This page is not available in other languages.
ಈ ವಿಕಿಯಲ್ಲಿ "ಭಾರತ+ಸರಕಾರ" ಪುಟವನ್ನು ರಚಿಸಿ! ಹುಡುಕಾಟದ ಫಲಿತಾಂಶಗಳನ್ನು ಸಹ ನೋಡಿ.
ಭಾರತದ ಸರ್ಕಾರವು ಭಾರತದ ಸಂವಿಧಾನದ ಪ್ರಕಾರ ಸ್ಥಾಪಿಸಲಾಗಿ ಭಾರತ ದೇಶವನ್ನು ಆಳುವ ಸರ್ಕಾರ. ಭಾರತದ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮೇಲೆ ಆಡಳಿತ ನಡೆಸುವ ಅಧಿಕಾರ ಈ ಸರ್ಕಾರದಲ್ಲಿ... |
ಬೊಮ್ಮಾಯಿ vs ಭಾರತ ಸರಕಾರ ದಾವೆಯಲ್ಲಿ ಸರ್ವೋಚ್ಛ ನ್ಯಾಯಾಲಯವು ಜಾತ್ಯತೀತತೆಯು ಭಾರತ ಸಂವಿಧಾನದ ವಿನ್ಯಾಸದ ಒಂದು ಸಮಗ್ರ ಅಂಗ ಎಂದು ಭಾವಿಸಿದೆ. ಪ್ರಜಾಸತ್ತಾತ್ಮಕವಾದ ಭಾರತ ದೇಶದ ಪ್ರಜೆಗಳು... |
ಸಂಗೀತ ನಾಟಕ ಅಕಾಡೆಮಿ (category ಭಾರತ ಸರ್ಕಾರ) for Music, Dance and Drama) ಸಂಗೀತ, ನಾಟಕ ಮತ್ತು ನೃತ್ಯ ಕಲೆಗಳನ್ನು ಪೋಷಿಸಲು ಭಾರತ ಸರಕಾರ ಹುಟ್ಟುಹಾಕಿದ ರಾಷ್ಟ್ರ ಮಟ್ಟದ ಸಂಸ್ಥೆ. ೧೯೫೨ರ ಮೇ ೩೧ರಂದು ಕೇಂದ್ರ ಸರಕಾರದ ಶಿಕ್ಷಣ... |
ಅಲ್ಪಸಂಖ್ಯಾತರಿಗೆ ವಿಶೇಷ ಅಧಿಕಾರಗಳು - ಇದ್ಯಾವುದೂ ಈ ವರದಿಯಲ್ಲಿರಲಿಲ್ಲ. ಆದರೆ ೧೯೩೫ರ ಭಾರತ ಸರಕಾರ ಕಾಯ್ದೆಯು ಇವುಗಳನ್ನು ವಿಪುಲವಾಗಿ ಕೊಟ್ಟಿತು. ಭಾರತದ ಅಧಿಕೃತ ಭಾಷೆ ಹಿಂದುಸ್ತಾನಿ,... |
ದ್ರೋಣಾಚಾರ್ಯ ಪ್ರಶಸ್ತಿ ಇದು ಕ್ರೀಡಾ ತರಬೇತುದಾರರಿಗೆ ಭಾರತ ಸರಕಾರ ನೀಡುವ ಪ್ರಶಸ್ತಿ. ಕ್ರೀಡಾಳುಗಳಿಗೆ ಅರ್ಜುನ ಪ್ರಶಸ್ತಿ ಕೊಡುವದರಿಂದ ತರಬೇತುದಾರರಿಗೆ ದ್ರೋಣಾಚಾರ್ಯ ಪ್ರಶಸ್ತಿ ಹೆಸರು... |
ಭಾರತೀಯ ಅಂಚೆ ಸೇವೆ (category ಭಾರತ) ಭಾರತೀಯ ಅಂಚೆ ಸೇವೆಯು (ಹಿಂದಿ:भारतीय डाक विभाग) ಭಾರತ ಸರಕಾರ ನಡೆಸುವ ಸಾರ್ವಜನಿಕ ಅಂಚೆ ವ್ಯವಸ್ಥೆ. ಭಾರತೀಯ ಅಂಚೆ ಸೇವೆ ವಿಶ್ವದಲ್ಲೇ ಅತಿ ದೊಡ್ಡದಾದ ಸಂಪರ್ಕ ಜಾಲವನ್ನು ಹೊಂದಿದೆ... |
ಸಂಗೀತ ನಾಟಕ ಅಕಾಡೆಮಿ ರತ್ನ ಸದಸ್ಯ ಸಂಗೀತ, ನಾಟಕ ಮತ್ತು ನೃತ್ಯ ಕ್ಷೇತ್ರದ ಕಲಾವಿದರಿಗೆ ಭಾರತ ಸರಕಾರ ನೀಡುವ ಅತ್ಯುಚ್ಚ ಗೌರವ. ಸಂಗೀತ ನಾಟಕ ಅಕಾಡೆಮಿ ನೀಡುವ ಈ ಗೌರವ ಯಾವುದೇ ಕಾಲದಲ್ಲಿಯೂ... |
ಅಕ್ಟೋಬರ್ ೦೩) ಯಕ್ಷಗಾನ ಕಲಾವಿದರಾಗಿದ್ದರು. ಯಕ್ಷಗಾನಕ್ಕೆ ಅವರು ನೀಡಿದ ಕೊಡುಗೆಗೆ ಭಾರತ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಜನವರಿ ೧, ೧೯೩೩ರಲ್ಲಿ ಉತ್ತರಕನ್ನಡ ಜಿಲ್ಲೆಯ... |
ಸಾಯಿರಾಮ್ ) ಕರ್ನಾಟಕ ಸಂಗೀತದ ನವ ಪೀಳಿಗೆಯ ಗಾಯಕಿಯರ ಸಾಲಿನಲ್ಲಿ ಪ್ರಮುಖರು.ಇವರಿಗೆ ಭಾರತ ಸರಕಾರ ಕೊಡಮಾಡುವ ಪದ್ಮಶ್ರೀ ಪ್ರಶಸ್ತಿ ದೊರೆಕಿದೆ. ಅರುಣ ಸಾಯಿರಾಮ್ ಪ್ರಾಥಮಿಕ ಶಿಕ್ಷಣವನ್ನು... |
ತಡೆಗಟ್ಟಲು ಸಾಕಷ್ಟು ಪ್ರಯತ್ನಿಸಿದ್ದರು. ಭಾರತ,ನೇಪಾಳ,ಬಾಂಗ್ಲಾದೇಶಗಳಲ್ಲಿ ನ್ಯೂ ಜೀಲ್ಯಾಂಡ್ನ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ನೇಪಾಳ ಸರಕಾರ ಗೌರವ ಪೌರತ್ವ ನೀಡಿದೆ. ಹಿಲರಿ ಬದುಕಿದ್ದಾಗಲೇ... |
ಸಂಗೀತಗಾರರು ಇವರು. ಕರ್ನಾಟಕ ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ನೀಡಿದೆ.ಭಾರತ ಸರಕಾರ ಇವರಿಗೆ ಪದ್ಮವಿಭೂಷಣಪ್ರಶಸ್ತಿಯನ್ನಿತ್ತು ಗೌರವಿಸಿದೆ. ಪ್ರಚಾರ, ರಾಜಕೀಯದಿಂದ ದೂರ ಉಳಿದ... |
ಭಾರತ ಸರ್ಕಾರದ ಒಂದು ಶಾಖೆಯಾದ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಗ್ರಾಮೀಣ ಭಾರತದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಚುರುಕುಗೊಳಿಸುವ ಕಾರ್ಯವನ್ನು ವಹಿಸಿದೆ. ಇದರ ಗಮನ ಆರೋಗ್ಯ, ಶಿಕ್ಷಣ... |
ಭಾರತದ ಸಂವಿಧಾನ (ಭಾರತ ಸಂವಿಧಾನ ಇಂದ ಪುನರ್ನಿರ್ದೇಶಿತ) ಬೊಮ್ಮಾಯಿ vs ಭಾರತ ಸರಕಾರ ದಾವೆಯಲ್ಲಿ ಸರ್ವೋಚ್ಛ ನ್ಯಾಯಾಲಯವು ಜಾತ್ಯತೀತತೆಯು ಭಾರತ ಸಂವಿಧಾನದ ವಿನ್ಯಾಸದ ಒಂದು ಸಮಗ್ರ ಅಂಗ ಎಂದು ಭಾವಿಸಿದೆ. ಪ್ರಜಾಪ್ರಭುತ್ವವಾದ ಭಾರತ ದೇಶದ ಪ್ರಜೆಗಳು... |
ಪರಿಚಯಿಸುವ ಮೊದಲು, ಅರ್ಜುನ ಪ್ರಶಸ್ತಿಯು ಭಾರತದ ಅತ್ಯುನ್ನತ ಕ್ರೀಡಾ ಗೌರವವಾಗಿತ್ತು. ಭಾರತ ಸರಕಾರ ಕ್ರೀಡೆಗಾಗಿ ನೀಡುವ ಇತರ ಪ್ರಶಸ್ತಿಗಳೆಂದರೆ: ಧ್ಯಾನಚಂದ್ ಪ್ರಶಸ್ತಿ, ದ್ರೋಣಾಚಾರ್ಯ... |
ರಾಷ್ಟ್ರಗಳ ವಿಭಜನೆಯು ಮೌಂಟ್ಬ್ಯಾಟನ್ ಯೋಜನೆಯಡಿ ನಡೆಯಿತು. ಭಾರತ ಮತ್ತು ಪಾಕಿಸ್ತಾನದ ನಡುವಣ ಗಡಿಯನ್ನು ಬ್ರಿಟಿಷ್ ಸರಕಾರ ನಿಯೋಜಿಸಿದ ಸಿರಿಲ್ ರಾಡ್ಕ್ಲಿಫ್ ಕಲ್ಪಿಸಿದನು. ಭೌಗೋಳಿಕವಾಗಿ... |
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಮಂಗಳೂರು ನಗರದಿಂದ ಅನತಿ ದೂರದಲ್ಲಿರುವ ಹರೆಕಳದವರು. ಭಾರತ ಸರಕಾರ ನೀಡುವ ನಾಲ್ಕನೆಯ ಅತಿದೊಡ್ಡ ನಾಗರಿಕ ಪ್ರಶಸ್ತಿ ಆದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ... |
ಸರ್ವೆಪಲ್ಲಿ ರಾಧಾಕೃಷ್ಣನ್ (category ಭಾರತ ರತ್ನ ಪುರಸ್ಕೃತರು) ಅವರ ಅಪಾರ ಸೇವೆಯನ್ನು ಗುರುತಿಸಿ ಗೌರವಿಸಿದ ಭಾರತ ಸರಕಾರ ಉಪರಾಷ್ಟ್ರಪತಿ ಹುದ್ದೆಯಲ್ಲಿದಾಗಲೇ ಅವರಿಗೆ ೧೯೫೪ ರಲ್ಲಿ ಪ್ರತಿಷ್ಠಿತ 'ಭಾರತ ರತ್ನ ಪ್ರಶಸ್ತಿ' ನೀಡಿ ಗೌರವಿಸಿತು. ಆಗ ರಾಧಾಕೃಷ್ಣನ್... |
ಆಧರಿತ ಚುನಾವಣೆ ಪ್ರಕ್ರಿಯೆಗಳನ್ನು ಶಿಫಾರಸು ಮಾಡಿತು. ಸೈಮನ್ ಆಯೋಗ ಪರಿಣಾಮವಾಗಿ ೧೯೩೫ರ ಭಾರತ ಸರಕಾರ ಕಾಯ್ದೆ ಹೊರಬಂದು, ೧೯೩೭ರಲ್ಲಿ ನಡೆದ ಪ್ರಾಂತೀಯ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಬಹುತೇಕ... |
ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ, ರಕ್ಷಣಾ ಮಂತ್ರಾಲಯ-ಭಾರತ ಸರಕಾರ 2002 - ಪದ್ಮಶ್ರೀ - ಭಾರತ ಸರಕಾರ 2004 - ವಿಶೇಷ ವಿದ್ಯಾರ್ಥಿ ಪ್ರಶಸ್ತಿ - ಇಂಡಿಯನ್ ಇನ್ಸ್ಟಿಟ್ಯೂಟ್... |
ಧ್ಯಾನಚಂದ್ ಪ್ರಶಸ್ತಿ ಇದು ಭಾರತ ಸರಕಾರ ೨೦೦೨ರಲ್ಲಿ ಸ್ಥಾಪಿಸಿದ ಜೀವಮಾನದ ಕ್ರೀಡ ಸಾಧನೆಗಾಗಿ ನೀಡುವ ಪ್ರಶಸ್ತಿ. ಈ ಪ್ರಶಸ್ತಿಯನ್ನು ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರಿದವರನ್ನು ಮತ್ತು... |