ಗ್ವಾಲಿಯರ್

ಗ್ವಾಲಿಯರ್ ಭಾರತದ ಮಧ್ಯ ಪ್ರದೇಶ ರಾಜ್ಯದ ಒಂದು ಪ್ರಮುಖ ನಗರವಾಗಿದೆ ಮತ್ತು ಪ್ರತಿಚುಂಬಕ ನಗರಗಳಲ್ಲಿ ಒಂದಾಗಿದೆ.

ಇದು ರಾಜ್ಯದ ರಾಜಧಾನಿ ಭೋಪಾಲ್‍ನಿಂದ ೪೧೪ ಕಿಲೋಮೀಟರ್ ದೂರವಿದೆ. ಗ್ವಾಲಿಯರ್ ಭಾರತದ ಗಿರ್ದ್ ಪ್ರದೇಶದಲ್ಲಿ ಒಂದು ಯೋಜಿತ ಸ್ಥಳವನ್ನು ಹೊಂದಿದೆ. ಈ ಐತಿಹಾಸಿಕ ನಗರ ಮತ್ತು ಅದರ ಕೋಟೆಯನ್ನು ಹಲವಾರು ಐತಿಹಾಸಿಕ್ ಉತ್ತರ ಭಾರತೀಯ ರಾಜ್ಯಗಳು ಆಳಿವೆ. ೧೦ನೇ ಶತಮಾನದಲ್ಲಿ ಕಚ್ಛಪಘಾತರು, ೧೩ನೇ ಶತಮಾನದಲ್ಲಿ ತೋಮರ್‌ರಿಂದ ಇದು ಮೊಘಲ್ ಸಾಮ್ರಾಜ್ಯಕ್ಕೆ ಹೋಯಿತು, ನಂತರ ೧೭೫೪ರಲ್ಲಿ ಮರಾಠರಿಗೆ ಹೋಯಿತು. ೧೮ನೇ ಶತಮಾನದಲ್ಲಿ ಸಿಂದಿಯಾರಿಗೆ ಹೋಯಿತು.

ಪ್ರವಾಸಿ ತಾಣಗಳು

ಗ್ವಾಲಿಯರ್ ಕೋಟೆ

ಗ್ವಾಲಿಯರ್ 
ಗ್ವಾಲಿಯರ್ ಕೋಟೆಯ ಮುಂಬದಿಯ ನೋಟ
ಗ್ವಾಲಿಯರ್ 
ಶಿಲೆಯಲ್ಲಿ ಕೆತ್ತಿದ ತೀರ್ಥಂಕರರ ವಿಗ್ರಹಗಳು.
ಗ್ವಾಲಿಯರ್ 
ಕೋಟೆಯಿಂದ ಸಿಂದಿಯಾ ಅರಮನೆಯ ನೋಟ

ಗ್ವಾಲಿಯರ್‌ನ ಹೃದಯಭಾಗದಲ್ಲಿ ತೋಮರ ರಾಜವಂಶದ ಗ್ವಾಲಿಯರ್ ಕೋಟೆಯಿದೆ. ಇದು ಒಂದು ವಿವಿಕ್ತ ಬಂಡೆ ಹೊರಚಾಚಿನ ಮೇಲೆ ನಿಂತಿದೆ. ಗ್ವಾಲಿಯರ್‌ನ ಹಳೆ ಪಟ್ಟಣವು ಕೋಟೆಯ ಪೂರ್ವ ತಳಪಾಯದ ಪಕ್ಕವಿದೆ.

ಗ್ವಾಲಿಯರ್ 
ಗ್ವಾಲಿಯರ್ ಕೋಟೆಯಿಂದ ಗುಜರಿ ಮೆಹೆಲ್ ಮತ್ತು ಹತ್ತಿರದ ಪ್ರದೇಶಗಳ ನೋಟ
  • ಗೋಪಾಚಲ ಪರ್ವತವು ಗ್ವಾಲಿಯರ ಕೋಟೆಯ ಇಳಿಜಾರು ಪ್ರದೇಶದಲ್ಲಿ ಪರ್ವತೀಯ ವಲಯದಲ್ಲಿ ಸ್ಥಿತವಾಗಿದೆ. ಗೋಪಾಚಲ ಪರ್ವತವು ಜೈನ ತೀರ್ಥಂಕರರ ಅನನ್ಯ ವಿಗ್ರಹಗಳನ್ನು ಹೊಂದಿದೆ.
  • ಮುನಿಸಿಪಾಲಿಟಿ ವಸ್ತುಸಂಗ್ರಹಾಲಯವು ರಾಣಿ ಲಕ್ಷ್ಮೀಬಾಯಿಯ ಸಮಾಧಿಯಿಂದ ಸ್ವಲ್ಪ ದೂರದಲ್ಲಿ ಸ್ಥಿತವಾಗಿದೆ.
    ಗ್ವಾಲಿಯರ್ 
    ಗ್ವಾಲಿಯರ್ ಪುರಸಭೆಯ ವಸ್ತುಸಂಗ್ರಹಾಲಯ
  • ಮಾಡರ್ನ್ 5ಡಿ ಮಧ್ಯ ಪ್ರದೇಶದ ಮೊದಲ ಬಹು ಆಯಾಮದ ರಂಗಮಂದಿರವಾಗಿದೆ.
  • ಒಂದು ಔತಣಕೂಟದ ಸಭಾಂಗಣವಾದ ಶ್ಯಾಮ್ ವಾಟಿಕಾ ವಿಶ್ವದ ಅತಿ ದೊಡ್ಡ ಒಳಾಂಗಣ ಭಿತ್ತಿಚಿತ್ರವನ್ನು ಹೊಂದಿದೆ.
  • ೧೫ನೇ ಶತಮನಾದ ಗುಜರಿ ಮೆಹೆಲ್ ರಾಜ ಮಾನ್‍ಸಿಂಗ್ ಟೊಮರ್ ಮತ್ತು ಅವನ ರಾಣಿ ಮೃಗ್‍ನಯನಿಯ ಪ್ರೀತಿಯ ಸ್ಮಾರಕವಾಗಿದೆ.
  • ೯ನೇ ಶತಮಾನದ ಸಾಸ್-ಬಹು ದೇವಾಲಯವು ತನ್ನ ಕಲಾತ್ಮಕ ಮೌಲ್ಯದಿಂದ ಭಕ್ತರ ಜೊತೆಗೆ ಪ್ರವಾಸಿಗಳನ್ನೂ ಆಕರ್ಷಿಸುತ್ತದೆ.
ಗ್ವಾಲಿಯರ್ 
ತೇಲಿ ಕಾ ಮಂದಿರ್
  • ತೇಲಿ ಕಾ ಮಂದಿರ್ (ತೆಲಂಗಾಣ ಮಂದಿರ್) - ಸುಮಾರು ೧೦೦ ಅಡಿ ಎತ್ತರದ ರಚನೆಯಾದ ಇದು ತನ್ನ ಅನನ್ಯವಾದ ವಾಸ್ತುಕಲೆಯ ಕಾರಣ ಭಿನ್ನವಾಗಿದೆ.
  • ಕಲ್ಲಿನಲ್ಲಿ ಕೆತ್ತಿದ ಜೈನ ಶಿಲ್ಪಗಳು - ಗ್ವಾಲಿಯರ್ ಕೋಟೆಯಲ್ಲಿ ಗುಹೆಗಳ ಅಥವಾ ಕಲ್ಲಿನಲ್ಲಿ ಕೆತ್ತಿದ ಶಿಲ್ಪಗಳ ಸರಣಿಯಿದೆ. ಇವುಗಳ ಸಂಖ್ಯೆ ಸುಮಾರು ನೂರರಷ್ಟಿದೆ.
  • ಗುರುದ್ವಾರ ದತ್ತ ಬಂದಿ ಚೂಢ್- ಈ ಗುರುದ್ವಾರಾವನ್ನು ಆರನೇ ಸಿಖ್ ಗುರು ಗುರು ಹರ್ ಗೋಬಿಂದ್‍ರ ನೆನಪಿನಲ್ಲಿ ನಿರ್ಮಿಸಲಾಗಿದೆ.

ಜೈ ವಿಲಾಸ್ ಮೆಹೆಲ್

ಇದು ಗ್ವಾಲಿಯರ್‌ನ ಮರಾಠಾ ಅರಸರರಾದ ಸಿಂದಿಯಾಗಳ ವಾಸದ ಅರಮನೆಯಾಗಿದ್ದು ಈಗ ವಸ್ತುಸಂಗ್ರಹಾಲಯವಾಗಿದೆ.

ಐತಿಹಾಸಿಕ ಮಹತ್ವದ ಸಮಾಧಿಗಳು ಮತ್ತು ಛತ್ರಿಗಳು

ಗ್ವಾಲಿಯರ್ 
ಗೌಸ್ ಮೊಹಮ್ಮದ್ ಸಮಾಧಿ
  • ಸಿಂದಿಯಾಗಳ ಛತ್ರಿಗಳು ನಗರವನ್ನು ಆಳಿದ ಸಿಂದಿಯಾಗಳ ಹೂಳಿದ ಸ್ಥಳವಾಗಿದೆ.
  • ತಾನ್‍ಸೇನ್‍ನ ಸಮಾಧಿ: ಅಕ್ಬರ್‌ನ ನವರತ್ನಗಳಲ್ಲಿ ಒಬ್ಬನಾದ ಸಂಗೀತಗಾರ ತಾನ್‍ಸೇನ್‍ನ ಸಮಾಧಿಯಿದು.
  • ಘೌಸ್ ಮೊಹಮ್ಮದ್‍ನ ಗೋರಿ.
  • ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ಸಮಾಧಿ: ಇದು ಫೂಲ್‍ಬಾಗ್ ಪ್ರದೇಶದಲ್ಲಿದೆ.
ಗ್ವಾಲಿಯರ್ 
ಸೂರ್ಯ ದೇವಾಲಯ

ಸೂರ್ಯ ದೇವಾಲಯ

ಮೋರಾರ್ ಕಂಟೋನ್ಮೆಂಟ್‌ನಲ್ಲಿ ಸ್ಥಿತವಾಗಿರುವ, ಸೂರ್ಯ ದೇವನಿಗೆ ಸಮರ್ಪಿತವಾದ ಸೂರ್ಯ ದೇವಾಲಯವನ್ನು ಕೊನಾರ್ಕ್‌ನ ಸೂರ್ಯ ದೇವಾಲಯದ ಯಥಾಪ್ರತಿಯಾಗಿ ವಿನ್ಯಾಸಗೊಳಿಸಲಾಗಿದೆ.

ಛಾಯಾಂಕಣ

ಉಲ್ಲೇಖಗಳು

ಹೊರಗಿನ ಕೊಂಡಿಗಳು

Tags:

ಗ್ವಾಲಿಯರ್ ಪ್ರವಾಸಿ ತಾಣಗಳುಗ್ವಾಲಿಯರ್ ಛಾಯಾಂಕಣಗ್ವಾಲಿಯರ್ ಉಲ್ಲೇಖಗಳುಗ್ವಾಲಿಯರ್ ಹೊರಗಿನ ಕೊಂಡಿಗಳುಗ್ವಾಲಿಯರ್ಮಧ್ಯ ಪ್ರದೇಶಮೊಘಲ್ ಸಾಮ್ರಾಜ್ಯ

🔥 Trending searches on Wiki ಕನ್ನಡ:

ಸುಕನ್ಯಾ ಮಾರುತಿಭಾರತದಲ್ಲಿ ತುರ್ತು ಪರಿಸ್ಥಿತಿರವಿಚಂದ್ರನ್ಜಿ.ಪಿ.ರಾಜರತ್ನಂವೇಬ್ಯಾಕ್ ಮೆಷಿನ್ಆಸ್ಪತ್ರೆಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುರಾಧೆಕೋಶಭೂಕಂಪಸಹಕಾರಿ ಸಂಘಗಳುಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಶಿಕ್ಷಕಮೈಸೂರು ಮಲ್ಲಿಗೆದಿಯಾ (ಚಲನಚಿತ್ರ)ಪಾರ್ವತಿಉಪ್ಪಿನ ಸತ್ಯಾಗ್ರಹಅಸಹಕಾರ ಚಳುವಳಿಗುಡಿಸಲು ಕೈಗಾರಿಕೆಗಳುಚಂದ್ರಶೇಖರ ಕಂಬಾರಆವಕಾಡೊಕರ್ನಾಟಕ ಸಂಗೀತರಸ(ಕಾವ್ಯಮೀಮಾಂಸೆ)ಕರ್ನಾಟಕದ ಸಂಸ್ಕೃತಿಬನ್ನಂಜೆ ಗೋವಿಂದಾಚಾರ್ಯಭಾರತದಲ್ಲಿ ಮೀಸಲಾತಿರಾಣಿ ಅಬ್ಬಕ್ಕಬೆಲ್ಲವಿಕಿಪೀಡಿಯಮಹಾವಿಷ್ಣುಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಚಾಮುಂಡರಾಯಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಪಠ್ಯಪುಸ್ತಕಪಿ.ಬಿ.ಶ್ರೀನಿವಾಸ್ತುಂಗಭದ್ರಾ ಅಣೆಕಟ್ಟುಸಂಧಿಗಂಗ (ರಾಜಮನೆತನ)ಪೂರ್ಣಚಂದ್ರ (ಚಲನಚಿತ್ರ)ಕರ್ನಾಟಕದ ಹಬ್ಬಗಳುಡಿ.ವಿ.ಗುಂಡಪ್ಪತಾಪಮಾನಬೆಳಗಾವಿಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಮಾನವನ ವಿಕಾಸಪಟ್ಟದಕಲ್ಲುಮುಹಮ್ಮದ್ರಾಧಿಕಾ ಗುಪ್ತಾಕೆ. ಅಣ್ಣಾಮಲೈದೇವತಾರ್ಚನ ವಿಧಿಕನ್ನಡ ಛಂದಸ್ಸುಮಣ್ಣಿನ ಸಂರಕ್ಷಣೆಕುಮಾರವ್ಯಾಸಸಾಮ್ರಾಟ್ ಅಶೋಕಪರಿಣಾಮಛತ್ರಪತಿ ಶಿವಾಜಿಕೃಷಿಕರ್ನಾಟಕದ ಜಿಲ್ಲೆಗಳುಒಗಟುನೀಲಿ ಚಿತ್ರಮಂಟೇಸ್ವಾಮಿಕೈಗಾರಿಕಾ ನೀತಿಹಲ್ಮಿಡಿ ಶಾಸನಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಜೀವವೈವಿಧ್ಯಚಾರ್ಮಾಡಿ ಘಾಟಿವಿತ್ತೀಯ ನೀತಿಮಂಕುತಿಮ್ಮನ ಕಗ್ಗಜಯಂತಿ (ನಟಿ)ಕಾರ್ಮಿಕ ಕಾನೂನುಗಳುಅಂಬಿಗರ ಚೌಡಯ್ಯಹರಿಯಾಣಸಿಂಧೂತಟದ ನಾಗರೀಕತೆನಿರಂಜನಪೌರತ್ವಕುಕ್ಕೆ ಸುಬ್ರಹ್ಮಣ್ಯ ದೇವಾಲಯಎ.ಕೆ.ರಾಮಾನುಜನ್ಎಲ್ಲೋರ🡆 More