This page is not available in other languages.
ಈ ವಿಕಿಯಲ್ಲಿ "ಆಶ್ರಯ+ಸಂಬಂಧ" ಪುಟವನ್ನು ರಚಿಸಿ! ಹುಡುಕಾಟದ ಫಲಿತಾಂಶಗಳನ್ನು ಸಹ ನೋಡಿ.
ಅವರ ಚಟುವಟಿಕೆಗಳನ್ನು ಕಂಡುಹಿಡಿದಾಗ ಅವರು ಫ್ರೆಂಚ್ ಪ್ರದೇಶವಾಗಿದ್ದ ಚಂದನನಗರದಲ್ಲಿ ಆಶ್ರಯ ಪಡೆದರು. ೧೯೩೦ ರ ಏಪ್ರಿಲ್ ೧೮ ರಂದು ಚಿತ್ತಗಾಂಗ್ ಶಸ್ತ್ರಾಗಾರದ ದಾಳಿಯ ನಂತರ, ಛತ್ರಿ... |
1626ರಲ್ಲಿ ತೀರಿಕೊಂಡ. 1628ರಲ್ಲಿ ಜಹಾಂಗೀರ್ ಮರಣ ಹೊಂದಿದ. ಜಹಾಂಗೀರ್ ಕಲಾಪ್ರಿಯ. ಅವನ ಆಶ್ರಯ ಪಡೆದ ಇಬ್ಬರು ಮುಸ್ಲಿಂ ಕಲಾವಿದರು ಅಬುಲ್ ಹಸನ್ ಮತ್ತು ಮನ್ಸೂರ್. ನ್ಯಾಯ ಪರಿಪಾಲನೆಯಲ್ಲಿ... |
ಶಿಬಿರಗಳನ್ನು ಸ್ಥಾಪಿಸಲಾಯಿತು. ಅದರಲ್ಲಿ ೧೨.೪೭ ಲಕ್ಷ ಜನರು ಆಶ್ರಯ ಪಡೆದರು. ಪರಿಹಾರ ಕಾರ್ಯಗಳನ್ನು ಕೈಗೊಳ್ಳುವ ಸಂಬಂಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ೫೯... |
ಹೆಸರಿನಲ್ಲಿ ಚನ್ನಗಿರಿ ಎಂದು ಕೋಟೆ ಕಟ್ಟಿಸಿದಳು. ಮೊರೆಹೊಕ್ಕ ಶಿವಾಜಿಯ ಮಗ ರಾಜಾರಾಮನಿಗೆ ಇವಳು ಆಶ್ರಯ ನೀಡಿ, ಔರಂಗಜೇಬನನ್ನೂ ಯುದ್ಧದಲ್ಲಿ ಎದುರಿಸಿದಳು. ಬಹಳ ಕ್ಲಿಷ್ಟಪರಿಸ್ಥಿತಿಯಲ್ಲಿ ಆಡಳಿತವನ್ನು... |
ಬಾರಿಗೆ ಬಹಳಷ್ಟು ಕೊಡುಗೆ ನೀಡಿದ್ದೆಂದರೆ ಪರ್ಸಿಯಾವೇ ಕಾರಣ" ಎಂದಿದ್ದಾರೆ. ರೊಮನ್ ರು ಆಶ್ರಯ ತಾಣ ಗಳನ್ನು ನಿರ್ಮಿಸಿ ಅಲ್ಲಿ ರೋಗಗ್ರಸ್ತ ಗುಲಾಮರು,ಪರಿಚಾರಕರು ಮತ್ತು ಸೈನಿಕರಿಗಾಗಿ... |
ತಾಲಿಬಾನ್ ಸರ್ಕಾರವನ್ನು ಪದಚ್ಯುತಗೊಳಿಸಿದ ನಂತರ ಅನೇಕರು ಪಾಕಿಸ್ತಾನದ ಗಡಿಗೆ ಓಡಿ ಬಂದು ಆಶ್ರಯ ಪಡೆದಿದ್ದರು. ಅಮೆರಿಕದ ಒತ್ತಡ ಹೆಚ್ಚುತ್ತಿದ್ದಂತೆ ಪಾಕಿಸ್ತಾನವು 2003 ಮತ್ತು 2004ರಲ್ಲಿ... |
ತಿಳಿದುಬಂದಿಲ್ಲ. 13ನೆಯ ಶತಮಾನದಲ್ಲಿ ಸಿಂಧ್ನಿಂದ ಓಡಿಬಂದ ನಮ್ಮ ರಜಪುತರಿಗೆ ಕಚ್ನ ಚಾವಡ ರಜಪುತರು ಆಶ್ರಯ ನೀಡಿದರು. ಆದರೆ ಸು. 1320ರಲ್ಲಿ ಇವರು ತಮ್ಮ ಆಶ್ರಯದಾತರನ್ನೇ ಉರುಳಿಸಿ ಅಧಿಕಾರ ಗಳಿಸಿದರು... |
ಪಲ್ಲವರು,ರಾಷ್ಟ್ರಕೂಟರು,ನೊಳಂಬರು , ಬಲ್ಲಾಳರು , ಚಾಲುಕ್ಯರು, ಹೊಯ್ಸಳರು) ಜೈನ ಧರ್ಮಕ್ಕೆ ಆಶ್ರಯ ನೀಡಿವೆ. ಕರ್ನಾಟಕದಲ್ಲಿ ಜೈನ ಧರ್ಮದ ಹಲವು ಸ್ಮಾರಕಗಳು ಇವೆ, ಇದರಲ್ಲಿ ಬಸದಿಗಳು,ಶಾಸನಗಳು... |
ಪ್ರಗತಿಶೀಲ ಆವಾಸಸ್ಥಾನ ನಾಶ ಮತ್ತು ಬೇಟೆಯ ಕಾರಣದಿಂದಾಗಿ ವಿವಿಧ ಪ್ರಭೇದಗಳು ಪ್ರದೇಶಗಳಲ್ಲಿ ಆಶ್ರಯ ಪಡೆಯುತ್ತವೆ. ಪವಿತ್ರ ತೋಪುಗಳು ಸಾಮಾನ್ಯವಾಗಿ ನೆರೆಯ ಪ್ರದೇಶಗಳಲ್ಲಿ ಅಳಿವಿನಂಚಿನಲ್ಲಿರುವ... |
ಮೊಟ್ಜಾರ್ಟ್ ಮತ್ತು ಅವರ ಆಶ್ರಯದಾತರಾದ ಹಿರೋನಿಮಸ್ ಕೊಲೊರೆಡೊ ನಡುವಿನ ಸಂಬಂಧ ಹದಗೆಟ್ಟು ಮೊಟ್ಜಾರ್ಟ್ ಆಶ್ರಯ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಒದಗಿತು. ಆದರೆ ಅಲ್ಲಿನ ರಾಜಮನೆತನ ಅವರಲ್ಲಿ... |
ನರ್ತಕರಾಗಿ ನೇಮಕಗೊಂಡರು. ಈ ಕಾರಣದಿಂದ ಕಥಕ್ ಔಧ ದೇಶದ ನವಾಬರ ಮತ್ತು ರಾಜಸ್ಥಾನದ ರಾಜರ ಆಶ್ರಯ ಪಡೆಯಿತು. ಸುಪ್ರಸಿದ್ಧ ಕಥಕರಾದ ಪ್ರಕಾಶ್ಜೀ ಮತ್ತು ಕುಟುಂಬದವರು ನವಾಬ್ ಅಸಾಫ್-ಉದ್-ದೌಲನ... |
ರೋದಿಸುತ್ತಾಳೆ. ನಂತರ ರಾಮನಿಂದ ಪರಿತ್ಯಕ್ತೆಯಾದ ಸೀತೆಗೆ ವಾಲ್ಮೀಕಿ ಮುನಿಯು ತನ್ನ ಆಶ್ರಮದಲ್ಲಿ ಆಶ್ರಯ ನೀಡಿದನು. ಸೀತೆ ವಾಲ್ಮೀಕಿ ಮುನಿಯ ಆಶ್ರಮದಲ್ಲಿ ಲವ ಮತ್ತು ಕುಶ ಎಂಬ ಅವಳಿ-ಜವಳಿ ಗಂಡು... |
ಯುದ್ಧ)ಗಳಲ್ಲಿ ಆಲ್ಬಿಜೆನ್ಸೀಸರು ಪರಾಜಿತರಾದುದೇ ಈ ಕಾವ್ಯದ ಅವನತಿಗೆ ಮುಖ್ಯ ಕಾರಣ. ಕವಿಗಾಯಕರಿಗೆ ಆಶ್ರಯ ಕೊಟ್ಟಿದ್ದ ಪಾಳೆಯಪಟ್ಟುಗಳೆಲ್ಲ ಆಲ್ಬಿಜೆನ್ಸೀಸರ ಬೆಂಬಲಿಗರಾಗಿದ್ದರು. ರೋಮಿನ ವಿಜಯವೂ... |
, ಅನೇಕ ಚಿಟ್ಟೆಗಳು ಮತ್ತು skippers ಸಾಮಾನ್ಯವಾಗಿ ಸಸ್ಯ ಎಲೆಗಳು , ಒಂದು ರೇಷ್ಮೆಯ ಆಶ್ರಯ ರೂಪಿಸುತ್ತವೆ. ಚಟುವಟಿಕೆ ಪತಂಗಗಳು : ರಾತ್ರಿ ಫ್ಲೈ ಚಿಟ್ಟೆಗಳು ಮತ್ತು ನಾಯಕರಾದ : ದಿನದಲ್ಲಿ... |
ಸರ್ವೆಸಾಮಾನ್ಯವಾಗಿ ಹಿಂದೂಧರ್ಮದಲ್ಲಿ ಪವಿತ್ರಸ್ಥಳವೆಂದು ಪರಿಗಣಿತವಾಗಿದೆ. ನಗರದಲ್ಲಿ ಆಶ್ರಯ ಪಡೆಯುವ ತಿರಸ್ಕೃತ ವಿಧವೆಯರು ದೊಡ್ಡ ಸಂಖ್ಯೆಯಲ್ಲಿ ಇರುವ ಕಾರಣಕ್ಕೆ ಇದು "ವಿಧವೆಯರ ಪಟ್ಟಣ"ವೆಂಬ... |
ಚರಿತ್ರೆಯಲ್ಲಿ ಪರಿಗಣಿತನಾಗಿದ್ದಾನೆ. ಅಕ್ಬರನ ಜನ್ಮ ರಜಪೂತರ ಕೋಟೆಯಾದ ಉಮರ್ ಕೋಟೆಯಲ್ಲಿ ಆಶ್ರಯ ಪಡೆಯುತ್ತಿದ್ದಹುಮಾಯೂನ್ ಮತ್ತು ಹಮೀದಾ ಬಾನು ಬೇಗಂರಿಗೆ ಜನಿಸಿದನು. ೧೫೪೦ರಲ್ಲಿ ಆಫ್ಘನ್... |
ಒಮ್ಮೆಯಂತೂ ಮಾನವೇಂದ್ರ ನಾಥ್ ರಾಯ್ ಎಂಬ ಮಾರ್ಕ್ಸ್ ವಾದಿ ಸ್ವಾತಂತ್ರ್ಯ ಹೋರಾಟಗಾರನಿಗೆ ಆಶ್ರಯ ಕೊಡುವ ಮೂಲಕ ಮೂಲಕ ಬಂಧನಕ್ಕೆ ಒಳಗಾಗುವ ಅಪಾಯವನ್ನು ಎದುರಿಸಿದ್ದರು. ಪತಿಯೊಂದಿಗೆ ವಿಚ್ಛೇದನದ... |
ಸನ್ನಿಧಿಯಲ್ಲಿ ನನಗೆ ಪ್ರಿಯ ವಾದ ಅನುಕೂಲತೆಗಳು ಇರುವ ಕಾರಣ ತಮ್ಮಲ್ಲಿ ಆಶ್ರಯ ಕೂರಿ ಬಂದಿದ್ದೇನೆ ಎಂಬುದಾಗಿ ಅರಿಕೆ ಮಾಡಿಕೊಂಡ ಸಂಬಂಧ ಶ್ರೀ ಗ್ರಾಮದೇವತೆಯವರು ಪೂರ್ವಾಪರ ಯೋಚಿಸಿ, ಕೆಲವು ಷರತ್ತುಗಳ... |
ಹೊಯ್ಸಳರ ಕಾಲದ ಶಿಲಾಶಾಸನವನ್ನು ಬೆನ್ನತಿ. ಗುಜರಾತಿನ ಸೋಮನಾಥ ದೇವರಿಗೂ ಕುಪ್ಪಳಿಗೂ ಏನು ಸಂಬಂಧ....? 849 ವರ್ಷಗಳ ಹಿಂದಿನ ನಂದಿಕೇಶ್ವರ ದೇಗುಲ ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲ್ಲೂಕು... |
ವೃತ್ತಿ ರಂಗಭೂಮಿ ಇಲ್ಲಿ ಜೀವಂತಿಕೆ ಪಡೆದಿತ್ತು. ಕಂಪನಿ ನಾಟಕಗಳಿಗೆ ಇಲ್ಲಿ ನಿರಂತರ ಆಶ್ರಯ ಇತ್ತು. ವೃತ್ತಿ ರಂಗಭೂಮಿಗೆ ಬೇಕಾಗುವ ಪರದೆ ಹಾಗೂ ಇತರ ಸಾಧನಗಳನ್ನು ರಚಿಸುವ ಕಲಾಕಾರರ... |