This page is not available in other languages.
ಈ ವಿಕಿಯಲ್ಲಿ "ಗೋವಿಂದ+(ರಾಷ್ಟ್ರಕೂಟ)" ಪುಟವನ್ನು ರಚಿಸಿ! ಹುಡುಕಾಟದ ಫಲಿತಾಂಶಗಳನ್ನು ಸಹ ನೋಡಿ.
ಕರ್ನಾಟಕವನ್ನಾಳಿದ ರಾಷ್ಟ್ರಕೂಟ ಅರಸರಲ್ಲಿ ಗೋವಿಂದ ಎಂಬ ಹೆಸರಿನ ದೊರೆಗಳು ನಾಲ್ವರು. ಒಂದನೆಯ ಗೋವಿಂದನ ಆಳಿಕೆಯ ಕಾಲ ಮತ್ತು ಇತರ ವಿವರಗಳು ತಿಳಿದಿಲ್ಲ. ರಾಷ್ಟ್ರಕೂಟ ರಾಜವಂಶವನ್ನು ಸ್ಥಾಪಿಸಿದ... |
ಗೋವಿಂದ II (ರಾಷ್ಟ್ರಕೂಟ)ರಾಷ್ಟ್ರಕೂಟ ವಂಶದ ದೊರೆ (ಸು.774-80). ಒಂದನೆಯ ಕೃಷ್ಣರಾಜನ ಜ್ಯೇಷ್ಠ ಪುತ್ರ. ಈತನಿಗೆ ಪ್ರಭೂತವರ್ಷ, ವಿಕ್ರಮಾವಲೋಕ, ಪ್ರತಾಪಾವಲೋಕ ಎಂಬ ಬಿರುದುಗಳಿದ್ದುವು... |
ಗೋವಿಂದ III (ರಾಷ್ಟ್ರಕೂಟ)ರಾಷ್ಟ್ರಕೂಟ ವಂಶದ ಪ್ರಖ್ಯಾತ ರಾಜ (ಸು.793-814). ಧ್ರುವನ ಮೂರನೆಯ ಮಗ. ಪ್ರಭೂತವರ್ಷ, ಜಗತ್ತುಂಗ, ಶ್ರೀ ವಲ್ಲಭ, ಕೀರ್ತಿನಾರಾಯಣ, ಜಗತ್ರುದ್ರ, ತ್ರಿಭುವನಧವಳ... |
ಗೋವಿಂದ IV(ರಾಷ್ಟ್ರಕೂಟ) ರಾಷ್ಟ್ರಕೂಟ ದೊರೆ (930-35). 3ನೆಯ ಇಂದ್ರನ ಕಿರಿಯ ಮಗ. ಪ್ರಭೂತವರ್ಷ, ಸುವರ್ಣವರ್ಷ, ನೃಪತುಂಗ, ನೃಪತಿತ್ರಿಣೇತ್ರ, ಸಾಹಸಾಂಕ, ರಟ್ಟಕಂದರ್ಪ ಎಂಬುವು ಇವನ ಬಿರುದುಗಳು... |
ಇಲ್ಲ. ರಾಷ್ಟ್ರಕೂಟ, ಚಾಳುಕ್ಯ, ಗಂಗ, ಪಲ್ಲವ, ಚೋಳ ಹಾಗೂ ಇತ ರಾಜಮನೆತನಗಳ ನಡುವೆ ಐತಿಹಾಸಿಕ ಸಂಬಂಧಗಳು ಬೆಳೆದು, ಸಿಂಹಾಸನಕ್ಕಾಗಿ e್ಞÁತಿಯುದ್ಧಗಳು ಜರುಗಿದವು. ಮೂರನೆಯ ಗೋವಿಂದ, ಮೂರನೆಯ... |
ಇಮ್ಮಡಿ ಗೋವಿಂದ (reigned 774–780 CE) ಮೊದಲನೇ ಕೃಷ್ಣ ರ ಬಳಿಕ ಕನ್ನಡ ನಾಡನ್ನು ಆಳಿದ ರಾಷ್ಟ್ರಕೂಟ ಸಾಮ್ರಾಜ್ಯ ದ ಅರಸರು. ಇವರು ಮೊದಲನೇ ಕೃಷ್ಣನ ಮೊದಲ ಮಗ. ಇಮ್ಮಡಿ ಗೋವಿಂದನು ತನ್ನ... |
ಮೊದಲನೇ ಅಮೋಘವರ್ಷ (category ರಾಷ್ಟ್ರಕೂಟ ಅರಸರು) ಮಗ. ಗೋವಿಂದ ವಿಂಧ್ಯಪರ್ವತದ ತಪ್ಪಲಲ್ಲಿದ್ದ ಶ್ರೀಭವನದಲ್ಲಿ ಬೀಡುಬಿಟ್ಟಿದ್ದಾಗ ಶರ್ವ-ಅಮೋಘವರ್ಷ ಹುಟ್ಟಿದನೆಂದು ಸಂಜಾನ ಶಾಸನದಲ್ಲಿ ಹೇಳಿದೆ. 803ರ ಮಣ್ಣೆಯ ಶಾಸನದಲ್ಲಿ ಗೋವಿಂದ ಶ್ರೀಭವನದಲ್ಲಿದ್ದ... |
ಮೊದಲನೇ ಕೃಷ್ಣ (category ರಾಷ್ಟ್ರಕೂಟ ಅರಸರು) ರಾಷ್ಟ್ರಕೂಟ ಸಾಮ್ರಾಜ್ಯದ ಅರಸು. ಇವರು ರಾಷ್ಟ್ರಕೂಟ ದೊರೆ ದಂತಿದುರ್ಗ ಅಣ್ಣನ ಮಗ. ಇವರ ಕಾಲದಲ್ಲಿ ಎಲ್ಲೋರದ ಕೈಲಾಸನಾಥ ದೇವಾಲಯ ಸ್ಥಾಪನೆಯಾಯಿತು.ಇವನ ಬಳಿಕ ಇವನ ಮಗ ಎರಡನೇ ಗೋವಿಂದ ಪಟ್ಟವೇರಿದ... |
ಕುಲಮುದ್ದನ ಮಾವಳಿ ಶಾಸನ ರಾಷ್ಟ್ರಕೂಟ ಮೂರನೇ ಗೋವಿಂದನ ಕಾಲದಲ್ಲಿ ಪ್ರಸಿದ್ದವಾಗಿತ್ತು. ಇದು ಮೂರನೇ ಗೋವಿಂದನ ಸಾಮ್ರಾಜ್ಯದ ಒಳಗೆ ಮಹಾಮಾಂಡಲೀಕರಾದ ರಾಜಾದಿತ್ಯ ಮತ್ತು ಚಿತ್ರವಾಹನ ನಡೆಸಿದ... |
ಚರಿತ್ರಕಾರರ ವಿವರಣೆಯಿದು: ರಾಷ್ರ್ಟಕೂಟ ಚಕ್ರವರ್ತಿ 4ನೆಯ ಗೋವಿಂದ ತನ್ನ ಅಣ್ಣ ಇಮ್ಮಡಿ ಅಮೋಘ ವರ್ಷನನ್ನು ಪದಚ್ಯುಯುತಿಗೊಳಿಸಿ ರಾಷ್ಟ್ರಕೂಟ ಸಿಂಹಾಸನವನ್ನು ಹಿಡಿದಿದ್ದ (ಸು.930). ಇದು ಆತನ ಕೆಲವು... |
ದಂತಿದುರ್ಗ (ರಾಷ್ಟ್ರಕೂಟ ದಂತಿದುರ್ಗ ಇಂದ ಪುನರ್ನಿರ್ದೇಶಿತ) ದಂತಿದುರ್ಗ (ಕ್ರಿ.ಶ. ೭೨೮ - ೭೫೮) ರಾಷ್ಟ್ರಕೂಟ ವಂಶದ ಮೂಲಪುರುಷನೆಂದು ಗುರುತಿಸಲ್ಪಡುತ್ತಾನೆ. ರಾಷ್ಟ್ರಕೂಟ ವಂಶದ ಮೂಲ ಇತಿಹಾಸ ಇನ್ನೂ ನಿಖರವಾಗಿ ಗುರುತಿಸಲ್ಪಟ್ಟಿಲ್ಲ. ಅಶೋಕನ ಕಾಲದ... |
ಬಟ್ಟೆಗಳನ್ನು ನೇಯುತ್ತಾರೆ. ಈ ಜಿಲ್ಲೆಯ ಭೂಭಾಗವನ್ನು ವಾಕಾಟಕ, ಬಾದಾಮಿ ಚಾಳುಕ್ಯ, ರಾಷ್ಟ್ರಕೂಟ, ಕಲ್ಯಾಣಿ ಚಾಳುಕ್ಯ, ಸೇಉಣ, ತುಗಲಕ್, ಬಹಮನಿ ಬರೀದ್ಶಾಹಿ, ಕುತುಬ್ಶಾಹಿ, ಮೊಗಲ್ ಮತ್ತು... |
ರಾಷ್ಟ್ರಕೂಟರ ಮೂರನೆಯ ಗೋವಿಂದ ವೆಂಗಿ ರಾಜ್ಯವನ್ನು ಪಡೆಯಲು ಪ್ರಯತ್ನಿಸಿದ. ಆದರೆ ವಿಜಯಾದಿತ್ಯ ಇವನ ಮೇಲೆ ಯುದ್ಧಮಾಡಿ ತನ್ನ ಪ್ರದೇಶವನ್ನು ಉಳಿಸಿಕೊಂಡ. ರಾಷ್ಟ್ರಕೂಟ ಮತ್ತು ಪೂರ್ವ ಚಾಳುಕ್ಯರ... |
ಸಂಸ್ಕೃತ. ಶಾಸನದ ಪಾಠ ಗದ್ಯಪದ್ಯ ಮಿಶ್ರಿತವಾಗಿದೆ. 939-66ರ ವರೆಗೆ ಕರ್ನಾಟಕವನ್ನಾಳಿದ ರಾಷ್ಟ್ರಕೂಟ 3ನೆಯ ಕೃಷ್ಣನ ಆಳ್ವಿಕೆಯಲ್ಲಿ ಈ ಶಾಸನವನ್ನು ಹೊರಡಿಸಲಾಯಿತು. ಇದರ ತೇದಿ, ಶಕನೃಪಕಾಲಾತೀತ... |
ಇಲಾಖೆ ಪ್ರಕಾರ ಈ ಶಿವನ ದೇವಾಲಯವನ್ನು ನಲಂಬಾ ರಾಜವಂಶದ ನಲಂಬಾದಿರಾಜ ಮತ್ತು ರಾಷ್ಟ್ರಕೂಟ ಚಕ್ರವರ್ತಿ ಗೋವಿಂದ III ಸ್ಥಾಪಿದಲೂ ಶುರು ಮಾಡಿದರು. ಆನಂತರ ದೇವಾಲಯದ ಅಭಿವೃದ್ಧಿಯನ್ನು ನಲಂಬ... |
ಕರ್ಕ (category ರಾಷ್ಟ್ರಕೂಟ ಅರಸರು) ಕರ್ಕಅಥವಾ ಕಕ್ಕ2 : ಕರ್ನಾಟಕವನ್ನು ಆಳಿದ ರಾಷ್ಟ್ರಕೂಟ ರಾಜ್ಯರಲ್ಲಿ ಕೊನೆಯವ.ರಾಷ್ಟ್ರಕೂಟ ದೊರೆಯಾದ ನಾಲ್ಕನೆಯ ಗೋವಿಂದನಿಗೆ (930-934/35) ಮೂರನೆಯ ಕೃಷ್ಣ (939-66), ಕೊಟ್ಟಿಗ (967-72)... |
ಮುಮ್ಮಡಿ ಕೃಷ್ಣನ ಕನ್ನಡ ಹೆಸರು ಕಣ್ಣಾರ (r. 939 - 967 C.E.) ಮಾನ್ಯಖೇಟದ ರಾಷ್ಟ್ರಕೂಟ ರಾಜವಂಶದ ಕೊನೆಯ ಮಹಾನ್ ಯೋಧ ಮತ್ತು ಸಮರ್ಥ ರಾಜ. ಇವನು ಚುರುಕಾದ ಆಡಳಿತಗಾರ ಮತ್ತು ಕೌಶಲ್ಯಪೂರ್ಣ... |
ಮಹಾರಾಷ್ಟ್ರದಲ್ಲಿ ಭಕ್ತಿಸಂಪ್ರದಾಯದ ಆದ್ಯಪೀಠವೆನಿಸಿದೆ. ಇದರ ಅತಿಪ್ರಾಚೀನ ಉಲ್ಲೇಖ ಮಾನಪುರದ ರಾಷ್ಟ್ರಕೂಟ ಅರಸು ಮನೆತನದ 6ನೆಯ ಶತಮಾನದ ಅವಿಧೇಯನ ಪಾಂಡುರಂಗಪಲ್ಲಿ ದತ್ತಿ ಶಾಸನದಲ್ಲಿ ಬಂದಿದೆ.... |
ಕ್ರಿ.ಶ. ೭೫೭ರಲ್ಲಿ ಎರಡನೆಯ ಕೀರ್ತಿವರ್ಮನ ಕಾಲದಲ್ಲಿ ಮುಕ್ತಾಯವಾಯಿತು. ಕ್ರಿ.ಶ. ೭೫೭ರ ರಾಷ್ಟ್ರಕೂಟ 'ದಂತಿದುರ್ಗ'ನು ಚಾಲುಕ್ಯ ಅರಸ 'ಇಮ್ಮಡಿ ಕೀರ್ತಿವರ್ಮ'ನನ್ನು ಯುದ್ಧದಲ್ಲಿ ಸೋಲಿಸಿ ಪ್ರಾಚೀನ... |
ಗುಜರಾತಿನ ಇತಿಹಾಸ (ವಿಭಾಗ ರಾಷ್ಟ್ರಕೂಟ ಮನೆತನ) ಮುಮ್ಮಡಿ ಗೋವಿಂದ ಲಾಟಮಂಡಲವನ್ನು ಗೆದ್ದುಕೊಂಡು ಅಲ್ಲಿ ತನ್ನ ತಮ್ಮನಾದ ಇಂದ್ರರಾಜನನ್ನು ಅಧಿಕಾರದಲ್ಲಿ ಸ್ಥಾಪಿಸಿದ. ಇಂದ್ರ ಲಾಟಮಂಡಲದಲ್ಲಿ ಆಳಿದ ಇನ್ನೊಂದು ರಾಷ್ಟ್ರಕೂಟ ಮನೆತನದ ಮೊದಲ... |