This page is not available in other languages.
ವಿಕಿಪೀಡಿಯನಲ್ಲಿ "ಹಳಗನ್ನಡ" ಹೆಸರಿನ ಪುಟವಿದೆ. ಇತರ ಹುಡುಕಾಟ ಫಲಿತಾಂಶಗಳನ್ನು ಸಹ ನೋಡಿ.
ಹಳೆಗನ್ನಡವನ್ನು ರಾಷ್ಟ್ರಕೂಟ ಸಾಹಿತ್ಯವೆಂದೂ . ಕರೆಯುವ ಭಾಷೆಯು ೮ ರಿಂದ ೧೧ನೇ ಶತಮಾನಗಳಲ್ಲಿ ದಕ್ಷಿಣ ಭಾರತ ಮತ್ತು ಮಧ್ಯ ಭಾರತವನ್ನು ಆಳಿದ ರಾಷ್ಟ್ರಕೂಟರ ಕಾಲದಲ್ಲಿ ಪ್ರಚಲಿತವಿದ್ದ ದ್ರಾವಿಡ... |
ಮುಧೋಳ ರನ್ನ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ‘ರನ್ನ ಹಳಗನ್ನಡ’ ಪ್ರಶಸ್ತಿಯನ್ನು ನಾಡಿನ ಹಿರಿಯ ಕನ್ನಡ ವಿದ್ವಾಂಸ ಡಾ.ಎಂ.ಎಂ. ಕಲಬುರ್ಗಿ ಅವರಿಗೆ ಪ್ರದಾನ ಮಾಡಲಾಯಿತು. ಮುಧೋಳದ ರನ್ನ... |
ಕಾಲಮಾನಗಳನ್ನು ಈ ಕೆಳಗಿನಂತೆಯೂ ನಿಷ್ಕರ್ಷಿಸಿದ್ದಾರೆ. ಪೂರ್ವದ ಹಳಗನ್ನಡ – ಅನಿಶ್ಚಿತ ಕಾಲಘಟ್ಟದಿಂದ ೭ನೇಯ ಶತಮಾನದವರೆಗೆ; ಹಳಗನ್ನಡ – ೭ರಿಂದ ೧೨ನೆಯ ಶತಮಾನದವರೆಗೆ; ನಡುಗನ್ನಡ – ೧೨ನೆಯ ಶತಮಾನದ... |
ಶಬ್ದಮಣಿದರ್ಪಣ (category ಹಳಗನ್ನಡ ಕೃತಿಗಳು) ವಿಶೇಷ ಸಂಗತಿಗಳ ಕುರಿತೂ ಹೇಳಲಾಗಿದೆ. "ಶಬ್ದಮಣಿದರ್ಪಣ"ವು ೧೩ನೇ ಶತಮಾನಕ್ಕೆ ಮೊದಲು ಹಳಗನ್ನಡ ಭಾಷಾಸ್ಥಿತಿಗತಿಗಳು ಹೇಗಿದ್ದುವೆಂಬುದನ್ನು ಸವಿಸ್ತಾರವಾಗಿ, ಸಪ್ರಮಾಣ ವಿವೇಚನೆಯಿಂದ ವರ್ಣಿಸುತ್ತದೆ... |
ಬಾದಾಮಿ ಶಾಸನ: ಶಾಸನದ ಕಾಲ ಸುಮಾರು ೭ನೆ ಶತಮಾನ ಹಳಗನ್ನಡ ಶಾಸನ. ಬಾದಾಮಿಯ ೧ ಬಂಡೆಗಲ್ಲ ಮೇಲೆ ಕೊರೆದ ಆರಭಟ್ಟ ಮಹಾಪುರುಷನ ಸ್ತುತಿಪರ ಪದ್ಯಗಳು ದೊರೆಯುತ್ತವೆ. ಇದು ಒಂದು ವೀರ ಗೀತೆ ಪರಿಯ... |
ಕೇಶಿರಾಜನ ಕಾಲ ಸುಮಾರು ಕ್ರಿ.ಶ.೧೨೬೦. ಈತನು ಜನ್ನನ ಸೋದರಳಿಯ.ಹಳಗನ್ನಡ ವ್ಯಾಕರಣವನ್ನು ವಿವರಿಸುವ ಶಬ್ದಮಣಿದರ್ಪಣ ಈತನ ಪ್ರಖ್ಯಾತ ಕೃತಿ. ಕೇಶಿರಾಜನ ತಂದೆ ಯೋಗಿಪ್ರವರನಾದ 'ಮಲ್ಲಿಕಾರ್ಜುನ'... |
ಕಲಿಯಲು ಅಪೇಕ್ಷಿಸಿದ್ದರಿಂದ , ಅವನ ಛಲದಿಂದ ಸಂತೋಷಗೊಂಡ ಗುರು ಮಡಿವಾಳೇಶ್ವರರು ಅವನಿಗೆ ಹಳಗನ್ನಡ ಹಾಗು ಸಂಸ್ಕೃತ ಕಾವ್ಯಗಳ ಅಭ್ಯಾಸ ಮಾಡಿಸಿದರು. ಗುರುಗಳ ನಿಧನದ ನಂತರ ತುರಮರಿಯವರು ತಮ್ಮ... |
ಶಿರಹಟ್ಟಿ - ಗದಗ ಜಿಲ್ಲೆಯ ತಾಲೂಕುಗಳಲ್ಲೊಂದು. ತಾಲೂಕಿನ ಪುಲಿಗೆರೆಯಲ್ಲಿ ಖ್ಯಾತ ಹಳಗನ್ನಡ ಕವಿ ಆದಯ್ಯನು ಜೀವಿಸಿದ್ದನು. ಇಲ್ಲಿಯ ಸೋಮನಾಥ ದೇವಸ್ಥಾನ ಹೆಸರುವಾಸಿ. ಆಗಿನ ಪುಲಿಗೆರೆಯೇ... |
ನಂದಳಿಕೆ ಲಕ್ಷ್ಮಿ ನಾರಾಯಣ ಪ್ಪ ಅವರು ಗದ್ಯದಲ್ಲಿ 'ಶ್ರೀ ರಾಮಾಶ್ವಮೇಧ' ಕಾವ್ಯವನ್ನು ಹಳಗನ್ನಡ ದಲ್ಲಿ ರಚಿಸಿದರು. . vaDDArADhan ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆ - ಸಾಹಿತ್ಯ ಕನ್ನಡ... |
ಕಾರ್ಯಕ್ರಮವಾಗಿದೆ. ಕನ್ನಡ ಶಿಕ್ಷಕರಿಗಾಗಿ ಕನ್ನಡ ಕಮ್ಮಟ, ಪದವಿ ವಿದ್ಯಾರ್ಥಿಗಳಿಗಾಗಿ ಹಳಗನ್ನಡ ಓದು, ಪದವಿಪೂರ್ವ ಹಾಗೂ ಪ್ರೌಡಶಾಲಾ ವಿದ್ಯಾರ್ಥಿಗಳಿಗಾಗಿ ಕನ್ನಡ ಜಾಗೃತಿ ಅಭಿಯಾನ ಇವು... |
ಸಂಸ್ಥೆಯನ್ನು ಹುಟ್ಟು ಹಾಕಿದರು. ಕ್ರಿ.ಶ.೧೦೦೦ದಿಂದ ೧೩೦೦ರ ವರೆಗಿನ ಅವಧಿಯ ಕನ್ನಡ, ಹಳಗನ್ನಡ ಕಾವ್ಯಕ್ಕೆ ಸಮ್ಬಂಧಿಸಿದ ೧೪೦ ಸಂಪುಟದ ಹಸ್ತಪ್ರತಿ ಸಂಪಾದಿಸಿರುವರು.ಇವರು ರಚಿಸಿದ ಹೊಯ್ಸಳ್... |
(ಕ್ಯಾಲಿಗ್ರಫಿ) ಉಳಿದಿರುವುದನ್ನು ಗಮನಿಸಬಹುದು. ದಕ್ಷಿಣ ಬ್ರಾಹ್ಮಿಯು ಹಳಗನ್ನಡ, ಪಲ್ಲವ ಹಾಗೂ ವತ್ತೆೞುತ್ತುಗಳಾಗಿ ವಿಕಸನಗೊಂಡವು. ಈ ಲಿಪಿಗಳು ಮುಂದೆ ದಕ್ಷಿಣ ಭಾರತ ಹಾಗೂ... |
ಶತಮಾನ)ಹಿಂದಿನ ಪೂರ್ವದ ಹಳಗನ್ನಡ ಹಳೆಯ ತೆಲುಗು ಶಾಸನಗಳಲ್ಲಿ ಕಂಡುಬರುವ ಬ್ರಾಹ್ಮೀಜನ್ಯ ಲಿಪಿಯ ಗುಣಿತಾಕ್ಷರ ಸಂಯುಕ್ತಾಕ್ಷರಗಳ ಸ್ವರೂಪವನ್ನು ಗುರುತಿಸಬಹುದು. ೧.ಪ್ರಾಚೀನ ಹಳಗನ್ನಡ ಲಿಪಿಯ ಅಕ್ಷರಗಳಿಗೆ... |
ಅಧ್ಯಕ್ಷ ಸ್ಥಾನದ ಗೌರವವನ್ನೂ ಇವರು ಪಡೆದಿದ್ದರು. ಶ್ರವಣಬೆಳಗೊಳದಲ್ಲಿ ನಡೆದ ಅಖಿಲ ಭಾರತ ಹಳಗನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿದ್ದರು.೨೮ ಫೆಬ್ರವರಿ ೨೦೨೦ರಂದು ಬೆಂಗಳೂರಿನಲ್ಲಿ... |
ಆಖ್ಯಾತ ಪ್ರಕರಣ : ಧಾತುವಿನ ವ್ಯಾಖ್ಯೆ, ಹಳಗನ್ನಡ ಆಖ್ಯಾತ ಪ್ರತ್ಯಯಗಳು, ಪುರುಷ ಹಾಗೂ ಕಾಲಸೂಚಕ ಪ್ರತ್ಯಯಗಳು, ಹೊಸಗನ್ನಡದ ಪ್ರತ್ಯಯಗಳ ಪರಿಚಯ ಇತ್ಯಾದಿ ವಿಚಾರಗಳನ್ನು ಈ ಭಾಗದಲ್ಲಿ ನೋಡಬಹುದು... |
ಭಾಷೆಗಳನ್ನೂ ಪರಿಚಯಿಸಿಕೊಂಡರು. ಹೀಗೆ ಶ್ರಮಪಟ್ಟು ಕನ್ನಡವನ್ನು ಕಲಿತ ಕೇವಲ ೧೩ ವರ್ಷಗಳಲ್ಲೇ, ಹಳಗನ್ನಡ ವ್ಯಾಕರಣ ಸೂತ್ರಗಳು ಎಂಬ ಗ್ರಂಥ ಪ್ರಕಟಣೆ ಮಾಡುವ ಸಾಹಸ ಮಾಡಿದರು. ೧೮೮೩-೮೪ರಲ್ಲಿ ಧಾರವಾಡದ... |
ಅನೇಕರೊಂದಿಗೆ ಇವರು ಸಂಸರ್ಗಗೊಂಡ ಕಥೆಗಳು ಬಹಳಷ್ಟಿವೆ. ಉದಾ:-ವಿಶ್ವಾಮಿತ್ರ-ಮೇನಕೆ ಪ್ರಸಂಗ. ಹಳಗನ್ನಡ ಕಾವ್ಯವಾದ 'ಹರಿವಂಶದಲ್ಲಿ ಅಪ್ಸರೆಯರು ತಮ್ಮ ಒಡೆಯನಾದ ಇಂದ್ರನ ಆಸ್ಥಾನದಲ್ಲಿ ಗೀತ, ನೃತ್ಯ... |
ಅಣ್ಣಾಜಿ (category ಹಳಗನ್ನಡ ಕವಿಗಳು) ಪುರಾತನರಲ್ಲಿ ಒಬ್ಬನಾದ ನಂಬಿಯಣ್ಣನನ್ನು ಕುರಿತು ಸೌಂದರವಿಳಾಸ ಎಂಬ ಕಾವ್ಯವನ್ನು ಬರೆದಿರುವ ಹಳಗನ್ನಡ ಕವಿ. ಇವರು ವೀರೇಂದ್ರನ ಮೊಮ್ಮಗ. ಅಯ್ಯಣಭೂಪನ ಮಗ. ಕಾವ್ಯದಲ್ಲಿ ಸುಮಾರು 600 ಪದ್ಯಗಳಿವೆ... |
ಅರಭಟ್ಟ ಮಹಾಪುರುಷನ ಸ್ತುತಿಪರ ಪದ್ಯಗಳು ಈ ಶಾಸನದಲ್ಲಿ ದೊರೆಯುತ್ತವೆ. ಏಳನೆಯ ಶತಮಾನದ ಹಳಗನ್ನಡ ಲಿಪಿಯಲ್ಲಿ ರಚಿತವಾಗಿದೆ. ಈ ಶಾಸನ ಕಪ್ಪೆ ಅರಭಟ್ಟನ ಬಗ್ಗೆ ರಚಿತವಾಗಿರುವುದರಿಂದ ಅವನ... |
ಜನ್ನ (category ಹಳಗನ್ನಡ ಕವಿಗಳು) ಕವಿಚಕ್ರವರ್ತಿ ಬಿರುದಾಂಕಿತನಾದ ಮಹಾಕವಿ ಜನ್ನನು ಕರ್ನಾಟಕದಲ್ಲಿದ್ದ, ಹಳಗನ್ನಡ ಕವಿ.(ಕಾಲ :ಕ್ರಿ.ಶ.೧೧೫೦-೧೨೫೦) ಜನ್ನ ಕನ್ನಡದ ಪ್ರಸಿದ್ಧ ಜೈನ ಕವಿ. 12ನೆಯ ಶತಮಾನದ ಉತ್ತರಾರ್ಧ ಮತ್ತು... |