This page is not available in other languages.
ಈ ವಿಕಿಯಲ್ಲಿ "ಮೊಘಲ್+ಸಾಮ್ರಾಜ್ಯ" ಪುಟವನ್ನು ರಚಿಸಿ! ಹುಡುಕಾಟದ ಫಲಿತಾಂಶಗಳನ್ನು ಸಹ ನೋಡಿ.
ಮೊಘಲ್ ಸಾಮ್ರಾಜ್ಯ (ಉರ್ದು:: مغل باد شاہ) ಭಾರತೀಯ ಉಪಖಂಡದ ಉತ್ತರ ಭಾಗಗಳನ್ನು ೧೫೨೬ ರಿಂದ ಆಳಿದ ಮುಖ್ಯ ಸಾಮ್ರಾಜ್ಯಗಳಲ್ಲಿ ಒಂದು. ಮೊಘಲ್ ಸಾಮ್ರಾಜ್ಯದ ಸ್ಥಾಪನೆ ೧೫೨೬ ರಲ್ಲಿ ಬಾಬರ್... |
ಬಹಾದುರ್ ಶಾಹ್ ಜಫರ್ (category ಮೊಘಲ್ ಸಾಮ್ರಾಜ್ಯ) ಶಾಹ್ ೨ ( ಉರ್ದು: بہادر شاہ دوم ) (೨೪ ಅಕ್ಟೋಬರ್ ೧೭೭೫ - ೭ ನವೆಂಬರ್ ೧೮೬೨) ಮೊಘಲ್ ಸಾಮ್ರಾಜ್ಯ ಮತ್ತು ತಿಮುರಿದ್ ರಾಜವಂಶದ ಕೊನೆಯ ಚಕ್ರವರ್ತಿ. ಇವನ ತಂದೆ ಅಕ್ಬರ್ ಶಾಹ್ ೨ ಮತ್ತು... |
ಅಕ್ಬರ್ (category ಮೊಘಲ್ ಸಾಮ್ರಾಜ್ಯ) الدین محمد اکبر), (ಅಕ್ಟೋಬರ್ ೧೫ ೧೫೪೨ – ಅಕ್ಟೋಬರ್ ೨೭ ೧೬೦೫) ಹುಮಾಯೂನ್ ನ ಮಗ, ಮೊಘಲ್ ಸಾಮ್ರಾಜ್ಯ ದ ದೊರೆಯಾಗಿ ೧೫೫೬ರಿಂದ ೧೬೦೫ರ ವರೆಗೆ ಆಳಿದನು. ಅಕ್ಬರ್ ಸಿಂಹಾಸನವೇರಿದಾಗ ಕೇವಲ... |
ಮರಾಠ ಸಾಮ್ರಾಜ್ಯ ಅಥವಾ ಮರಾಠ ಒಕ್ಕೂಟವು ಇಂದಿನ ಭಾರತದಲ್ಲಿ ೧೬೭೪ ರಿಂದ ೧೮೧೮ ರವರೆಗೆ ಇದ್ದ ಒಂದು ಹಿಂದೂ ರಾಜ್ಯ. ತನ್ನ ತುತ್ತತುದಿಯನ್ನು ಮುಟ್ಟಿದಾಗ ಅದು ೨೫೦ ದಶಲಕ್ಷ ಎಕರೆ ( ೧ ದಶಲಕ್ಷ... |
ಅಹಮದ್ ಷಾ ದುರಾನಿ (category ಮೊಘಲ್ ಸಾಮ್ರಾಜ್ಯದ ಚಕ್ರವರ್ತಿ) ಹಿಂದೂಸ್ತಾನದಲ್ಲಿ ಅನಾಯಕತ್ವ ಹರಡುತ್ತಿದ್ದ ಕಾಲವದು. ಆಗ ಮೊಘಲ್ ಸಾಮ್ರಾಜ್ಯ ಬಲಗುಂದಿ ಇಳಿಗತಿಯಲ್ಲಿ ಸಾಗುತ್ತಿತ್ತು. ಮರಾಠಾ ಸಾಮ್ರಾಜ್ಯ ಉತ್ತರ ಹಿಂದೂಸ್ತಾನದಲ್ಲೂ ವ್ಯಾಪಿಸಿ, ಹರಡಿದಷ್ಟೂ... |
ತಮ್ಮ ನಿಷ್ಠೆಯನ್ನು ದೆಹಲಿಯ ಹೊಸ ನಾಯಕನಿಗೆ ಬದಲಾಯಿಸಿದರು. ಈ ಯುದ್ಧದಿಂದ ಮೊಘಲ್ ಸಾಮ್ರಾಜ್ಯ ಮೊದಲಾಯಿತು. ಮೊಘಲ್ ಶಬ್ದದ ಮೂಲ ಮೊಂಗೋಲ್ ಶಬ್ದದಿಂದ ಬಂದಿದ್ದು , ಅದು ಬಾಬರನ ಹಾಗೂ ಅವನ ಸೈನ್ಯಾಧಿಕಾರಿಗಳ... |
ಭಾಷೆಯಲ್ಲೇ ಉಳಿದಿದೆ. ಒಂದು ಕಾಲಕ್ಕೆ ಬ್ರಿಟಿಷ್ ಸಾಮ್ರಾಜ್ಯವು "ಸೂರ್ಯನೆಂದೂ ಮುಳುಗದ ಸಾಮ್ರಾಜ್ಯ" ಎಂದು ಕರೆಯಲ್ಪಡುತ್ತಿತ್ತು . ಆ ಸಾಮ್ರಾಜ್ಯದ ಒಂದಲ್ಲ ಒಂದು ವಸಾಹತಿನ ಮೇಲೆ ಸೂರ್ಯನು... |
ಇದನ್ನು ಗುತ್ತಿಗೆದಾರ, ಬರಹಗಾರ, ಅಥವಾ ಕಾರ್ಯದರ್ಶಿಗೆ ಬಳಸಲಾಗುತ್ತಿತ್ತು. ನಂತರ ಮೊಘಲ್ ಸಾಮ್ರಾಜ್ಯ ಹಾಗೂ ಬ್ರಿಟಿಷ್ ಭಾರತದಲ್ಲಿ, ಸ್ಥಳೀಯ ಭಾಷೆಯ ಶಿಕ್ಷಕರು, ವಿವಿಧ ವಿಷಯಗಳ ಶಿಕ್ಷಕರು... |
ಅವರು ಕೆಲವು ಬಾರಿ ಸ್ವತಂತ್ರ ರಾಜ್ಯಪಾಲರಾಗಿ ಮತ್ತು ಇತರ ಸಮಯದಲ್ಲಿ ಮೈಸೂರು ಸಾಮ್ರಾಜ್ಯ, ಮೊಘಲ್ ಸಾಮ್ರಾಜ್ಯ ಮತ್ತು ಮರಾಠಾ ಸಾಮ್ರಾಜ್ಯದ ಸಾಮಂತರಾಗಿ ಆಳಿದರು. ಅಂತಿಮವಾಗಿ ಅವರ ಪ್ರದೇಶಗಳು... |
ಔರಂಗಜೇಬ್ (category ಮೊಘಲ್ ಸಾಮ್ರಾಜ್ಯ) ಔರಂಗಜೇಬ್(3 ನವೆಂಬರ್ 1618 – 3 ಮಾರ್ಚ್ 1707), ಭಾರತದ ಆರನೆಯ ಮೊಘಲ್ ಚಕ್ರವರ್ತಿ. ಷಹಜಹಾನನ (ನೋಡಿ- ಷಾಜಹಾನ್) ಮೂರನೆಯ ಮಗ. ಇವನು ೧೬೫೯ರಿಂದ ೧೭೦೭ ರವರೆಗೆ ೪೯ ವರ್ಷಗಳ ಕಾಲ ಆಳ್ವಿಕೆ... |
ಷಹ ಜಹಾನ್ (category ಮೊಘಲ್ ಸಾಮ್ರಾಜ್ಯ) ಭಾರತದ ದೇಶದಲ್ಲಿ ಮೊಘಲ್ ಸಾಮ್ರಾಜ್ಯವನ್ನಾಳಿದ ಸುಲ್ತಾನ. ಇವನ ಆಳ್ವಿಕೆ ೧೬೨೭ ರಿಂದ ೧೬೫೮ ರವರೆಗೆ ನಡೆಯಿತು. 'ಶೆಹೆಝಾದ ಖುರ್ರಮ್' ಎಂಬ ಜನನ ನಾಮವಿದ್ದ ಇವನು ಮೊಘಲ್ ದೊರೆ ಜಹಾಂಗೀರ್... |
ಹರಿಯಾಣದ ಇತಿಹಾಸ (ವಿಭಾಗ ಮೊಘಲ್ ಸಾಮ್ರಾಜ್ಯ) ಸಾಮ್ರಾಜ್ಯ, ಪುಷ್ಯಭೂತಿ ರಾಜವಂಶ, ಗುರ್ಜರ-ಪ್ರತಿಹಾರ ರಾಜವಂಶ, ತೋಮರ ರಾಜವಂಶ, ಶಾಕಂಬರಿಯ ಚಹಮಾನರು, ಘುರಿದ್ ರಾಜವಂಶ, ದೆಹಲಿ ಸುಲ್ತಾನೇಟ್, ಮೊಘಲ್ ಸಾಮ್ರಾಜ್ಯ, ಥಾಮಸ್ ಸಾಮ್ರಾಜ್ಯ... |
ವಸಾಹತುಶಾಹಿಗಳಿಂದ ಯುರೋಪಿಯನ್ ವ್ಯಾಪಾರ ಪೋಸ್ಟ್ಗಳನ್ನು ಸ್ಥಾಪಿಸಲಾಯಿತು. ಮೊಘಲ್ ಸಾಮ್ರಾಜ್ಯವು ಒಟ್ಟೋಮನ್ ಸಾಮ್ರಾಜ್ಯ ಮತ್ತು ಸಫಾವಿಡ್ ಪರ್ಷಿಯಾದೊಂದಿಗೆ ಮೂರು ಇಸ್ಲಾಮಿಕ್ ಗನ್ಪೌಡರ್ ಸಾಮ್ರಾಜ್ಯಗಳಲ್ಲಿ... |
ಆಡಳಿತಕ್ಕೆ ಒಳಪಟ್ಟವು. (ಉದಾಹರಣೆಗೆ ದೆಹಲಿ ಸುಲ್ತಾನೇಟ್, ಬಹಮನಿ ಸುಲ್ತಾನರು, ಮೊಘಲ್ ಸಾಮ್ರಾಜ್ಯ). ೧೭ ನೆಯ ಶತಮಾನದಿಂದ ಮುಂದಕ್ಕೆ ಪೋರ್ಚುಗೀಸ್, ಫ್ರೆಂಚ್ ಮತ್ತು ಬ್ರಿಟಿಷ್ ವ್ಯಾಪಾರಿಗಳು... |
ರಾಜರಾಮ್ (ಜನನ: ೧೬೭೦: ೧೭೦೦ ಮರಣ) ಮರಾಠಾ ಚಕ್ರವರ್ತಿ ಮತ್ತು ಛತ್ರಪತಿ ಶಿವಾಜಿ ವಂಶಸ್ಥರು. ಮೊಘಲ್ ಸಂಘರ್ಷದ ಹಿನ್ನಲೆಯಲ್ಲಿ ಮಹಾರಾಷ್ಟ್ರ ಸ್ವಾತಂತ್ರ್ಯ ಮತ್ತು ಹಿಂದು-ಪೂರ್ವ ಸಂಸ್ಥಾನದ ಚಿಹ್ನೆಯಾದ... |
ತಾಜ್ ಮಹಲ್ (category ಮೊಘಲ್ ವಾಸ್ತುಶಿಲ್ಪ) ಪರ್ಷಿಯನ್/ಉರ್ದು: تاج محل ) ಭಾರತದ ಆಗ್ರಾದಲ್ಲಿರುವ ಭವ್ಯ ಸಮಾಧಿಯಾಗಿದೆ. ಇದನ್ನು ಮೊಘಲ್ ಚಕ್ರವರ್ತಿ ಷಹ ಜಹಾನ್ ತನ್ನ ಮೆಚ್ಚಿನ ಪತ್ನಿ ಮಮ್ತಾಜ್ ಮಹಲ್ಳ ನೆನಪಿಗಾಗಿ ಕಟ್ಟಿಸಿದನು... |
ಭಾರತದ ಇತಿಹಾಸ (ವಿಭಾಗ ಅಕೀಮೆನಿಡ್ ಸಾಮ್ರಾಜ್ಯ) ವಶಪಡಿಸಿಕೊಳ್ಳುವುದರಲ್ಲಿ ಸೋತರು. ಮುಖ್ಯ ಲೇಖನ: ಮೊಘಲ್ ಸಾಮ್ರಾಜ್ಯ ತೈಮೂರನ ವಂಶದ ಬಾಬರನು ಖೈಬರ್ ಕಣಿವೆಯನ್ನು ದಾಟಿಬಂದು, ಮುಂದೆ ಎರಡು ಶತಮಾನಕ್ಕೂ ಹೆಚ್ಚು ಕಾಲ ಮೆರೆದ, ಮೊಘಲ್ ಸಾಮ್ರಾಜ್ಯವನ್ನು ೧೫೨೬ರಲ್ಲಿ... |
ಹುಮಾಯೂನ್ (category ಮೊಘಲ್ ಸಾಮ್ರಾಜ್ಯ) ಭಾಗಗಳನ್ನು 1530ರಿಂದ 1540ರವರೆಗೆ ಹಾಗೂ ಮತ್ತೆ 1555ರಿಂದ 1556ರವರೆಗೆ ಆಳಿದ ಎರಡನೇ ಮೊಘಲ್ ಚರ್ಕವರ್ತಿಯಾಗಿದ್ದಾನೆ. ತಂದೆ ಬಾಬರ್ನಂತೆ ಆತನೂ ಸಹ ಅವನ ರಾಜ್ಯವನ್ನು ಬಹುಬೇಗನೆ ಕಳೆದುಕೊಂಡನು... |
ಜುಲೈ 28 ರಂದು ಪುಣೆಯಿಂದ ಕಳುಹಿಸಲಾದ ಪತ್ರದಲ್ಲಿ ಇದನ್ನು ಸೂಚಿಸಲಾಗಿದೆ. ಉತ್ತರದ ಮೊಘಲ್ ಸಾಮ್ರಾಜ್ಯ ಮತ್ತು ಇತರ ಡೆಕ್ಕನ್ ಸುಲ್ತಾನರ ವಿರುದ್ಧದ ಸಂಘರ್ಷಗಳಲ್ಲಿ ಅಹ್ಮದ್ನಗರ ತೊಡಗಿಸಿಕೊಂಡಿತ್ತು... |
ಆಗ್ರಾದ ಕೆಂಪು ಕೋಟೆ ಎಂದೂ ಕರೆಯಲಾಗುತ್ತದೆ. ಮೊಘಲ್ ಚಕ್ರವರ್ತಿ ಹುಮಾಯೂನ್ ಈ ಕೋಟೆಯಲ್ಲಿ ಪಟ್ಟಾಭಿಷಿಕ್ತನಾದ. ನಂತರ ಇದನ್ನು ಮೊಘಲ್ ಚಕ್ರವರ್ತಿ ಅಕ್ಬರ್ ೧೫೬೫ ರಲ್ಲಿ ನವೀಕರಿಸಿದ.... |