ಕಮಲಾದೇವಿ ಚಟ್ಟೋಪಾಧ್ಯಾಯ

'

ಕಮಲಾದೇವಿ ಚಟ್ಟೋಪಾಧ್ಯಾಯ
ಕಮಲಾದೇವಿ ಚಟ್ಟೋಪಾಧ್ಯಾಯ
Born
ಕಮಲಾದೇವಿ

(೧೯೦೩-೦೪-೦೩)೩ ಏಪ್ರಿಲ್ ೧೯೦೩
ಮಂಗಳೂರು, ಕರ್ನಾಟಕ, ಭಾರತ
Died29 October 1988(1988-10-29) (aged 85)
Alma materಬೆಡ್ಫೋರ್ಡ್ ಕಾಲೇಜ್ (ಲಂಡನ್)
Spouse(s)Krishna Rao (ವಿವಾಹ 1917–ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".)
Harindranath Chattopadhyay (ವಿವಾಹ 1919–ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".)
Childrenರಾಮಕೃಷ್ಣ ಚಟ್ಟೋಪಾಧ್ಯಾಯ
AwardsRamon Magsaysay Award (1966)
Padma Bhushan (1955)
Padma Vibhushan (1987)

ಜನನ, ಬಾಲ್ಯ ಹಾಗೂ ವಿದ್ಯಾಭ್ಯಾಸ

ಕಮಲಾದೇವಿ ೧೯೦೩ ಎಪ್ರಿಲ ೩ರಂದು ಮಂಗಳೂರಿನಲ್ಲಿ ಜನಿಸಿದರು.ಇವರ ತಾಯಿ ಗಿರಿಜಾಬಾಯಿ ; ತಂದೆ ಮಂಗಳೂರಿನ ಜಿಲ್ಲಾ ಕಲೆಕ್ಟರ ಆಗಿದ್ದರು. ಕಮಲಾದೇವಿಯವರ 'ಮದುವೆ,ಅವರ 'ಹದಿನಾಲ್ಕನೆಯ ವಯಸ್ಸಿನಲ್ಲಿಆಯಿತು. 'ಶಾಲಾ ವಿದ್ಯಾರ್ಥಿ'ಯಾಗಿದ್ದಾಗಲೆ , ಎರಡು ವರ್ಷಗಳ ಬಳಿಕ ಅವರು 'ವಿಧವೆ'ಯಾದರು. ಕಮಲಾದೇವಿ ಧೃತಿಗೆಡಲಿಲ್ಲ. ಉನ್ನತ ವರ್ಗದ ಕುಟುಂಬಗಳ ಹೆಣ್ಣುಮಕ್ಕಳಿಗೆ ಬಹಿಷ್ಕೃತವಾದ ಅಭಿನಯವನ್ನು ಸ್ವೀಕರಿಸಿದ 'ಕಮಲಾದೇವಿಎರಡು 'ಮೂಕಿ ಚಿತ್ರಗಳಲ್ಲಿ ಸಹ ಅಭಿನಯಿಸಿದರು'. ೧೯೨೦ರಲ್ಲಿ ಕಮಲಾದೇವಿಯವರ ಮದುವೆ, ಸರೋಜಿನಿ ನಾಯಡು [೧] ಅವರ sahodara ಸುಪ್ರಸಿದ್ಧ ಕವಿ, ಹಾಗು ನಾಟಕಕಾರರಾದ 'ಹರೀಂದ್ರನಾಥ ಚಟ್ಟೋಪಾಧ್ಯಾಯ[೨] ಇವರೊಡನೆ ಜರುಗಿತು. ಕೆಲದಿನಗಳಲ್ಲಿಯೆ ಹರೀಂದ್ರನಾಥರೊಡನೆ ಲಂಡನ್ನಿಗೆ ತೆರಳಿದ 'ಕಮಲಾದೇವಿಅಲ್ಲಿ 'ಬೆಡ್‍ಫೋರ್ಡ್ ಕಾಲೇಜುಸೇರಿಕೊಂಡು 'ಸಮಾಜಶಾಸ್ತ್ರ'ದ ಅಧ್ಯಯನ ಮಾಡಿದರು.

ಕಮಲಾದೇವಿ ಚಟ್ಟೋಪಾಧ್ಯಾಯ 
'ಕಮಲಾದೇವಿಯವರು ಬರೆದ ಪುಸ್ತಕ,'A True Karmayogi'

ಸಮಾಜ ಸೇವೆ

೧೯೨೩ರಲ್ಲಿ ಭಾರತಕ್ಕೆ ಮರಳಿದ ದಂಪತಿಗಳು ಮಹಾತ್ಮಾ ಗಾಂಧಿಯವರ 'ಅಸಹಕಾರ ಚಳುವಳಿ'ಯಲ್ಲಿ ಭಾಗವಹಿಸಿದರು. ಕಮಲಾದೇವಿ 'ಸೇವಾದಳ'ವನ್ನು ಸೇರಿದರು. ಈ ನಡುವೆ, ಕಮಲಾದೇವಿಯವರ 'ವಿವಾಹ ವಿಚ್ಛೇದನ'ವೂ ಆಯಿತು.

ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಭಾಗವಹಿಸಿದರು

೧೯೨೬ರಲ್ಲಿ 'ಮಾರ್ಗಾರೆಟ್ ಕಜಿನ್ಇವರ ಸಲಹೆಯ ಮೇರೆಗೆ 'ಮದ್ರಾಸ ಪ್ರಾಂತೀಯ ಶಾಸನ ಸಭೆಯ ಚುನಾವಣೆ'ಗೆ ಸ್ಪರ್ಧಿಸಿದ 'ಕಮಲಾದೇವಿಕೇವಲ ೨೦೦ ಮತಗಳ ಅಂತರದಲ್ಲಿ ಸೋತರು. ೧೯೩೦ರಲ್ಲಿ ಉಪ್ಪಿನ ಸತ್ಯಾಗ್ರಹ ನಡೆದಾಗ, ಪ್ರತಿಬಂಧಿತ ಉಪ್ಪನ್ನು 'ಮುಂಬಯಿ ಸ್ಟಾಕ್ ಎಕ್ಸ್ಚೇಂಜಿ'ನಲ್ಲಿ ಮಾರಾಟ ಮಾಡಲು ಹೋಗಿ, ಜೇಲಿಗೆ ತೆರಳಿದರು. ೧೯೩೬ರಲ್ಲಿ 'ಕಮಲಾದೇವಿ'ಕಾಂಗ್ರೆಸ್ ಸಮಾಜವಾದಿ ಪಕ್ಷದ ಅಧ್ಯಕ್ಷ'ರಾಗಿ, 'ಜಯಪ್ರಕಾಶ ನಾರಾಯಣ್[೩], 'ರಾಮ ಮನೋಹರ ಲೋಹಿಯಾ[೪] ಹಾಗು 'ಮೀನೂ ಮಸಾನಿ'ಯವರ ಜೊತೆಗೆ ದುಡಿದರು.

ನಿರಾಶ್ರಿತರ ಮರುವಸತಿಯ ಏರ್ಪಾಡು

ಎರಡನೆಯ ಜಾಗತಿಕ ಯುದ್ಧ ಪ್ರಾರಂಭವಾದಾಗ, ಕಮಲಾದೇವಿ ಜಗತ್ತನ್ನೆಲ್ಲ ಸುತ್ತು ಹಾಕುತ್ತ, ಭಾರತದ ಸ್ವಾತಂತ್ರ್ಯಕ್ಕಾಗಿ ಜಾಗತಿಕ ಸದಭಿಪ್ರಾಯ ಮೂಡಿಸಲು ಪ್ರಯತ್ನಪಟ್ಟರು. ಸ್ವಾತಂತ್ರ್ಯದ ಜೊತೆಯಲ್ಲಿಯೇ ದೇಶವಿಭಜನೆಯಾಗಿ ಲಕ್ಷಾಂತರ ನಿರಾಶ್ರಿತರು ಭಾರತದಲ್ಲಿ ಬರತೊಡಗಿದಾಗ, 'ಕಮಲಾದೇವಿ,'ಭಾರತೀಯ ಸಹಕಾರಿ ಒಕ್ಕೂಟ'ವನ್ನು ಸ್ಥಾಪಿಸಿ, 'ನಿರಾಶ್ರಿತರ ಪುನರ್ವಸತಿ'ಗೆ ಪ್ರಯತ್ನಿಸಿದರು. ಇದರ ಅಂಗವಾಗಿ ದಿಲ್ಲಿಯ ಹೊರವಲಯದಲ್ಲಿ 'ಕಮಲಾದೇವಿಹಾಗು 'ಸುಶೀಲಾ ನಯ್ಯರಜೊತೆಯಾಗಿ ದುಡಿದು 'ಫರೀದಾಬಾದಎನ್ನುವ ಗ್ರಾಮವನ್ನು ಸ್ಥಾಪಿಸಿದರು. ವಾಯವ್ಯ ಗಡಿಭಾಗದಿಂದ ಬಂದ ೩೦,೦೦೦ 'ಪಠಾಣರುಇಲ್ಲಿ ವಸತಿಯಾದರು.

ಕಲೆ ಹಾಗೂ ಕರಕೌಶಲ್ಯಗಳಿಗೆ ಆದ್ಯತೆ

ಸ್ವಾತಂತ್ರ್ಯದ ನಂತರ ಪ್ರಧಾನ ಮಂತ್ರಿ 'ಜವಾಹರಲಾಲ ನೆಹರೂ'ರವರ ಯಾಂತ್ರೀಕರಣದ ಒಲವಿನಿಂದಾಗಿ ಕರಕುಶಲ ಕೈಗಾರಿಕೆಗಳಿಗೆ , ವಿಶೇಶತಃ ಅಸಂಘಟಿತ ಹೆಣ್ಣು ಮಕ್ಕಳ ಕೈಗಾರಿಕೆಗಳಿಗೆ ಧಕ್ಕೆ ಬರುವ ಸಂಭಾವ್ಯತೆಯನ್ನು ಕಂಡ ಕಮಲಾದೇವಿಯವರು ಅನೇಕ 'ಕರಕುಶಲ ವಸ್ತುಸಂಗ್ರಹಾಲಯ'ಗಳನ್ನು ಸ್ಥಾಪಿಸಿದರು. ಇದರಲ್ಲಿ ದಿಲ್ಲಿಯಲ್ಲಿರುವ 'Theatre Crafts Museumಪ್ರಮುಖವಾದದ್ದು. ಇದಲ್ಲದೆ 'National School of Drama,[೫] ವನ್ನು ಸಹ ಇವರು ಸ್ಥಾಪಿಸಿದರು. ಸಂಗೀತ ನಾಟಕ ಅಕಾಡೆಮಿ [೬]ಯ ಅಧ್ಯಕ್ಷೆ ಸಹ ಆದರು. ಇದರಂತೆಯೆ All-India Handicrafts Board ಸಹ ಇವರ ಸ್ಥಾಪನೆ. ಇದರ ಮೂಲಕ ಅನೇಕ 'ಕರಕುಶಲ ಕರ್ಮಿಗಳಿಗೆ ಸನ್ಮಾನನೀಡಲಾಗುತ್ತಿದೆ.

ಗೌರವ

ನಿಧನ

ಕಮಲಾ ದೇವಿ ಚಟ್ಟೋಪಾಧ್ಯಾಯ ರವರು ೧೯೮೮ ರಲ್ಲಿ ನಿಧನರಾದರು.

Tags:

ಕಮಲಾದೇವಿ ಚಟ್ಟೋಪಾಧ್ಯಾಯ ಜನನ, ಬಾಲ್ಯ ಹಾಗೂ ವಿದ್ಯಾಭ್ಯಾಸಕಮಲಾದೇವಿ ಚಟ್ಟೋಪಾಧ್ಯಾಯ ಸಮಾಜ ಸೇವೆಕಮಲಾದೇವಿ ಚಟ್ಟೋಪಾಧ್ಯಾಯ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಭಾಗವಹಿಸಿದರುಕಮಲಾದೇವಿ ಚಟ್ಟೋಪಾಧ್ಯಾಯ ನಿರಾಶ್ರಿತರ ಮರುವಸತಿಯ ಏರ್ಪಾಡುಕಮಲಾದೇವಿ ಚಟ್ಟೋಪಾಧ್ಯಾಯ ಕಲೆ ಹಾಗೂ ಕರಕೌಶಲ್ಯಗಳಿಗೆ ಆದ್ಯತೆಕಮಲಾದೇವಿ ಚಟ್ಟೋಪಾಧ್ಯಾಯ ಗೌರವಕಮಲಾದೇವಿ ಚಟ್ಟೋಪಾಧ್ಯಾಯ ನಿಧನಕಮಲಾದೇವಿ ಚಟ್ಟೋಪಾಧ್ಯಾಯ

🔥 Trending searches on Wiki ಕನ್ನಡ:

ಬೆಂಡೆದೇವರ/ಜೇಡರ ದಾಸಿಮಯ್ಯನರೇಂದ್ರ ಮೋದಿರಾಷ್ಟ್ರೀಯ ಶಿಕ್ಷಣ ನೀತಿಯು.ಆರ್.ಅನಂತಮೂರ್ತಿಕನ್ನಡ ಅಕ್ಷರಮಾಲೆಷೇರು ಮಾರುಕಟ್ಟೆಸಾಲುಮರದ ತಿಮ್ಮಕ್ಕವಿಜಯನಗರದ ಸಂಸ್ಥಾಪನಾಚಾರ್ಯ ಕುಮಾರ ರಾಮಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಸೆಸ್ (ಮೇಲ್ತೆರಿಗೆ)ನವೋದಯಕಿತ್ತೂರು ಚೆನ್ನಮ್ಮಡೊಳ್ಳು ಕುಣಿತಸಂಯುಕ್ತ ಕರ್ನಾಟಕವಾಣಿಜ್ಯ(ವ್ಯಾಪಾರ)ಸರ್ವಜ್ಞಅಳತೆ, ತೂಕ, ಎಣಿಕೆಹನುಮಾನ್ ಚಾಲೀಸಕೃಷ್ಣದೇವರಾಯಇಮ್ಮಡಿ ಪುಲಕೇಶಿಕರ್ನಾಟಕದ ವಾಸ್ತುಶಿಲ್ಪಭಾರತ ಸಂವಿಧಾನದ ಪೀಠಿಕೆರಾಮ ಮಂದಿರ, ಅಯೋಧ್ಯೆಆಣೆತುಳಸಿವಿಜಯದಾಸರುನಾಟಕನೀರಚಿಲುಮೆಭಾರತೀಯ ಜ್ಞಾನಪೀಠಶ್ರವಣಬೆಳಗೊಳಭಾವನಾ(ನಟಿ-ಭಾವನಾ ರಾಮಣ್ಣ)ಗ್ರಂಥ ಸಂಪಾದನೆಲಟ್ಟಣಿಗೆಸ್ಮಾರ್ಟ್ ಫೋನ್ಭಾರತೀಯ ಶಾಸ್ತ್ರೀಯ ನೃತ್ಯಕಾರ್ಲ್ ಮಾರ್ಕ್ಸ್ಶಬ್ದವೃದ್ಧಿ ಸಂಧಿಗದಗಪತ್ರನದಿವಿಲಿಯಂ ಷೇಕ್ಸ್‌ಪಿಯರ್ಫೇಸ್‌ಬುಕ್‌ಗಾಂಧಿ ಜಯಂತಿಗರ್ಭಧಾರಣೆಸುದೀಪ್ಭಾರತದಲ್ಲಿ ಪಂಚಾಯತ್ ರಾಜ್ಜೈಮಿನಿ ಭಾರತಎ.ಎನ್.ಮೂರ್ತಿರಾವ್ಬುಧಕ್ರೈಸ್ತ ಧರ್ಮಕನ್ನಡ ಗುಣಿತಾಕ್ಷರಗಳುಮಂಗಳ (ಗ್ರಹ)ಛತ್ರಪತಿ ಶಿವಾಜಿಚಿಕ್ಕಬಳ್ಳಾಪುರಸಂಶೋಧನೆಲಕ್ಷ್ಮೀಶಕನ್ನಡ ಅಭಿವೃದ್ಧಿ ಪ್ರಾಧಿಕಾರಬಿ.ಎಫ್. ಸ್ಕಿನ್ನರ್ಭಾರತದ ರಾಜ್ಯಗಳ ಜನಸಂಖ್ಯೆಶ್ರೀ ಅಣ್ಣಮ್ಮ ದೇವಿ ದೇವಾಲಯ, ಬೆಂಗಳೂರುಶ್ರೀಲಂಕಾ ಕ್ರಿಕೆಟ್ ತಂಡಭಾರತೀಯ ಮೂಲಭೂತ ಹಕ್ಕುಗಳುಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಕರ್ನಾಟಕ ಸಶಸ್ತ್ರ ಬಂಡಾಯಭೂತಾರಾಧನೆಮಹಾಲಕ್ಷ್ಮಿ (ನಟಿ)ಲೋಕಸಭೆಹಳೆಗನ್ನಡಭಾರತದ ಸಂವಿಧಾನದ ೩೭೦ನೇ ವಿಧಿಪಟಾಕಿಸಿ ಎನ್ ಮಂಜುನಾಥ್ಭಾರತದ ವಿಜ್ಞಾನಿಗಳುರನ್ನ🡆 More