ್ನು ಇಂಗ್ಲೀಷ್ ಭಾಷೆಯಲ್ಲಿ ಬರೆದಿದ್ದಾರೆ. ಅವರ ತಂದೆ, ವಿನಾಯಕ ಕೃಷ್ಣ ಗೋಕಾಕ ರು ರಚಿಸಿದ ಭಾರತ ಸಿಂಧುರಷ್ಮಿ ಗ್ರಂಥದ ಸಂಪಾದನೆ ಮಾಡಿದ್ದಾರೆ. ಸತ್ಯ ಸಾಯಿಬಾಬಾ ಸಂಸ್ಥೆಯಲ್ಲಿ ಶ್ರೀ. ಸತ್ಯಸಾಯಿ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಲರ್ನಿಂಗ್ ನಲ್ಲಿ ವೈಸ್ ಛಾನ್ಸಲರ್ ಆಗಿ ಕೆಲಸಮಾಡಿದರು.
ಅನಿಲ್, ಹೈದರಾದಿನ ಉಸ್ಮಾನಿಯ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಎಂ.ಎ.ಪದವಿ ಪಡೆದಿದ್ದಾರೆ.
ಮಹಾರಾಷ್ಟ್ರ ರಾಜ್ಯ ಸರಕಾರ,ಹಾಗೂ ಭಾರತ ಸರಕಾರದ ಆಡಳಿತ ವಿಭಾಗದಲ್ಲೂ ಉನ್ನತಹುದ್ದೆಯಲ್ಲಿ ಕೆಲಸಮಾಡಿದ ಎ.ವಿ.ಗೋಕಾಕರು, ೨೦೦೦ ದಲ್ಲಿ ನಿವೃತ್ತರಾದರು.
This article uses material from the Wikipedia ಕನ್ನಡ article ಅನಿಲ್ ವಿನಾಯಕ ಗೋಕಾಕ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.