This page is not available in other languages.
ಈ ವಿಕಿಯಲ್ಲಿ "ವಾರಂಗಲ್" ಪುಟವನ್ನು ರಚಿಸಿ! ಹುಡುಕಾಟದ ಫಲಿತಾಂಶಗಳನ್ನು ಸಹ ನೋಡಿ.
ವಾರಂಗಲ್ ತೆಲಂಗಾಣ ರಾಜ್ಯದ ಒಂದು ಜಿಲ್ಲಾ ಕೇಂದ್ರ. ಇದು ತೆಲಂಗಾಣ ರಾಜ್ಯದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಎರಡನೆಯದು. ಈ ನಗರವನ್ನು ಕೇಂದ್ರ ಸರಕಾರ ಪಾರಂಪರಿಕ ನಗರವಾಗಿ... |
ದಿಂದ ಕ್ರಿ.ಶ. 1323 ವರೆಗೆ ಈ ವಂಶಜರ ಆಡಳಿತಕ್ಕೊಳಪಟ್ಟಿತ್ತು. ಆಗ ಒರುಗಲ್ಲು (ಈಗಿನ ವಾರಂಗಲ್) ಆ ರಾಜ್ಯದ ರಾಜಧಾನಿಯಾಗಿತ್ತು. ಒರುಗಲ್ಲುವನ್ನು 'ಏಕ ಶಿಲಾ ನಗರಮ್' ಎಂದು ಕರೆಯಲಾಗುತ್ತದೆ... |
ಉಲ್ಲೇಖಿಸಿದ್ದಾನೆ. ಮತ್ತೊಂದು ಸಿದ್ಧಾಂತದ ಹೇಳುವಂತೆ, ಹಕ್ಕ-ಬುಕ್ಕರು ವಾರಂಗಲ್-ನ ಕಾಕತೀಯ ರಾಜನ ಸೈನ್ಯದಲ್ಲಿದ್ದರು. ವಾರಂಗಲ್ ರಾಜನನ್ನು ಮೊಹಮ್ಮದ್ ಬಿನ್ ತುಘ್ಹಲಕ್ ಸೋಲಿಸಿ ಹಕ್ಕ-ಬುಕ್ಕರು... |
ಮರು-ಸಂಘಟನೆಗೆ ಮುಂಚೆಯೇ ವಾರಂಗಲ್ ಜಿಲ್ಲೆಯ ಮತ್ತು ನಲ್ಗೊಂಡ ಜಿಲ್ಲೆಯ ಭಾಗವಾಗಿತ್ತು.ಸೂರ್ಯಪೇಟ್, ಯಾದದ್ರಿ, ಸಿದ್ದಪೇಟ್, ವಾರಂಗಲ್ ಗ್ರಾಮೀಣ, ವಾರಂಗಲ್ ನಗರ, ಮಹಾಬೂಬಬಾದ್ ಜಿಲ್ಲೆಗಳೊಂದಿಗೆ... |
ಹವಾಮಾನ ಹೊಂದಿದ್ದರಿಂದ, ಬೀದರ್ ಕೋಟೆಗೆ ಸ್ಥಳಾಂತರಿಸಲಾಯಿತು. ಕೋಟೆಯನ್ನು ಮೂಲವಾಗಿ ವಾರಂಗಲ್ ಕಾಕತೀಯರ ಜಹಗೀರಿಯನಾದ ರಾಜಾ ಗುಲಚಂದ್ ನಿರ್ಮಿಸಿದರು.ತರುವಾಯ ಇದು ಗಣನೀಯವಾಗಿ ಬಹಮನಿ... |
ಕುಂಚಿಟಿಗರು ಉತ್ತರ ಭಾರತದಿಂದ ವಲಸೆ ಬಂದು ದೇವಗಿರಿ ಮತ್ತು ವಾರಂಗಲ್ ಭಾಗಗಳಲ್ಲಿ ವಾಸಿಸುತ್ತಿರುವಾಗ 101 ಕುಲಗಳಿದ್ದವು ಎಂದು ಹಲವು ಇತಿಹಾಸತಜ್ಞರ ಅಭಿಪ್ರಾಯ. ನಂತರ ಅಲ್ಲೂ ಮುಸಲ್ಮಾನರ... |
ಮಧ್ಯಮ ವರ್ಗದ ವೈಷ್ಣವ ಬ್ರಾಹ್ಮಣರು. ಅವರ ಸ್ವಗ್ರಾಮವಾದ ಚಿನ್ನಗುದಡುರು, ಮಾರಿಪೆಡ ಮಂಡಲ್ ವಾರಂಗಲ್ ಜಿಲ್ಲೆಯಲ್ಲಿದೆ. ಅವರು ಸಂಪ್ರದಾಯಸ್ಥ, ಆದರೆ ವಿವೇಚನಾಯುಕ್ತ ವೈಷ್ಣವ ಭಕ್ತ. ಭಾರತೀಯ... |
ವಾರಂಗಲ್ ಜಿಲ್ಲೆಗೆ ಸೇರಿದ ಹನುಮಕೊಂಡ ಗ್ರಾಮದಲ್ಲಿ ಬ್ರಾಹ್ಮಣ ಮನೆತನಕ್ಕೆ ಸೇರಿದ ಇಬ್ಬರು ಪಂಡಿತರೆಂದರೆ ಏಕನಾಥ ಮತ್ತು ಅವನ ಸಹೋದರ ಮಾದಣ್ಣ. ಇವರು ದಕ್ಷಿಣ ಭಾರತದ ಇತಿಹಾಸದಲ್ಲಿ ಅಕ್ಕಣ್ಣ-ಮಾದಣ್ಣ... |
ಕರೀಂನಗರ ಜಿಲ್ಲೆ ತೆಲಂಗಾಣದಲ್ಲಿ ವಾರಂಗಲ್ ವಿಭಾಗದ ಒಂದು ಜಿಲ್ಲೆ. ಉತ್ತರದಲ್ಲಿ ಆಂಧ್ರಪ್ರದೇಶದ ಆದಿಲಾಬಾದ್ ಮತ್ತು ಮಹಾರಾಷ್ಟ್ರದ ಚಾಂದ ಜಿಲ್ಲೆಗಳು, ಈಶಾನ್ಯದಲ್ಲಿ ಮಧ್ಯಪ್ರದೇಶದ ಬಸ್ತಾರ್... |
ಸ್ವತಂತ್ರ ಅಸ್ತಿತ್ವ ಹೊಂದಿದ್ದಾಗ ಬಹಮನಿಗಳ ವಶವಾಯಿತು. ಬಹಮನಿ ರಾಜ್ಯದ ಪೂರ್ವ ಪ್ರಾಂತಕ್ಕೆ ವಾರಂಗಲ್ ರಾಜಧಾನಿಯಾಗಿತ್ತು. ಈ ಪ್ರಾಂತ್ಯದ ಅಧಿಕಾರಿಯಾಗಿದ್ದ ಕುಲಿ ಕುತುಬ್ ಷಾ 1512ರಲ್ಲಿ ಸ್ವತಂತ್ರ... |
ಮಂದಿ ಸೈನಿಕರು ಮಾತ್ರ ಕಲಬುರಗಿಗೆ ಮರಳಿದರು. ಮಹಮ್ಮದ ಶಾಹ ಹೊಸ ಸೈನ್ಯವನ್ನು ಕಟ್ಟಿ, ವಾರಂಗಲ್ ಹಾಗೂ ಗೋಲ್ಕೊಂಡಾಗಳ ವಿರುದ್ಧ ದಂಡಯಾತ್ರೆ ಗೈದನು. ೧೩೬೬ರಲ್ಲಿ ಶಾಹ, ವಿಜಯನಗರದ ಕಡೆ... |
ನಾಯಕ ಸಮುದಾಯಕ್ಕೆ ಸೇರಿದ್ದವರು. ಹರಿಹರ ಮತ್ತು ಬುಕ್ಕ ಸೋದರಸಂಬಂಧಿಯಾಗಿದ್ದರು. ಇವರು ವಾರಂಗಲ್ ಕಾಕತೀಯ ವಂಶ, ಹೊಯ್ಸಳರ ವೀರಬಲ್ಲರು ಮತ್ತು ಮೊಹಮ್ಮದ ಬಿನ್ ತುಘಲಕ್ ಅವರ ಜೊತೆ ಸತತ ಯುದ್ಧ... |
ಕೇಂದ್ರವಾಗಿದ್ದ ಖಮ್ಮಂ ಪಟ್ಟಣವು ೧ ಅಕ್ಟೋಬರ್ ೧೯೫೩ ರವರೆಗೆ ದೊಡ್ಡ ವಾರಂಗಲ್ ಜಿಲ್ಲೆಯ ಭಾಗವಾಗಿತ್ತು. ವಾರಂಗಲ್ ಜಿಲ್ಲೆಯ ಆರು ತಾಲೂಕುಗಳಾದ ಖಮ್ಮಂ, ಮಧಿರಾ, ಯೆಲ್ಲಾಂಡು, ಪಲೋಂಚಾ, ಕೊತಗುಡೆಂ... |
ಪರಿಣಾಮವಾಗಿ CE ೧೨ ಮತ್ತು ೧೩ನೇ ಶತಮಾನದಲ್ಲಿ ಕಾಕತೀಯಸಾಮ್ರಾಜ್ಯವು ಪ್ರವರ್ಧಮಾನಕ್ಕೆ ಬಂದಿತು. ವಾರಂಗಲ್ ಸಮೀಪದ ಸಣ್ಣ ಪ್ರದೇಶವನ್ನು ಆಳುತ್ತಿದ್ದ ರಾಷ್ಟ್ರಕೂಟರಿಗೆ ಕಾಕತೀಯರು ಮೊದಲ ಊಳಿಗಮಾನ್ಯ... |
ದೇವಾಲಯದ ರಚನೆಯನ್ನು ನೆನಪಿಸುವ ಪ್ರತಿ ಶಿಖರದಲ್ಲಿ ಕಲಶವನ್ನು ನಿರ್ಮಿಸಲಾಗಿದೆ. ಇದು ವಾರಂಗಲ್ ಜಿಲ್ಲೆಯ ಹನ್ಮಕೊಂಡದಲ್ಲಿರುವ ಪದ್ಮಾಕ್ಷಿ ದೇವಸ್ಥಾನಕ್ಕೆ ಹೋಲುತ್ತದೆ, ಇದು ಪುರಾತತ್ವ... |
ಒಳಪಟ್ಟಿದೆ. ಈ ಬೀಚ್ 2000 ರ ದಶಕದಿಂದಲೂ ಮುಳುಗುವ ಅಪಘಾತಗಳಿಗೆ ಕುಖ್ಯಾತವಾಗಿದೆ ಎನ್ಐಟಿ ವಾರಂಗಲ್ ಹುಡುಗಿ 21 ಜನವರಿ 2020 ರಂದು ಇಲ್ಲಿ ಮುಳುಗಿದಳು ಅಂತಿಮ ವರ್ಷದ ಎಸ್ವಿಐಟಿ ವಿದ್ಯಾರ್ಥಿ... |
ದ್ವಾರಸಮುದ್ರದ ಹೊಯ್ಸಳರು ಚಾಲುಕ್ಯ ಮತ್ತು ಕಳಚೂರಿಗಳನ್ನು ಸೋಲಿಸಿದರು. ಇದೇ ಸಮಯದಲ್ಲಿ ವಾರಂಗಲ್ ನ ಕಾಕತೀಯ ಅರಸರು ಪ್ರಾಮುಖ್ಯತೆಗೆ ಬಂದು ಕಲಬುರಗಿ ಅವರ ನಿಯಂತ್ರಣಕ್ಕೆ ಸಾಗಿತು. ಕ್ರಿ... |
ಸಾಮ್ರಾಜ್ಯದ ಸ್ಥಾಪನೆ: ಹಕ್ಕ ಬುಕ್ಕರಾಯರು ಕುರುಬಜನಾಂಗದವರು ಮೊದಲಿಗೆ ಹಕ್ಕ ಬುಕ್ಕರಾಯರು ವಾರಂಗಲ್ ರಾಜರ ಸೇನಾದಿಪತಿಯಾಗಿದ್ದು ಮಲ್ಲಿಕಾಪ್ರ್ನುವಾರಂಗಲ್ ಮೇಲೆದಂಡೆತ್ತಿ(ಯುದ್ದಕ್ಕೆ) ಬಂದಾಗ... |
ಎಂದು ಹೇಳಿದ್ದಾರೆ. ಅವರ ಹುಟ್ಟಿದ ಸ್ಥಳವು ಅನಿಶ್ಚಿತವಾಗಿದೆ ಏಕೆಂದರೆ ತೆಲಂಗಾಣ ರಾಜ್ಯದ ವಾರಂಗಲ್ ಜಿಲ್ಲೆಯ ಪಾಲ್ಕುರಿಕೆ ಎಂಬ ಹೆಸರಿನ ಗ್ರಾಮವೂ ಕನ್ನಡ ಮಾತನಾಡುವ ಪ್ರದೇಶದಲ್ಲಿ (ಕರ್ನಾಟಕ)... |
ಪೂರ್ಣಗೊಳಿಸಿದರು. ಅವರ ಮಾಧ್ಯಮಿಕ ಶಿಕ್ಷಣಕ್ಕಾಗಿ ಅವರು ಹನಮಕೊಂಡದ ಬಳಿ ಇರುವ ಈಗಿನ ವಾರಂಗಲ್ ಜಿಲ್ಲಾ ಕೇಂದ್ರದ ಭಾಗವಾಗಿರುವ ಮಡಿಕೊಂಡಕ್ಕೆ ೧೪ ಕಿ.ಮೀ ನೆಡೆದುಕೊಂಡು ಶಾಲೆಗೆ ಹೋಗಿ... |