ನಿತೇಂದ್ರ ಸಿಂಗ್ ರಾವತ್ (ಜನನ: ೨೯ ಸೆಪ್ಟೆಂಬರ್ ೧೯೮೬) ಒಬ್ಬ ಭಾರತೀಯ ಮ್ಯಾರಥಾನ್ ಓಟಗಾರ. ಇವರು ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಾರೆ.
ರಿಯೊ ಡಿ ಜನೈರೊನಲ್ಲಿ ನೆಡೆಯುತ್ತಿರುವ ೨೦೧೬ ಬೇಸಿಗೆ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪುರುಷರ ಮ್ಯಾರಥಾನ್ನಲ್ಲಿ ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ .
೨೦೧೬ ಮುಂಬಯಿ ಮ್ಯಾರಥಾನ್ ನಲ್ಲಿ ಭಾರತದ ಪುರಷರ ವಿಭಾಗದಲ್ಲಿ ೦೨:೧೫:೪೮ ಸೆಕೆಂಡು ಗಳಲ್ಲಿ ಮುಗಿಸಿ ನಿತೇಂದ್ರ ಸಿಂಗ್ ರಾವತ್( ಒಟ್ಟಾರೆ ೧೦) ಮೊದಲನೇ ಸ್ಥಾನ ಪಡೆದರು ಹಾಗೂ ರಿಯೋ ಒಲಿಂಪಿಕ್ಸ್ಗೆ ಅರ್ಹತೆ ಪಡೆದರು, ತೊನ್ನಕ್ಕಲ್ ಗೋಪಿ ಮತ್ತು ಕೇತಾರಾಮ್ ೦೨:೧೬:೫೯ ಸೆಕೆಂಡುಗಳಲ್ಲಿ ಮುಗಿಸಿ, ಅನುಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದರು. ೨೦೧೬ರಲ್ಲಿ ನೆಡೆದ ಪ್ರತಿಷ್ಠಿತ ವಿಶ್ವ ೧೦ಕೆ ಬೆಂಗಳೂರು ಓಟದ ಒಂಬತ್ತನೆ ಆವೃತ್ತಿಯಲ್ಲಿ, ಭಾರತೀಯ ಪುರಷರ ನಿತೇಂದ್ರ ಸಿಂಗ್ ರಾವತ್ ತೃತೀಯ ಸ್ಥಾನ ಪಡೆದಿದ್ದರು.
ಈ ಜೀವನಚರಿತ್ರೆಯ ಸಂಬಂಧಿಸಿದ ಲೇಖನ ಭಾರತೀಯ ಕ್ರೀಡಾ ಒಂದು ಚೋಟು. ನೀವು ಸಹಾಯ ಮಾಡಬಹುದು ವಿಕಿಪೀಡಿಯ ಮೂಲಕ ವಿಸ್ತರಿಸುವ ಇದು. |
This article uses material from the Wikipedia ಕನ್ನಡ article ನಿತೇಂದ್ರ ಸಿಂಗ್ ರಾವತ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.