ವಿನಯ್ ಕುಮಾರ್

ರಂಗನಾಥ್ ವಿನಯ್ ಕುಮಾರ್ (ಜನನ: ಫೆಬ್ರವರಿ ೧೨, ೧೯೮೪ ದಾವಣಗೆರೆ, ಕರ್ನಾಟಕದಲ್ಲಿ) ಭಾರತ ಕ್ರಿಕೆಟ್ ತಂಡದ ಆಟಗಾರ.

ವಿನಯ್ ಕುಮಾರ್ ಬಲಗೈ ಮಧ್ಯಮ ವೇಗದ ಬೌಲರ್. ೨೦೦೮ರಲ್ಲಿ ಜಿಂಬಾಬ್ವೆ ವಿರುದ್ಧ ತಮ್ಮ ಮೊದಲ ಏಕದಿನ ಪ೦ದ್ಯವನ್ನು ಆಡಿ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ ವಿನಯ್ ಕುಮಾರ್ ಈವರೆಗೆ ೧೯ ಏಕದಿನ ಪಂದ್ಯವನ್ನು ಆಡಿದ್ದಾರೆ. ರಣಜಿ ಟ್ರೋಫಿಯಲ್ಲಿ ಕರ್ನಾಟಕ ಕ್ರಿಕೆಟ್ ತ೦ಡದ ಪರವಾಗಿ ಆಡುತ್ತಾರೆ. ವಿನಯ್ ಕುಮಾರ್ ದಾವಣಗೆರೆ ಎಕ್ಸ್‌ಪ್ರೆಸ್ ಎಂದೇ ಪ್ರಸಿದ್ಧರಾಗಿದ್ದಾರೆ.

Ranganath Vinay Kumar
ವಿನಯ್ ಕುಮಾರ್
Kumar in 2014
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
Ranganath Vinay Kumar
ಹುಟ್ಟು (1984-02-12) ೧೨ ಫೆಬ್ರವರಿ ೧೯೮೪ (ವಯಸ್ಸು ೪೦)
Davanagere, Karnataka, India
ಬ್ಯಾಟಿಂಗ್Right-handed
ಬೌಲಿಂಗ್Right-arm medium-fast
ಪಾತ್ರBowler
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
  • India (2010–2013)
ಒಂದೇ ಟೆಸ್ಟ್ (ಕ್ಯಾಪ್ 274)13 January 2012 v Australia
ಅಂ. ಏಕದಿನ​ ಚೊಚ್ಚಲ (ಕ್ಯಾಪ್ 183)28 May 2010 v Zimbabwe
ಕೊನೆಯ ಅಂ. ಏಕದಿನ​2 November 2013 v Australia
ಟಿ೨೦ಐ ಚೊಚ್ಚಲ (ಕ್ಯಾಪ್ 29)11 May 2010 v Sri Lanka
ಕೊನೆಯ ಟಿ೨೦ಐ10 October 2013 v Australia
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
2004–2019Karnataka
2008–2010, 2012–2013Royal Challengers Bangalore (squad no. 5)
2011Kochi Tuskers Kerala
2014, 2018Kolkata Knight Riders
2015–2017Mumbai Indians
2019–2021Puducherry
ವೃತ್ತಿ ಅಂಕಿಅಂಶಗಳು
ಸ್ಪರ್ಧೆ Test ODI T20I FC
ಪಂದ್ಯಗಳು ೩೧ ೧೩೯
ಗಳಿಸಿದ ರನ್ಗಳು ೧೧ ೮೬ ೩,೩೧೧
ಬ್ಯಾಟಿಂಗ್ ಸರಾಸರಿ ೫.೫೦ ೯.೫೫ ೨೨.೦೭
೧೦೦/೫೦ ೦/೦ ೦/೦ ೦/೦ ೨/೧೭
ಉನ್ನತ ಸ್ಕೋರ್ ೨೭* ೨* ೧೦೫*
ಎಸೆತಗಳು ೭೮ ೧,೪೩೬ ೧೮೯ ೨೩,೯೩೧
ವಿಕೆಟ್‌ಗಳು ೪೮ ೧೦ ೫೦೪
ಬೌಲಿಂಗ್ ಸರಾಸರಿ ೭೩.೦೦ ೩೦.೪೪ ೨೪.೭೦ ೨೨.೪೪
ಐದು ವಿಕೆಟ್ ಗಳಿಕೆ ೨೬
ಹತ್ತು ವಿಕೆಟ್ ಗಳಿಕೆ
ಉನ್ನತ ಬೌಲಿಂಗ್ ೧/೭೩ ೪/೩೦ ೩/೨೪ ೮/೩೨
ಹಿಡಿತಗಳು/ ಸ್ಟಂಪಿಂಗ್‌ ೦/– ೬/– ೧/– ೭೨/–
ಮೂಲ: ESPNcricinfo, 26 February 2021

ಐಪಿಎಲ್

ಮೊದಲ ಮೂರು ಐಪಿಎಲ್ ಆವೃತ್ತಿಗಳಲ್ಲಿ ವಿನಯ್ ಕುಮಾರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡಿದರು. ೪ನೇ ಆವೃತ್ತಿಯಲ್ಲಿ ಕೊಚ್ಚಿ ಟಸ್ಕರ್ಸ್ ಪರವಾಗಿ ಆಡಿದರು. ೫ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮರಳಿದ್ದಾರೆ.

Tags:

ಕರ್ನಾಟಕಕರ್ನಾಟಕ ಕ್ರಿಕೆಟ್ ತಂಡಕ್ರಿಕೆಟ್ಜಿಂಬಾಬ್ವೆ ಕ್ರಿಕೆಟ್ ತಂಡದಾವಣಗೆರೆಭಾರತ೧೯೮೪

🔥 Trending searches on Wiki ಕನ್ನಡ:

ಅರ್ಜುನಚಿತ್ರದುರ್ಗಲೋಕಸಭೆಪೆಟ್ರೋಮ್ಯಾಕ್ಸ್ (ಚಲನಚಿತ್ರ)ಬಿ.ಎಚ್.ಶ್ರೀಧರಕಂಪ್ಯೂಟರ್ಬನವಾಸಿಮಳೆಗ್ರಂಥ ಸಂಪಾದನೆಸಿ.ಎಮ್.ಪೂಣಚ್ಚಜಿ.ಎಸ್.ಶಿವರುದ್ರಪ್ಪಗ್ರಾಮಗಳುಹಸ್ತಪ್ರತಿಪಂಪಭಾರತೀಯ ಮೂಲಭೂತ ಹಕ್ಕುಗಳುಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಶಾಸನಗಳುಶ್ರೀ ಸಿದ್ದೇಶ್ವರ ಸ್ವಾಮಿಜಿಗಳುವಿಜಯನಗರತ್ಯಾಜ್ಯ ನಿರ್ವಹಣೆವಿಲಿಯಂ ಷೇಕ್ಸ್‌ಪಿಯರ್ಭಾರತದ ಸ್ವಾತಂತ್ರ್ಯ ದಿನಾಚರಣೆಸಂಪತ್ತಿನ ಸೋರಿಕೆಯ ಸಿದ್ಧಾಂತಆಸ್ಪತ್ರೆಬೌದ್ಧ ಧರ್ಮಲಟ್ಟಣಿಗೆಬ್ಲಾಗ್ಆರ್ಥಿಕ ಬೆಳೆವಣಿಗೆರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಗಿಡಮೂಲಿಕೆಗಳ ಔಷಧಿಜೋಗಮಂಗಳೂರುಭರತ-ಬಾಹುಬಲಿಜಾತ್ಯತೀತತೆರಾಮನಗರಅಂತರಜಾಲಮೈಸೂರು ಅರಮನೆಪ್ರೀತಿಅಥಣಿ ಮುರುಘೕಂದ್ರ ಶಿವಯೋಗಿಗಳುಆಯ್ದಕ್ಕಿ ಲಕ್ಕಮ್ಮಲೋಲಿತಾ ರಾಯ್ಕಾವೇರಿ ನದಿಭ್ರಷ್ಟಾಚಾರಪ್ರಜಾಪ್ರಭುತ್ವಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಚಂದ್ರಯಾನ-೩ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟಶಿವರಾಜ್‍ಕುಮಾರ್ (ನಟ)ಒಂದನೆಯ ಮಹಾಯುದ್ಧಟಿಪ್ಪು ಸುಲ್ತಾನ್ಮಧ್ವಾಚಾರ್ಯಬೃಹದೀಶ್ವರ ದೇವಾಲಯಮಯೂರವರ್ಮದೇವರ ದಾಸಿಮಯ್ಯಚಿಕ್ಕಮಗಳೂರುಭಾರತದ ಮುಖ್ಯ ನ್ಯಾಯಾಧೀಶರುವಿವಾಹಭಾರತದ ಸಂವಿಧಾನದ ೩೭೦ನೇ ವಿಧಿಬಿ. ಎಂ. ಶ್ರೀಕಂಠಯ್ಯಕರ್ನಾಟಕದ ಜಾನಪದ ಕಲೆಗಳುಆಮ್ಲಗಳು ಮತ್ತು ಪ್ರತ್ಯಾಮ್ಲಗಳುಬಯಲಾಟದಾಸ ಸಾಹಿತ್ಯರಾಷ್ಟ್ರೀಯ ಸ್ವಯಂಸೇವಕ ಸಂಘನಾಗೇಶ ಹೆಗಡೆಕನ್ನಡ ಸಾಹಿತ್ಯ ಸಮ್ಮೇಳನಸಂವತ್ಸರಗಳುತಿರುಪತಿಕನ್ನಡ ಕಾವ್ಯತುಳಸಿಭಾರತಪಂಚಾಂಗಸಿಂಧೂತಟದ ನಾಗರೀಕತೆಕವಿರಾಜಮಾರ್ಗಯಕೃತ್ತುಜ್ಞಾನಪೀಠ ಪ್ರಶಸ್ತಿ🡆 More