ಬಾಗಲೋಡಿ ದೇವರಾಯರು : - ಜನನ ೨೭-೨-೧೯೨೭, ಮರಣ ೨೫೭-೧೯೮೫) ಕನ್ನಡದ ಸಾಹಿತಿ.
ಭಾರತದ ರಾಯಭಾರಿಯಾಗಿ ಬಲ್ಗೇರಿಯಾದಲ್ಲಿ ಕಾರ್ಯ ನಿರ್ವಹಿಸಿದ್ದರು. ತಂದೆ ಬಾಗಲೋಡಿ ಕೃಷ್ಣರಾಯರು.
ಬಾಗಲೋಡಿ ದೇವರಾಯರು ಮಂಗಳೂರಿನ ಹತ್ತಿರದ ಕಿನ್ನಿಕಂಬಳ ಗ್ರಾಮದವರು. ಪ್ರಾಥಮಿಕ ಶಿಕ್ಷಣವನ್ನು ಅಲ್ಲಿ ಮುಗಿಸಿದ ಅವರು ನಂತರ ಮಂಗಳೂರಿಗೆ ಬಂದರು. ನಂತರ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಕಜಿನಲ್ಲಿ ಇಂಟರ್ ಮೀಡಿಯೇಟ್ ಮುಗಿಸಿ ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಬಿ.ಎ. ( ಆನರ್ಸ್- ) ಮಾಡಿದರು. ಅಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಕ್ಕೇ ಮೊದಲ ರ್ಯಾಂಕ್ ಪಡೆದರು . ಆಗಲೇ ಕತೆಗಳನ್ನು ಬರೆಯಲಾರಂಭಿಸಿದ್ದರು. ನಂತರ ಇಂಗ್ಲೀಷ್ ಪ್ರಾಧ್ಯಾಪಕರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು.
ಐ.ಎ.ಎಸ್ ಮುಗಿಸಿ ಫಾರಿನ್ ಸರ್ವಿಸ್ ಗೆ ಅಯ್ಕೆ ಆದರು. ಅನೇಕ ದೇಶಗಳಲ್ಲಿ ಸೇವೆ ಸಲ್ಲಿಸಿದರು . ಕೆಲವೆಡೆ ರಾಯಭಾರಿಯೂ ಆದರು. ನಿವೃತ್ತಿ ಹೊಂದಿ ಬೆಂಗಳೂರಿಗೆ ಬಂದ ಒಂದೇ ವರ್ಷದ ಒಳಗೆ ತೀರಿಕೊಂಡರು.ಆದ ಮೇಲೆ ಕಕ್ಕು ಮಾಡಿದರು
ಇವರ ಕಥಾಸಂಕಲನಗಳು:
ಸ್ಮರಣ ಸಂಪುಟ:
This article uses material from the Wikipedia ಕನ್ನಡ article ಬಾಗಲೋಡಿ ದೇವರಾಯ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.