This page is not available in other languages.
ವಿಕಿಪೀಡಿಯನಲ್ಲಿ "ಹಿಮಾಲಯ" ಹೆಸರಿನ ಪುಟವಿದೆ. ಇತರ ಹುಡುಕಾಟ ಫಲಿತಾಂಶಗಳನ್ನು ಸಹ ನೋಡಿ.
ಎರಡು ಮುಖ್ಯ ನದಿ-ವ್ಯವಸ್ಥೆಗಳ ತವರು ಸಹ ಹಿಮಾಲಯ ಶ್ರೇಣಿ. ಸಂಸ್ಕೃತದಲ್ಲಿ "ಹಿಮಾಲಯ" ಎಂದರೆ "ಹಿಮದ ಮನೆ" ಎಂದರ್ಥ (ಹಿಮ+ಆಲಯ=ಹಿಮಾಲಯ). ಹಿಮಾಲಯ ಭೂಮಿಯ ಅತ್ಯಂತ ನವೀನ ಪರ್ವತಶ್ರೇಣಿಗಳಲ್ಲಿ... |
ಭಾರತದಲ್ಲಿ ಒಂದು ಸಂಘಟಿತ ಕ್ರೀಡೆಯಾಗಿ ಪರ್ವತಾರೋಹಣವನ್ನು ಪ್ರೋತ್ಸಾಹಿಸಲು ಹಿಮಾಲಯ ಪರ್ವತಾರೋಹಣ ಸಂಸ್ಥೆ (ಎಚ್ಎಮ್ಐ ಡಾರ್ಜಿಲಿಂಗ್) ಅನ್ನು ೪ ನವೆಂಬರ್ ೧೯೫೪ ರಂದು ಭಾರತದ ಡಾರ್ಜಿಲಿಂಗ್ನಲ್ಲಿ... |
HRLV, SAROJ 048.jpg 'ಮೊ. ಆರೀಫ್ ಖಾನ್ (ನಸೀಮ್ ಖಾನ್) ಹಿಮಾಲಯ ಜಾಗರ್ಸ್ ಪಾರ್ಕ್,' ಘಾಟ್ಕೋಪರ್ ಪಶ್ಚಿಮದಲ್ಲಿರುವ, 'ಹಿಮಾಲಯ ಹೌಸಿಂಗ್ ಸೊಸೈಟಿ'ಯಲ್ಲಿದೆ. 'ಗೋವಿಂದ್ ನಗರ ವೆಲ್ಫೇರ್... |
ವಾಲುತ್ತಿದ್ದಾರೆ. ಭೂತಾನ್ ಏಷ್ಯಾ ಖಂಡದ ಅತಿ ಚಿಕ್ಕ ಅರಬ್ಬೇತರ ದೇಶವಾಗಿದೆ. ಭೂತಾನ ಪೂರ್ವ ಹಿಮಾಲಯ ಪರ್ವತಶ್ರೇಣಿಯ ತಪ್ಪಲಿನಲ್ಲಿರುವ ಸ್ವತಂತ್ರ ರಾಜ್ಯ. ಉ.ಅ. 26° 30 - 28°30 ಪೂ.ರೇ. 8°45'-92°25'... |
ಸಿಕ್ಕಿಂ ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಭಾರತದ ನೆಲಾವೃತ ರಾಜ್ಯ. ಭಾರತದಲ್ಲೇ ಅತ್ಯಂತ ಕಡಿಮೆ ಜನನಿಬಿಡ ರಾಜ್ಯವಾಗಿದ್ದು, ಅತ್ಯಂತ ಸಣ್ಣ ರಾಜ್ಯಗಳಲ್ಲಿ ಗೋವಾದ ನಂತರ ಎರಡನೆಯ ಸ್ಥಾನವನ್ನು... |
ಉತ್ತರ ದಿಕ್ಕಿನಲ್ಲಿ 230 ಕಿಲೋಮೀಟರ್ ದೂರವಿರುವ ದೂನ್ ಕಣಿವೆಯಲ್ಲಿದೆ. ಉತ್ತರದಲ್ಲಿ ಹಿಮಾಲಯ ಪರ್ವತಗಳು, ದಕ್ಷಿಣದಲ್ಲಿ ಶಿವಾಲಿಕ್ ಬೆಟ್ಟಗಳು, ಪೂರ್ವದಲ್ಲಿ ಗಂಗಾ ನದಿ ಮತ್ತು ಪಶ್ಚಿಮದಲ್ಲಿ... |
ಸುಮಾರು ೧೭೮ ಜಾತಿಯ ಪ್ರಾಣಿಗಳು ಇಲ್ಲಿ ಕಂಡುಬರುತ್ತವೆ. ಹಳದಿ ಕತ್ತಿನ ಬುಲ್ಬುಲ್, ಹಿಮಾಲಯ ಮತ್ತು ಪಶ್ಚಿಮಘಟ್ಟಗಳಲ್ಲಿ ಕಂಡುಬರುವ ಹಸಿರು ಪಾರಿವಾಳ ಇಲ್ಲಿಯ ಪಕ್ಷಿ ಪ್ರಭೇದಗಳು. ಅಳಿವಿನಂಚಿನಲ್ಲಿರುವ... |
ಕೇದಾರನಾಥ ಇದು ಹಿಂದುಗಳಿಗೆ ಪವಿತ್ರವಾದ ದೇವಾಲಯ. ಇದು ಹಿಮಾಲಯ ಪರ್ವತ ಶ್ರೇಣಿಯಲ್ಲಿ ಉತ್ತರಾಖಂಡ ರಾಜ್ಯದ ಚಮೋಲಿ (ಉತ್ತರಕಾಶಿ) ಜಿಲ್ಲೆಯಲ್ಲಿ ಮಂದಾಕಿನಿ ನದಿಯ ದಂಡೆಯ ಮೇಲಿರುವ ಶಿವನ... |
ದಡದಲ್ಲಿದೆ. ರಾಮಾಯಣದ ಶ್ರೀರಾಮ ರಾಜ್ಯವಾಳಿದ್ದು ಇದೇ ಸರಯೂತೀರದ ಅಯೋಧ್ಯೆಯಲ್ಲಿ. ಇದು ಹಿಮಾಲಯ ಪರ್ವತದ ಒಂದು ಸರೋವರದಲ್ಲಿ ಹುಟ್ಟಿ, ಪ್ರವಹಿಸುವುದರಿಂದ ಇದಕ್ಕೆ ಸರಯೂ ಎಂಬ ಹೆಸರು ಬಂದಿದೆ... |
ಹಿಮಾಲಯೇಶ್ವರ್ ಮಹಾದೇವ್ ಮಂದಿರ್, ಘಾಟ್ಕೋಪರ್ (ಪ,) ಮುಂಬೈ (ವಿಭಾಗ 'ಘಾಟ್ಕೋಪರ್ ರೈಲ್ವೆನಿಲ್ದಾಣ'(ಪ)ದಿಂದ 'ಹಿಮಾಲಯ ಸೊಸೈಟಿ'ಗೆ ಬರಲು) ಹಿಮಾಲಯೇಶ್ವರ್ ಮಹಾದೇವ್ ಮಂದಿರ್,ಮುಂಬಯಿನ ಉಪನಗರವೊಂದಾದ 'ಘಾಟ್ಕೋಪರ್' ನ,'ಹಿಮಾಲಯ ಕೋ.ಹೌ.ಸೊ'ಯ ಪರಿಸರದಲ್ಲಿ, ಸುಮಾರು ೩೦ ವರ್ಷಗಳಿಂದ ಇದೆ.'ಹಿಮಾಲಯೇಶ್ವರ್ ಮಹಾದೇವ್ ಮಂದಿರ್'ದ ಜೀರ್ಣೋದ್ಧಾರದ... |
ಹಿಮಾಲಯ ಪರ್ವತ ಶ್ರೇಣಿಗಳು ಹಿಮಾದ್ರಿ ಪರ್ವತಗಳು, ಮಹಾಭಾರತ ಪರ್ವತಗಳು ಹಾಗೂ ಶಿವಾಲಿಕ ಪರ್ವತಗಳೆಂಬ ಮೂರು ವರ್ಗಗಳಾಗಿ ವಿಭಾಗಗೊಂಡಿವೆ. ಶಿವಾಲಿಕ ಪರ್ವತಗಳು ಹಿಮಾಲಯ ಪರ್ವತ ಶ್ರೇಣಿಗಳ... |
ಜನಾಂಗದ ಜನರ ಪ್ರದೇಶ, ಉತ್ತರ ಭಾರತ, ಕಾಣೆಯಾದ ಸರಸ್ವತೀ ನದಿ, ವಿಂಧ್ಯ ಪರ್ವತಗಳು ಮತ್ತು ಹಿಮಾಲಯ ಪರ್ವತಗಳ ನಡುವಿನ ಪ್ರದೇಶ. ಭಾರತಕ್ಕೆ ಬಂದ ಆರ್ಯರು ತಾವು ನೆಲೆಸಿದ ನೆಲವನ್ನು ಈ ಹೆಸರಿನಿಂದ... |
ಟ್ರೀ(Indian butter tree)ಎಂದೂ ಕರೆಯುತ್ತಾರೆ ಇದನ್ನು ಭಾರತದಲ್ಲಿನ ಉಪ ಹಿಮಾಲಯ ಹರವು/ಬಯಲು ಪ್ರಾಂತದಲ್ಲಿ, ಹಿಮಾಲಯ ಸುತ್ತವರಿದ ,ಕುಮೋನ್(kumaon) ಪೂರ್ವದಿಂದಸಿಕ್ಕಿಂ, ಉತ್ತರ ದಿಕ್ಕಾಗಿ... |
ಗಂಗೋತ್ರಿ ಹಿಮನದಿ ಭಾರತದ ಉತ್ತರಾಖಂಡ ರಾಜ್ಯದ ಉನ್ನತ ಹಿಮಾಲಯ ಪ್ರಾಂತ್ಯದಲ್ಲಿರುವ ಒಂದು ಹಿಮನದಿ. ಗಂಗಾ ನದಿಯ ಮೂಲವಾದ ಗಂಗೋತ್ರಿ ಹಿಮನದಿಯು ಹಿಮಾಲಯದ ಅತಿ ದೊಡ್ಡ ಹಿಮನದಿಗಳಲ್ಲಿ ಒಂದು... |
ಹಿಮಾಲಯ ( ಉತ್ತರಾಂಚಲ ರಾಜ್ಯ )ದಲ್ಲಿರುವ ಕೆಳಕಂಡ ನಾಲ್ಕು ಕ್ಷೇತ್ರಗಳು ಚತುರ್ಧಾಮಗಳು ಅಥವಾ ಚಾರ್ ಧಾಮ್ ಎಂಬ ಹೆಸರಿನಿಂದ ಪ್ರಸಿದ್ದವಾಗಿವೆ. ಈ ನಾಲ್ಕೂ ಕ್ಷೇತ್ರಗಳು ಹಿಂದೂಧರ್ಮೀಯರಿಗೆ... |
ರಾಜಧಾನಿ ನವದೆಹಲಿಯಿಂದ 290 ಕಿ.ಮೀ. (180 mi) ದೂರದಲ್ಲಿದೆ. ಈ ಗಿರಿಧಾಮವು ಗಡ್ವಾಲ್ ಹಿಮಾಲಯ ಶ್ರೇಣಿಯ ತಪ್ಪಲಿನಲ್ಲಿದೆ. ಪಕ್ಕದ ಪಟ್ಟಣ ಲ್ಯಾಂಡೋರ್, ಮಿಲಿಟರಿ ಕ್ಯಾಂಟೋನ್ಮೆಂಟ್ ಅನ್ನು... |
ಮಾದರಿ) ವಾಯುಗುಣ ಕಂಡುಬರುತ್ತದೆ.ಈ ದೇಶದ ವಾಯುಗುಣವು ಹಿಮಾಲಯ ಮತ್ತು ಥಾರ್ ಮರುಭೂಮಿಗಳಿಂದ ಅತ್ಯಂತ ಪ್ರಭಾವಿತವಾಗಿದೆ. ಹಿಮಾಲಯ ಮತ್ತು ಪಾಕಿಸ್ತಾನದಲ್ಲಿನ ಹಿಂದೂ ಕುಶ್ ಪರ್ವತಗಳು ಮಧ್ಯ... |
ಸಾಂಸ್ಕೃತಿಕ ವಿಷಯಗಳಲ್ಲಿ ನೇಪಾಳವು ಟಿಬೆಟ್ ಮತ್ತು ಭಾರತವನ್ನು ಹೋಲುತ್ತದೆ. ಉತ್ತರದ ಹಿಮಾಲಯ ಪ್ರದೇಶದಲ್ಲಿ ಟಿಬೆಟ್ ಸಂಸ್ಕೃತಿಯ ಛಾಪು ಕಂಡುಬರುವುದು. ಉಳಿದಂತೆ ಎಲ್ಲಾ ಕಡೆ ಹಿಂದೂ ಸಂಸ್ಕೃತಿಯ... |
ಚಂದ್ರದ್ರೋಣ ಪರ್ವತ ಅತ್ಯುನ್ನತ ಶಿಖರವಾಗಿದೆ. ೧೯೩೦ ಮೀಟರ್ (೬೩೧೭ ಅಡಿ) ಎತ್ತರ ಹೊಂದಿರುವ ಇದು ಹಿಮಾಲಯ ಮತ್ತು ನೀಲಗಿರಿ ಬೆಟ್ಟಗಳ ನಡುವಿನ ಅತ್ಯಂತ ಎತ್ತರದ ಶಿಖರವಾಗಿದೆ. ಮುಳ್ಳಯ್ಯನ ಗಿರಿ ಚಂದ್ರದ್ರೋಣ... |
ಅಂಡ್ ಹಿಸ್ ಎನ್ವಿರಾನ್ಮೆಂಟ್ (ಹಿಮಾಲಯ ಬುಕ್ ಹೌಸ್, ಶಿಲಾಂಗ್) ಡಾ. ಬಿ. ಆರ್. ಖರ್ಲುಖಿ - ಕಾ ರೀತಿ ಸೈನ್ಷಾರ್ ಜೋಂಗ್ ಕಾ ರಿ ಇಂಡಿಯಾ. (ಹಿಮಾಲಯ ಬುಕ್ ಹೌಸ್ ಶಿಲಾಂಗ್) ಡಾ... |